ರವೀಂದ್ರನಾಥ ಠಾಗೋರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Asit_Kumar_Haldar_1913_The_Beginning_Tagore.jpg ಹೆಸರಿನ ಫೈಲು Fastilyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತ...
No edit summary
೧ ನೇ ಸಾಲು:
{{Infobox Writer <!-- for more information see [[:Template:Infobox Writer/doc]] -->
| name= ರವೀಂದ್ರನಾಥ ಠಾಗೋರ್
| image=Tagore3.jpg|alt=Late-middle-aged bearded man in white robes looks to the left with serene composure.
| caption= ೧೯೧೫ರಲ್ಲಿ ಕೊಲ್ಕತ್ತದಲ್ಲಿ ಠಾಗೋರ್
| birth_date={{birth date|1861|5|7|df=y}}
| birth_place= ಕಲ್ಕತ್ತ
| death_date={{death date and age|1941|8|7|1861|5|7|df=y}}
| death_place= ಕಲ್ಕತ್ತ
| occupation= ಕವಿ, ಬರಹಗಾರ, ತತ್ವಶಾಸ್ತ್ರಜ್ಞ, ಕಲಾವಿದ
| period=[[ಬಂಗಾಳ ನವೋದಯ]]
| influenced=[[ಡಿ.ಆರ್. ಬೇಂದ್ರೆ]], [[André Gide]], [[ಯಾಸುನಾರಿ ಕವಬಾತ]], [[ಕುವೆಂಪು]], [[ಗೇಬ್ರಿಯೆಲಾ ಮಿಸ್ತ್ರಾಲ್]], [[ಪಾಬ್ಲೊ ನೆರುದ]], [[Octavio Paz]]
೧೪ ನೇ ಸಾಲು:
}}
 
'''ರವೀಂದ್ರನಾಥ ಠಾಗೋರ್''' ‌ರವರ‌ಅವರು ({{lang-bn|রবীন্দ্রনাথ ঠাকুর}}){{cref|α}}{{cref|β}}(೭ ಮೇ ೧೮೬೧ – ೭ ಆಗಸ್ಟ್ ೧೯೪೧), {{cref|γ}} ಅಂಕಿತ ನಾಮ:'''[[ಗುರದೇವಗುರುದೇವ|ಗುರುದೇವ್‌]]''' {{cref|δ}}. ಅವರು ಬಂಗಾಳಿ [[ಮಹಾವಿದ್ವಾಂಸಮಹಾ ವಿದ್ವಾಂಸ]]. ಕವಿಗಳಾಗಿ, ಕಾದಂಬರಿಕಾರರಾಗಿ, ಸಂಗೀತಕಾರರಾಗಿ, ಮತ್ತು ನಾಟಕ ರಚಿಸುವ ಮೂಲಕ ಅವರು ೧೯ನೇ ಶತಮಾನದ ಕೊನೆಯಲ್ಲಿ ಮತ್ತು ೨೦ನೇ ಶತಮಾನದ ಆರಂಭದಲ್ಲಿ [[ಬಂಗಾಳಿ ಸಾಹಿತ್ಯ]] ಮತ್ತು [[ಬಂಗಾಳಿ ಸಂಗೀತ|ಸಂಗೀತ]]ಕ್ಕೆ ಹೊಸ ರೂಪ ಕೊಟ್ಟರು. ಅವರು ರಚಿಸಿದ "ಸೂಕ್ಷ್ಮ ಸಂವೇದನೆಯ, ನವನವೀನವೂ ಮತ್ತು ಸುಂದರವೂ ಆದ ಪದ್ಯ" ''[[ಗೀತಾಂಜಲಿ]]'' ಕಾವ್ಯಕ್ಕೆ ೧೯೧೩ರ [[ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ|ನೊಬೆಲ್ ಸಾಹಿತ್ಯ ಪ್ರಶಸ್ತಿ]]ದಕ್ಕಿತು. ಈ ಮೂಲಕ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಏಷ್ಯಾದ ಮೊದಲಿಗರು ಎಂಬ ಗೌರವಕ್ಕೆ ಪಾತ್ರರಾದರು.
