Content deleted Content added
No edit summary
No edit summary
೧ ನೇ ಸಾಲು:
==ಜನನ ಮತ್ತು ನನ್ನ ಕುಟುಂಬ==
 
ನನ್ನ ಹೆಸರು ಚೈತ್ರ. ಚೈತ್ರ ಎಂದರೆ, ನಮ್ಮ ಕನ್ನಡ ಸಂಪ್ರದಾಯದ ಮೊದಲ ತಿಂಗಳು. ನಾನು ಬೆಂಗಳೂರು ಜಿಲ್ಲೆಯ,ಆನೇಕಲ್ ತಾಲುಕಿನ ಸರ್ಜಾಪುರದ ವಿ.ಕಲ್ಲಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದೆ. ನಮ್ಮ ಊರು ಬಹಳ ಸುಂದರ ಮತ್ತು ಹಸಿರು ವತಾವರಣದಿಂದ ಕೂಡಿದೆ. ನನ್ನ ತಂದೆಯ ಹೆಸರು ಪಿಲ್ಲಾರೆಡ್ಡಿ ಮತ್ತು ನನ್ನ ತಾಯಿಯ ಹೆಸರು ಸುಶೀಲ. ನನ್ನ ತಂದೆಯ ವೃತ್ತಿ ವ್ಯಾವಸಯ. ನನಗೆ ಬಬ್ಬಳೆ ತಂಗಿ,ಅವಳ ಹೆಸರು ಭಾವನೆ. ಅವಳು ಹತ್ತನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು,ನೃತ್ಯ ಮಾಡುವುದು ಮುಂದಾದವು.ನನಗೆ ಆದರ್ಶವಾದವರು ಎ.ಪಿ.ಜೆ.ಅಬ್ದೂಲ್ ಕಾಲಂರವರು. ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು.
 
 
==ಶಾಲೆಯ ದಿನಗಳು==
Line ೯ ⟶ ೧೧:
 
ಕ್ರೈಷ್ಟ್ ಜೂನಿಯರ್ ಕಾಲೇಜಿಗೆ ಸೇರುವುದು ನನ್ನ ಕನಸಾಗಿತ್ತು. ಅ ಕನಸು ನಿಜವಾಯಿತು.ನಾನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ಪಿ.ಸಿ.ಎಂ.ಬಿ ಗೆ ಸೇರಿದೆ. ಈ ಕಾಲೇಜಿನಲ್ಲಿ ನಾನು ಕಳೆದದ್ದು ಕೇವಲ ಎರಡು ವರ್ಷಗಳಾದರು, ಈ ಎರಡು ವರ್ಷಗಳು ನನಗೆ ಬಹಳ ಅನುಭವಗಳನ್ನು ನೀಡಿತು. ಈ ಕಾಲೇಜಿನಲ್ಲಿ ನಾನು ಬಹಳ ವಿಷಯಗಳನ್ನು ಕಲಿತುಕೊಂಡೆ. ಒಳ್ಳೆಯ ಗೆಳಯ - ಗೆಳತಿಯರನ್ನು ಶಿಕ್ಷಕ - ಶಿಕ್ಷಕಿಯರನ್ನು ಪಡೆದೆ. ನಾನು ಮತ್ತು ನನ್ನ ಗೆಳಯ ಗೆಳತಿಯರು ಸೇರಿ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದೆವು,ಅದರಲ್ಲಿ ನಾವು ಮಾಡಿದ 'ಆಯ್ಕೆ ನಿಮ್ಮದು' ಎಂಬ ನಾಟಕಕ್ಕೆ ಮೊದಲನೆಯ ಬಹುಮಾನ ದೊರಕಿತು. ನಾನು ಜನಪದ ಹಾಡು ಹಾಡುವ ಸ್ಪರ್ಧೆಯಲ್ಲಿ ಭಾಗವಹಿಸಿದೆ, ಅದರಲ್ಲಿ ನನಗೆ ಮೂರನೆ ಸ್ಥಾನವನ್ನು ಪಡೆದೆ. ಈ ಕಾಲೇಜಿನಲ್ಲಿ ಕಳೆದ ದಿನಗಳು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಿ.ಯು.ಸಿ.ಯಲ್ಲಿ ನಾನು ಶೇಕಡ ೯೫ ಅಂಕಗಳನ್ನು ಪಡೆದು ಉತ್ತೀರ್ಣಳಾದೆ.
 
ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡುತ್ತಿದ್ದೇನೆ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನಗೆ ಬಹಳ ಪ್ರಭಾವ ಬೀರುತು.ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿದ. ನಮ್ಮ ಈ ವಿಶ್ವವಿದ್ಯಾನಿಲಯ ಸಾಧ್ಯ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
 
==ನನ್ನ ವಿಶ್ವವಿದ್ಯಾನಿಲಯ==
ಈಗ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ ( ಪಿ.ಸಿ.ಎಂ ) ಮಾಡುತ್ತಿದ್ದೇನೆ. ನಾನು ಎರಡು ವರ್ಷ ಕ್ರೈಸ್ಟ್ ಕಾಲೇಜಿನಲ್ಲಿ ಓದಿದರಿಂದ ಅಲ್ಲಿನ ಶಿಸ್ತು ನನಗೆ ಬಹಳ ಪ್ರಭಾವ ಬೀರುತು.ಅದುದರಿಂದ ನಾನು ಕ್ರೈಸ್ಟ್ ವಿಶ್ವವಿದ್ಯಾನಿಲಯದಲ್ಲಿ ನನ್ನ ಮುಂದಿನ ವಿದ್ಯಾಭ್ಯಾಸ ಮಾಡ ಬೇಕೆಂದು ತೀರ್ಮಾನಿಸಿ ಬಿ.ಎಸ್.ಸಿ ಗೆ ಸೇರಿದ. ನಮ್ಮ ಈ ವಿಶ್ವವಿದ್ಯಾನಿಲಯ ಸಾಧ್ಯ ಹಚ್ಚ ಹಸುರಿನಿಂದ ಕೂಡಿರುತ್ತದೆ. ಬೆಂಗಳೂರಿನ ಒಳ್ಳೆಯ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ವಿಶ್ವವಿದ್ಯಾನಿಲಯ ಸಹ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಶಿಸ್ತು ಎಂದು ಹೇಳುವುದರಲ್ಲಿ ಬೇರೆ ಮಾತಿಲ್ಲ. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ,ಮತ್ತು ನನ್ನ ಗುರಿಯಾದಗೆಳತಿಯರು ಐ.ಎ.ಸ್ಬಲಾಸಂಸ್ ಮಾಡಬೇಕೆಂಬುವುದುಎಂಬ ನನ್ನಕಾರ್ಯಕ್ರಾಮದಲ್ಲಿ ಗುರಿಯಾಗಿದೆಭಾಗವಹಿಸಿದ್ದೆವು. ಅದರಲ್ಲಿ ನನಗೆನಾವು ದೇಶನೃತ್ಯ ಸೇವೆಯೆಂದರೆಸ್ಸ್ಪರ್ಧೆಯಲ್ಲಿ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿಭಾಗವಹಿಸಿದೆವು, ಇಲ್ಲಿಯೇನಮಗೆ ದುಡಿಯಬೇಕುಮೂರನೆಯ ಎಂಬುವುದುಸ್ಥಾನ ನನ್ನದೋರಕಿತು. ಆಸೆ.
 
==ನನ್ನ ಆಸಕ್ತಿ==
 
 
 
ನನ್ನ ಹವ್ಯಾಸಗಳೆಂದರೆ ಕಥೆ ,ಕವನ,ಕವ್ಯಾ ಓದುವುದು,ನೃತ್ಯ ಮಾಡುವುದು ಮುಂದಾದವು.ನನಗೆ ಆದರ್ಶವಾದವರು ಎ.ಪಿ.ಜೆ.ಅಬ್ದೂಲ್ ಕಾಲಂರವರು. ಅವರ ಸರಳ ವ್ಯಕ್ತಿತ್ವ, ಅವರ ಪ್ರತಿಯೊಂದು ಮಾತು ನನಗೆ ಬಹಳ ಪ್ರಭಾವ ಬೀರಿತು. ಅವರ ವಿಜನ್ ೨೦-೨೦ ಪುಸ್ತಕವನ್ನು ನಾನು ಓದಿದಾಗ ಅವರ ಮೇಲಿನ ಗೌರವ ಹೆಚ್ಚಿತು. ನಾನು ನನ್ನ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿ, ನನ್ನ ಗುರಿಯಾದ ಐ.ಎ.ಸ್ ಮಾಡಬೇಕೆಂಬುವುದು ನನ್ನ ಗುರಿಯಾಗಿದೆ. ನನಗೆ ದೇಶ ಸೇವೆಯೆಂದರೆ ಬಹಳ ಪ್ರೀತಿ.ಅದರಿಂದ ನಾನು ಇಲ್ಲಿಯೇ ಓದಿ, ಇಲ್ಲಿಯೇ ದುಡಿಯಬೇಕು ಎಂಬುವುದು ನನ್ನ ಆಸೆ.
"https://kn.wikipedia.org/wiki/ಸದಸ್ಯ:Chaithra_Pillareddy" ಇಂದ ಪಡೆಯಲ್ಪಟ್ಟಿದೆ