ಮಹಿಷಾಸುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
ಲೇಖನಕ್ಕೆ ಮತ್ತಷ್ಟು ವಿಷಯಗಳನ್ನು ಸೇರಿಸಲಾಗಿದೆ.
೧ ನೇ ಸಾಲು:
[[File:MASURA.JPG|thumb|200px|ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆ]]
[[File:Brooklyn Museum - Mahasura Attacks the Devi Folio from a Dispersed Devi Mahatmya Series.jpg|thumb|350px|This painting shows a pivotal battle between Durga and a powerful demon named Mahasura. The demon, with an animal head and purple skin, appears three times, attacking the goddess with bow and arrow, sword and shield, and trident (this weapon is shown snapped in two, a sign that he will eventually lose).]]
'''ಮಹಿಷಾಸುರ'''<ref>http://www.mysoredasara.gov.in/ಪ್ರವಾಸೋದ್ಯಮ/ಮೈಸೂರಿನ-ಪ್ರವಾಸಿ-ತಾಣಗಳು/ಚಾಮುಂಡಿ-ಬೆಟ್ಟ/</ref><ref>http://m.varthabharati.in/article/2017_09_17/94499</ref> [[ಹಿಂದೂ]] [[ಪುರಾಣ]]ಗಳನ್ವಯ ಒಬ್ಬ ಅಸುರ. ಮೈಸೂರು ಸಂಸ್ಥಾನದ ಹಿಂದಿನ ಅಧಿಪತಿ.
 
==ಪುರಾಣ ಮಾಹಿತಿ==
ಮಹಿಷಾಸುರನ ತಂದೆ ರಂಭಾ ಅಸುರರ ರಾಜನಾಗಿದ್ದನು. ಇವನು ಎಮ್ಮೆ (ಮಹಿಷಿ)ಯ ರೂಪದಲ್ಲಿ ಶಾಪಗ್ರಸ್ಥಳಾಗಿದ್ದ ರಾಣಿಯನ್ನು ಮೋಹಿಸಿ ಅದರಿಂದ ಮಹಿಷಾಸುರನ ಜನ್ಮವಾದುದರಿಂದ ಮಹಿಷಾಸುರನಿಗೆ ತನ್ನ ಇಚ್ಛೆಯಂತೆ ಮಾನವ ಅಥವಾ ಮಹಿಷ(ಕೋಣ)ನ ರೂಪ ತಾಳಲು ಸಾದ್ಯವಾಯಿತು. ಇವನು ಬ್ರಹ್ಮನಿಂದ ಮನುಷ್ಯರಿಂದ ಜನಿಸದ ಹೆಣ್ಣಿನಿಂದ ಸಾಯುವಂತಹ ವರವನ್ನು ಪಡೆದಿದ್ದನು. ಈತ ತನ್ನ ಈ ಸಾಮರ್ಥ್ಯದಿಂದ ದೇವತೆಗಳನ್ನು ಆಗಾಗ ಸ್ವರ್ಗದಿಂದ ಓಡಿಸುತ್ತಿದ್ದನು.ಅದರಿಂದಾಗಿ ದೇವತೆಗಳು ಉದ್ಭವಮೂರ್ತಿಯಾಗಿ ಚಾಮುಂಡಿಯನ್ನು ಸೃಷ್ಟಿಸುತ್ತಾರೆ. ದೇವಿಯು ದುರ್ಗೆಯ ರೂಪ ತಾಳಿ ಮಹಿಷಾಸುರನನ್ನು ವಧಿಸಿದಳು.
 
==ಇತಿವೃತ್ತ==
ಮೈಸೂರು ಹಿಂದೆ 'ಮಹಿಷ ಮಂಡಲ'ವಾಗಿತ್ತು. ಮಹಿಷಾಸುರ ಇಡೀ ಮಹಿಷ ಮಂಡಲದ ಒಡೆಯನಾಗಿದ್ದ. ಅಪಾರ ಸಂಖ್ಯೆಯಲ್ಲಿ ಎಮ್ಮೆ-ಕೋಣಗಳನ್ನು ಸಾಕಿಕೊಂಡು ಹೈನುಗಾರಿಕೆ ಮಾಡಿಕೊಂಡಿದ್ದನು. ಈತನ ತಂಗಿ ಮಹಿಷಿ. ಮಹಿಷ ಆಗಾಗ್ಗೆ ದೇವಲೋಕಕ್ಕೆ ಹೋಗಿ ದೇವೆಂದ್ರನಿಗೆ ಕಾಟ ಕೊಟ್ಟು ಅವನ ಸಿಂಹಾಸನಕ್ಕೆ ಕಣ್ಣು ಹಾಕಿದ್ದರಿಂದ ಕೋಪಗೊಂಡ ದೇವತೆಗಳು ಕುತಂತ್ರದಿಂದ ಚಾಮುಂಡೇಶ್ವರಿಯನ್ನು ಸೃಷ್ಟಿ ಮಾಡಿ, ಮಹಿಷನ ಸಂಹಾರಕ್ಕೆ ಕಳುಹಿಸಿ,ಅವನನ್ನು ಸಂಪೂರ್ಣ ನಾಶಗೊಳಿಸಿ ಇಡೀ ಮೈಸೂರನ್ನು ವಶಪಡಿಸಿಕೊಳ್ಳುತ್ತಾರೆ.