 
ಕಲ್ಕತ್ತಾದ [[ಪಿರಾಲಿ ಬ್ರಾಹ್ಮಣ]] ಕುಟುಂಬಕ್ಕೆ ಸೇರಿದ ಟಾಗೋರ್ ‌<ref name="Kumar_2003_2">{{citation |last1=Datta |first1=Pradip Kumar |title=Rabindranath Tagore's The Home and the World: A Critical Companion |year=2003 |publisher=Orient Longman |isbn=8-1782-4046-7 |chapter=Introduction |page=2 }}</ref><ref name="Kripalani_1971_2–3">{{citation |last1=Kripalani |first1=Krishna |title=Tagore: A Life |year=1971 |publisher=Orient Longman |isbn=8-1237-1959-0 |chapter=Ancestry |pages=2–3 }}</ref><ref name="Kripalani_1980_6,8">{{citation |last1=Kripalani |first1=Krishna |title=Dwarkanath Tagore |year=1980 |pages=6, 8 |edition=1st |reprint=2002 isbn=81-237-3488-3 }}</ref><ref name="Thompson_1926_12">{{harvnb|Thompson|1926|p=12}}</ref> ತಮ್ಮ ಎಂಟನೇ ವಯಸ್ಸಿನಲ್ಲಿ ಪದ್ಯ ರಚನೆ ಆರಂಭಿಸಿದರು.<ref>{{citation |title=Some Songs and Poems from Rabindranath Tagore |year=1984 |publisher=East-West Publications |isbn=0-8569-2055-X |page=xii }}</ref> ಹದಿನಾರನೇ ವಯಸ್ಸಿನಲ್ಲಿ ಅವರು ''ಭಾನುಶಿಂಘೊ'' ("ಸೂರ್ಯ ಸಿಂಹ")<ref name="Thompson_1926_27–28">{{harvnb|Thompson|1926|pp=27–28}}</ref> ಎಂಬ ಗುಪ್ತನಾಮದಡಿ ಮೊದಲ ಮಹತ್ವದ ಕವನವನ್ನು ಪ್ರಕಟಿಸಿದರು ಮತ್ತು ಅವರಅವರು ಮೊದಲಮೊದಲು ಸಣ್ಣ ಕಥೆಗಳು ಮತ್ತು ನಾಟಕಗಳನ್ನು ೧೮೭೭ರಲ್ಲಿ ಬರೆದರು. ಬ್ರಿಟಿಷ್ ಆಡಳಿತವನ್ನು ಬಹಿರಂಗವಾಗಿ ಖಂಡಿಸಿದ ಟಾಗೋರ್‌ ಭಾರತೀಯ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿದರು. ಅವರು ಜಗತ್ತಿಗೆ ನೀಡಿದ ಬಹುದೊಡ್ಡ ಗ್ರಂಥಮಾಲೆ ಮತ್ತು ಅವರು ಸ್ಥಾಪಿಸಿದ ಸಂಸ್ಥೆ [[ವಿಶ್ವ-ಭಾರತಿ ವಿಶ್ವಾವಿದ್ಯಾನಿಲಯ]]-ಇವು ಅವರ ಪ್ರಮುಖ ಕೊಡುಗೆ.
