ಸದಸ್ಯ:JASPER D'SOUZA/sandbox
ಕೆ. ಸದಾಶಿವ ಬದಲಾಯಿಸಿ
ಕೆ ಸದಾಶಿರು ಮೇ ೧೯೩೪ ರಂದು ಜನಿಸಿದರು. ಇವರು ಚಿಕ್ಕಮಂಗಳೂರು ಜಿಲ್ಲೆಯವರು. ಮೈಸೂರು ವಿಶ್ವವಿದ್ಯಾನಿಲಯದ. ಎಂ.ಎಸ್.ಸಿ. ಪದವಿ. 'ನಲ್ಲಿಯಲ್ಲಿ ನೀರು ಬಂದಿತು'. 'ಅಪರಿಚಿತರು', ಹಾವು.ಕಥಾ ಸಂಕಲನಗಳು.'ನಲ್ಲಿಯಲ್ಲಿ ನೀರು ಬಂದಿತು' ಕಥೆಯನ್ನು ಪುಣೆಯ ಫಿಲ್ಮ್ ಇನ್ ಸ್ಟಿಟ್ಯುಟಿನವರು ಚಲನಚಿತ್ರವಾಗಿಸಿದ್ದಾರೆ.