ಅ.ನ.ಕೃಷ್ಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Redirect|ಅ ನ ಕೃ}} '''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
{{Redirect|ಅ ನ ಕೃ}}
 
'''ಅರಕಲಗೂಡು ನರಸಿಂಗರಾಯ ಕೃಷ್ಣರಾಯ''' (ಅ ನ ಕೃ) ([[ಮೇ ೯]], [[೧೯೦೮]] - [[ಜುಲೈ ೮]], [[೧೯೭೧]]) [[ಕನ್ನಡ ಸಾಹಿತ್ಯ|ಕನ್ನಡ ಸಾಹಿತ್ಯಲೋಕದ]] ಪ್ರಮುಖರಲ್ಲೊಬ್ಬರು. ಇವರು '''ಕಾದಂಬರಿ ಸಾರ್ವಭೌಮ''' ಎಂದೇ ಖ್ಯಾತರಾಗಿದ್ದರು.
[[Image:Anakru.gif|frame|ಅ.ನ.ಕೃಷ್ಣರಾವ್]]
 
Line ೨೨೫ ⟶ ೨೨೩:
'''ವಿಮರ್ಶಾ ಪ್ರಚೋದನೆಯಿಂದ ಬರೆದ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’''' ''(ಲೇಖಕರು: ಶ್ರೀ ಅ.ನ.ಕೃಷ್ಣರಾಯರು, ಪ್ರಕಾಶಕರು: [[ವಾಹಿನಿ ಪ್ರಕಾಶನ]], ಜಯಚಾಮರಾಜ ರಸ್ತೆ, ಬೆಂಗಳೂರು - ೨, ಬೆಲೆ ರೂ.೩-೦-೦)''
 
===ವಿಮರ್ಶಕರಾಗಿ===
*ಕರ್ನಾಟಕದ ಪ್ರಖ್ಯಾತ ಲೇಖಕರಾದ ಶ್ರೀ ಅ.ನ.ಕೃಷ್ಣರಾಯರು ಇತ್ತೀಚೆಗೆ ಪ್ರಕಟಿಸಿದ ಹಲವು ಕಾದಂಬರಿಗಳ ಮೇಲೆ ಕೆಲವು ವ್ಯಕ್ತಿಗಳೂ, ವಿಮರ್ಶಕರೂ, ಸಾಹಿತಿಗಳೂ, ಸಂಸ್ಥೆಗಳೂ ಮತ್ತು ಪತ್ರಿಕೆಗಳೂ ಪ್ರಕಟಿಸಿದ ಕಟು ವಿಮರ್ಶೆಗಳಿಂದ ಪ್ರಚೋದಿತರಾಗಿ ಶ್ರೀ ಕೃಷ್ಣರಾಯರು ಪ್ರಕಟಿಸಿರುವ ಉತ್ತರ ರೂಪದ ಪುಸ್ತಕವೇ ಈ ‘[[ಸಾಹಿತ್ಯ ಮತ್ತು ಕಾಮ ಪ್ರಚೋದನೆ]]’. ಸ್ವಕೀಯ ಹಿನ್ನೆಲೆ-ಪ್ರಸ್ತಾಪಗಳಿಲ್ಲದೇ ಈ ಪುಸ್ತಕವು ಬಂದಿದ್ದರೆ ಅದನ್ನು ಕನ್ನಡ ಸಾಹಿತ್ಯದ ಒಂದು ಪ್ರಮುಖ ಮುಖದ ಉಪಯುಕ್ತ ಸಂಶೋಧನಾ ಗ್ರಂಥವೆನ್ನಬಹುದಾಗಿತ್ತು.
