ಎಚ್. ಕೆ. ರಂಗನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
==ವೃತ್ತಿ ಮತ್ತು ಪ್ರವೃತ್ತಿ ==
ಡಾ. ರಂಗನಾಥ್, ಪ್ರಸಕ್ತ [[ಭಾರತೀಯ ವಿದ್ಯಾಭವನ]]ದ, [[ಗಾಂಧಿ ಅಧ್ಯಯನ ಕೇಂದ್ರ]]ದ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದರು. ತಮ್ಮ ಪ್ರಭಾವೀ, ಬರಹಗಳ ಮೂಲಕ ಗಾಂಧಿಯವರನ್ನು, ಓದುಗರಮುಂದೆ ಪ್ರತ್ಯಕ್ಷವಾಗಿ ತಂದು ನಿಲ್ಲಿಸುತ್ತಿದ್ದರು. ಬೇರೆಯವರಿಗಿಂತ ಅವರು ವಿಭಿನ್ನರಾಗಿ ಕಂಡಿದ್ದು ಈ ಕ್ಷೇತ್ರದಲೇ ! ತಮ್ಮ ವೃತ್ತಿ ಜೀವನಕ್ಕೆ ಅವರು ಪಾದಾರ್ಪಣೆಮಾಡಿದ್ದು, [[ಆಕಾಶವಾಣಿ]]ಯ ಮೂಲಕವೇ. ರಂಗನಾಥರು, [[ಬೆಂಗಳೂರು ವಿಶ್ವವಿದ್ಯಾನಿಲಯ]]ದ, [[ನೃತ್ಯ]], [[ನಾಟಕ]], ಮತ್ತು ಸಂಸ್ಕೃತಿ, ನಾಟಕ ಇಲಾಖೆಗಳ, ಸಂಗೀತ ಮತ್ತು ನಾಟಕ ವಿಭಾಗದ ನಿರ್ದೇಶಕರಾಗಿ, ಮುಖ್ಯಸ್ತರಾಗಿದ್ದು, ಮಾಡಿದ ಕೆಲಸ-ಕಾರ್ಯಗಳು, ಪ್ರಮುಖವಾದವುಗಳಾಗಿದ್ದವು. ಬರೆಯುವುದು, ಮಾತಾಡುವುದು,
==ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಹೊಸತನ, ಮತ್ತು ವೈವಿಧ್ಯತೆ==
[[ಚಿತ್ರ:Paradesiyadga-rangnath2.jpg|thumb|right|180px|'ಪರದೇಶಿಯಾದಾಗ']]
ರಂಗನಾಥ್ ಆಕಾಶವಾಣಿಯಲ್ಲೇ ಕೆಲಸಮಾಡುತ್ತಿದ್ದಾಗ, ಶಾಂತಾರವರನ್ನು ಪ್ರೇಮಿಸಿ ಮದುವೆಯಾದರು. ಆಕಾಶವಾಣಿಯ ನಿರ್ದೇಶಕರಾಗಿ ಕೆಲಸದಲ್ಲಿದ್ದಾಗ [[ಧಾರವಾಡ]], [[ಮೈಸೂರು]],
==[[ಭಾರತೀಯ ವಿದ್ಯಾಭವನ]]ದಲ್ಲಿ ಕಾರ್ಯಚಟುವಟಿಕೆಗಳು==
ಪ್ರಸ್ತುತದಲ್ಲಿ ರಂಗನಾಥರು, [[ಗಾಂಧಿ ಅಧ್ಯಯನ ಕೇಂದ್ರ]]ದ, ನಿರ್ದೇಶಕರಾಗಿ
==ನಿಧನ==
ರಂಗನಾಥ್ ಹೃದಯಸಂಬಂಧೀ ಬೇನೆಯಿಂದ ನರರಳುತ್ತಿದ್ದು ವೊಹ್ಕಾರ್ಟ್ ಆಸ್ಪತ್ರೆಗೆ ಸೇರಿದರು. ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಿಯೇ ೨೬ ರ ಮಾರ್ಚ್ ೨೦೦೭ ಬುಧವಾರ, ಬೆಳಿಗ್ಯೆ, ೯-೩೦ ಕ್ಕೆ ಕೊನೆಯುಸಿರೆಳೆದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಮೂರುಜನ ಪುತ್ರಿಯರನ್ನು ಅಗಲಿದ್ದಾರೆ.
==ಕೃತಿಗಳು==
▲೨. 'ಜೇನಹನಿ'
▲೩. 'Live Media for Development Journalism' - ಪ್ರಸಿದ್ಧ ಕೃತಿ.
▲೪. 'ಅಮೃತವರ್ಷ'
▲೫. 'ಕನ್ನಡ ನಾಟಕ ಕಲೆ'
▲೬. 'ಕರ್ನಾಟಕ ರಂಗಭೂಮಿ
▲೭. 'ಜಾಗೃತ ಭಾರತಿ'
▲೮. 'ಪಾಕಶಾಸ್ತ್ರ'
▲೯. 'ಬಣ್ಣ ಬೆಳಕು'
▲೧೦.'ಮೂರು ಪ್ರಹಸನಗಳು'
▲೧೧.'ವಿಷಕನ್ಯೆ'
==ಪ್ರಶಸ್ತಿಗಳು :==
▲* ‘[[ಜಾಗೃತ ಭಾರತಿ]]’ಗೆ ಮೋತೀಲಾಲ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ.
|