ಜೈನ ಧರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಕುರುಬ ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೭ ನೇ ಸಾಲು:
== ಶಬ್ದ ಉತ್ಪತ್ತಿ ==
== ಜೈತತ್ವಗಳು ==
'''ಸಂಕ್ಷಿಪ್ತ ಪರಿಚಯ'''
*
*ಇದರೊಂದಿಗೆ ಜೈನರು ಪಾಲಿಸಬೇಕಾದ ಪಂಚಾಣು ವ್ರತಗಳನ್ನು ಹೇಳಲಾಗಿದೆ. ಅವುಗಳು [[ಅಹಿಂಸೆ]], [[ಸತ್ಯ]], [[ಆಸ್ತೇಯ]], [[ಬ್ರಹ್ಮಚರ್ಯ]] ಮತ್ತು [[ಅಪರಿಗ್ರಹ]]. ಜೈನ ಧರ್ಮ ದೇವರನ್ನು ಜಗತ್ತಿನ ಕರ್ತೃ ಎಂದು ಒಪ್ಪುವುದಿಲ್ಲವಾದರೂ ಕರ್ಮಬಂಧಗಳಿಂದ ಮುಕ್ತರಾದ [[ಪಂಚ ಪರಮೇಷ್ಠಿ|ಪಂ]]ಕುರುಬ[[ಪಂಚ ಪರಮೇಷ್ಠಿ|ಚ ಪರಮೇಷ್ಠಿ]]ಗಳ [[ಪೂಜೆ]],ಆರಾಧನೆ ನಡೆಯುತ್ತದೆ.
'''ಜೈ'''
▲== ಜೈನ ದರ್ಶನ ==
▲'''ಜೈನ ದರ್ಶನ''' <sup>೨</sup>
*೧. ಭಾರತದಲ್ಲಿ ಹುಟ್ಟಿದ ಜೈನ ದರ್ಶನವು ಅವೈದಿಕ ದರ್ಶನವಾಗಿದೆ -ವೇದಗಳನ್ನು ಒಪ್ಪುವುದಿಲ್ಲ. ಅದು ಶ್ರಮಣ ಪಂಥವನ್ನು ಅನುಸರಿಸುವುದು.( '''ಸಮಣ ವಾ, ಬ್ರಾಹ್ಮಣ ವಾ'''). ಶ್ರಮಣ ಪರಂಪರೆಗೆ ಕ್ಷತ್ರಿಯರು ನಾಯಕರು. ಉಪನಿಷತ್ತುಗಳಲ್ಲಿಯೂ ಕ್ಷತ್ರಿಯ ಉಪದೇಶಕರು (ರಾಜರು) ಪ್ರಾವೀಣ್ಯತೆ, ಪ್ರಾಶಸ್ತ್ಯ ಪಡೆದಿದ್ದರು.
*೨. ಬ್ರಾಹ್ಮಣರು ಪಶು ಯಜ್ಞ ತ್ಯಜಿಸಿದ್ದು, ಸಸ್ಯಾಹಾರಕ್ಕೆ ಪ್ರಾಶಸ್ತ್ಯ ಕೊಟ್ಟಿರುವುದು. ಮೊದಲಾದವು ಜೈನ [[ಬೌದ್ಧ]] ಧರ್ಮಗಳ ಪ್ರಭಾವದಿಂದ ಎಂದು ಹೇಳಬಹುದು. ಈ ಧರ್ಮದವರು ಅಹಿಂಸೆ ಮತ್ತು ಮನೋನಿಗ್ರಹವು ಮೋಕ್ಷಕ್ಕೆ ಸಾಧನವೆಂದು ನಂಬುತ್ತಾರೆ. ಇದರಲ್ಲಿ ಮುಖ್ಯವಾಗಿ ದಿಗಂಬರರು, ಶ್ವೇತಾಂಬರರು ಎಂದು ಎರಡು ಪಂಥಗಳಿವೆ.