* ಕಹಿ ಮಾತುಗಳಿಲ್ಲದೇ ಈ ಪುಸ್ತಕ ಹೊರಬಿದ್ದಿದ್ದರೆ, ಶ್ರೀ ಅ.ನ.ಕೃಷ್ಣರಾಯರ ಟೀಕಾಕಾರರೂ ಕೂಡಾ ಅವರ ವಾದಸರಣಿಯನ್ನು ವಿರಸವಿಲ್ಲದೆ ಮನಸ್ಸಿಗೆ ತೆಗೆದುಕೊಳ್ಳಬಹುದಾಗಿತ್ತು. ಈ ವಿವರಣೆಯ ಹಿಂಬದಿಯಲ್ಲಿ ತಮ್ಮ ಹಿಂದಿನ ವಿಮರ್ಶೆಗಳನ್ನೇ ಪುನರ್ವಿಮರ್ಶೆ ಮಾಡುವ ಮನೋಪರಿವರ್ತನೆ ಕೂಡಾ ಆಗುತ್ತಿತ್ತೋ ಏನೋ! ಆದರೆ, ಎರಡೂ ಕಡೆಗಳಿಂದಲೂ ಬಂದಿರುವ ಅಸಹನೆಯ ಮಾತುಗಳು, ಕನ್ನಡ ಸಾಹಿತಿಗಳಿಗೇ ಆಗಲಿ ವಿಮರ್ಶಕರಿಗೇ ಆಗಲಿ ಭೂಷಣ ತರುವುದಿಲ್ಲ.
*ಶ್ರೀ ಅ.ನ.ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ ‘[[ಪ್ರಗತಿಶೀಲ]]’ ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. ‘[[ಪ್ರಗತಿ]]’ ಅಥವಾ ‘[[ಪ್ರತಿಗಾಮಿ]]’ ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. ‘[[ಪ್ರಗತಿಶೀಲ ಸಾಹಿತಿ]]’ ಎಂಬ ಹೆಸರಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ, ಅಥವಾ ಪ್ರಗತಿಶೀಲನೆಂಬ ಚೀಟಿ ಅಂಟಿಸಿಕೊಳ್ಳದಿದ್ದಾತನು ಬರೆದಿದ್ದೆಲ್ಲಾ [[ಪ್ರತಿಗಾಮಿ|ಪ್ರತಿಗಾಮಿಯೂ]] ಅಲ್ಲ. *ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತ ಸಂಕುಚಿತವಾದವು. ಹುರುಳಿಲ್ಲದವು. ಪ್ರಗತಿಶೀಲರಾಗಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ.ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲರಲ್ಲವೆಂದು ಕಂಡು ಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು [[ಪುರೋಗಾಮಿ|ಪುರೋಗಾಮಿಗಳೆಂದು]] ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ ‘[[ಪ್ರಗತಿಶೀಲತೆ-ಪುರೋಗಾಮಿತನ|ಪ್ರಗತಿಶೀಲತೆ-ಪುರೋಗಾಮಿತನಗಳ]]’ ಸ್ಪರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ.ಕೃಷ್ಣರಾಯರು ‘ಇದು ಬೇಕು-ಅದು ಬೇಡ ಎನ್ನುವುದಾಗಲಿ, ಇದು ಶ್ಲೀಲ ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. ಕನ್ನಡದ ಬೆಳೆಯನ್ನು-ಅದು ಏನೇ ಆಗಿರಲಿ-ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ’ ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು. ತಲೆಚೀಟಿಯನ್ನೂ ಅಂಟಿಸುವ ಅವಶ್ಯಕತೆಯಿಲ್ಲದೆ ತಾನಾಗಿಯೇ ಪ್ರಗತಿಶೀಲ-ಪುರೋಗಾಮಿಯಾಗುವುದು.
*ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು [[ಪುರೋಗಾಮಿ|ಪುರೋಗಾಮಿಗಳೆಂದು]] ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ ‘[[ಪ್ರಗತಿಶೀಲತೆ-ಪುರೋಗಾಮಿತನ|ಪ್ರಗತಿಶೀಲತೆ-ಪುರೋಗಾಮಿತನಗಳ]]’ ಸ್ಪರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿ ತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ.ಕೃಷ್ಣರಾಯರು ‘ಇದು ಬೇಕು-ಅದು ಬೇಡ ಎನ್ನುವುದಾಗಲಿ, ಇದು ಶ್ಲೀಲ ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. *ಕನ್ನಡದ ಬೆಳೆಯನ್ನು-ಅದು ಏನೇ ಆಗಿರಲಿ-ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ’ ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು.
