ಇಂದ್ರವಾರುಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಸಣ್ಣ ಬದಲಾವನೆ
೧ ನೇ ಸಾಲು:
[[File:Citrullus_colocynthis_-_Köhler–s_Medizinal-Pflanzen-040.jpg|thumb|ಇಂದ್ರವಾರುಣಿ]]
 
ಭಾರತದ ಎಲ್ಲೆಡೆ ಮರಳಿನ ನೆಲದಲ್ಲಿ ಬಳೆಯುವ ಇಂದ್ರವಾರುಣಿಯನ್ನು ಆಂಗ್ಲ ಭಾಷೆಯಲ್ಲಿ ಬಿಟ್ಟರ್ ಆಪಲ್ ಎಂದೂ ವೈಜ್ಞಾನಿಕವಾಗಿ [[:w:Citrullus colocynthis|ಸಿಟ್ರುಲ್ಲಸ್ ಕೊಲೋಸಿಂಥಿಸ್]] ಎಂದು ಕರೆಯುತ್ತಾರೆ.
 
ನೆಲದಲ್ಲಿ ಹಬ್ಬಿ ಬೆಳೆಯುವ ೩ ವಿಧಗಳಿವೆ. ಚಿಕ್ಕ,ದೊಡ್ಡ ಹಾಗೂ ಕೆಂಪು ಬಣ್ಣದ ಇಂದ್ರವಾರುಣಿಯ ಇವೆ.
ಭಾರತದ[[ಭಾರತ]]ದ ಎಲ್ಲೆಡೆ ಮರಳಿನ ನೆಲದಲ್ಲಿ ಬಳೆಯುವಬೆಳೆಯುವ ಇಂದ್ರವಾರುಣಿಯನ್ನು [[ಆಂಗ್ಲ ]]ಭಾಷೆಯಲ್ಲಿ ಬಿಟ್ಟರ್ ಆಪಲ್ ಎಂದೂ ವೈಜ್ಞಾನಿಕವಾಗಿ [[:w:Citrullus colocynthis|ಸಿಟ್ರುಲ್ಲಸ್ ಕೊಲೋಸಿಂಥಿಸ್]] ಎಂದು ಕರೆಯುತ್ತಾರೆ.
ನೆಲದಲ್ಲಿ ಹಬ್ಬಿ ಬೆಳೆಯುವಬೆಳೆಯಲು ೩ ವಿಧಗಳಿವೆ. ಚಿಕ್ಕ,ದೊಡ್ಡ ಹಾಗೂ ಕೆಂಪು ಬಣ್ಣದ ಇಂದ್ರವಾರುಣಿಯಇಂದ್ರವಾರುಣಿಗಳೂ ಇವೆ.
ಇಂದ್ರವಾರುಣಿಯು ಕೊಲೋಸಿಂತಿನ್ ಎಂಬ ರಾಸಾಯನಿಕ ದ್ರವ್ಯವನ್ನು ಮುಖ್ಯವಾಗಿ ಹೊಂದಿದೆ. ಜೊತೆಗೆ ಕೊಲೋಸಿಂಥೆಟಿನ್, ಆಲ್ಚುಮಿನ್, ತ್ಐಲಾಂಶವನ್ನೂ ಹೊಂದಿದೆ. ಇಂರದ್ವಾರುಣಿ ಮುಖ್ಯವಾಗಿ ಕಫ ಹಾಗೂ ಪಿತ್ತಹರವಾಗಿದೆ.ಇದರ ಔಷಧೀಯ ಗುಣಗಳನ್ನು ಅರಿಯೋಣ.
{{unref}}
# ಇಂದ್ರವಾರುಣಿಯ ಬೀಜದ ತೈಲವನ್ನು ಲೇಪಿಸಿದರೆ ಕೂದಲು ಕಪ್ಪಾಗಿ ಮತ್ತು ಸೊಂಪಾಗಿ ಬೆಳೆಯುತ್ತದೆ. ಇದರ ಜೊತೆಗೆ ಇಂದ್ರವಾಣಿಯ ಬೇರನ್ನು ಅರೆದು ಒಂದು ಚಮಚದಷ್ಟು ತೆಗೆದುಕೊಂಡು ಹಾಲಲ್ಲಿ ಬೆರೆಸಿ ಸೇವಿಸಿದರೆ ಕೂದಲು ಕಪ್ಪಾಗಿ ಮತ್ತು ಕಾಂತಿಯುತವಾಗಿ ಹೊಳೆಯುತ್ತದೆ.
# ದೀರ್ಫಕಾಲೀನ ಕೆಮ್ಮು ಕಫ ದಮ್ಮಿನಿಂದ ಬಳುವವರಿಗೆ ಈ ಮದ್ದು ಉಪಯುಕ್ತ.ಇಂದ್ರವಾಣಿಯ ಹಣ್ಣನ್ನು ತೆಗೆದುಕೊಂಡು ಅದರಲ್ಲಿ ತೂತುಮಾಡಿ ಬಳಿಕ ಕಾಳುಮೆಣಸುಗಳನ್ನು ಹಾಕಬೇಕು. ಇದನ್ನು ಸೂರ್ಯನ[[ಸೂರ್ಯ]]ನ ಬಿಸಿಲಿನಲ್ಲಿ ಚೆನ್ನಾಗಿ ಒಣಗಲು ಬಿಟ್ಟು ನಂತರ ಓಣಗಿದ ಹಣ್ಣನ್ನು ಕತ್ತರಿಸಿ ಅದರಲ್ಲಿನ ಮೆಣಸಿನ ಕಾಳುಗಳನ್ನು(೫-೭) [[ಜೇನು|ಜೇನುತುಪ್ಪ]] ಹಾಗೂ ಅಶ್ವತ್ಥದ ಕೆಮ್ಮು ಕಫ,ದಮ್ಮು ಶಮನವಾಗುತ್ತದೆ.
# ಇಂದ್ರವಾಣಿಯ ಬೀಜಗಳನ್ನು ವಿರೇಚನಕ್ಕಾಗಿ ಬಳಸಲಾಗುತ್ತದೆ.
# ಕಾಲಾರಾ ಕಾಯಿಲೆಯಲ್ಲಿ ಇಂದ್ರವಾಣಿಯ ಹಣ್ಣಿನ ತಿರುಳು(೧ಚಮಚ) ಓಮದ ಹುಡಿಯೊಂದಿಗೆ ಬೆರೆಸಿ ಬಿಸಿ ನೀರಿನಲ್ಲಿ ಸೇವಿಸಲು ನೀಡಿದರೆ ಹಿತಕಾರಿ.
"https://kn.wikipedia.org/wiki/ಇಂದ್ರವಾರುಣಿ" ಇಂದ ಪಡೆಯಲ್ಪಟ್ಟಿದೆ