ಗಾಳಿ/ವಾಯು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೪ ನೇ ಸಾಲು:
==ಪುರಾಣಗಳಲ್ಲಿ ಗಾಳಿ==
ಪುರಾಣವೂಂದರ ಪ್ರಕಾರ ಗಾಳಿ ತನ್ನ ಮಗನಾದ ಹನುಮಂತನಿಗೆ ಹಾನಿಯಾದಾಗ ಈ ಜಗತ್ತಿನ ಮೇಲೆ ಕೋಪಗೊಂಡು ಒಂದು ಪೊಟರೆಯೊಂದರಲ್ಲಿ ಅಡಗಿ ಕೊಳ್ಳುತ್ತಾನೆ. ಆಗ ದೇವತೆಗಳೂ, ಜೀವಿಗಳು ಕಂಗಾಲಾಗಿ ಗಾಳಿಯನ್ನು ಹುಡುಕ ತೊಡಗುತ್ತಾರೆ. ಆದರೆ ಎಲ್ಲಿಯೂ ಗಾಳಿಯ ಸುಳಿವೆ ಸಿಗುವುದಿಲ್ಲ. ಗಾಳಿ ಪೊಟರೆಯಲ್ಲಿ ಅಡಗಿ ಕೊಳ್ಳುವುದನ್ನು ಒಂದು ಕತ್ತೆ ನೋಡಿಕೊಂಡು ಗಾಳಿ ಬೇರಲ್ಲೂ ಹೋಗದಂತೆ ಆ ಪೊಟರೆಯೊಳಗೆ ಮೂಗು ತೂರಿಸಿಕೊಂಡು ನಿಂತಿರುತ್ತದೆ. ಇದನ್ನು ಗಮನಿಸಿದ ದೇವತೆಗಳು, ಅಲ್ಲಿ ಗಾಳಿ ಅಡಗಿಕೊಂಡಿ ರುವುದನ್ನು ಪತ್ತೆ ಹಚ್ಚಿ, ವಾಯುವನ್ನು ಸಮಾಧಾನ ಪಡಿಸಿ ಹೊರಗೆ ಬರುವಂತೆ ಮಾಡುತ್ತಾರೆ.
 
==ಜನಪದರಲ್ಲಿ ಗಾಳಿಯ ಪ್ರಭಾವ==
*ಜನಪದರ ದೃಷ್ಟಿಯಲ್ಲಿ ಗಾಳಿ ಜನರಿಗೆ ಕೇಡನ್ನು ಉಂಟು ಮಾಡುವ ಒಂದು ಕ್ಷುದ್ರಶಕ್ತಿ. ಜನಪದರಲ್ಲಿ ಗಾಳಿಗೆ ಪೀಡೆ,ಪಿಶಾಚಿ, ದಯ್ಯ, ದೆವ್ವ, ಜಕ್ಕಣಿ, ಸೋಂಕು ಇತ್ಯಾದಿ ಹೆಸರುಗಳಿವೆ. ಅತೃಪ್ತಿಯಿಂದ ಮರಣ ಹೊಂದಿದವರು, ಆಕಸ್ಮಿಕವಾಗಿ ದುರಂತಕ್ಕೆ ಈಡಾದವರು, ಬದುಕಿಗೆ ಬೇಸತ್ತು ಜೀವ ಕಳೆದುಕೊಂಡವರು, ಯಾರದೋ ಹಿಂಸೆಯಿಂದ ಸತ್ತವರು, ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆತ್ತವರು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡವರು, ಯಾರಿಂದಲಾದರೂ ಕೊಲೆಯಾದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣು ಪಾಲಾದವರು ಗಾಳಿಯ ರೂಪದಲ್ಲಿ ಕಾಡುತ್ತಾರೆ ಎಂಬ ನಂಬಿಕೆ ಜನಪದರದು.
*ಗಾಳಿ ಮೈಮೇಲೆ ಬಂದವರು ಮೈನಡುಗಿಸುವುದು, ಚೀರುವುದು, ಹಲ್ಲು ಕಡಿಯುವುದು, ತಾರಕ ಸ್ವರದಲ್ಲಿ ಮಾತನಾಡುವುದು, ಹುಚ್ಚರಂತೆ ತಿರುಗುವುದು, ನಾಲ್ಕಾರು ಜನ ಹಿಡಿದುಕೊಂಡರೂ ನಿಯಂತ್ರಣಕ್ಕೆ ಬರದಿರುವುದು, ಅಪರಿಚಿತ ಭಾಷೆಯಲ್ಲಿ ಮಾತನಾಡುವುದು ಇತ್ಯಾದಿ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಮೈಮೇಲೆ ಬರುವ ಗಾಳಿಯಲ್ಲಿ ಎರಡು ವಿಧಗಳಿವೆ.
*೧.ಅರಿವಿನ ಗಾಳಿ ,೨.ಅರಿವಿಲ್ಲದ ಗಾಳಿ. ಅರಿವಿನ ಗಾಳಿಯೆಂದರೆ ಮಾತನಾಡುವ ಗಾಳಿ, ಅರಿವಿಲ್ಲದ ಗಾಳಿಯೆಂದರೆ ಮಾತನ್ನೇ ಆಡದಿರುವ ಗಾಳಿ. ಅರಿವಿಲ್ಲದ ಗಾಳಿಯಿಂದ ಅಪಾಯ ಹೆಚ್ಚು ಎಂಬ ಮಾತಿದೆ.ಕರ್ನಾಟಕದಲ್ಲಿ ಗಾಳಿ ಬಿಡಿಸುವ ಕೇಂದ್ರಗಳು ಹಲವಾರಿವೆ. ಉದಾ:-ಧರ್ಮಸ್ಥಳ, ಕೊಳ್ಳೆಗಾಲ, ಮಹದೇಶ್ವರ ಬೆಟ್ಟ, ಬಿಜಾಪುರದ ಜೋಡಗುಂಬಜ್, ಕೇರಳ ಪ್ರಮುಖವಾದುವು. ಗಾಳಿಯನ್ನು ಬಿಡಿಸುವ ಮಾಂತ್ರಿಕರು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಇದ್ದಾರೆ. ಕೆಲವೂಮ್ಮೆ ಪೂಜಾರಿಯು ಮೈಮೇಲೆ ಬಂದ ದೆವ್ವವನ್ನು ಹೋಗಿಸಲು ಪ್ರಯತ್ನಿಸುತ್ತಾನೆ.
 