*ತಲೆಚೀಟಿಯನ್ನೂ ಅಂಟಿಸುವ ಅವಶ್ಯಕತೆಯಿಲ್ಲದೆ ತಾನಾಗಿಯೇ ಪ್ರಗತಿಶೀಲ-ಪುರೋಗಾಮಿಯಾಗುವುದು. ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ.
* ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ.ಕೃಷ್ಣರಾಯರು ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ [[ನಿರಂಜನ|ನಿರಂಜನರಿಗೆ]] ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯತೆ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು.
*ಸಾಹಿತ್ಯದ ಸೆನ್ಸಾರ್‌ಷಿಪ್ಪನ್ನೂ ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೆ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ-ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು. ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ.
*ತನ್ನ ಕಲಾ ಚಾತುರ್ಯಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡು ಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ-ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು. ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂ ಬಹುದು.
ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾಥಾರ್ಥ ಚಿತ್ರಣ *ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂ ಬಹುದು. ಕಲವರ ದುಶ್ಚಾಳಿಗೆ ನಿರೋಧವಾಗಬಹುದು. ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು ‘ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು’ ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ-ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು. ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?
* ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?
 
===‘[[ಸಾಹಿತ್ಯ ಮತ್ತು ಜೀವನ]]’===
ಶ್ರೀ ಅ.ನ.ಕೃಷ್ಣರಾಯರು ಇಂದು ತಮ್ಮ ಟೀಕಾಕಾರರನ್ನು ದೂರುವ ಮೊದಲು, ಹಲವು ವರ್ಷಗಳ ಹಿಂದೆ ತಾವೇ ಇತರ ಸಾಹಿತಿಗಳ ಮೇಲೆ ಪ್ರಾರಂಭಿಸಿದ ‘[[ಪ್ರಗತಿಶೀಲ]]’ ಚಳವಳಿಯ ದಿನಗಳನ್ನು ಸ್ಮರಣೆಗೆ ತೆಗೆದುಕೊಳ್ಳಬೇಕು. ‘[[ಪ್ರಗತಿ]]’ ಅಥವಾ ‘[[ಪ್ರತಿಗಾಮಿ]]’ ಎಂಬುದು ಹೆಸರು ಹಿಡಿದು ಕರೆದುಕೊಳ್ಳುವುದರಿಂದ ಆಗುವುದಿಲ್ಲ. ‘[[ಪ್ರಗತಿಶೀಲ ಸಾಹಿತಿ]]’ ಎಂಬ ಹೆಸರಿಟ್ಟುಕೊಂಡಾತನು ಬರೆದಿದ್ದೆಲ್ಲಾ ಪ್ರಗತಿಶೀಲವಾಗುವುದಿಲ್ಲ, ಅಥವಾ ಪ್ರಗತಿಶೀಲನೆಂಬ ಚೀಟಿ ಅಂಟಿಸಿಕೊಳ್ಳದಿದ್ದಾತನು ಬರೆದಿದ್ದೆಲ್ಲಾ [[ಪ್ರತಿಗಾಮಿ|ಪ್ರತಿಗಾಮಿಯೂ]] ಅಲ್ಲ. ಈ ರೀತಿಯ ಭೇದ ವಿಂಗಡಣೆಗಳು ಕೋಮುವಾರು ವಿಂಗಡಣೆಗಳಿಗಿಂತ ಸಂಕುಚಿತವಾದವು. ಹುರುಳಿಲ್ಲದವು. ಪ್ರಗತಿಶೀಲರಾಗಬಯಸುವ ಪ್ರತಿಯೊಬ್ಬರೂ ಈ ಮಾತನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಶ್ರೀ ಅ.ನ.ಕೃಷ್ಣರಾಯರ ಈ ವಿಮರ್ಶಾ ಗ್ರಂಥಕ್ಕೆ ಕಾರಣವಾಗಿರುವ ಖಂಡನೆಗಳು, ಅವರ ದೃಷ್ಟಿಯಲ್ಲಿ ಪ್ರಗತಿಶೀಲರಲ್ಲವೆಂದು ಕಂಡು ಬಂದಿದ್ದಂತಹ ಸಾಹಿತಿ ವ್ಯಕ್ತಿಗಳಿಂದ ಬಂದಿರುವುದಕ್ಕಿಂತಲೂ ಹೆಚ್ಚಾಗಿ, ಅವರ ರೀತಿಯಲ್ಲೇ ಪಂಥೀಕರಣ ವಿಂಗಡಣೆ ಮಾಡುತ್ತಿರುವವರಿಂದಲೇ ಬಂದಿರುವುದನ್ನು ಸ್ಪಷ್ಟವಾಗಿ ಕಾಣಬಹುದು. ಈ ಟೀಕಾಕಾರರು ಶ್ರೀ ಕೃಷ್ಣರಾಯರಿಗಿಂತ ತಾವು [[ಪುರೋಗಾಮಿ|ಪುರೋಗಾಮಿಗಳೆಂದು]] ಭಾವಿಸಿಕೊಂಡಿದ್ದಾರೆ. ಆದರೆ ಈ ಬಗೆಯ ಸಾಹಿತ್ಯದಲ್ಲಿನ ‘[[ಪ್ರಗತಿಶೀಲತೆ-ಪುರೋಗಾಮಿತನ|ಪ್ರಗತಿಶೀಲತೆ-ಪುರೋಗಾಮಿತನಗಳ]]’ ಸ್ಪರ್ಧೆಯಿಂದಾದ ವೈಷಮ್ಯಪೂರಿತ ವಾಗ್ಯುದ್ಧ ಸಾಹಿತ್ಯದ ಬೆಳವಣಿಗೆಗೆ ಶ್ರೇಯಸ್ಕರವಲ್ಲ. ತಮ್ಮ ರೀತಿಯ ಪಂಥೀಯವಾದಿಗಳಿಂದಲೇ ಎದುರಿಸಲ್ಪಟ್ಟ ಮೇಲಾದರೂ ಶ್ರೀ ಅ.ನ.ಕೃಷ್ಣರಾಯರು ‘ಇದು ಬೇಕು-ಅದು ಬೇಡ ಎನ್ನುವುದಾಗಲಿ, ಇದು ಶ್ಲೀಲ ಅದು ಅಶ್ಲೀಲವೆನ್ನುವುದಾಗಲಿ ಇಂದಿನ ಸಾಹಿತಿಯ, ಸಾಹಿತ್ಯ ಪ್ರೇಮಿಯ ಕೆಲಸವಲ್ಲ. ಕನ್ನಡದ ಬೆಳೆಯನ್ನು-ಅದು ಏನೇ ಆಗಿರಲಿ-ಹೆಚ್ಚಿಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಜಳ್ಳನ್ನು ತೂರಿ ಕಾಳನ್ನು ಉಳಿಸಿಕೊಳ್ಳಬೇಕಾದುದು ನಮ್ಮ ಮುಂದಿನ ಪೀಳಿಗೆಯವರ ಕೆಲಸ. ಜರಡಿಯಾಡುವ ಕೆಲಸವನ್ನು ಕಾಲವೇ ನಿರ್ವಹಿಸುವಾಗ ನಾವು ತೊಂದರೆಪಟ್ಟುಕೊಳ್ಳಬೇಕಾದ ಅಗತ್ಯ ಇಲ್ಲ’ ಎಂಬ ಸಿದ್ಧಾಂತಕ್ಕೆ (ಪುಟ ೨೯೩, ಉಪಸಂಹಾರ) ಬಂದಿರುವುದು ಸಮಾಧಾನಕರ ವಿಷಯ. ಈ ಸೂತ್ರವನ್ನು ನಮ್ಮ ಎಲ್ಲಾ ಬಗೆಯ ಸಾಹಿತಿಗಳೂ ವಿಮರ್ಶಕರೂ ಗ್ರಹಿಸಿ ನಡೆದಲ್ಲಿ ಸಾಹಿತ್ಯ ತಾನಾಗಿಯೇ ಮುನ್ನಡೆಯುವುದು. ತಲೆಚೀಟಿಯನ್ನೂ ಅಂಟಿಸುವ ಅವಶ್ಯಕತೆಯಿಲ್ಲದೆ ತಾನಾಗಿಯೇ ಪ್ರಗತಿಶೀಲ-ಪುರೋಗಾಮಿಯಾಗುವುದು.
