ಮಂಥರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q2355378 (translate me)
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ.
೧ ನೇ ಸಾಲು:
'''ಮಂಥರ''' ರಾಮಾಯಣದ ಒಂದು ವಿಶೇಷ ಪಾತ್ರ. ಕುವೆಂಪು ತಮ್ಮ "ರಾಮಾಯಣದರ್ಶನಂ" ಕೃತಿಯಲ್ಲಿ ಮಂಥರೆ ಪಾತ್ರವನ್ನು 'ಕರುಣಾಳು ಮಂಥರೆ' ಎಂದು ಕರೆದಿದ್ದಾರೆ. ಅವರ ಪ್ರಕಾರ ಮಂಥರೆ ಇಲ್ಲದಿದ್ದರೆ ರಾಮನ ವ್ಯಕ್ತಿತ್ವ ನಾಡಿನಾದ್ಯಂತ ಪ್ರಜ್ವಲಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
'''ಮಂಥರ''' ರಾಮಾಯಣದ ಒಂದು ಪಾತ್ರ. ಇವಳು [[ಅಯೋಧ್ಯೆ]]ಯ ರಾಜ [[ದಶರಥ]]ನ ಎರಡನೇಯ ಮಡದಿ [[ಕೈಕೇಯಿ]]ಯ ಸೇವಕಿಯಾಗಿದ್ದು, ಅವಳ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ [[ರಾಮ]]ನ ಬದಲು ಕೈಕೇಯಿಯ ಮಗನಾದ [[ಭರತ]]ನೇ ಪಟ್ಟವೇರಲು ಒತ್ತಾಯಿಸಲು ಪ್ರೇರೇಪಿಸಿದವಳು. ಇದುಮುಂದೆ ರಾಮಾಯಣದ ಎಲ್ಲಾ ಕಧೆಗೆ ಮೂಲವಾಯಿತು.
 
==ಪರಿಚಯ==
ಮಂಥರೆ [[ಅಯೋಧ್ಯೆ]]ಯ ರಾಜ [[ದಶರಥ]]ನ ಎರಡನೇಯ ಮಡದಿ [[ಕೈಕೇಯಿ]]ಯ ಸೇವಕಿಯಾಗಿದ್ದಳು. ಒಮ್ಮೆ ರಾಮ ಆಗಸದ ಚಂದ್ರ ಬೇಕೆಂದು ಹಠ ಮಾಡಿ ಅಳುವಾಗ, ಅಂತಃಪುರದ ಯಾವ ರಾಣಿಯರ ಕೈಲು ಬಾಲಕ ರಾಮನನ್ನು ಸಂಭಾಳಿಸಲು ಆಗುವುದಿಲ್ಲ. ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ ಮಂಥರೆ, ರಾಮನನ್ನು ಓಲೈಸಿ, ದೊಡ್ಡ ಹರಿವಾಣದಲ್ಲಿ ಪನ್ನೀರನ್ನು ತರಿಸಿ, ಆಕಾಶದ ಚಂದ್ರನಿಗೆ ಇದಿರಾಗಿ ಹರಿವಾಣವನ್ನು ಇರಿಸುತ್ತಾಳೆ. ಆಗ ಹರಿವಾಣದ ನೀರಿನೊಳಗೆ ಚಂದ್ರಬಿಂಬ ಒಡಮೂಡುತ್ತದೆ. ಆಗ ಮಂಥರೆ ರಾಮನನ್ನು ಕರೆದು ನಿನ್ನ ಚಂದ್ರನನ್ನು ಭೂಮಿಗೆ ತಂದಿದ್ದೇನೆ ಆಟ ಆಡಿಕೊ ಹೋಗು ಎಂದಾಗ ಬಾಲ ರಾಮ ಅಳು ನಿಲ್ಲಿಸಿ ಕಿಲಕಿಲ ನಗುತ್ತಾನೆ.
 
==ರಾಮನನ್ನು ಕಾಡಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಾಗಿ==
ಶ್ರೀರಾಮ ಪ್ರಾಪ್ತ ವಯಸ್ಕನಾಗಿ, ವಿವಾಹವಾಗಿ ಯುವರಾಜನಾಗಿ ಪಟ್ಟಾಭಿಷಿಕ್ತನಾಗುವ ಸುದ್ದಿ ತಿಳಿದು, ತನ್ನ ಪ್ರಿಯ ರಾಣಿ ಕೈಕೇಯಿಯ ಮಗ ಭರತನೇ ಯುವರಾಜನಾಗಬೇಕೆಂದು ಆಶಿಸಿ, ಕೈಕೇಯಿಯ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ [[ರಾಮ]]ನ ಬದಲು ಕೈಕೇಯಿಯ ಮಗನಾದ [[ಭರತ]]ನೇ ಪಟ್ಟವೇರುವಂತೆ ದಶರಥನನ್ನು ಒತ್ತಾಯಿಸಲು ಪ್ರೇರೇಪಿಸುವಳು. ಇದು ಮುಂದೆ ರಾಮಾಯಣದ ಎಲ್ಲಾ ಕಥೆಗೆ ಮೂಲವಾಯಿತು.
 
{{ರಾಮಾಯಣ}}
"https://kn.wikipedia.org/wiki/ಮಂಥರ" ಇಂದ ಪಡೆಯಲ್ಪಟ್ಟಿದೆ