ಹರಿಹರ I: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಯ್ಸಳರೊಂದಿಗಿನ ಸಂಬಂಧ
ಉಲ್ಲೇಖ ೨
೧ ನೇ ಸಾಲು:
{{Infobox monarch||name=ಹಕ್ಕ-ಬುಕ್ಕರು / Hakka Bukka|title=Emperor of [[Vijayanagara Empire]]|image=Hakka Bukka.jpg|caption=ಹಕ್ಕ-ಬುಕ್ಕರು ವಿಜಯನಗರದ ಮೊಟ್ಟಮೊದಲ ಅರಸರು|religion=[[Hinduism|Hindu]]|native_lang1=[[Kannada language|Kannada]],<br><br>[[Telugu language|Telugu]]|native_lang1_name1=|dynasty=[[Sangama Dynasty]]|Capital=Vijayanagar}}'''Harihara-I (Hakkaraya)'''13ನೇ ಶತಮಾನದಲ್ಲಿ ಕಂಪ್ಲಿಯ ರಾಜನಾಗಿದ್ದ [[ಕುಮಾರರಾಮ]]ನಲ್ಲಿ ದಂಡನಾಯಕರಾಗಿದ್ದ [[ಹಕ್ಕ-ಬುಕ್ಕ]]ರು (ಹರಿಹರ/ಹಕ್ಕರಾಯ ಮತ್ತು ಬುಕ್ಕರಾಯ) ೧೩೩೬ ರಲ್ಲಿ [[ವಿಜಯನಗರ ಸಾಮ್ರಾಜ್ಯ]]ವನ್ನು ಸ್ಥಾಪಿಸಿದರು. ಚಾರಿತ್ರಿಕ ದಾಖಲೆಗಳ ಪ್ರಕಾರ ವಿಜಯನಗರದ ಸಂಸ್ಥಾಪಕರಾದ ಹಕ್ಕ ಮತ್ತು ಬುಕ್ಕರು ಹೊಯ್ಸಳ ವೀರಬಲ್ಲಾಳನ ಮಾವನ ಮಕ್ಕಳು ಮತ್ತು ಹಿಂದೂ ಧರ್ಮದ ಬಗ್ಗೆ ಅನನ್ಯ ಭಕ್ತಿ ಮತ್ತು ಗೌರವಗಳನ್ನು ಹೊದಿದ್ದ [[ಕುರುಬ]]<ref>http://hampi.in/a-forgotten-empire-chapter-2</ref> ಸಮುದಾಯಕ್ಕೆ ಸೇರಿದವರು. ವಿಜಯನಗರದ ಆರಾಧ್ಯ ದೈವ ಈಗಿನ ಹಂಪೆಯ ವಿರೂಪಾಕ್ಷ ಅಥವಾ ಪಂಪಾಪತಿ<ref>{{cite web|url=http://www.kanaja.in/ಚಿತ್ರದುರ್ಗ-ಜಿಲ್ಲೆಯ-ಬುಡಕ-6/|title=http://www.kanaja.in/ಚಿತ್ರದುರ್ಗ-ಜಿಲ್ಲೆಯ-ಬುಡಕ-6/|accessdate=30 ಅಕ್ಟೋಬರ್ 2016}}</ref><ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref><ref>{{cite web|url=http://belagavisuddi.com/valmiki-jayanthi-belagavi-dc-meeting/|title=http://belagavisuddi.com/valmiki-jayanthi-belagavi-dc-meeting/|accessdate=30 ಅಕ್ಟೋಬರ್ 2016}}</ref>
 
'''ರಾಜ್ಯಧಾನಿ : ವಿಜಯನಗರ'''
೧೫ ನೇ ಸಾಲು:
[[ವಿಜಯನಗರ ಸಾಮ್ರಾಜ್ಯ]]ವು [[ಆನೆಗುಂದಿ]]ಯ ಕುಮುಟ ದುರ್ಗದಲ್ಲಿರುವ ಕನಕಗಿರಿ ಸಾಮ್ರಾಜ್ಯವನ್ನು ೧೮-೦೪-೧೩೩೬ ರಲ್ಲಿ ಸ್ಥಾಪನೆ ಮಾಡಿದರು. ಇವರು ಮೂಲತಃ ಹಿಂದು ಧರ್ಮದವರು ಇವರ ಅರಾಧ್ಯ ದೈವ ಕಂಪ್ಲಿ ಸೋಮನಾಥ ದೇವರು. [[ವಿಜಯನಗರ ಸಾಮ್ರಾಜ್ಯ]]ದ ಸಂಸ್ಥಾಪಕರು ಮತ್ತು ವಿಜಯನಗರದಲ್ಲಿ ಮೊದಲು ರಾಜ್ಯಭಾರ ಮಾಡಿದ ವಂಶ ಕನಾ೯ಟಕದ ಸಂಗಮ ವಂಶ. ಸಂಗಮ ವಂಶ ಕನಕಗಿರಿಯ ವೀರಬಲ್ಲಾಳನ ಸಂಬಂಧಿ ಸಂಗಮನ ಮಕ್ಕಳಾದ ಹಕ್ಕ-ಬುಕ್ಕರು [[ವಿಜಯನಗರ ಸಾಮ್ರಾಜ್ಯ]]ವನ್ನು ಸ್ಥಾಪನೆ ಮಾಡಿದ್ದರಿಂದ ಈ ವಂಶಕ್ಕೆ ಸಂಗಮ ವಂಶವೆಂದು ಹೆಸರು ಬಂದಿತು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಮಾಡಿದ ಸಂಧರ್ಭದಲ್ಲಿ ವೀರಬಲ್ಲಾಳನ ಪತ್ನಿ ಹೊಯ್ಸಳರ ಪರವಾಗಿ ಹರಿಹರನಿಗೆ ಆಶಿರ್ವಾದ ಮಾಡಿರುವುದು ಶಾಸನಗಳಲ್ಲಿ ಉಲ್ಲೇಖ್ಗೊಂಡಿದೆ.
 
