ವೀರೇಂದ್ರ ಸಿಂಪಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
 
ಹಲವಾರು ಗೌರವ ಪ್ರಶಸ್ತಿಗಳ ಗರಿ. ಭಾವಮೈದುನ ಲಲಿತ ಪ್ರಬಂಧಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ, ಸ್ವಚ್ಛಂದ ಮನದ ಸುಳಿಗಾಳಿ ಪ್ರಬಂಧ ಸಂಕಲನವು ಕರ್ನಾಟಕ ವಿಶ್ವವಿದ್ಯಾಲಯ, ಶಿವಾಜಿ ವಿಶ್ವವಿದ್ಯಾಲಯ, [[ಗುಲಬರ್ಗಾ ವಿಶ್ವವಿದ್ಯಾಲಯ]]ಗಳಲ್ಲಿ ಮೊದಲ ಬಿ.ಎ. ಪಠ್ಯವಾಗಿ ಆಯ್ಕೆ. ಪರಿಸರ ಸ್ಪಂದನಕ್ಕೆ [[ಗುಲಬರ್ಗಾ]] ವಿ.ವಿ.ದ ಬಹುಮಾನ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, [[ವಿಜಾಪುರ]], ಬೀದರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದುವು.
 
<big>ಪ್ರಬಂಧ ಸಂಕಲನಗಳು:</big>
 
* ಕಾಗದದ ಚೂರು
* ಭಾವ ಮೈದುನ
* ಪರಿಸರ ಸ್ಪಂದನ
 
==ಬಾಹ್ಯ ಕೊಂಡಿಗಳು==
"https://kn.wikipedia.org/wiki/ವೀರೇಂದ್ರ_ಸಿಂಪಿ" ಇಂದ ಪಡೆಯಲ್ಪಟ್ಟಿದೆ