ಮೇಲುಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
footnotes = |ಮೇಲುಕೊಟೆ
}}
'''ಮೇಲುಕೋಟೆಯು''' [[ಕರ್ನಾಟಕ|ಕರ್ನಾಟಕದ]] [[ಮಂಡ್ಯ]] ಜಿಲ್ಲೆಯ [[ಪಾಂಡವಪುರ]] ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ [[ಹೊಯ್ಸಳ|ಹೊಯ್ಸಳರು]] ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲುಕೋಟೆಯುಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯ ದಿಂದಮಂಡ್ಯದಿಂದ ಸುಮಾರು ೩೭ ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.
 
==ಮೇಲುಕೋಟೆಯ ದೇವಾಲಯಗಳು==
File:ಶ್ರೀ ಯೋಗಾ ನರಸಿಂಹಸ್ವಮಿ.jpg|ಶ್ರೀ ಯೋಗಾ ನರಸಿಂಹಸ್ವಮಿನರಸಿಂಹಸ್ವಾಮಿ
*ಚಲುವನಾರಾಯಣ ಸ್ವಾಮಿ ದೇವಸ್ಥಾನ
File:Cheluva_Narayana_Swamy_Temple.JPG | ಚೆಲುವರಾಯಸ್ವಾಮಿ ದೇವಾಲಯ, ಮೇಲುಕೋಟೆ
*ಯೋಗಾನರಸಿಂಹ# ಚೆಲುವನಾರಾಯಣ ಸ್ವಾಮಿ ದೇವಸ್ಥಾನ
*ಬದರಿ ನಾರಾಯಣ ದೇವಾಲಯ
*ಚಲುವನಾರಾಯಣ# ಯೋಗಾನರಸಿಂಹ ಸ್ವಾಮಿ ದೇವಸ್ಥಾನ
*ಪಟ್ಟಾಭಿರಾಮ ದೇವಾಲಯ
*# ಬದರಿ ನಾರಾಯಣ ದೇವಾಲಯ
*ಶಾಂಡಿಲ್ಯದ ಸನ್ನಿಧಿ
*# ಪಟ್ಟಾಭಿರಾಮ ದೇವಾಲಯ
*ಕುಲಶೇಖರ್ ಆಳ್ವಾರ್ ಸನ್ನಿಧಿ
*ಜೀಯರ್# ಶಾಂಡಿಲ್ಯದ ಸನ್ನಿಧಿ
*ವೇದಾಂತದೇಶಿಕರ# ಕುಲಶೇಖರ್ ಆಳ್ವಾರ್ ಸನ್ನಿಧಿ
*ಕೇಶವ# ದೇವರಜೀಯರ್ ಸನ್ನಿಧಿ
*ನಂಜೀಯರ್# ವೇದಾಂತದೇಶಿಕರ ಸನ್ನಿಧಿ
*ಮಾರಮ್ಮನ# ಕೇಶವ ದೇವರ ಸನ್ನಿಧಿ
*ಪೇಟೆ# ಆಂಜನೇಯನಂಜೀಯರ್ ಸನ್ನಿಧಿ
*ಶಾಂಡಿಲ್ಯದ# ಮಾರಮ್ಮನ ಸನ್ನಿಧಿ
*ನಮ್ಮಾಳ್ವಾರ್ ಗುಡಿ
# ಪೇಟೆ ಆಂಜನೇಯ ಸನ್ನಿಧಿ
*ತಿರುಮಂಗೈ ಆಳ್ವಾರ್ ಗುಡಿ
*ಪೇಟೆ# ಕೃಷ್ಣದೇವರನಮ್ಮಾಳ್ವಾರ್ ಗುಡಿ
*# ತಿರುಮಂಗೈ ಆಳ್ವಾರ್ ಗುಡಿ
