ಕೃಷ್ಣಾ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨೧ ನೇ ಸಾಲು:
==ಶಿಲಾನ್ಯಾಸ==
 
[[೧೯೬೨]]ರಲ್ಲಿ [[ಭಾರತ]]‍ದ [[ಪ್ರಧಾನ ಮಂತ್ರಿ]]‍ಯಾದ ಶ್ರೀ [[ಲಾಲ್ ಬಹಾದುರ್ ಶಾಸ್ತ್ರಿ|ಲಾಲ ಬಹಾದ್ದೂರ ಶಾಸ್ತ್ರಿ]]‍ಯವರು '''ಕೃಷ್ಣಾ ಮೇಲ್ದಂಡೆ ಯೋಜನೆ'''ಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗುಹಾಗೂ ಅದರ ಕೆಳಗೆ ಸುಮಾರು ೭೦ ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗುಹಾಗೂ [[ಮಲಪ್ರಭಾ ನದಿ|ಮಲಪ್ರಭಾ]]ಗಳ ಸಂಗಮದ ಕೆಳಭಾಗದಲ್ಲಿ '''ನಾರಾಯಣಪುರ ಜಲಾಶಯ'''ಗಳಿವೆ. [[೧೯೯೪]]ರಲ್ಲಿ '''ಕೃಷ್ಣಾ ಭಾಗ್ಯ ಜಲ ನಿಗಮ'''ದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗುಹಾಗೂ ಮಹಾರಾಷ್ಟ್ರ ರಾಜ್ಯಗಳು [[ಸರ್ವೋಚ್ಚ ನ್ಯಾಯಾಲಯ]]‍ದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪೂರ್ಣಪ್ರಮಾಣದ ಎತ್ತರವಾದ ೫೨೪ ಮೀಟರುಗಳ ಬದಲಾಗಿ ೫೧೯.೬೦ ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.
 
==ಮುಳುಗಡೆ ಪ್ರದೇಶ==
"https://kn.wikipedia.org/wiki/ಕೃಷ್ಣಾ_ನದಿ" ಇಂದ ಪಡೆಯಲ್ಪಟ್ಟಿದೆ