ಸದಸ್ಯ:ಅಭಿರಾಮ ಹೊಳ್ಳ/ನನ್ನ ಪ್ರಯೋಗಪುಟ

ಡಾ.ಕಲೀಮ್ ಉಲ್ಲಾ

ವಿದ್ಯಾರ್ಹತೆ: ಎಂ.ಎ, ಎಂ.ಫಿಲ್, ಪಿಹೆಚ್‌ಡಿ

ಅನುಭವ: 22 ವರ್ಷಗಳಿಂದ ಕನ್ನಡ ಉಪನ್ಯಾಸಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಶಿವಮೊಗ್ಗ.

ಕನ್ನಡ ಎಂಎ ನಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ರಾಂಕ್ ಹಾಗೂ ಚಿನ್ನದ ಪದಕ ಗಳಿಸಿದವರು.

ಕ್ಲಾಸ್ ಟೀಚರ್ ಎಂಬ ಪ್ರಜಾವಾಣಿ ಅಂಕಣಗಳ ಪುಸ್ತಕ ಪ್ರಕಟ- ಇದಕ್ಕೆ ೨೦೧೭ ರ ಕರ್ನಾಟಕ ರಾಜ್ಯ ಮುಸ್ಲಿಂ ಸಾಹಿತ್ಯ ಪ್ರಶಸ್ತಿ ದೊರೆತಿರುವುದು.

ರಾಜ್ಯದ ಆದರ್ಶ ಶಿಕ್ಷಕ ಪ್ರಶಸ್ತಿ ಪುರಸ್ಕೃತರು.

ಇವರ ಕೃತಿ 'ರಂಗಪ್ಪ ಮೇಷ್ಟ್ರು ಕುದುರೆ ಕಥೆ' ಸಿನಿಮಾ ಆಗುತ್ತಿದೆ.

'ಆ ಮಣ್ಣಲ್ಲೇ ಅನ್ನವಿತ್ತು' ಎಂಬ ವಿದ್ಯಾರ್ಥಿ ಬದುಕಿನ ಕಥೆಯು ಚಲನಚಿತ್ರವಾಗುತ್ತಿದೆ.

ಹವ್ಯಾಸ : ಫೋಟೋಗ್ರಫಿ, ನಾಟಕ, ಓದು, ಚಾರಣ

ಬರವಣಿಗೆ: ಕಥೆ, ಪ್ರಬಂಧ, ಅಂಕಣ ಸಾಹಿತ್ಯ,ಲೇಖನಗಳು, ಪ್ರಜಾವಾಣಿ, ಮಯೂರ, ಲಂಕೇಶ್, ಉದಯವಾಣಿ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