ದೇವಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
ದೇವಕಿ ಉಗ್ರಸೇನ ಮಹಾರಾಜನ ಮಗಳು.ಉಗ್ರಸೇನನಿಗೆ ಇನ್ನೊಬ್ಬ ಮಗನೂ ಇದ್ದ. ಅವನೇ ಕಂಸ.ಉಗ್ರಸೇನ ಮಥುರೆಯ ರಾಜ್ಯದ ಸೇನಾಪತಿಯಾಗಿದ್ದ.
ವಸುದೇವ ಮತ್ತು ದೇವಕಿಯ ಮದುವೆ ಸಂಧರ್ಭದಲ್ಲಿ ಆದ ಅಶರೀರ ವಾಣಿಯಲ್ಲಿ ಕಂಸನು ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟುವ ಸಂತಾನದಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಕಂಸನು ವಸುದೇವ ಮತ್ತು ದೇವಕಿಯರನ್ನು ಬಂಧಿಸಿ ಕರಾಗೃಹಲ್ಲಿರಿಸುತ್ತಾನೆ.
|