==ಪುರಾಣ ಮಾಹಿತಿ==
* ಮಹಿಷಾಸುರನ ತಂದೆ ರಂಭಾ ಅಸುರರ ರಾಜನಾಗಿದ್ದನು. ಇವನು ಎಮ್ಮೆ (ಮಹಿಷಿ)ಯ ರೂಪದಲ್ಲಿ ಶಾಪಗ್ರಸ್ಥಳಾಗಿದ್ದ ರಾಣಿಯನ್ನು ಮೋಹಿಸಿ ಅದರಿಂದ ಮಹಿಷಾಸುರನ ಜನ್ಮವಾದುದರಿಂದ ಮಹಿಷಾಸುರನಿಗೆ ತನ್ನ ಇಚ್ಛೆಯಂತೆ ಮಾನವ ಅಥವಾ ಮಹಿಷ(ಕೋಣ)ನ ರೂಪ ತಾಳಲು ಸಾದ್ಯವಾಯಿತು. ಇವನು ಬ್ರಹ್ಮನಿಂದ ಮನುಷ್ಯರಿಂದ ಜನಿಸದ ಹೆಣ್ಣಿನಿಂದ ಸಾಯುವಂತಹ ವರವನ್ನು ಪಡೆದಿದ್ದನು. ಈತ ತನ್ನ ಈ ಸಾಮರ್ಥ್ಯದಿಂದ ದೇವತೆಗಳನ್ನು ಆಗಾಗ ಸ್ವರ್ಗದಿಂದ ಓಡಿಸುತ್ತಿದ್ದನು.ಅದರಿಂದಾಗಿ ದೇವತೆಗಳು ಉದ್ಭವಮೂರ್ತಿಯಾಗಿ ಚಾಮುಂಡಿಯನ್ನು ಸೃಷ್ಟಿಸುತ್ತಾರೆ. ದೇವಿಯು ದುರ್ಗೆಯ ರೂಪ ತಾಳಿ ಮಹಿಷಾಸುರನನ್ನು ವಧಿಸಿದಳು.
* ರಂಭ ಎಂಬ ರಾಕ್ಷಸ ಪುತ್ರಾರ್ಥಿಯಾಗಿ ಅಗ್ನಿಯನ್ನು ಕುರಿತು ತಪಸ್ಸುಮಾಡಿದ. ಆಗ ಅಗ್ನಿ ಪ್ರತ್ಯಕ್ಷನಾಗಿ ನಿನಗೆ ದೇವತೆಗಳನ್ನು ಸದೆಬಡಿಯುವ ಮಗ ಹುಟ್ಟುವ ಆದರೆ ನೀನು ಮೊದಲು ಯಾವ ಪ್ರಾಣಿಯೊಂದಿಗೆ ಕ್ರೀಡಿಸುವೆಯೋ ಅಂಥ ಮಗ ಹುಟ್ಟುವ ಎಂದ. ರಂಭ ಒಂದು ಮಹಿಷಿಯನ್ನು ಕ್ರೀಡಿಸಲಾಗಿ ಮಹಿಷಾಕೃತಿಯ ರಾಕ್ಷಸ ಹುಟ್ಟಿದ. ಈ ವೃತ್ತಾಂತವೂ ದೇವೀಭಾಗವತದಲ್ಲಿದೆ.
* ದಿತಿಯ ಮಕ್ಕಳನ್ನೆಲ್ಲ ಇಂದ್ರ ಕೊಂದಾಗ ಆಕೆ ಸುಪಾಶ್ರ್ವ ಎಂಬ ಮುನಿಯ ಆಶ್ರಮದ ಸಮೀಪದಲ್ಲಿ ಎಮ್ಮೆಯಂತೆ ನಿಂತು ಪುತ್ರಕಾಮಿಯಾಗಿ ತಪಸ್ಸು ಮಾಡಿದಳು. ಇದರಿಂದ ಸುಪ್ರೀತನಾದ ಬ್ರಹ್ಮಪ್ರತ್ಯಕ್ಷನಾಗಿ ಆಕೆಯಲ್ಲಿ ಬಲಿಷ್ಠನಾದ ಪುತ್ರ ಹುಟ್ಟುವನೆಂದು ಹೇಳಿ ಹೋದ.
