ದುಶ್ಶಲೆಯು ಭಾರತದ ಮಹಾಕಾವ್ಯವದಮಹಾಕಾವ್ಯದ [[ಮಹಾಭಾರತ]]ದಲ್ಲಿ [[ದುರ್ಯೋಧನ]] ಮುಂತಾದ ನೂರು ಮಂದಿ ಕೌರವರ ಒಬ್ಬಳೇ ತಂಗಿ. ಅವಳು [[ಸಿಂಧೂ]] ಮತ್ತು ಸೌವೀರ ದೆಶದದೇಶದ ಅರಸನಾದ [[ಜಯದ್ರಥ]]ನನ್ನು ಮದುವೆ ಆದಳು. ಉತ್ತರೆ-ಅರ್ಜುನನ ಮಗ ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಜಯದ್ರಥ ಕೊಂದನೆಂಬ ಕಾರಣಕ್ಕಾಗಿ, ಈ ಜಯದ್ರಥನನ್ನು [[ಕುರುಕ್ಷೇತ್ರ]] ಯುದ್ಧದಲ್ಲಿ ಅರ್ಜುನನು ಕೊಂದನುಕೊಲ್ಲುತ್ತಾನೆ. ಕ್ಷೇತ್ರದಕುರುಕ್ಷೇತ್ರದ ಯುದ್ಧ ಮುಗಿದ ನಂತರ ಯುಧಿಷ್ಟಿರ ([[ಧರ್ಮರಾಯ]])ನು [[ಅಶ್ವಮೇಧ]] ಯಾಗ ಮಾಡುತ್ತಿರುವಾಗ ಕಪ್ಪ ಸಂಗ್ರಹಿಸಲು [[ಅರ್ಜುನ]]ನು ಸಿಂಧೂದೇಶಕ್ಕೆ ಬಂದಾಗ ಅವನ ಜತೆಗೆ ಅವಳ ಮೊಮ್ಮಗನು ಯುದ್ಧ ಮಾಡಿದನು. ದುರ್ಯೋಧನನ ತಂಗಿಯನ್ನು ತನ್ನ ತಂಗಿಯಂತೆ ಪರಿಗಣಿಸಿ ಪರಿಗಣಿಸಿದ್ದರಿಂದ, ಅವಳ ಮೇಲಿನ ಪ್ರೀತಿಯಿಂದ ಅವನನ್ನುಅವಳ ಮೊಮ್ಮಗನನ್ನು ಕೊಲ್ಲದೆ ಸಿಂಧೂದೇಶದಿಂದ ಅರ್ಜುನನು ಹೊರಟು ಬಂದನು.