*ಸಾಹಿತ್ಯ ಮತ್ತು ಜೀವನ ಎಂಬ ಮಾಲೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ-ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ [[ಅ.ನ.ಕೃಷ್ಣರಾಯ|ಅ.ನ.ಕೃಷ್ಣರಾಯರು]] ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ-ಪದ್ಯ-ನಾಟಕ-ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ.
 
* ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. ‘ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿದಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?’ ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ.
ಸಾಹಿತ್ಯ ರಚಿಸುವುದು ಸಾಹಿತಿಯ ಕರ್ತವ್ಯ. ಅದನ್ನು ಓದುವುದು, ಬಿಡುವುದು, ಆರಿಸುವುದು, ವಿಂಗಡಿಸುವುದು ಓದುವ ಜನತೆಯ ಕರ್ತವ್ಯ. ಜನತೆಯು ತಮ ತಮಗೆ ಬೇಕಾದ ರೀತಿಯ ಸಾಹಿತ್ಯ ಗ್ರಂಥಗಳನ್ನು ಓದುತ್ತಾರೆ. ತಮ್ಮ ಅಭಿರುಚಿಗೆ ಸಲ್ಲದ ಅಥವಾ ಸೇರದ ಗ್ರಂಥಗಳನ್ನು ದೂರೀಕರಿಸುತ್ತಾರೆ. ಸಾಹಿತ್ಯ ನಿರ್ಮಾಣವು ಅಥವಾ ವಾಚನವು ಕೇವಲ ಅ.ನ.ಕೃಷ್ಣರಾಯರು ಅಥವಾ ಅವರ ಕಟು ಟೀಕೆಗೆ ಒಳಗಾಗಿರುವ [[ನಿರಂಜನ|ನಿರಂಜನರಿಗೆ]] ಮಾತ್ರ ಸೇರಿದ್ದಲ್ಲ, ಅಥವಾ ಅವರಿಬ್ಬರ ದೃಷ್ಟಿಯಲ್ಲೂ ಪ್ರತಿಗಾಮಿಗಳಾದಂತಹವರ ಗುತ್ತಿಗೆಯೂ ಅಲ್ಲ. ಪ್ರತಿಯೊಬ್ಬ ಸಾಹಿತಿಗೂ ಒಂದೊಂದು ಬಗೆಯ ಪ್ರಾವೀಣ್ಯತೆ, ಗ್ರಂಥ ರಚನಾ ನೈಪುಣ್ಯ, ನಿರೂಪಣಾ ಚತುರತೆ, ವಿಶಿಷ್ಟ ಶೈಲಿಗಳಿವೆ. ತನಗೆ ಸರಿತೋರಿದ್ದನ್ನು ಆಯಾ ಸಾಹಿತಿ ನಿರ್ಮಿಸುತ್ತಾ ಹೋಗುವುದರಲ್ಲಿ ಯಾವ ಆತಂಕವೂ ಇರಬಾರದು. ಸಾಹಿತ್ಯದ ಸೆನ್ಸಾರ್‌ಷಿಪ್ಪನ್ನೂ ಸಾಹಿತಿಗಳೇ ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ಬಿಟ್ಟು ಆ ಹಕ್ಕಿನ ನಿಜ ಅಧಿಕಾರಿಗಳಾದ ಜನಸಾಮಾನ್ಯರಿಗೆ ವಹಿಸಿಕೊಡಬೇಕು. ಜನತೆಯನ್ನು ಉದ್ಧಾರ ಮಾಡುವುದಕ್ಕಾಗಿ ಗ್ರಂಥಗಳನ್ನು ರಚಿಸುತ್ತೇವೆಂಬ ಘೋಷಣೆ-ಪ್ರಚಾರಗಳನ್ನು ಮಾಡಿಕೊಂಡು ಸಾಹಿತ್ಯ ರಚನೆಗೆ ಕೈಹಾಕುವುದು ನಿಲ್ಲಬೇಕು, ತನಗೆ ಹೊಳೆದ ಭಾವನೆಗಳನ್ನೂ ತತ್ವಗಳನ್ನೂ ತಿಳಿಸುವುದಷ್ಟೇ ತನ್ನ ಕೆಲಸ. ತನ್ನ ಕಲಾ ಚಾತುರ್ಯಯ ಹಾಗೂ ವೃತ್ತಿ, ಜನ ಮೆಚ್ಚಿದರೆ ಸಂತೋಷ, ಸಮಾಜವನ್ನು ತಿದ್ದುವುದಕ್ಕೆ ಅದರಿಂದ ಸಹಾಯವಾಗುವುದೆಂದು ಜನತೆಯೇ ಕಂಡುಕೊಂಡರೆ ತಾನು ಪಟ್ಟ ಶ್ರಮಕ್ಕೂ ಸಾರ್ಥಕ-ಎಂಬ ಸಮಾಧಾನ ಮನೋಭಾವ ಸಾಹಿತಿಗೆ ಬರಬೇಕು.
