ಬಸವರಾಜ ಸಾದರ (೧೯೫೫) ಬದಲಾಯಿಸಿ

ಧಾರವಾಡ ಜಿಲ್ಲೆಯ ಕುಂದಗೋಳದ ಬಸವರಾಜ ದಸಾದರ ಅವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಸವರಾಜ ಕಟ್ಟಿಮನಿ ಕಾದಂಬರಿಗಳ ಅಧ್ಯಾಯನ ನಡೆಸಿ ಪ್.ಎಚ್.ಡಿ ಪದವಿ ಪಡೆದಿದ್ದಾರೆ. 'ಸಿಸಿಫಸರ್ ರ ಸುತ್ತು' ಎಂಬುದು ಎತರ ಕಾವ್ಯ ಸ್ಂಕಲನ. ಪ್ರಸಾರ ಹಾಸ್ಯ, ಆಧುನಿಕ ಕನ್ನಡ ಮಹಾಕಾವ್ಯಗಳು, ೨೦ನೆಯ ಶತಮಾನದ ಕಾಲಘಟ್ಟಗಳು ನಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ.'ಹೊಸ ಆಲೋಚನೆ' ಇವರ ವಿಮರ್ಶಾ ಸಂಕಲನ. ಆಕಾಶವಾಣಿ, ವಿಜಯ ಕರ್ನಾಟಕಗಳ ಸಾಹಿತ್ಯ ಸ್ಪರ್ಧೆಜಗಳಲ್ಲಿ ಬಹುಮಾನ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಏಗ ಧಾರವಾಡದಲ್ಲಿ ನೆಲಿಸಿದ್ದಾರೆ.