* ಸಮೀಪದ ಆಶ್ರಮದಲ್ಲಿದ್ದ ಸುಪಾಶ್ರ್ವಮುನಿಗೆ ತಿಳಿಸಿದಾಗ ಎಮ್ಮೆಯಂತೆ ನಿಂತು ತಪಸ್ಸು ಮಾಡಿದ್ದರಿಂದ ಕೋಣದಂತಿರುವ (ಮಹಿಷದಂತೆ) ಮಗ ಹುಟ್ಟುತ್ತಾನೆಂದು ವಿವರಣೆ ಕೊಟ್ಟ. ಗಾಬರಿಗೊಂಡ ದಿತಿ ಮರಳಿ ಬ್ರಹ್ಮನನ್ನು ಪ್ರಾರ್ಥಿಸಿದಾಗ ಮುಖಮಾತ್ರ ಕೋಣದಂತಿರುವುದು. ಉಳಿದ ಆಕಾರವೆಲ್ಲ ಮನುಷ್ಯನಂತಿರುವುದು ಅನುಗ್ರಹಿಸಿದ. * ಹೀಗೆ ದಿತಿಯ ಗರ್ಭದಲ್ಲಿ ಮಹಿಷ ಹುಟ್ಟಿದ. ಮಹಿಷಾಸುರ ತನಗೆ ಮರಣವೇ ಬಾರದಂತೆ ಶಿವವನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷವಾಗಿ ಮರಣವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯ ವಾದದ್ದೆಂದು ಹೇಳಿದಾಗ ಮಹಿಷ ತನಗೆ ಹೆಂಗಸಿನಿಂದ ಮಾತ್ರ ಮರಣವಾಗಲೆಂದು ಬೇಡಿ ಶಿವನಿಂದ ತಥಾಸ್ತು ಎನಿಸಿಕೊಂಡ.
* ಮೈಸೂರು ಎಂಬುದು “ಮಹಿಷಾಸುರ” ಎಂಬ ಅಸುರನ ಹೆಸರಿನಿಂದ ಬಂದಿದೆ. ಇದನ್ನು ಹಿಂದೆ “ಮಹಿಷಾಸುರನ ಊರು” ಎಂದೂ ಕರೆಯಲಾಗುತ್ತಿತ್ತು. ದೇವೀ ಭಾಗವತದಲ್ಲಿ ಬರುವ ಪೌರಾಣಿಕ ಕಥನಕ್ಕೆ ಮೈಸೂರು ಸಂಬಂಧ ಹೊಂದಿದೆ.
* ದೇವಿ ಪುರಾಣದಲ್ಲಿ ಇರುವ ಕಥೆಯ ಪ್ರಕಾರ, ರಾಕ್ಷಸ ದೊರೆ, ಕೋಣನ ತಲೆಯುಳ್ಳ ಮಹಿಷಾಸುರ ಎಂಬಾತನು ಮೈಸೂರು ಪಟ್ಟಣವನ್ನು ಆಳುತ್ತಿದ್ದನು.
* ಇವನು ಬ್ರಹ್ಮನಿಂದ ಮನುಷ್ಯರಿಂದ ಜನಿಸದ ಹೆಣ್ಣಿನಿಂದ ಸಾಯುವಂತಹ ವರವನ್ನು ಪಡೆದಿದ್ದನು. ಈತ ತನ್ನ ಈ ಸಾಮರ್ಥ್ಯದಿಂದ ದೇವತೆಗಳನ್ನು ಆಗಾಗ ಸ್ವರ್ಗದಿಂದ ಓಡಿಸುತ್ತಿದ್ದನು.
* ಅದರಿಂದಾಗಿ ದೇವತೆಗಳು ಉದ್ಭವಮೂರ್ತಿಯಾಗಿ ಚಾಮುಂಡಿಯನ್ನು ಸೃಷ್ಟಿಸುತ್ತಾರೆ. ದೇವಿಯು ದುರ್ಗೆಯ ರೂಪ ತಾಳಿ ಮಹಿಷಾಸುರನನ್ನು ವಧಿಸಿದಳು.
