ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೪೨ ನೇ ಸಾಲು:
ಮಾತೃ ಭಾಷೆ ಕನ್ನಡವಲ್ಲದಿದ್ದರೂ ಉಪೇಂದ್ರ ಕುಮಾರ್ ಅವರ ಸೇವೆ ಸಂದಿದ್ದು ಬಹುತೇಕ ಕನ್ನಡ ಚಿತ್ರರಂಗಕ್ಕೇ. ಮೂರು ತೆಲುಗು,ತಮಿಳು,ಒರಿಯಾದಲ್ಲಿ ತಲಾ ಹದಿಮೂರು.ಮಲಯಾಳದಲ್ಲಿ ಆರು,ಬಂಗಾಳಿ ಮತ್ತು ತುಳುವಿನಲ್ಲಿ ತಲಾ ಒಂದೊಂದು ಚಿತ್ರ ಬಿಟ್ಟರೆ ಅವರು ಸಂಗೀತ ನೀಡಿದ ೧೮೦ ಚಿತ್ರಗಳಲ್ಲಿ ಉಳಿದವೆಲ್ಲ ಕನ್ನಡ ಚಿತ್ರಗಳೇ.
==ಪ್ರಶಸ್ತಿ==
ನಂಜುಂಡಿ ಕಲ್ಯಾಣ, ಹೃದಯ ಹಾಡಿತು, ಜೀವನ
==ಸಾಚವು==
ಸಂಗೀತದ ಕುರಿತು ಸಂಶೋಧನೆ ಮಾಡುವ ಉದ್ದೇಶ ಹೊಂದಿದ್ದರು ಉಪೇಂದ್ರ ಕುಮಾರ್. ಸಂಗೀತವು ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ಹೇಗೆ ನಿವಾರಿಸ ಬಲ್ಲದು ಎಂಬ ಬಗ್ಗೆ ಕುತೂಹಲ ಹೊಂದಿದ್ದರು,ಆ ಕುರಿತ ಅವರ ಪ್ರಯೋಗಗಳು ಪ್ರಾಥಮಿಕ ಹಂತದಲ್ಲಿದ್ದಾಗಲೇ ೨೦೦೨ರ ಜನವರಿ ೨೩ ರಂದು ವಿಧಿ ಶಿಲೆಗಳಲ್ಲಿಯೂ ಸಂಗೀತ ಹಾಡಿಸಿದ ಉಪೇಂದ್ರಕುಮಾರ್
|