 
ಭಾರತೀಯ ಸಾಂಪ್ರದಾಯಕ ಶಾಸ್ತ್ರೀಯ ಕಠೋರತೆಯ ಚೌಕಟ್ಟಿನಿಂದ ಹೊರ ಬಂದ ಟಾಗೋರ್‌ ಬಂಗಾಳಿ ಕಲಾ ಪ್ರಕಾರಕ್ಕೆ ಹೊಸ ಮೆರಗು ನೀಡಿದರು. ಅವರ ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು, ನೃತ್ಯ-ನಾಟಕಗಳು, ಮತ್ತು ಪ್ರಬಂಧಗಳು ರಾಜಕೀಯ ಮತ್ತು ವೈಯಕ್ತಿಕ ವಿಷಯಗಳನ್ನೆಲ್ಲಾ ಅನುರಣಿಸಿವೆ. ''ಗೀತಾಂಜಲಿ'' (ಗೀತೆಗಳು), ''ಗೋರ (ಸುಂದರ ಮುಖಿ)ಮತ್ತು ''ಘರೇ ಬೈರೆ''(''(ಮನೆ ಮತ್ತು ಪ್ರಪಂಚ)'') ಇವರ ಹಸರಾಂತ ಕೃತಿಗಳು. ಅವರು ರಚಿಸಿದ ಕವನಗಳು, ಸಣ್ಣ ಕಥೆಗಳು, ಮತ್ತು ಕಾದಂಬರಿಗಳು ಅವುಗಳ ಸಾಹಿತ್ಯಕ್ಕೆ, ಆಡುಮಾತಿನ ಪ್ರಯೋಗಕ್ಕೆ, ವಿಚಾರಶೀಲ [[ವಾಸ್ತವಿಕತೆ (ಸಾಹಿತ್ಯ)|ವಾಸ್ತವಿಕತೆ]]'' ಗೆ, ಮತ್ತು ತತ್ವಶಾಸ್ತ್ರದ ಅವಲೋಕನಕ್ಕೆ ಪ್ರಶಂಸನೀಯವಾಗಿವೆ. ಟಾಗೋರ್‌ ರಚಿಸಿದ ಎರಡು ಗೀತೆಗಳಿಗೆ ರಾಷ್ಟ್ರ ಮನ್ನಣೆ ಸಿಕ್ಕಿದೆ. [[ಭಾರತದ_ರಾಷ್ಟ್ರಗೀತೆ|'ಜನ ಗಣ ಮನ']] ಭಾರತದ ರಾಷ್ಟ್ರ ಗೀತೆಯಾಗಿ ಅಂಗೀಕರಿಸಲಾದರೆ 'ಅಮರ್ ಶೋನರ್ ಬಾಂಗ್ಲಾ' ಬಾಂಗ್ಲಾದೇಶದ್ದು.
೨೫ ನೇ ಸಾಲು:
[[ಚಿತ್ರ:Tagore London.jpg|thumb|right|alt=ಹದಿಹರೆಯದ ತಿಳಿ ನಗುವಿನ, ಕಪ್ಪು ಸೂಟ್ ಮತ್ತು ನೆಕ್‌ಟೈಯ, ಹಳೆಯ, ಸಣ್ಣ, ಕಡಿಮೆ-ಗುಣಮಟ್ಟದ, ಕಪ್ಪು-ಬಿಳುಪು ಛಾಯಾಚಿತ್ರ-ಭಾವಚಿತ್ರ.|ಇಂಗ್ಲೆಂಡ್‌ನಲ್ಲಿ ಟಾಗೋರ್, 1879]]
 
[[ದೇಬೇಂದ್ರನಾಥ್ ಟಾಗೋರ್|ದೇಬೇಂದ್ರನಾಥ ಟಾಗೋರ್]] (೧೮೧೭-೧೯೦೫)ಮತ್ತು ಶಾರದಾ ದೇವಿ (೧೮೩೦-೧೮೭೫) ದಂಪತಿಗಳಿಗೆ ಕೊಲ್ಕೊತದ [[ಜೊರಸಂಕೊ ಥಾಕೂರ್ ಬರಿ|ಜೊರಸಂಕೊ ಭವನ]]ದಲ್ಲಿ ರವೀಂದ್ರನಾಥ್‌ ಜನಿಸಿದರು. ಬದುಕುಳಿದ ಹದಿಮೂರು ಮಕ್ಕಳಲ್ಲಿ ಈತನೇ ಅತ್ಯಂತ ಕಿರಿಯ. [[ಟಾಗೋರ್ ಕುಟುಂಬ|ಟಾಗೋರ್ ಕುಟುಂಬದ]] ಪೂರ್ವಜರು [[ಆದಿ ಧರ್ಮ|ಆದಿ ಧರ್ಮದ]] [[ಬ್ರಾಹ್ಮೊ]] ಸಂಸ್ಥಾಪಕರು. ತಾಯಿಯನ್ನು ಬಾಲ್ಯದಲ್ಲೇ ಕಳೆದುಕೊಂಡ, ತಂದೆಯದು ವ್ಯಾಪಕ ಪ್ರವಾಸ - ಹೀಗಾಗಿ ಬಾಲಕ ಟಾಗೋರ್‌ ಹೆಚ್ಚಾಗಿ ಮನೆಯಾಳುಗಳ ದೇಖರೇಖಿಯಲ್ಲಿ ಬೆಳೆದು ಬಂದಬಂದರು.