ತಲಕಾಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೪ ನೇ ಸಾಲು:
 
==ದೇವಾಲಯಗಳು==
ತಲಕಾಡು ಮರಳು ದೇವಾಲಯಗಳನ್ನು ಆವರಿಸುತ್ತದೆ. ಕಲ್ಲಿನ ಕಂಬಗಳು, ತಳದಲ್ಲಿ ಚದರ ಮತ್ತು ಬಗ್ಗೆ ಅಲ್ಲಲ್ಲಿ ಸುಳ್ಲು ಅಬ್ಯಾಕಸ್ಗಳ ಒಂದು ಚಕ್ರಗಳನ್ನು ಸರಿಹೊಂದುವಂತೆ ಮಾಡಿದೆ. ೨೦೦೯ರಲ್ಲಿ ನಡೆದ ಪಂಚಲಿಂಗ ದರ್ಶನ ಹಾಗೂ ಪ್ರತಿ ೧೨ ವರ್ಷಕ್ಕೊಮ್ಮೆ ನಡೆಯುವ ಪಂಚಲಿಂಗ ದರ್ಶನವು ಪ್ರಸಿದ್ಧಿಯಾಗಿದೆ, ಎರಡು ನಕ್ಷತ್ರಗಳು ಒಂದುಗೂಡಲು ಅಂದರೆ ಪಂಚಲಿಂಗ ದರ್ಶನ ಕಾರ್ತಿಕ ಮಾಸದಲ್ಲಿ ಅಮವಾಸ್ಯೆಯ ದಿನ ಆಚರಿಸಲಾಗುತ್ತದೆ. ಸಂಪ್ರದಾಯಸ್ಥರು ಮೊದಲು ಗೋಕರ್ಣ ತೀರ್ಥಂನಲ್ಲಿ ಸ್ನಾನ ಮಾಡಬೇಕು. ನಂತರ ಗೋಕರ್ಣೇಶ್ವರ ಮತ್ತು ಚಂಡಿಕಾ ದೇವಿ ಪೂಜೆ, ತದನಂತರ ವೈಧ್ಯನಾಥೇಶ್ವರನ ಪೂಜೆ, ನಂತರ ಕ್ರಮವಾಗಿ ಅರ್ಕೇಶ್ವರ, ಪಾತಾಳೇಶ್ವರ, ಮರುಳೇಶ್ವರ ಮತ್ತು ಮಲ್ಲಿಕಾರ್ಜುನ ಪೂಜೆ, ಅಂತಿಮವಾಗಿ ಕೀರ್ತಿ ನಾರಾಯಣ ಪೂಜೆ. ಸ್ಥಳೀಯ ದಂತ ಕಥೆಯ ಪ್ರಕಾರ, ರಾಮಾನುಜಾಚಾರ್ಯರು ಕರ್ನಾಟಕದಲ್ಲಿ ಬಿಡಾರ ಹೂಡಿ ದಾಗ ಅವರು ಪಂಚ ನಾರಾಯಣ ದೇವಾಲಯವನ್ನು ಸ್ಥಾಪಿಸಿದರು. ಅಂದೇ ಕೀರ್ತಿ ನಾರಾಯಣ ದೇವಾಲಯವನ್ನು ಸ್ಥಾಪಿಸಲಾಯಿತು.ಸ್ಥಪೀಸಾಲಾಯಿತು
# ತಲಕಾಡು ಪಾತಾಳೇಶ್ವರ,
# ಮರುಳೇಶ್ವರ,
"https://kn.wikipedia.org/wiki/ತಲಕಾಡು" ಇಂದ ಪಡೆಯಲ್ಪಟ್ಟಿದೆ