ಗೋಪಾಲಕೃಷ್ಣ ಅಡಿಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೯೭ ನೇ ಸಾಲು:
ನವ್ಯದ ನಾಯಕತ್ವ ೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು.ಆರ್.ಅನಂತಮೂರ್ತಿ, ಎ.ಕೆ. ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಲಕ್ಶ್ಮಿ ನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ ಚಂದ್ರಶೇಖರ ಪಾಟೀಲ ಎಂ.ಎನ್. ವ್ಯಾಸರಾವ್, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ ನಾ.ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ.
 
==ಕಾದಂಬರಿಗಳು== * ಆಕಾಶ ದೀಪ . * ಅನಾಥೆ.
==ಅಡಿಗರ ಕಾವ್ಯ- ಒಂದು ಪಕ್ಷಿನೋಟ==
ಅಡಿಗರು ೧೯೪೬ರಿಂದ ೧೯೯೨ರವರೆಗೆ ಕಾವ್ಯ ರಚನೆ ಮಾಡಿದರು. ಅವುಗಳ ಒಟ್ಟು ಸಂಖ್ಯೆಯು ಸುಮಾರು ಇನ್ನೂರ ಐವತ್ತು. ಅವು `ಭಾವತರಂಗ'(೧೯೪೬) ಕಟ್ಟುವೆವು ನಾವು(೧೯೪೮), ನಡೆದು ಬಂದ ದಾರಿ(೧೯೫೨), ಚಂಡೆಮದ್ದಳೆ(೧೯೫೪), ಭೂಮಿಗೀತ(೧೯೫೯) ವರ್ಧಮಾನ(೧೯೭೨), ಇದನ್ನು ಬಯಸಿರಲಿಲ್ಲ,(೧೯೭೫) ಮೂಲಕ ಮಹಾಶಯರು(೧೯೮೦), ಬತ್ತಲಾರದ ಗಂಗೆ(೧೯೮೩), ಚಿಂತಾಮಣಿಯಲ್ಲಿ ಕಂಡ ಮುಖ(೧೯೮೭), ಸುವರ್ಣ ಪುತ್ಥಳಿ(೧೯೯೦), ಬಾ ಇತ್ತ ಇತ್ತ(೧೯೯೨) ಎಂಬ ಹನ್ನೆರಡು ಸಂಕಲನಗಳಲ್ಲಿ ಪ್ರಕಟವಾಗಿವೆ. ಅವರ ಕವನಗಳು ಗಾತ್ರದಲ್ಲೂ, ವಸ್ತುವಿನಲ್ಲೂ, ನಿರೂಪಣಾ ವಿಧಾನದಲ್ಲೂ ಅಪಾರ ವೈವಿಧ್ಯತೆ ಪಡೆದಿವೆ.
 
==ಕವನ ಸಂಕಲನಗಳು==
"https://kn.wikipedia.org/wiki/ಗೋಪಾಲಕೃಷ್ಣ_ಅಡಿಗ" ಇಂದ ಪಡೆಯಲ್ಪಟ್ಟಿದೆ