*ಹಾಗೆ ಮಾಡಿದುದರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು; ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ.ಕೃಷ್ಣರಾಯರ ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾಗುದುದು ಈ ಗ್ರಂಥ. ಶ್ರೀ ಅ.ನ.ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ತಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ.
 
*ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ ‘[[ವಾಹಿನಿ ಪ್ರಕಾಶನ]]’ದವರ ಧೈಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ ‘[[ಸಾಹಿತ್ಯ ಮತ್ತು ಸಹನೆ]]’ ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರವಾದೀತು! [14-9-1952]
ಸಮಾಜದ ಯಾವುದೇ ಮುಖದ ವಾಸ್ತವ ಯಥಾರ್ಥ ಚಿತ್ರಣದಿಂದಲೇ ಸಮಾಜ ತಿದ್ದಲಾಗುವುದೋ ಇಲ್ಲವೋ ಹೇಳಲು ಸಾಧ್ಯವಿಲ್ಲ. ಯಾಥಾರ್ಥ ಚಿತ್ರಣ ಕೆಲವರ ಮನಸ್ಸಿನ ಮೇಲೆ ಪರಿಣಾಮ ಮಾಡಬಹುದು, ಕೆಲವರನ್ನು ತಿದ್ದಬಹುದು, ಮತ್ತೆ ಕೆಲವರನ್ನು ಕೆಡಿಸಲೂ ಬಹುದು. ಕಲವರ ದುಶ್ಚಾಳಿಗೆ ನಿರೋಧವಾಗಬಹುದು. ಕೆಲವರಿಗೆ ಪ್ರಚೋದಕವಾಗಬಹುದು. ಕೆಲವರು ಮನಸ್ಸಿನಲ್ಲಿ ಆನಂದಿಸಿ, ಹೊರಗಡೆ ವಿಪರೀತ ನೈತಿಕತೆಯನ್ನು ಪ್ರಕಟಿಸಬಹುದು. ಮತ್ತೆ ಕೆಲವರು ‘ಇಂಗ್ಲಿಷಿನಲ್ಲಾಗಿದ್ದರೆ ಪರವಾಗಿಲ್ಲ, ಕನ್ನಡದಲ್ಲಿ ಮಾತ್ರ ಸಲ್ಲದು’ ಎಂಬ ರೀತಿಯ ತೆರೆಯನ್ನು ಎಳೆದರೂ ಎಳೆಯಬಹುದು. ಇನ್ನೂ ಅನೇಕರು ಅಂತಹ ಚಿತ್ರಗಳನ್ನೇ ಬಹಿಷ್ಕರಿಸಿದರೂ ಬಹಿಷ್ಕರಿಸಬಹುದು, ಓದುಗರ ಅಭಿರುಚಿ-ಸಂಸ್ಕೃತಿ ಮನೋಭಾವಗಳಿಗೆ ತಕ್ಕಂತೆ ಗ್ರಂಥಗಳೂ ಮೆಚ್ಚಲ್ಪಡುವುವು ಅಥವಾ ತಿರಸ್ಕರಿಸಲ್ಪಡುವುವು. ಆರ್ಥಿಕ ಪರಿಗಣನೆಯೊಂದಿಲ್ಲದಿದ್ದರೆ, ಸಾಹಿತಿ ತನ್ನ ಮೇಲಿನ ವಿಮರ್ಶೆಗಳಿಗೆ ಹೆದರದೆ, ನಿರಾತಂಕವಾಗಿರಬಹುದು, ನಿರಾತಂಕವಾಗಿರಬಹುದು. ವಿಮರ್ಶೆಗಳಿಗೆ ಬೆಲೆ ಕೊಡುವುದಾದರೆ ಪ್ರಶಂಸೆ, ಖಂಡನೆಗಳಿಗೆ ಮನಸೋಲಬಾರದು, ಹಾಗಿಲ್ಲದಿದ್ದರೆ ವಿಮರ್ಶೆಗಳನ್ನೇ ಬಯಸಬಾರದು. ಸಾಹಿತಿಗೆ ಪ್ರಿಯವಾಗುವಂತಹ ವಿಮರ್ಶೆಯನ್ನೇ ವಿಮರ್ಶಕರು ಕೊಡುತ್ತಾ ಹೋಗಬೇಕಾದರೆ, ವಿಮರ್ಶೆಗೆ ಅರ್ಥವಾದರೂ ಏನು?
 
* * * * * *
 
‘[[ಸಾಹಿತ್ಯ ಮತ್ತು ಜೀವನ]]’ ಎಂಬ ಮಾಲೆಯ ನಾಲ್ಕನೆಯ ಪುಸ್ತಕವೆಂದು ಪರಿಗಣಿಸಿ ‘ಸಾಹಿತ್ಯ ಮತ್ತು ಕಾಮ ಪ್ರಚೋದನೆ’ಯನ್ನು ಪರಿಗಣಿಸುವುದಾದರೆ, ಇದೊಂದು ಶ್ರಮಸಾಧ್ಯವಾದ ಸಾಹಿತ್ಯ ಸಂಗ್ರಹವೆಂದೇ ಕರೆಯಬೇಕು. ಹಳೆಗನ್ನಡ-ಹೊಸಗನ್ನಡ ಸಾಹಿತ್ಯವನ್ನೆಲ್ಲಾ ಪರಿಶೋಧಿಸಿ ಶ್ರೀ [[ಅ.ನ.ಕೃಷ್ಣರಾಯ|ಅ.ನ.ಕೃಷ್ಣರಾಯರು]] ಕಾಮ ಪ್ರಚೋದನಾ ಪ್ರಸ್ತಾಪಗಳನ್ನೂ, ವರ್ಣನೆಗಳನ್ನೂ ಗದ್ಯ-ಪದ್ಯ-ನಾಟಕ-ಸಂಭಾಷಣೆಗಳಿಂದೆಲ್ಲಾ ಆಯ್ದು ಕೊಟ್ಟಿದ್ದಾರೆ, ಆರು ಪುಟಗಳ ತುಂಬಾ ಆಕ್ರಮಿಸಿರುವ ಪಟ್ಟಿಯಲ್ಲಿರುವ ಸುಮಾರು ೨೦೦ ಉಪಯುಕ್ತ ಇಂಗ್ಲಿಷ್, ಕನ್ನಡ, ತೆಲುಗು ಗ್ರಂಥಗಳನೆಲ್ಲಾ ಆಳವಾಗಿ ಪರಿಶೋಧಿಸಿ ಮಹಾ ವಿಚಾರವಂತರ ಅಭಿಪ್ರಾಯ ಸರಣಿಯನ್ನೆಲ್ಲಾ ಓದುಗರ ಮುಂದಿಟ್ಟು ವಿಮರ್ಶಿಸಿದ್ದಾರೆ. ‘ಹಿಂದಿನವರು ಕಾಮ ಪ್ರಚೋದನೆ ಮಾಡಿಲ್ಲವೆ? ಇಂದಿನವರು ಮಾಡಿದಲ್ಲವೆ? ಮತಗಳು ಮಾಡಿಲ್ಲವೆ? ಸಾಹಿತ್ಯವು ಮಾಡಿಲ್ಲವೆ? ನಮ್ಮ ಸಮಾಜವೇ ಮಾಡಿಲ್ಲವೆ?’ ಮುಂತಾಗಿ ಎತ್ತಿ ತೋರಿಸಿ, ಆ ರೀತಿ ಮಾಡಲು ತಮಗೂ ಹಕ್ಕುಂಟೆಂಬುದನ್ನು ಸ್ಥಾಪಿಸಿದ್ದಾರೆ. ಹಾಗೆ ಮಾಡಿದುದರಲ್ಲಿ ತಪ್ಪೇನೂ ಇಲ್ಲವೆಂದು ವಾದಿಸಿದ್ದಾರೆ. ಅವರ ವಾದವನ್ನು ನಾವು ಒಪ್ಪಬಹುದು, ಬಿಡಬಹುದು; ಆದರೆ ಇರುವ ನಿಜಾಂಶವನ್ನು ಗ್ರಹಿಸಲು ಅಡ್ಡಿಯೇನಿಲ್ಲ. ಶ್ರೀ ಅ.ನ.ಕೃಷ್ಣರಾಯರ ಮತ್ತು ಅವರ ಸಾಹಿತ್ಯದ ಅಭಿಮಾನಿಗಳೂ ವಿರೋಧಿಗಳೂ ಜತೆಗೆ ವಿಮರ್ಶಕ ಬಾಂಧವರೂ ಅಗತ್ಯವಾಗಿ ಓದಬೇಕಾಗುದುದು ಈ ಗ್ರಂಥ. ಶ್ರೀ ಅ.ನ.ಕೃಷ್ಣರಾಯರು ತಮ್ಮ ವಿಮರ್ಶಕರ ಮೇಲೆ ಸಿಟ್ತಿಗೆದ್ದರೂ ಪರವಾಗಿಲ್ಲ. ಇಂತಹ ವಿದ್ವತ್ಪೂರ್ಣ ಗ್ರಂಥ ನಿರ್ಮಿಸಿದುದಕ್ಕಾಗಿ ಅಭಿನಂದಿಸುತ್ತೇವೆ. ಆರ್ಥಿಕ ದೃಷ್ಟಿಯಿಂದ ಅಷ್ಟು ಲಾಭದಾಯಕವಾಗದಿದ್ದರೂ, ಕನ್ನಡ ಸಾಹಿತ್ಯದ ಒಂದು ಮುಖದ ಸಿಂಹಾವಲೋಕನಕ್ಕೆ ಸಹಾಯಕವಾಗಲೆಂದು ಈ ಗ್ರಂಥವನ್ನು ಪ್ರಕಾಶಿಸಿರುವ ‘[[ವಾಹಿನಿ ಪ್ರಕಾಶನ]]’ದವರ ಧೈಯ ಸಾಹಸ ಮೆಚ್ಚಬೇಕಾದುದೇ. ಸಾಹಿತ್ಯದಲ್ಲಿನ ಈ ಕುರುಕ್ಷೇತ್ರ ನೋಡಿದ ಮೇಲೆ, ಯಾರಾದರೂ ‘[[ಸಾಹಿತ್ಯ ಮತ್ತು ಸಹನೆ]]’ ಎಂಬ ಗ್ರಂಥ ಬರೆದಲ್ಲಿ ನಾಡಿಗೂ ಸಾಹಿತ್ಯಕ್ಕೂ ಉಪಕಾರವಾದೀತು!
 
[14-9-1952]
 
==ಇವುಗಳನ್ನೂ ನೋಡಿ==
 
* [[ತಾಯಿನಾಡು]]
 
* [[ಹೆಚ್.ಆರ್.ನಾಗೇಶರಾವ್]]
 
"https://kn.wikipedia.org/wiki/ಅ.ನ.ಕೃಷ್ಣರಾಯ" ಇಂದ ಪಡೆಯಲ್ಪಟ್ಟಿದೆ