ಬಾಗೇಪಲ್ಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು adv
ಟ್ಯಾಗ್: 2017 source edit
 
೨೫ ನೇ ಸಾಲು:
ಈ ಊರಿನ ವಿಶೇಷ ''ಶ್ರೀ ಗಡಿದ೦ ಲಕ್ಶ್ಮೀ ವೆ೦ಕಟರಮಣ ಸ್ವಾಮಿ ದೇವಾಲಯ'', ಈ ದೇವಾಲಯವನ್ನು ಶ್ರೀ ಜನಮೇಜನ ರಾಯರು ನಿರ್ಮಿಸಿದರೆ೦ದು ಹೇಳುತ್ತಾರೆ. ಇದು ಕರ್ನಾಟಕ ಸರ್ಕಾರದ ಮುಜುರಾಯಿ ಇಲಾಖೆಗೆ ಸೇರಿದ್ದು, ಶ್ರೀ ಪ್ರಕಾಶ್ ರಾವ್ ರವರು ಪ್ರಧಾನ ಅರ್ಚಕರಾಗಿರುತ್ತರೆ.
ಇಲ್ಲಿ, ಶ್ರೀ ಕೆ.ವಿ ಲಕ್ಷಮಯ್ಯ ರವರ ಅದ್ಯಕ್ಷತೆಯಲ್ಲಿ ನಿರ್ಮಿಸಲಾದ ಶ್ರೀ ಶಿರಡಿ ಸಾಯಿ ದೇವಾಲಯ ಮತ್ತೊ೦ದು ವಿಶೇಷ.
ಈ ತಾಲ್ಲುಕಿನಲ್ಲಿ ಪ್ರಮುಖ ಪ್ರೇಕ್ಷಣೀಯ ಮತ್ತು ಪ್ರಾಚೀನ ಪ್ರದೇಶವೆ೦ದರೆ '''''ಪಾಳ್ಯದ ಬೆಟ್ಟ'''''. ಈ ಸ್ಥಳವನ್ನು ಪ್ರೇಕ್ಷಣೀಯ ಸ್ಥಳವನ್ನಾಗಿಸಲು ಮಾಜಿ ಶಾಸಕರಾದ೦ತಹ ಶ್ರೀ ಜಿ.ವಿ. ಶ್ರೀರಾಮ ರೆಡ್ಡಿಯವರ ಕೃಷಿ ಬಹಳವಾಗಿರುತ್ತದೆ.ಫೋಕಮಕಲಪಲ್ಲಿ ಒಂದು ವಿಶೇ‌‌‌‌‌‌‌‌‌‌‌‌ಷ.
==ಉಲ್ಲೇಖಗಳು==
 
{{reflist}}
[[ವರ್ಗ:ಚಿಕ್ಕಬಳ್ಳಾಪುರ ಜಿಲ್ಲೆಯ ತಾಲೂಕುಗಳು]]
"https://kn.wikipedia.org/wiki/ಬಾಗೇಪಲ್ಲಿ" ಇಂದ ಪಡೆಯಲ್ಪಟ್ಟಿದೆ