<ref name="Thompson_1926_20">{{harvnb|Thompson|1926|p=20}}</ref> ನಾಲ್ಕು ಗೋಡೆಗಳ ನಡುವಿನ ಶಾಲಾ ಪದ್ಧತಿಯನ್ನು ಇಚ್ಛಿಸದ ಟಾಗೋರ್‌, ಭವನದೊಳಗೆಲ್ಲ ಸುತ್ತಾಡುತ್ತಿದ್ದಸುತ್ತಾಡುತ್ತಿದ್ದರು. [[ಬೋಲ್ಪುರ್]], ಪನಿಹಟಿ ಹಾಗೂ ಇನ್ನಿತರ ಊರುಗಳನ್ನು ಸುತ್ತುವುದು ಅಥವಾ ಗ್ರಾಮೀಣ ಪ್ರದೇಶದ ಸರಳ ಸುಂದರ ಪರಿಸರದಲ್ಲಿರುವುದನ್ನು ಇಷ್ಟಪಡುತ್ತಿದ್ದಇಷ್ಟಪಡುತ್ತಿದ್ದರು.<ref>{{citation |last1=Das |first1=S |year=2009 |month=August |day=02 |title=Tagore’s Garden of Eden |url=http://www.telegraphindia.com/1090802/jsp/calcutta/story_11299031.jsp |accessdate=14 August 2009 |quote=[...] the garden in Panihati where the child Rabindranath along with his family had sought refuge for some time during a dengue epidemic. That was the first time that the 12-year-old poet had ever left his Chitpur home to come face-to-face with nature and greenery in a Bengal village. }}</ref><ref name="Thompson_1926_21–24">{{harvnb|Thompson|1926|pp=21–24}}</ref>ಹನ್ನೊಂದನೇ ವಯಸ್ಸಿನಲ್ಲಿ ಅವರ ''[[ಉಪನಯನಮ್|ಉಪನಯನ]]'' ಸಂಸ್ಕಾರ ನೆರವೇರಿತು. ಇದಾದ ನಂತರ ಟಾಗೋರ್‌ ತಮ್ಮ ತಂದೆಯೊಂದಿಗೆ ಭಾರತ ಪರ್ಯಟನಪರ್ಯಟನೆ ಆರಂಭಿಸಿದರು. ೧೮೭೩ರ ಫೆಬ್ರುವರಿ ೧೪ರಲ್ಲಿ ಕಲ್ಕತ್ತಾವನ್ನು