==ಪಾಶ್ಚಾತ್ಯರಲ್ಲಿ ಗಾಳಿಯ ಪರಿಕಲ್ಪನೆ==
Line ೨೯ ⟶ ೩೪:
*೯.ಗಾಳಿಗೆ ನಿರ್ಧಿಷ್ಟ ರೂಪವಿಲ್ಲದುದರಿಂದ ಪ್ರಾಣಿ-ಪಕ್ಷಿಗಳ ರೂಪದಲ್ಲಿ (ಬೆಕ್ಕು, ನಾಯಿ,ಗೂಬೆ ಕಾಗೆ) ಕಾಣಿಸಿಕೊಳ್ಳುತ್ತದೆ.
*೧೦.ದುರ್ಮರಣಕ್ಕೀಡಾದ ಮುತ್ತೈದೆಯರು ಗಾಳಿಗಳಾಗುತ್ತಾರೆ. ಅವರನ್ನು ಜಕ್ಕಣಿಯರೆಂದು ಕರೆಯುತ್ತಾರೆ.
 
==ಜನಪದರಲ್ಲಿ ಗಾಳಿಯ ಪ್ರಭಾವ==
*ಜನಪದರ ದೃಷ್ಟಿಯಲ್ಲಿ ಗಾಳಿ ಜನರಿಗೆ ಕೇಡನ್ನು ಉಂಟು ಮಾಡುವ ಒಂದು ಕ್ಷುದ್ರಶಕ್ತಿ. ಜನಪದರಲ್ಲಿ ಗಾಳಿಗೆ ಪೀಡೆ,ಪಿಶಾಚಿ, ದಯ್ಯ, ದೆವ್ವ, ಜಕ್ಕಣಿ, ಸೋಂಕು ಇತ್ಯಾದಿ ಹೆಸರುಗಳಿವೆ.
ಅತೃಪ್ತಿಯಿಂದ ಮರಣ ಹೊಂದಿದವರು, ಆಕಸ್ಮಿಕವಾಗಿ ದುರಂತಕ್ಕೆ ಈಡಾದವರು, ಬದುಕಿಗೆ ಬೇಸತ್ತು ಜೀವ ಕಳೆದುಕೊಂಡವರು, ಯಾರದೋ ಹಿಂಸೆಯಿಂದ ಸತ್ತವರು, ಕ್ಷುಲ್ಲಕ ಕಾರಣಗಳಿಗಾಗಿ ಪ್ರಾಣ ತೆತ್ತವರು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡವರು, ಯಾರಿಂದಲಾದರೂ ಕೊಲೆಯಾದವರು, ಶವ ಸಂಸ್ಕಾರಗಳು ಸರಿಯಾಗಿ ನಡೆಯದೆ ಮಣ್ಣು ಪಾಲಾದವರು ಗಾಳಿಯ ರೂಪದಲ್ಲಿ ಕಾಡುತ್ತಾರೆ ಎಂಬ ನಂಬಿಕೆ ಜನಪದರದು. ಗಾಳಿ ಮೈಮೇಲೆ ಬಂದವರು ಮೈನಡುಗಿಸುವುದು, ಚೀರುವುದು, ಹಲ್ಲು ಕಡಿಯುವುದು, ತಾರಕ ಸ್ವರದಲ್ಲಿ ಮಾತನಾಡುವುದು, ಹುಚ್ಚರಂತೆ ತಿರುಗುವುದು, ನಾಲ್ಕಾರು ಜನ ಹಿಡಿದುಕೊಂಡರೂ ನಿಯಂತ್ರಣಕ್ಕೆ ಬರದಿರುವುದು, ಅಪರಿಚಿತ ಭಾಷೆಯಲ್ಲಿ ಮಾತನಾಡುವುದು ಇತ್ಯಾದಿ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ. ಮೈಮೇಲೆ ಬರುವ ಗಾಳಿಯಲ್ಲಿ ಎರಡು ವಿಧಗಳಿವೆ. ೧.