ಸಂಗಮನನ್ನು ವೀರಬಲ್ಲಾಳನ ಕಾಲದಲ್ಲಿ ಉತ್ತರದ ಸೀಮೆಯನ್ನು ನೋಡಿಕೊಳ್ಳಲು ಕಳಿಸಲಾಗಿತ್ತು. ಹರಿಹರನ ಕಾಲದಲ್ಲಿ ಜಂಟಿ ಅರಸನಾಗಿದ್ದ ಬುಕ್ಕನು ಹೆಚ್ಚಾಗಿ ದ್ವಾರ್ಸಮುದ್ರದಲ್ಲಿಯೆ ಇರುತ್ತಿದ್ದುದು. ಹಾಗೂ ವಿಜಯನಗರದ್ ಅರಸರು ಹೊಯ್ಸಳರ ದೇಗುಲಗಳಿಗೆ ನೀಡಿರುವ ಕಾಣಿಕೆಗಳು ಈ ವಾದವನ್ನು ಪು‍ಶ್ಟೀಕರಿಸುತ್ತವೆ.<ref>[[ಕರ್ನಾಟಕದ ಇತಿಹಾಸ]]</ref>
 
ಈ ಸಂಗಮ ಮತ್ತು ಆತನ ಪತ್ನಿ ಮಾರವ್ವಳಿಗೆ 5 ಜನ ಮಕ್ಕಳು ಹಕ್ಕ ,ಬುಕ್ಕ,ಮಾರೆಪ್ಪ ಮುದ್ದಪ್ಪ,ಕಂಪಣ್ಣ. ಈ ಸಂಗಮನಾಯಕನು ಹಕ್ಕನಿಗೆ ತನ್ನ ಅತ್ತೆಯ ಹೆಸರಾದ ಹರಿಹರ ದೇವಿಯ ಹೆಸರನ್ನು ನಾಮಕರಣ ಮಾಡುತ್ತಾನೆ, ಬುಕ್ಕನಿಗೆ ತನ್ನ ತಂದೆಯ ಹೆಸರು ಬುಕ್ಕ ಭೂಪನಾಯಕನ ಹೆಸರನ್ನು ನಾಮಕರಣ ಮಾಡುತ್ತಾನೆ, ಇನ್ನೊಬ್ಬ ಮಗನಿಗೆ ತನ್ನ ಧಮ೯ಪತ್ನಿಯ ಹೆಸರಾದ ಮಾರೆವ್ವ ಎಂಬ ಹೆಸರನ್ನು ಮಾರೆಪ್ಪ ಎಂದು ಹೀಗೆ ತನ್ನ ಉಳಿದ ಮಕ್ಕಳಿಗೂ ಸಹ ತನ್ನ ವಂಶಿಕರ ಹೆಸರನ್ನೇ ನಾಮಕರಣ ಮಾಡುತ್ತಾ ಬಂದಿದ್ದಾನೆ. [[ಹಕ್ಕ-ಬುಕ್ಕ]]ರು ಗುಜ್ಜಲ ಬೆಡಗ (ಬೇಡ, [[ವಾಲ್ಮೀಕಿ]]) ಸಮುದಾಯಕ್ಕೆ ಸೇರಿದವರು<ref>{{cite web|url=http://www.janakalotishreekumararama.org/|title=http://www.janakalotishreekumararama.org/|accessdate=30 ಅಕ್ಟೋಬರ್ 2016}}</ref><ref>http://belagavisuddi.com/valmiki-jayanthi-belagavi-dc-meeting/</ref>, ಮೂಲತಃ ಕನ್ನಕಡಿಗರು ಕನಕಗಿರಿ ಸಂಸ್ಥಾನದ ವೀರ ಕಂಪಿಲರಾಯನ ಬೀಗರು ಕುಮ್ಮಟದ ಪ್ರದೇಶದಲ್ಲಿ ನಾಯಕರು ಪ್ರಬಲವಾಗಿ ಆಡಳಿತ ಮಾಡಿದ್ದಾರೆ. ದಕ್ಷಿಣ ಭಾರತದ ಹಿಂದೂ ಸಾಮ್ರಾಜ್ಯ ಮತ್ತು ವಿಶ್ವದ ಅತೀ ಶ್ರೀಮಂತ ಬಲಿಷ್ಠ ಸಾಮ್ರಾಜ್ಯವಾಗಿದ್ದ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು [[ಹಕ್ಕ-ಬುಕ್ಕ]]ರು ಕನ್ನಡಿಗರೆಂದು ಶೀಲಾ ಶಾಸನಗಳು ಮತ್ತು ಇತಿಹಾಸಕಾರರು ಹೇಳುತ್ತಾರೆ
 
== ಉಲ್ಲೇಖಗಳು ==
"https://kn.wikipedia.org/wiki/ಹರಿಹರ_I" ಇಂದ ಪಡೆಯಲ್ಪಟ್ಟಿದೆ