ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಅನುಸ್ವರಗಳನ್ನು ಸರಿಪಡಿಸಿದ್ದೇನೆ
೮ ನೇ ಸಾಲು:
[[File:Gold pagoda of Krishnaraja Wodeyar.jpg|thumb|Gold pagoda of Krishnaraja Wadiyar III (1799-1868). The coin depicts Siva seated, holding his attributes of a trident and a deer, with his consort Parvati seated on his lap. The reverse reads: ''Sri Krishnaraja'']]
 
'''ಒಡೆಯರ್''' ವ೦ಶವಂಶ ೧೩೯೯ ರಿಂದ ೧೯೪೭ ರವರೆಗೆ [[ಮೈಸೂರು ಸ೦ಸ್ಥಾನಸಂಸ್ಥಾನ]]ವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತ೦ತ್ರ್ಯಾನಂತರಸ್ವಾತಂತ್ರ್ಯಾನಂತರ ಭಾರತ ಗಣರಾಜ್ಯಕ್ಕೆ ಮೈಸೂರು ಸ೦ಸ್ಥಾನಸಂಸ್ಥಾನ ಸೇರಿದ ನಂತರ ಒಡೆಯರ್ ವ೦ಶದವಂಶದ ಆಡಳಿತ ಕೊನೆಗೊ೦ಡಿತುಕೊನೆಗೊಂಡಿತು. '''ಒಡೆಯರ್''' ಎನ್ನುವ ಪದದ ಮೂಲ '''ಒಡೆಯ'''. ಒಡೆಯರ್ ದೊರೆಗಳು 'ಯದುವಂಶ'ಕ್ಕೆ ಸೇರಿದವರು.
 
==ಪ್ರಾಥಮಿಕ ಚರಿತ್ರೆ==
ಒಡೆಯರ್ ವಂಶದ ಸ್ಥಾಪಕ '''ವಿಜಯ''', ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ '''ದೇವರಾಯ''' ಎಂಬ ಹೆಸರನ್ನು ಪಡೆದು ೧೩೯೯ ರಿಂದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಮು೦ದಿನಮುಂದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. [[ವಿಜಯನಗರ]] ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮ೦ತರಾಗಿಸಾಮಂತರಾಗಿ ಕಾರ್ಯ ನಿರ್ವಹಿಸು ತ್ತಿದ್ದರು.
 
==ವಿಸ್ತರಣೆ==
೧೮ ನೇ ಸಾಲು:
 
==ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್==
ಒಡೆಯರ್ ವ೦ಶವಂಶ ೧೮ ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊ೦ಡಿತುಕಳೆದುಕೊಂಡಿತು. [[ಹೈದರ್ ಅಲಿ]] ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರ೦ಭಿಸಿಪ್ರಾರಂಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನಂತರ, ಮೈಸೂರಿನ ಅರಸರ ಪ್ರಭಾವ ಇಳಿದು ಸರ್ವಾಧಿಕಾರಿಯಾದ. ಹೈದರ್ ಅಲಿ ಸ್ವತಃ ಸಿ೦ಹಾಸನವನ್ನೇರದಿದ್ದರೂಸಿಂಹಾಸನವನ್ನೇರದಿದ್ದರೂ ರಾಜ್ಯಭಾರದ ಸ೦ಪೂರ್ಣಸಂಪೂರ್ಣ ಅಧಿಕಾರ ಆತನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರನ ನಂತರ ಅವನ ಮಗ [[ಟಿಪ್ಪು ಸುಲ್ತಾನ್]] ಸ್ವತಃ ಸಿ೦ಹಾಸನವನ್ನೇರಿಸಿಂಹಾಸನವನ್ನೇರಿ ೧೭೮೨ ರಿಂದ ೧೭೯೯ ರಲ್ಲಿ ಅವನ ಮರಣದವರೆಗೆ ಮೈಸೂರನ್ನು ಆಳಿದ.
 
==ಬ್ರಿಟಿಷ್ ಆಡಳಿತ==
*೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನಂತರ ಬ್ರಿಟಿಷರು ಒಡೆಯರ್ ವ೦ಶದವಂಶದ ಅರಸರನ್ನು ಸಿ೦ಹಾಸನದಸಿಂಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರ೦ಗಪಟ್ಟಣದಿ೦ದಶ್ರೀರಂಗಪಟ್ಟಣದಿಂದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರುತೊಡಗಿಸಿಕೊಂಡರು.
* ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕಸಾಂಸ್ಕೃತಿಕ ರಾಜಧಾನಿ ಎ೦ಬಎಂಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರುಸಂಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದಸಂಸ್ಥಾನದಿಂದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರುಬಂದರು. ಒಡೆಯರ್ ವ೦ಶದವಂಶದ ಕೊನೆಯ ಮಹಾರಾಜರು '''ಜಯಚಾಮರಾಜ ಒಡೆಯರ್''', ೧೯೪೦ ರಿಂದ ಭಾರತದ ಸ್ವಾತ೦ತ್ರ್ಯದಸ್ವಾತಂತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.
 
==ಒಡೆಯರ್ ವ೦ಶದವಂಶದ ಅರಸರು==
* ದೇವ ರಾಯ (1399 - 1423).
* ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459)
೩೫ ನೇ ಸಾಲು:
* ಚಾಮರಾಜ ಒಡೆಯರ್ (1617 - 1637).
* ಇಮ್ಮಡಿ ರಾಜ ಒಡೆಯರ್ (1637 - 1638)
* ರಣಧೀರ ಕ೦ಠೀರವಕಂಠೀರವ ನರಸರಾಜ ಒಡೆಯರ್ (1638 - 1659)
* ದೊಡ್ಡ ದೇವರಾಜ ಒಡೆಯರ್ (1659 - 1673)
* ಚಿಕ್ಕ ದೇವರಾಜ ಒಡೆಯರ್ (1673 - 1704)
* [[ಕ೦ಠೀರವಕಂಠೀರವ ನರಸರಾಜ ಒಡೆಯರ್]] (1704 - 1714)
* ದೊಡ್ಡ ಕೃಷ್ನರಾಜ ಒಡೆಯರ್ (1732 - 1734)
* ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766)
"https://kn.wikipedia.org/wiki/ಒಡೆಯರ್" ಇಂದ ಪಡೆಯಲ್ಪಟ್ಟಿದೆ