ಸದಸ್ಯ:Shruthi H/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ಪ್ರವಾಸಿಗರ ಆಕರ್ಷಣೆ==
 
ಉದಯಪುರದಲ್ಲಿ, ದೇವಿಯನ್ನು ತ್ರಿಪುರ ಸುಂದರಿ ಎಂದು ಪೂಜಿಸಲಾಗುತ್ತದೆ. ಈ [[ದೇವಸ್ಥಾನ|ದೇವಸ್ಥಾನವು]] ಸಣ್ಣ ಕಟ್ಟಡವಾಗಿದ್ದು,೨೪ ಅಡಿ ಚದರ ಮತ್ತು ೭೫ ಅಡಿ ಎತ್ತರವಿದೆ. ಈ ಗುಡ್ಡವು ಸಣ್ಣ ಗುಡ್ಡದ ಮೇಲೆ ನೆಲೆಗೊಂಡಿದು, ಇದು ಆಮೆಗಳ ಗುಂಪಲ್ಲಿ ಇರುವುದರಿಂದ ಇದಕ್ಕೆ ಕುರ್ಮಾ ಪೀಠ ಎಂಬ ಹೆಸರನ್ನು ನೀಡಲಾಗಿದೆ. ಇಲ್ಲಿ ಕೆಂಪು ದಾಸವಾಳ ಹೂವು ಸಹ ದೇವತೆಗೆ ಅರ್ಪಣೆಯಾಗಿ ಪ್ರಶಂಸಿಸಲ್ಪಡುತ್ತದೆ.
 
==ಶಕ್ತಿ ಪೀಠದ ದೇವಸ್ಥಾನ==
 
ಪುರಾತನ ಸಂಸ್ಕೃತ ಸಾಹಿತ್ಯವನ್ನು ರೂಪಿಸುವಲ್ಲಿ ಮತ್ತು ಭಾರತದ ಸಂಸ್ಕೃತಿಯಸಂಸ್ಕೃತಿ ಮೇಲೆ ಸಹ ಪ್ರಭಾವ ಬೀರಿತು. ದಕ್ಷ ಯಾಗ ಮತ್ತು ಸತಿಯ ಸ್ವಯಂ ಉಚ್ಛಾಟನೆಯ ಪುರಾಣವು ಮಹತ್ತರವಾದ ಪ್ರಾಮುಖ್ಯತೆಯನ್ನು ಹೊಂದಿತ್ತು.ಇದು ಶಕ್ತಿ ಪೀಠಗಳ ಪರಿಕಲ್ಪನೆಯ ಬೆಳವಣಿಗೆಗೆ ಕಾರಣವಾಯಿತು. ೫೧ ಶಕ್ತಿ ಪೀಠವು ಸಂಸ್ಕೃತದಲ್ಲಿ ೫೧ ವರ್ಣಮಾಲೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ಪ್ರತಿ ದೇವಸ್ಥಾನವು ಶಕ್ತಿ ಮತ್ತು ಕಲಾಭೈರವ ದೇವಸ್ಥಾನಗಳನ್ನು ಹೊಂದಿದೆ.
 
==ಕಲ್ಯಾಣ ಸಾಗರ==
 
ಕಲ್ಯಾಣ ಸಾಗರ ದೇವಾಲಯದ ಪೂರ್ವ ಭಾಗದಲ್ಲಿದೆ. ೬.೪ ಎಕರೆಗಳಷ್ಟು ವಿಸ್ತಾರವಾಗಿದ್ದು, ೨೨೪ ಜಗಳಷ್ಟು ಉದ್ದ ಮತ್ತು ೧೬೦ ಅಗಲವಿದೆ. ಈ ದೊಡ್ಡ ವಿಸ್ತಾರವಾದ ನೀರನ್ನು ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿಸುತ್ತದೆ. ಕಲ್ಯಾಣ ಸಾಗರದಲ್ಲಿ ಮೀನುಗಾರಿಕೆಗೆ ಅನುಮತಿ ಇಲ್ಲ. ಈ ನೈಸರ್ಗಿಕ ಕೊಳವು ಜಲಚಾರ ಜಾತಿಯ ಪ್ರಭೇದಗಳನ್ನು ಹೊಂದಿದೆ. ಕಲ್ಯಾಣ ಸಾಗರ ಕೆರೆ ಪ್ರದೇಶವು ೨.೭೫೨ ಎಕರೆಯನ್ನು ಹೊಲುತ್ತದೆ. ಈ ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇಲ್ಲಿನ ಭಕ್ತರು ಮೀನು ಮತ್ತು [[ಆಮೆ|ಆಮೆಗಳನ್ನು]] ಪೂಜಿಸುತ್ತಾರೆ. [[ಸರೋವರ|ಸರೋವರದ]] ಸುತ್ತಲಿನ ಪರಿಸರ ವ್ಯವಸ್ಥೆಯ ನಾಶದಿಂದಾಗಿ ಸರೋವರದ ನೀರು ಆಮ್ಲೀಯವಾಯಿತು. ಇದು ಆಮೆಯ ಮರಣಕ್ಕೆ ಕಾರಣವಾಗುತ್ತದೆ. ಅದುದರಿಂದಾಗಿ ಆಮೆಗಳಿಗೆ ಮೊಟ್ಟೆಗಳನ್ನು ಇಡಲು ಸಾದ್ಯವಾಗುತ್ತಿರಲ್ಲಿಲ. ಸರೋವರದ ನೀರಿನ ಗುಣಮಟ್ಟವು ಉತ್ತಮ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ.
 
==ಉಲ್ಲೇಖ==