*ಸೀತಾರಣ್ಯ ಕ್ಷೇತ್ರ
# ಪೇಟೆ ಕೃಷ್ಣದೇವರ ಗುಡಿ
*ಕರಣಿಕ ನಾರಾಯಣನ ಗುಡಿ
*# ಸೀತಾರಣ್ಯ ಕ್ಷೇತ್ರ
*ವೆಂಕಟೇಶ್ವರ ಗುಡಿ
*# ಕರಣಿಕ ನಾರಾಯಣನ ಗುಡಿ
*ಪರಕಾಲ ಮಠ
*# ವೆಂಕಟೇಶ್ವರ ಗುಡಿ
*ಅಹೋಬಲ ನರಸಿಂಹ ಸ್ವಾಮಿ ಸನ್ನಿಧಿ
*# ಪರಕಾಲ ಮಠ
*ಆದಿಶೇಷ ಸನ್ನಿಧಿ
*ಪಂಚ# ಭಾಗವತಅಹೋಬಲ ಕ್ಷೇತ್ರನರಸಿಂಹ ಸ್ವಾಮಿ ಸನ್ನಿಧಿ
*ಪೇಯಾಳ್ವಾರ್# ಆದಿಶೇಷ ಸನ್ನಿಧಿ
# ಪಂಚ ಭಾಗವತ ಕ್ಷೇತ್ರ ಸನ್ನಿಧಿ
*ವರಾಹ ದೇವಾಲಯ
# ಪೇಯಾಳ್ವಾರ್ ಸನ್ನಿಧಿ
*ಬಿಂದು ಮಾಧವ ದೇವಾಲಯ
*ಹನುಮಾನ್# ವರಾಹ ದೇವಾಲಯ
*# ಬಿಂದು ಮಾಧವ ದೇವಾಲಯ
*ಹಯಗ್ರೀವ ಸನ್ನಿಧಿ
*ವರಾಹ# ಹನುಮಾನ್ ದೇವಾಲಯ
*ಲಕ್ಷ್ಮಿ ನಾರಾಯಣ ಸನ್ನಿಧಿ
*ಆದಿಶೇಷ# ಹಯಗ್ರೀವ ಸನ್ನಿಧಿ
*ದತ್ತ ನಾರಾಯಣ ಗುಡಿ
*# ಲಕ್ಷ್ಮಿ ನಾರಾಯಣ ಸನ್ನಿಧಿ
*ವರಸಿದ್ದಿ ವಿನಾಯಕ (ಏಕಶಿಲೆ ಗಣಪ)
*# ದತ್ತ ನಾರಾಯಣ ಗುಡಿ
*ಕೇಶವ (ನಯನಕ್ಷೇತ್ರ)
*# ವರಸಿದ್ದಿ ವಿನಾಯಕ (ಏಕಶಿಲೆ ಗಣಪ)
*ಶನೇಶ್ವರ ಗುಡಿ
*# ಕೇಶವ (ನಯನಕ್ಷೇತ್ರ)
*ಕವಿಗಲ್ ಆಂಜನೇಯ ಗುಡಿ
*ಕರಮೆಟ್ಟಿಲು# ಆಂಜನೇಯಶನೇಶ್ವರ ಗುಡಿ
*ಮೂಡ# ಬಾಗಿಲುಕವಿಗಲ್ ಆಂಜನೇಯ ಗುಡಿ
*ರಾಯರಗೋಪುರ# ಕರಮೆಟ್ಟಿಲು ಆಂಜನೇಯ ಗುಡಿ
*ಕವಿಗಲ್# ಮೂಡ ಬಾಗಿಲು ಆಂಜನೇಯ ಗುಡಿ
*ಶ್ರೀನಿವಾಸ ದೇವಾಲಯ
*ಸುಗ್ರೀವನ# ರಾಯರಗೋಪುರ ಆಂಜನೇಯ ಗುಡಿ
*# ಶ್ರೀನಿವಾಸ ದೇವಾಲಯ
*ಕಾಳಮ್ಮನ ಗುಡಿ
*ಗರುಡ# ದೇವರಸುಗ್ರೀವನ ಗುಡಿ
*# ಕಾಳಮ್ಮನ ಗುಡಿ
*ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ)
# ಗರುಡ ದೇವರ ಗುಡಿ
*ಹೊರತಮ್ಮನ ದೇವಾಲಯ
*# ಆಂಜನೇಯ ಗುಡಿ(ಅಕ್ಕ ತಂಗಿಯರ ಹೊಂಡ)
*ಶಿವನ ಗುಡಿ(ಉಳ್ಳಿಬಾವಿ)
*# ಹೊರತಮ್ಮನ ದೇವಾಲಯ
*# ಶಿವನ ಗುಡಿ(ಉಳ್ಳಿಬಾವಿ)
 
