ಸ್ವವಿವರ:

ನನ್ನ ಹೆಸರು ದೇಚಮ್ಮ.ಎನ್.ಎಸ್.ನಾನು ಕೊಡಗು ಇ೦ದ ಬ೦ದಿದ್ದೇನೆ.ನಾನು ಸ೦ತ ಬಿಷಪ್ ಬೆಂಗಳೂರು ಶಾಲೆಯಲ್ಲಿ ನನ್ನ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದೆ. ನಾನು ಸ೦ತ ಅನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ನನ್ನ ಮುಂದಿನ ಅಧ್ಯಯನವನ್ನು ಮುಗಿಸಿದೆ. ದ್ವಿತೀಯ ಪಿ.ಯು.ಸಿ ಯಲ್ಲಿ ನನಗೆ 82 ಶೇಕಡ ಅಂಕಗಳು ದೊರೆತಿದೆ. ಮುಂದಿನ ಶಿಕ್ಷಣಕ್ಕಾಗಿ ನಾನು ಮಂಗಳೂರಿನ ಸ೦ತ ಅಲೋಶಿಯಸ್ ಕಾಲೇಜಿಗೆ ಬ೦ದಿದ್ದೇನೆ. ನನ್ನ ಹವ್ಯಾಸಗಳು ನೃತ್ಯ ಮಾಡುವುದು,ಪುಸ್ತಕಗಳನ್ನು ಓದುವುದು,ಪ್ರಯಾಣ ಮಾಡುವುದು,ಚಿತ್ರಾ ಬಿಡಿಸುವುದು. ನನಗೆ ಹಾಕಿ ಆಟದಲ್ಲಿ ತುಂಬಾ ಆಸಕ್ತಿಯಿದೆ.ನನಗೆ ಹಾಕಿ ಆಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ದೊರೆತಿದೆ,ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ದೊರೆತಿದೆ. ನೃತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ಪ್ರಶಸ್ತಿ ದೊರೆತಿದೆ. ಈಗ ಕಂಪನಿ ಕಾರ್ಯದರ್ಶಿ ಕೋರ್ಸ್ ಇದನ್ನು ಅಧ್ಯಯನ ಮಾಡುತ್ತಿದ್ದೇನೆ ಇದರ ಜೊತೆಯಾಗಿ ಬಿ.ಕಾ೦ಸಹ ಮಾಡುತ್ತಿದ್ದೇನೆ. ನನಗೆ ಮು೦ದೆ ಎಲ್ಎಲ್ಬಿ ಪದವಿಯನ್ನು ಮಾಡುವ ಆಸೆ ಇದೆ. ನಾನು ಮು೦ದೆ ಕಂಪನಿ ಕಾರ್ಯದರ್ಶಿಯ ಜೊತೆಗೆ ವಕೀಲಿಯಾಗಿ ಕೆಲಸ ಮಾಡಬೇಕು ಎ೦ಬ ಆಸೆಯಿದೆ.