 
==ಚರ್ಚೆಗಳು==
* ಮೈಸೂರು ಎಂಬ ಹೆಸರಿನ ಉಗಮದ ಬಗ್ಗೆ ಹಲವಾರು ಚರ್ಚೆಗಳಿವೆ. ತಾರ್ಕಿಕವಾಗಿ ಹೆಚ್ಚು ಜನ ಒಪ್ಪಿರುವ ವಿಚಾರವೆಂದರೆ ಇಲ್ಲಿ ಎಮ್ಮೆಗಳನ್ನು ಹೆಚ್ಚಾಗಿ ಸಾಕಲಾಗುತ್ತಿತ್ತು. ಗರಿಕೆಮಾಳ, ಎಮ್ಮೆಮಾಳ ಎಂದು ದೊಡ್ಡಕೆರೆ ಮೈದಾನವನ್ನು ಈಗಲೂ ಕರೆಯುವವರು ಇದ್ದಾರೆ.
* ಈ ಎಮ್ಮೆಗಳ ಕಾರಣದಿಂದಾಗಿ ಈ ಹೆಸರು ಬಂದಿದೆ ಎಂಬ ವಾದ ತರ್ಕಕ್ಕೆ ಹತ್ತಿರದಲ್ಲಿದೆ. ಎಮ್ಮೆಯನ್ನು ಸಂಸ್ಕೃತದಲ್ಲಿ ಮಹಿಷಿ, ಮಹಿಷ ಎಂದು ಕರೆಯಲಾಗುತ್ತದೆ. ಹಾಗಾಗಿ ಎಮ್ಮೆಗಳ ಊರು ಮಹಿಷೂರು, ಮೈಸೂರಾಯಿತು.
* ಮಹಿಷಾಸುರ ಎಂಬ ವ್ಯಕ್ತಿಗೂ, ಈ ಹೆಸರಿಗೂ ಐತಿಹಾಸಿಕ ದಾಖಲೆಗಳು ಇಲ್ಲ. ಚಾಮುಂಡೇಶ್ವರಿ ಹಾಗೂ ಮಹಿಷಾಸುರ ಎಂಬ ಹೆಸರುಗಳು ಈ ಊರಿನಷ್ಟು ಪ್ರಾಚೀನತೆಯನ್ನು ಪಡೆದಿಲ್ಲ (ಓದಿ: ಮೈಸೂರು ಇತಿಹಾಸ) * ಹೆಸರಿನ ಬಗ್ಗೆ ಇರುವ ಇತರ ಚರ್ಚೆಗಳೆಂದರೆ… ಮಹಿಷ ಎಂಬ ಅಸುರ ಇಲ್ಲಿ ವಾಸವಾಗಿದ್ದ. ಚಾಮುಂಡೇಶ್ವರಿ ಅವತಾರವೆತ್ತಿ ಆತನನ್ನು ಕೊಂದಳು. ಮಹಿಷನ ಊರು ಎಂಬ ಕಾರಣಕ್ಕಾಗಿ ಈ ಊರಿಗೆ ಮೈಸೂರು ಎಂಬ ಹೆಸರು ಬಂದಿದೆ ಎಂಬ ವಾದವಿದೆ.
* ಹಿಂಸಾ ಪೀಡಕ ಎನ್ನಲಾದ ಅಸುರನ ಹೆಸರನ್ನು ಊರಿಗೆ ಇಡಲು ಸಾಧ್ಯವೆ? ಹಾಗಿದ್ದರೆ ಚಾಮುಂಡಿಯ ಹೆಸರನ್ನೇ ಇಡಬಹುದಿತ್ತಲ್ಲವೆ.? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಇನ್ನು ಸಿಕ್ಕಿಲ್ಲ.
 
==ಮಹಿಷ ಹಬ್ಬದ ಆಚರಣೆ==
ಕಳೆದ ಐದು ವರ್ಷಗಳಿಂದ ಮಹಿಷ ಹಬ್ಬದ<ref>https://www.udayavani.com/kannada/news/ಮೈಸೂರು/238442/ಪ್ರಗತಿಪರರಿಂದ-ಮೈಸೂರಲ್ಲಿ-ಮಹಿಷ-ದಸರಾ</ref> ಆಚರಣೆ ಆರಂಭವಾಗಿದ್ದು, ಮಹಿಷಾಸುರ ರಾಕ್ಷಸನಲ್ಲ, ಮೈಸೂರಿನ ಮೂಲ ಅರಸ. ಚಾಮುಂಡೇಶ್ವರಿಯ ಮಹಿಷ ಮರ್ದಿನಿ ಕಟ್ಟುಕಥೆ ಎಂಬ ಉದ್ದೇಶದಿಂದ ಮಹಿಷ ಹಬ್ಬವನ್ನು ಆಚರಿಸಲಾಗುತ್ತಿದೆ.
 
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಮಹಿಷಾಸುರ" ಇಂದ ಪಡೆಯಲ್ಪಟ್ಟಿದೆ