ಹರಪನಹಳ್ಳಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
{{ಟೆಂಪ್ಲೇಟು:ದಾವಣಗೆರೆ ತಾಲ್ಲೂಕುಗಳು}}
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೭೯ ನೇ ಸಾಲು:
ಈ ಗ್ರಾಮದ ಗುರುಬಸವನಗೌಡರ ಪುತ್ರರಾದ ಡಾ. ನಾಗಭೂ‌‌‌‌‌‌‌‌ಶಣಗೌಡ್ರು ಗುಲ್ಬರ್ಗಾದ ಆಕಾಶವಾಣಿ, ದೂರದರ್ಶನಗಳಲ್ಲಿ ಸಾವಿರಾರು ಕಾರ್ಯಕ್ರಮ ನೀಡಿದ್ದಾರೆ. ೯೩.೫ ಎಫ್.ಎಂ ನಲ್ಲಿ ಕಾರ್ಯಕ್ರಮ ಅಧಿಕಾರಿಗಳಾಗಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ.
ಇವರ ಲೇಖನಗಳು ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಜನಪದ, ಜನತಾವಾಣಿ, ಗಳಲ್ಲಿ ಪ್ರಕಟವಾಗಿವೆ. ಇವರು ಅಂಕಣಕಾರರಾಗಿ "ಹಿಸ್ಟ್ರಿಮಿಸ್ಟ್ರಿ' ಎಂಬ ಅಂಕಣ ನೀಡಿದ್ದಾರೆ. ಗಂಗಾಧರ ರಾವ್ ದೇಶಪಾಂಡೆ (ರೂಪಕ), ಹೊಯ್ಸಳರು, "ಏಸೂರು ಕೊಟ್ಟರೂ ಈಸೂರು ಕೊಡೆವು' (ಮಕ್ಕಳ ನಾಟಕ), ಬರೆದಿದ್ದಾರೆ. ಹೈದರಾಬಾದ್ ಸಂಸ್ಥಾನ (ನಿಜಾಮ ಸಂಸ್ಥಾನ) ವಿಮೋಚನೆ ಕುರಿತು ಸಂಶೋಧನೆ ಮಾಡಿದ್ದಾರೆ. ಸ್ವಾತಂತ್ರ್ಯ ಸೇನಾನಿ ಶೋಯೆಬುಲ್ಲಾ ಖಾನ್, ಧೂಮಪಾನ, ಮದ್ಯಪಾನ ಇತ್ಯಾದಿ, ನಮ್ಮ ಪರಂಪರೆ ಉಳಿಸಿ ಬೆಳೆಸೋಣ, ತಥಾಗಥ, ಗ್ರ್ಯಾಂಡ್ ಓಲ್ದ್ ವುಮೆನ್ ಆಫ್ ಇಂಡಿಯಾ ಇವರ ಲೇಖನಗಳು.
ಇವರ ಪತ್ನಿಯಾದ ಡಾ. ಕಾವ್ಯಶ್ರೀ.ಜಿ ಅವರು ಸಾಹಿತಿಗಳಾಗಿದ್ದು "ರನ್ನ' "ಷಣ್ಮುಖ ಶಿವಯೋಗಿಗಳು' "ಅವಲೋಕನ' ಚಂದ್ರಕಾಂತ ಕುಸನೂರರ ಸಾಹಿತ್ಯ, ಕುರಿತುಪುಣ್ಯಸ್ತ್ರೀಯರು, ನಾಲ್ಕುವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಞೆ ಮುಂತಾದ ಪುಸ್ತಕಗಳನ್ನುಕೃತಿಗಳನ್ನು ರಚಿಸಿದ್ದಾರೆ. ಹಡಪದ ಲಿಂಗಮ್ಮನ ವಚನಗಳನ್ನು ಕುರಿತು ಸಂಶೋಧನೆ ಮಾಡಿದ್ದಾರೆ, ಹೈದರಾಬಾದ್ ಕರ್ನಾಟಕದ ಕಾದಂಬರಿಗಳ ಮೇಲೆ ಪಿಹೆಚ್.ಡಿ ಪಡೆದಿದ್ದಾರೆ.ಇವರು ಆಕಾಶವಾಣಿಯ "ಬಿ" ಗ್ರೇಡ್ ಕಲಾವಿದರು. "ಹೊಸ ಓದು' "ಪುಸ್ತಕ ಪರಿಚಯ' ಮುಂತಾದ ಕಾರ್ಯಕ್ರಮಗಳನ್ನು ನೀಡಿದ್ದಾರೆ. 50 ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
ಅಂತರ್ ರಾ‍‌ಶ್ೞ್ರೀಯರಾ‍‌ಷ್ೞ್ರೀಯ ಸಮ್ಮೇಳನದಲ್ಲಿ-2013 ಜನೆವರಿ ೧೮ ರಿಂದ ೨೦ ರ ವರೆಗೆ ನ್ಯೆರುತ್ಯ-ಪೂರ್ವ ಏಶಿಯಾ ರಾ‍‌ಶ್ೞ್ರಗಳುರಾ‍‌ಷ್ಟ್ರಗಳು ಮತ್ತು ಭಾರತಗಳ ಕಲೆ, ಸಂಸ್ಕ್ರುತಿಸಂಸ್ಕೃತಿ,ವಾಸ್ತುಶಿಲ್ಪಗಳ ಸಂಬಂಧಗಳ ಕುರಿತು ಹರಿಯಾಣದ ಸೋನಿಪತ್ ನ ಭಗತ್ ಪೂಲ್ ಸಿಂಗ್ಪೂಲ್ಸಿಂಗ್ ಮಹಿಳಾ ವಿಶ್ವ ವಿದ್ಯಾಲಯದಲ್ಲಿವಿಶ್ವವಿದ್ಯಾಲಯದಲ್ಲಿ ಜರುಗಿದ ೨ನೇ ಅಂತರ್ ರಾ‍‌ಶ್ೞ್ರೀಯರಾ‍‌ಷ್ೞ್ರೀಯ ಸಮ್ಮೇಳನದಲ್ಲಿ ಡಾ.ಕಾವ್ಯಶ್ರೀ.ಜಿ. ಅವರು ಭಾಗವಹಿಸಿ ಪತ್ರಿಕೆ ಮಂಡಿಸಿದ್ದಾರೆ.
ಡಾ.ಕಾವ್ಯಶ್ರೀ ಅವರು ದೆಹಲಿಯ ಭಾರತೀಯ ಅನುವಾದಕರ ಸಂಘ, ಕೇರಳದ ದ್ರಾವಿಡಿಯನ್ ಲಿಂಗ್ವಿಸ್ೞಿಕ್ ಸೊಸ್ಯೆಟೀಸೊಸೈಟಿ, ಪುಣೆಯ ಲಿಂಗ್ವಿಸ್ೞಿಕ್ ಸೊಸ್ಯೆಟೀಸೊಸೈಟಿ ಆಫ್ ಇಂಡಿಯಾ, ಕಂಪೇರಟಿವ್ ಲಿಟರೇಚರ್ ಅಸೋಸಿಯೇಶನ್ ಆಫ್ ಇಂಡಿಯಾದ ಸದಸ್ಯರಾಗಿದ್ದಾರೆ. ಇವರ ಕೃತಿ 'ವಚನಕಾರ್ತಿಯರು ಮತ್ತು ವೈಚಾರಿಕ ಪ್ರಜ್ಣೆ' ಕರ್ನಾಟಕ ಲೇಖಕಿಯರ ಸಂಘದ ಡಾ.ಕರಿಯಮ್ಮ ಜಯಣ್ಣ ದತ್ತಿ ಪ್ರಶಸ್ತಿಗೆ ಪಾತ್ರವಾಗಿದೆ. ಇವರಿಗೆ ಸಿರವಾರ ಚುಕ್ಕಿ ಪ್ರತಿಷ್ಟಾನದ ಚುಕ್ಕಿ ಸಾಹಿತ್ಯ ಪ್ರಶಸ್ತಿ ಲಭಿಸಿದೆ(2016).