ಅರಿವಿನ ಗಾಳಿ ,೨.ಅರಿವಿಲ್ಲದ ಗಾಳಿ. ಅರಿವಿನ ಗಾಳಿಯೆಂದರೆ ಮಾತನಾಡುವ ಗಾಳಿ, ಅರಿವಿಲ್ಲದ ಗಾಳಿಯೆಂದರೆ ಮಾತನ್ನೇ ಆಡದಿರುವ ಗಾಳಿ. ಅರಿವಿಲ್ಲದ ಗಾಳಿಯಿಂದ ಅಪಾಯ ಹೆಚ್ಚು ಎಂಬ ಮಾತಿದೆ.
*ಕರ್ನಾಟಕದಲ್ಲಿ ಗಾಳಿ ಬಿಡಿಸುವ ಕೇಂದ್ರಗಳು ಹಲವಾರಿವೆ. ಉದಾ:-ಧರ್ಮಸ್ಥಳ, ಕೊಳ್ಳೆಗಾಲ, ಮಹದೇಶ್ವರ ಬೆಟ್ಟ, ಬಿಜಾಪುರದ ಜೋಡಗುಂಬಜ್, ಕೇರಳ ಪ್ರಮುಖವಾದುವು.
ಗಾಳಿಯನ್ನು ಬಿಡಿಸುವ ಮಾಂತ್ರಿಕರು ಸಾಮಾನ್ಯವಾಗಿ ಎಲ್ಲಾ ಊರುಗಳಲ್ಲೂ ಇದ್ದಾರೆ. ಕೆಲವೂಮ್ಮೆ ಪೂಜಾರಿಯು ಮೈಮೇಲೆ ಬಂದ ದೆವ್ವವನ್ನು ಹೋಗಿಸಲು ಪ್ರಯತ್ನಿಸುತ್ತಾನೆ.
 
==ಜನಪದ ಗೀತೆಗಳಲ್ಲಿ ಗಾಳಿ==
Line ೪೧ ⟶ ೪೦:
ಕೂಸ ಕೋಳೂರ ಕಡೆಗಾಳಿ/ಬೀಸಿಂದು
ಮೀಸಲೀ ರಾಶಿ ಜಂಗಮಕೆ
 
*೨.ಹರಿಚಂದ ಗಾಳಿಗಳು ಭರದೆ ಬೈಲಿಗೆ ಬೀಸಿ
ಸುರಿಮಳೆಯು ನಮ್ಮ ಬೆಳವಲಕೆ/ಕೋಳೂರ
ಬರಿಗಾಳಿ ಬೀಸಿ ಹಗೆ ತುಂಬಿ
 
*೩.ಗಾಳಿದೇವರಗೂಡ ಘೂಳಿದೇವರು ಬಂದಾ
ಆಕಳ ಹಿಂದ ಕರು ಬಂದ/ನನ ಮನಿಯ
ಮಾರಾಯರ ಹಿಂದ ಮಗ ಬಂದ
 
*೪.ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳಹೊರಗ/ಆಡಿದರ
"https://kn.wikipedia.org/wiki/ಗಾಳಿ/ವಾಯು" ಇಂದ ಪಡೆಯಲ್ಪಟ್ಟಿದೆ