ವಲ್ಲಭ್ಭಾಯಿ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೨೭ ನೇ ಸಾಲು:
|children = ಮಣೀಬೇನ್ ಪಟೇಲ್, ದಹ್ಯಭಾಯ್ ಪಟೇಲ್
}}
[[ಚಿತ್ರ:Congressmen.png|thumb|ವಾರ್ಧಾದಲ್ಲಿ ಮೌಲಾನಾ ಅಜಾದ್, ಸರ್ದಾರ್ ಪಟೇಲ್ (ಎಡದಿಂದ ಮೂರನೆಯವರು) ಹಾಗು ಇತರ ಕಾಂಗ್ರೆಸ್ ನಾಯಕರು.]]
[[ಚಿತ್ರ:Sardarpatel.jpg|thumb|ಸರ್ದಾರ್ ವಲ್ಲಭಭಾಯ್ ಪಟೇಲ್]]
[[ಚಿತ್ರ:Hyderabad state 1909.jpg|thumb|left|೧೯೦೯ರಲ್ಲಿ [[ಹೈದರಾಬಾದ್]] ರಾಜ್ಯ. ಈಗಿನ [[ಆಂಧ್ರಪ್ರದೇಶ]], [[ತೆಲಂಗಾಣ]], [[ಮಹಾರಾಷ್ಟ್ರ]] ಹಾಗು [[ಕರ್ನಾಟಕ]] ರಾಜ್ಯಗಳನ್ನೊಳಗೊಂಡ ಸಮಯದಲ್ಲಿ.]]
[[ಚಿತ್ರ:Gandhi,_Patel_and_Maulana_Azad_Sept_1940.jpg|thumb|left|
[[ಚಿತ್ರ:Patelcoat.jpg|thumb|ಸರ್ದಾರ್ ವಲ್ಲಭಬಾಯಿ ಪಟೇಲ್ ಧರಿಸುತ್ತಿದ್ದ ಕೋಟು, ಅಹಮದಾಬಾದ್ ಸರ್ದಾರ್ ಪಟೇಲ್ ರಾಷ್ಟ್ರೀಯ ಸ್ಮಾರಕದ ವಸ್ತುಪ್ರದರ್ಶನಾಲಯದಲ್ಲಿ.]]
[[ಚಿತ್ರ:A021 (Small).jpg|thumb|
'''ಸರ್ದಾರ್ ವಲ್ಲಭಭಾಯ್ ಪಟೇಲ್''' ([[ಅಕ್ಟೋಬರ್ ೩೧]], [[೧೮೭೫]] - [[ಡಿಸೆಂಬರ್ ೧೫]], [[೧೯೫೦]]) '''ಉಕ್ಕಿನ ಮನುಷ್ಯ''' - ಭಾರತದ ಪ್ರಮುಖ ಗಣ್ಯರಲ್ಲಿ ಒಬ್ಬರು, ರಾಜಕೀಯ ಮುತ್ಸದ್ಧಿ. ಇವರು ಗಾಂಧೀಜಿಯವರ ಕೆಳಗೆ [[ಕಾ೦ಗ್ರೆಸ್ ಪಕ್ಷ|ಭಾರತೀಯ ರಾಷ್ಟೀಯ ಕಾಂಗ್ರೆಸ್ನ]] ಮುಖ್ಯ ನಿರ್ವಾಹಕರು ಇವರೇ ಆಗಿದ್ದರು. ಇವರ ಪ್ರಯತ್ನಗಳಿಂದಲೇ ೧೯೩೭ರ ಮತದಾನದಲ್ಲಿ ಕಾಂಗ್ರೆಸ್ ೧೦೦% ಜಯವನ್ನು ಸಾಧಿಸಿತು. ವಸ್ತುಶಃ ಸರ್ದಾರ್ ಪಟೇಲ್ರವರೇ ಕಾಂಗ್ರೆಸ್ ಸದಸ್ಯರಿಂದ ಪ್ರಧಾನಿ ಹುದ್ದೆಗೆ ಬೆಂಬಲಿಸಲ್ಪಟ್ಟಿದ್ದರು. ಆದರೆ ಗಾಂಧೀಜಿಯವರ ಒತ್ತಾಯದ ಮೇಲೆ ಇವರು ಪ್ರಧಾನಿ ಹುದ್ದೆಗೆ ಹಿಂದಕ್ಕೆ ಸರಿದು [[ಜವಾಹರಲಾಲ್ ನೆಹರು|ಜವಾಹರ್ ಲಾಲ್ ನೆಹರುರವರಿಗೆ]] ದಾರಿ ಮಾಡಿಕೊಟ್ಟರು.
|