ಬಿಟ್ಟ ಇವರು ಅನೇಕ ತಿಂಗಳುಗಳ ಕಾಲ ಭಾರತವನ್ನು ಸುತ್ತಿದರು. ತಂದೆಯವರ [[ಶಾಂತಿನಿಕೇತನ]] ಎಸ್ಟೇಟಿಗೆ ಭೇಟಿ ನೀಡಿದ ಅವರುಇವರು [[ಡಾಲ್‌ಹೌಸಿ, ಭಾರತ|ಡಾಲ್‌ಹೌಸಿ]] ಹಿಮಾಲಯ ಗಿರಿಧಾಮವನ್ನು ತಲುಪುವ ಮೊದಲು [[ಅಮೃತ್‌ಸರ್|ಅಮೃತ್‌ಸರ]]ದಲ್ಲಿ ತಂಗಿದರು. ಅಲ್ಲಿ ಕಿರಿಯ "ರಬೀ" ಜೀವನ ಚರಿತ್ರೆಗಳನ್ನು ಓದಿದ, ಇತಿಹಾಸ, ಖಗೋಳ ವಿಜ್ಞಾನ, ಆಧುನಿಕ ವಿಜ್ಞಾನ, ಮತ್ತು ಸಂಸ್ಕೃತದ ಬಗ್ಗೆ ಅಧ್ಯಯನ ಮಾಡಿದ್ದಲ್ಲದೇ{{Unicode|[[Kālidāsa]]}}ಶಾಸ್ತ್ರೀಯ ಕಾವ್ಯಗಳ ಒಳ ಹೊಕ್ಕು ನೋಡಿದ.<ref name="Dutta_1995_55-56">{{harvnb|Dutta|Robinson|1995|pp=55–56}}</ref><ref name="Stewart_2003_91">{{harvnb|Stewart|Twichell|2003|p=91}}</ref> ಮೈಥಿಲಿ ಶೈಲಿಯಲ್ಲಿ ರಚಿಸಿದ ದೀರ್ಘ ಪದ್ಯ ಸಂಗ್ರಹವನ್ನೂ ಒಳಗೊಂಡು, ಹಲವಾರು ಪ್ರಮುಖ ಕಾವ್ಯಗಳನ್ನು ೧೮೭೭ರಲ್ಲಿ ಅವರು ರಚಿಸಿದರು. [[ವಿದ್ಯಾಪತಿ]] ಎಂಬ ಕವಿ [[ಮೈಥಿಲಿ ಭಾಷೆ|ಮೈಥಿಲಿ]] ಶೈಲಿಯ ರೂವಾರಿ. ಕಳೆದು ಹೋಗಿದ್ದ ೧೭ನೇ ಶತಮಾನದ{{Unicode|[[Vaishnavism|Vaiṣṇava]]}} ಕವಿಯ ಕೃತಿಗಳು {{Unicode| Bhānusiṃha}} ಇವು ಎಂದು ತಮಾಷೆಗಾಗಿ ಹೇಳುತ್ತಿದ್ದರು.<ref name="Stewart_2003_3">{{harvnb|Stewart|Twichell|2003|p=3}}</ref> "ಭಿಕಾರಿಣಿ" (೧೮೭೭; " ಭಿಕ್ಷುಕಿ"—ಬಂಗಾಳಿ ಭಾಷೆಯ ಮೊದಲ ಸಣ್ಣ ಕಥೆ)<ref name= "Chakravarty_1961_45"/><ref name="Dutta_1997_265">{{harvnb|Dutta|Robinson|1997|p=265}}</ref> ಮತ್ತು ''ಸಂಧ್ಯಾ ಸಂಗೀತ'' (೧೮೮೨) ಪ್ರಸಿದ್ಧ ಪದ್ಯ "ನಿರ್ಝರೇರ್ ಸ್ವಪ್ನಭಂಗ" ("ಜಲಪಾತದ ಭೋರ್ಗರೆತ")ವನ್ನೂ ಒಳಗೊಂಡಂತೆ ಕೆಲವು (೧೮೮೨) ಕೃತಿಗಳನ್ನು ಬರೆದರು.