== ಇತಿಹಾಸ ==
*
*ಈಗ ಭಾರತದಲ್ಲಿ ಈ ಧರ್ಮದವರು ಅಲ್ಪ ಸಂಖ್ಯಾತರಾಗಿದ್ದು ಕೇವಲ ೪೨ ಲಕ್ಷ ಜನರಿದ್ದಾರೆಂದು (ಜನಗಣತಿ ೨೦೦೧) ಅಂದಾಜು ಮಾಡಿದೆ.ಈ ಧರ್ಮದ ಕೆಲವರು ಬೆಲ್ಜಿಯಮ್, ಕೆನಡ, ಹಾಂಗ್ ಕಾಂಗ್, ಜಪಾನ್, ಸಿಂಗಪುರ, ಯು.ಎಸ್.ಎ. ಗಳಿಗೆ ವಲಸೆ ಹೋಗಿದ್ದಾರೆ. ಇವರಲ್ಲಿ ಅಕ್ಷರಸ್ಥರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ ;
*ಅದು ೯೧.೪% (೨೦೦೧ ಜನಗಣತಿ) . ಈಧರ್ಮದವರ ಕೈ ಬರೆಹದ ಪ್ರತಿಗಳು ಭಾರತದಲ್ಲಿ ಅತ್ಯಂತ ಪ್ರಾಚೀನವಾದವುಗಳು. ತೀರ್ಥಂಕರರಾದ [[ಅರಿಷ್ಟನೇಮಿ]], [[ಪಾರ್ಶ್ವನಾಥ]] , ಮಹಾವೀರನಿಗಿಂತ ಹಿಂದಿನವರು. ಉತ್ತರಾದ್ಯಾಯ
==
:ಪೂರ್ವ ಆಗಮಗಳು, ದೇವರ್ದಿ ಎಂಬುವನಿಂದ ಸಂಗ್ರಹವಾದವುಗಳು (ಕ್ರಿ . ಶ. ೫ ನೇ ಶತಮಾನ. ) ಮತ್ತು ಅಂಗಗಳು ಇವು ಈ ದರ್ಶನದ ಪ್ರಮುಖ ಗ್ರಂಥಗಳು,- ಆದರೆ ಇವು ವಿಲುಪ್ತವಾಗಿವೆ ಎಂದು ಹೇಳುತ್ತಾರೆ. ಇವುಗಳ ಭಾಷೆ ಅರ್ಧಮಾಗಧಿ.
*ಕ್ರಿ.ಶ. ೫ ನೇ ಶತಮಾನದ ನಂತರ ದರ್ಶನ ಗ್ರಂಥಗಳನ್ನು ರಚಿಸಿ ಪ್ರಚಾರ ಪಡಿಸಿದವರು - ಉಮಾಸ್ವಾಮಿ, ಕುಂದಕುಂದಾಚಾರ್ಯ, ಸಮಂತಭದ್ರ ಇತ್ಯಾದಿ. ಪೂರ್ವವೆಂಬ ಹದಿನಾಲ್ಕು ಭಾಗಗಳಲ್ಲಿದ್ದ ಈ ಧರ್ಮದ ಸಾಹಿತ್ಯ ಹಿಂದೆ ಕಂಠಪಾಠದ ಮೂಲಕ ನೆನಪಿನಲ್ಲಿ ಉಳಿದು ಬಂದಿತ್ತು. ಆದರೆ ಕಾಲ ಕ್ರಮೇಣ ಬಹಳಷ್ಟು ನಶಿಸಿಹೋಗಿ ನಂತರ ಅಳಿದು ಉಳಿದವು.
*ಬರವಣಿಗೆಯ ಮೂಲಕ ಅವರ ಮೂಲ ತತ್ವಗಳು ಉಳಿದು ಬಂದಿದೆ. ಮುಖ್ಯ ಗ್ರಂಥಗಳು ಧರ್ಮವಿಧಿಗಳ ಆಗಮಗಳು, ಅವು ನಲವತ್ತಾರು ಗ್ರಂಥಗಳಲ್ಲಿವೆ : ಹನ್ನೆರಡು ಅಂಗಗಳು; ಹನ್ನೆರಡು ಉಪಾಂಗ ಆಗಮಗಳು; ಆರು ಛೇದ ಸೂತ್ರಗಳು; ನಾಲ್ಕು ಮೂಲ ಸೂತ್ರಗಳು, ಹತ್ತು ಪ್ರಕಾಮಿಕ (ಪ್ರಾಥಮಿಕ) ಸೂತ್ರಗಳು ಮತ್ತು ಎರಡು ಚೂಲಿಕಾ ಸೂತ್ರಗಳು.