==ಕವಿ ಪುತಿನ ಅವರ ಮನೆ==
*ಕನ್ನಡದ ಶ್ರೇಷ್ಠ ಗೀತ ನಾಟಕಗಳನ್ನು ಬರೆದ ಕವಿ ಪುತಿನ ಹುಟ್ಟಿ ಬೆಳೆದದ್ದು ಮೇಲುಕೋಟೆಯಲ್ಲಿ. ಅಲ್ಲಿನ ಪರಿಸರ, ಪಂಚಪ್ರಾಣವಾಗಿದ್ದ ಆರಾಧ್ಯ ದೇವರು ಇವರ ಸಾಹಿತ್ಯ ಕೃಷಿಗೆ ಪ್ರೇರಣೆಯಾಗಿದ್ದವು. ಮೇಲುಕೋಟೆಯಲ್ಲಿ ಚಲುವನಾರಾಯಣಸ್ವಾಮಿ, ಯೋಗಾನರಸಿಂಹ ದೇಗುಲಗಳು, ಅಕ್ಕ ತಂಗಿಯರ ಕೊಳ, ಸಂಸ್ಕೃತ ಸಂಶೋಧನಾ ಕೇಂದ್ರಗಳು ಹೇಗೆ ಪ್ರಸಿದ್ಧಿ ಎನಿಸಿಕೊಂಡಿವೆಯೋ ಅದೇ ರೀತಿಯಲ್ಲಿ ಕವಿ ಪುತಿನ ಅವರ ಮನೆಯೂ ಅಷ್ಟೇ ಪ್ರಸಿದ್ಧಿ. ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ.
ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. *ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'.
 
1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ, ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು.
ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು; 'ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು'.
1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. *ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲುಊರು ಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆಹರಿಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.
 
1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್‌ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ 'ಮನೆ ದೇಗುಲ', 'ರಥ ಸಪ್ತಮಿ', 'ಹರಿ ಚರಿತೆ', 'ಮಾಂದಳಿರು', 'ಜಾನ್ಹವಿಗೆ ಜೋಡಿ ದೀವಿಗೆ', 'ಗೋಕುಲ ನಿರ್ಗಮನ' ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ.
 
 
Line ೮೨ ⟶ ೮೩:
<gallery>
 
File:Cheluva_Narayana_Swamy_Temple.JPG | ಚೆಲುವರಾಯಸ್ವಾಮಿ ದೇವಾಲಯ, ಮೇಲುಕೋಟೆ
File:Yoga_Narasimha_Temple.JPG | View of Both Temples from Ruins, Melkote
File:ವೈರಮುಡಿ ಜಾತ್ರೆಯಲ್ಲಿ ಯೋಗಾನರಸಿಂಹಸ್ವಮಿ ಬೆಟ್ಟದ ಒಂದು ನೋಟ.jpg|ವೈರಮುಡಿ ಜಾತ್ರೆಯಲ್ಲಿ ಯೋಗಾನರಸಿಂಹಸ್ವಮಿಯೋಗಾನರಸಿಂಹಸ್ವಾಮಿ ಬೆಟ್ಟದ ಒಂದು ನೋಟ
File:ಶ್ರೀ ಯೋಗಾ ನರಸಿಂಹಸ್ವಮಿ.jpg|ಶ್ರೀ ಯೋಗಾ ನರಸಿಂಹಸ್ವಮಿ
File:ಪುತಿನ_ಮನೆ_1.jpg|ಪುತಿನ ಮನೆ
File:ಪುತಿನ_ಮನೆ_2.jpg|ಪುತಿನ ಮನೆ
"https://kn.wikipedia.org/wiki/ಮೇಲುಕೋಟೆ" ಇಂದ ಪಡೆಯಲ್ಪಟ್ಟಿದೆ