ವೈಷ್ಣವ ಪಂಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧೦ ನೇ ಸಾಲು:
==ಇತಿಹಾಸ==
[[ಚಿತ್ರ:Vishnu and Lakshmi on Shesha Naga, ca 1870.jpg|thumb|Vishnu and Lakshmi on Shesha Nāga]]
ವೈಷ್ಣವ ವೀರೋಚಿತ ಕೃಷ್ಣ ವಾಸುದೇವ, "ದೈವಿಕ ಮಗು"
ವೈಷ್ಣವ ಪಂಧವೂ ಕರ್ನಾಟಕದ ಪ್ರಾಚೀನ ಸಂಪ್ರದಾಯ.ಕದಂಬರ ಹಲ್ಯಿಡಿ,[[ಗುಡ್ನಾಪುರ]] ಶಾಸನಗಳು ವಿಷ್ಣು ಸ್ತುತಿಯಿಂದ ಆರಂಭವಾಗುತ್ತವೆ.ಆರಂಭದಲ್ಲಿ ಬಾದಾಮಿ ಚಾಳುಕ್ಯರೂ,ರಾಷ್ಟ್ರಕೂಟರೂ ವೈಷ್ಣವರಗಿದ್ದು ಬಾದಾಮಿಯ ವೈಷ್ಣವ ಗುಹೆಯೂ ಪ್ರಾಚೀನ ವೈಷ್ಣವಾಲಯ(ಕ್ರಿ.ಶ್.೫೭೮).ಕರ್ನಟಕದಲ್ಲಿ ರಾಮಾನುಜ ಮತ್ತು ಮಡಟಧ್ವರ ಬೋಧನೆಗಳಿಂದ ವೈಷ್ಣವ ಸಂಪ್ರದಾಯಕ್ಕೆ ವಿಶೇಷ ಚಾಲನೆ ಸಿಕ್ಕಿತು.
[[ರಾಮಾನುಜ]]ರು(೧೦೧೭-೧೧೩೭)
[[ಉಡುಪಿ]] ಬಳಿ ಜನಿಸಿದ ಆಚಾರ್ಯ ಮಧ್ವರು(೧೨೩೮-೨೩೧೭) ವಿಷ್ಣುವೇ ಪರದೈವ ವೆಂಬ ತತ್ತ್ವ ಬೋಧಿಸಿದರು. ಅನ್ಯ ದೇವರ ಆರಾಧನೆಯನ್ನು ಅವರು ವಿರೋಧಿಸಳಲಿಲ್ಲ. [[ಜೀವಾತ್ಮನೂ]] [[ಪರಮಾತ್ಮ]]ನೂ ಬೇರೆಬೇರೆ, ಭಕ್ತಿಯಿಂದ ಮನುಷ್ಯ ಆತ್ಮೋದ್ಧಾರ ಮಾಡಬೇಕು,ಎಂದು ಅವರು ಬೋಧಿಸಿದರ.ಉಡುಪಿಯಲ್ಲಿ ಕೃಷ್ಣ ಮಠ ಸ್ಥಾಪಿಸಿ ಎಂಟು ಮಠಗಳ ಯತಿಗಳು ಪರ್ಯಾಯದಂತೆ ಕೃಷ್ಣನ ಪೂಜೆಗೆ ನೇಮಿಸಿದರು. ಕೃಷ್ಣದೇವರಾಯನ ಕಾಲದಲ್ಲಿ ಇದ್ದ ವ್ಯಾಸತೀರ್ಥರು, ಮುಂದೆ ಆದ ರಘವೇಂದ್ರ ಸ್ವಾಮಿಗಳು ಈ ಪಂಥದ ಗಣ್ಯರು. ಉಡುಪಿಯ ವಿನಾ ಉತ್ತರಧಿಮಠ,ರಘವೇಂದ್ರಮಠ ಈ ಸಂಪ್ರದಾಯದ ಗಣ್ಯ ಕೇಂದ್ರಗಳ. ದಾಸ ಸಾಹಿತ್ಯ ಮಾಧ್ವರಿಂದ ಬೆಳೆಯಿತು. [[ಪುರಂದರದಾಸ]]ರು, [[ಕನಕದಾಸ]]ರು ಗಣ್ಯ ದಾಸವರೇಣ್ಯರು. ಉತ್ತರ ಭಾರತದ ಭಕ್ತಿಪಂಥ(ರಮಾನಂದ, [[ಕಬೀರ]], ಮೀರಾ) ಇವರ ಮೇಳಲೆ ರಾಮಾನುಜ ಪಂಥ ಮತ್ತು ಬಂಗಾಳದ ಚೈತನ್ಯರ ಭಕ್ತಿಪಂಥಗಳ ಮೇಲೆ ಮಧ್ವರ ಪ್ರಬಭಾವ ವಿಶೇಷವಾಗಿದೆ. ಚೈತನ್ಯಪಂಥವೇ 'ಇಂದಿನ' ಚಳವಳಿಗೆಪ್ರೇರಣೆ.
|