ಡಾ. ಕಾವ್ಯಶ್ರೀಯವರಿಗೆ ದಾವಣಗೆರೆಯ ವನಿತಾ ಸಾಹಿತ್ಯ ವೇದಿಕೆಯು ವನಿತಾ ಸಾಹಿತ್ಯ ಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ(2017)
ಈ ಗ್ರಾಮದಲ್ಲಿ ಪ್ರಮುಖವಾಗಿ ಮಲಿಯಮ್ಮದೇವಿ ದೇವಾಲಯ ಇದೆ ಬಣಕಾರ ನಾಗಭೂಷಣ,ಬಣಕಾರ ಮಂಜುನಾಥ್, ಬಣಕಾರ ಪ್ರಕಾಶ, ಡಿ.ಜಿ.ಮಂಜುನಾಥ, ಮಲತೇಶ ಅಂಗಡಿ, ಪೂಜಾರ ಕೋಟ್ರೇಶ್,ಬಸವರಾಜ ಕೊಡಿಹಳ್ಳಿ,ಸರಕಾರದ ವಿವಿಧ ರೀತಿಯ ಇಲಾಖೆಯಲ್ಲಿ ಇದ್ದಾರೆ. ತಾಲೂಕಿನ ಡಾ.ಮಾಡ್ಲಿಗೇರಿ ಕೊಟ್ರೇಶ್ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಉಚ್ಚಂಗಿ ದುರ್ಗದ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಬಳ್ಳಾರಿ ಜಿಲ್ಲೆಯ ಸ್ಮಾರಕಗಳ ಬಗ್ಗೆ ಸಂಪಾದನೆಗೊಂಡ ಗ್ರಂಥದ ಸದಸ್ಯರೂ ಹೌದು.
ತಾಲೂಕಿನಲ್ಲಿ ೬ ಜಿಲ್ಲಾ ಪಂಚಾಯ್ತ್ ಕ್ಶೇತ್ರಗಳು ಇವೆ.
ಹರಪನಹಳ್ಳಿ ತಾಲೂಕಿನ ಕೈಗಾರಿಕಾ ಗ್ರಾಮ ದುಗ್ಗಾವತಿ. ಇಲ್ಲಿ ರಾಜ್ಯದ ಎರಡನೇ ಖಾಸಗಿ ವಿದ್ಯುತ್ ಉತ್ಪಾದನ ಘಟಕವಿದೆ, ಹಾಗೂ ಶಾಮನೂರು ಶುಗರ್ ಕಾರ್ಖಾನೆ ಇದೆ, ಡಿಸ್ಟಲರಿ ಪ್ಯಾಕ್ಟ್ರಿ ಇದೆ, ಸುತ್ತಲಿನ ಸಾವಿರಾರು ಜನರಿಗೆ ಉದ್ಯೋಗ ದೊರಕಿಸಿವೆ ದುಗ್ಗಾವತಿ ಗ್ರಾಮಕ್ಕೆ ಈ ಹೆಸರು ಬರಲು ಕಾರಣ ಜಗನ್ಮಾತೆ ದುಗ್ಗಮ್ಮದೇವಿ ಇಲ್ಲಿ ನೆಲೆಸಿರುವದರಿಂದ.ಇ ಗ್ರಾಮದಲ್ಲಿ ಪುರಾತನ ಸೋಮಲಿಂಗೇಶ್ವರ ಹಾಗೂ ಶ್ರೀ ರಾಮಲಿಂಗೇಶ್ವರ ದೇವಸ್ಥಾನಗಳಿವೆ.
 
== ಉಲ್ಲೇಖಗಳು ==
{{reflist}}
"https://kn.wikipedia.org/wiki/ಹರಪನಹಳ್ಳಿ" ಇಂದ ಪಡೆಯಲ್ಪಟ್ಟಿದೆ