*ದಿಗಂಬರ ಪಂಥದವರು ಈ ಆಗಮಗಳನ್ನು ಒಪ್ಪುತ್ತಾರಾದರೂ ಮೂಲವು ನಷ್ಟವಾಗಿರುವುದಾಗಿ ಹೇಳುತ್ತಾರೆ. ಅವರು ತಮ್ಮ ಆಧಾರ ಗ್ರಂಥವಾಗಿ ತಮ್ಮ ಮೂಲ ಆಚಾರ್ಯರು ಬರೆದ ಇಪ್ಪತ್ತೈದು ಗ್ರಂಥಗಳನ್ನು ಆಚರಣೆಗೆ ಆಧಾರವೆನ್ನುತ್ತಾರೆ. -ನಾಲ್ಕು ಪ್ರಥಮ ಅನುಯೋಗ, ನಾಲ್ಕು ಚರಣ ಅನುಯೋಗ, ನಾಲ್ಕು ಕರಣ ಅನುಯೋಗ, ಮತ್ತು ಹನ್ನೆರಡು ದ್ರವ್ಯ ಅನುಯೋಗ. ಜೈನರ ಕೈಬರೆಹದ ಗ್ರಂಥಗಳು ಪತಾನ್, ಜೈಸಲಮೇರಿ ನಲ್ಲಿ ದೊಡ್ಡ ಸಂಗ್ರವಿದೆ. (ಇಂ.ವಿಕಿ ಪೀಡಿಯಾ)
*'''
== ತತ್ವ : ==
Line ೫೪ ⟶ ೫೭:
== ಪ್ರಮಾಣ ಮತ್ತು ನಯ : ==
:'''ಪ್ರಮಾಣ ಮತ್ತು ನಯ :'''
:
:'''ಏಕ ದೇಶ ವಿಶಿಷ್ಠಾರ್ಥೋ ನಯಸ್ಯ ವಿಷಯೋ ಮತಃ.'''
Line ೭೦ ⟶ ೭೩:
== ರತ್ನ ತ್ರಯ ==
:
:ಅದರ ಅರ್ಥ , ಇಂದ್ರಿಯಗಳನ್ನು -ರಾಗ ದ್ವೇಷಗಳನ್ನು ಗೆದ್ದವನು; ಇದನ್ನು ಸಾಧಿಸಲು ರತ್ನ ತ್ರಯಗಳನ್ನು ಪಾಲಿಸಬೇಕು. ಇವು:
# ಸಮ್ಯಕ್ ದರ್ಶನ :(ಸಮ್ಯಕ್ ಶ್ರದ್ಧೆ) ಅವರ ಶಾಸ್ತ್ರದಲ್ಲಿ ಪೂರ್ಣ ನಂಬುಗೆ.
# ಸಮ್ಯಕ್ ಜ್ಞಾನ :
# ಸಮ್ಯಕ್ ಚಾರಿತ್ರ್ಯ : ಅವನ್ನು ಅನುಷ್ಠಾನ ಗೊಳಿಸುವುದೇ -ಸಮ್ಯಕ್ ಚಾರಿತ್ರ್ಯ.
:'''ನೀತಿ ನಿಯಮಗ'''ಳು : ರತ್ನತ್ರಯ ಸಾಧಿಸಲು ಪಂಚಾಣು ಮಹಾ ವ್ರತಗಳನ್ನು ಪಾಲಿಸಬೇಕು.
Line ೯೨ ⟶ ೯೫:
== ಸಮೀಕ್ಷೆ ==
:ಜೈನ ದರ್ಶನವು ವೇದ ಪ್ರಾಮಾಣ್ಯವನ್ನು ಒಪ್ಪದೇ ಇರುವುದರಿಂದ ಅದನ್ನು ನಾಸ್ತಿಕ ಪಂಥಕ್ಕೆ ಸೇರಿಸಲಾಗಿದೆ. ಆದರೆ
:ಸ್ಯಾದ್ವಾದವು ಜೈನಧರ್ಮದ ಮಹತ್ದ ಕೊಡುಗೆಯಾಗಿದೆ.
:
:ಜೈನ ಧರ್ಮದಲ್ಲಿ ಶ್ವೇತಾಂಬರ -ದಿಗಂಬರ ಎಂಬ ಮುಖ್ಯ ಎರಡು ಪಂಥಗಳಿದ್ದರೂ, ಬೇಧವು ಆಚಾರದಲ್ಲಿ ಮಾತ್ರಾ ; ದಾರ್ಶನಿಕವಾಗಿ ತತ್ವ ವಿಚಾರದಲ್ಲಿ ಒಂದೇ. ಆದ್ದರಿಂದ'''ಜೈನಂಗೆ ವಿರೋಧಮಿಲ್ಲ,'''ಏಕೆಂದರೆ ದೃಷ್ಠಿಕೋನದಿಂದ ತತ್ವ ವಿಚಾರದಲ್ಲಿ ಎಲ್ಲಾ ಸಾಧ್ಯತೆಗಳುಂಟು .
:[[ಓಂ]ಸತ್ಸತ್.
|