 
[[ಚಿತ್ರ:Rabindranath-Tagore-Mrinalini-Devi-1883.jpg|thumb|left|125px|alt=ಸುಂದರವಾಗಿ ಅಲಂಕೃತಗೊಂಡ ಪುರುಷ ಮತ್ತು ಮಹಿಳೆಯ ಕಪ್ಪು-ಬಿಳುಪು ಛಾಯಾಚಿತ್ರ: ನಗುತ್ತಿರುವ, ಬೆಂಚಿನ ಹಿಂದೆ ಹೆಗಲಲ್ಲಿ ಶಾಲು ಹೊದ್ದುಕೊಂಡ ಸೊಂಟಕ್ಕೆ ಕೈಇಟ್ಟುಕೊಂಡ ಮತ್ತು ಬಂಗಾಳಿ ಸಾಂಪ್ರದಾಯಿಕ ಉಡುಗೆಯಲ್ಲಿರುವ ಪುರುಷ.ಬೆಂಚಿನಲ್ಲಿ ಕುಳಿತ, ಭಾರತೀಯ ಉಡುಗೆ ಮತ್ತು ಶಾಲಿನಲ್ಲಿರುವ ಮಹಿಳೆ; ಅವರು ಹೂದಾನಿ ಮತ್ತು ಹರಿವ ಎಲೆಗಳಿಂದ ರೂಪಿಸಿದ ಆಧಾರಕ್ಕೆ ಒರಗಿನಿಂತಿದ್ದಾರೆ.|ಟಾಗೋರ್ ಮತ್ತು ಮೃನಾಲಿನಿ ದೇವಿ, 1883]]
 
ಇಂಗ್ಲೆಂಡ್‌ನ ಪೂರ್ವ ಸಸ್ಸೆಕ್ಸ್‌ನ ಬ್ರಿಘ್ಟನ್‌ನಲ್ಲಿ ೧೮೭೮ರಲ್ಲಿ ಸಾರ್ವಜನಿಕ ಶಾಲೆಗೆ ಭಾವಿ ನ್ಯಾಯವಾದಿ ಟಾಗೋರ್‌ ಸೇರಿದರು. ಅವರು [[ಯೂನಿವರ್ಸಿಟಿ ಕಾಲೇಜ್ ಲಂಡನ್]]‌ನಲ್ಲಿ ಕಾನೂನನ್ನು ಅಭ್ಯಸಿಸಿದರು, ಆದರೆ ಶೇಕ್ಸ್‌ಪಿಯರ್ ಮತ್ತು ''[[ರೆಲಿಜಿಯೊ ಮೆಡಿಸಿ]]'' , ''[[ಕೊರಿಯೊಲನಸ್]]'' , ಮತ್ತು ''[[ಆಂಟೊನಿ ಮತ್ತು ಕ್ಲಿಯೊಪಾತ್ರ]]'' ;<ref name="Thompson_1926_31">{{harvnb|Thompson|1926|p=31}}</ref> ಮೊದಲಾದವುಗಳ ಪರಿಪೂರ್ಣ ಅಧ್ಯಯನ ಮಾಡುವ ಉದ್ದೇಶದಿಂದ ಶಾಲೆಯನ್ನು ಬಿಟ್ಟರು. ಅವರು ೧೮೮೦ರಲ್ಲಿ ಪದವಿ-ಪಡೆಯದೆ ಬಂಗಾಳಕ್ಕೆ ಹಿಂದಿರುಗಿದರು. ಮೃಣಾಲಿನಿ ದೇವಿ (ಭಬತಾರಿಣಿ ತೌರು ಮನೆಯಲ್ಲಿಟ್ಟ ಹೆಸರು. ೧೮೭೩–೧೯೦೦) ಅವರನ್ನು ೧೮೮೩ರ ಡಿಸೆಂಬರ್‌ ೯ರಂದು ಅವರು ಮದುವೆಯಾದರು. ಜನಿಸಿದ ಐವರು ಮಕ್ಕಳಲ್ಲಿ ಇಬ್ಬರು ಪ್ರೌಢರಾಗುವ ಮುನ್ನವೇ ಸಾವನ್ನಪ್ಪಿದರು.<ref name="Dutta_1995_373">{{harvnb|Dutta|Robinson|1995|p=373}}</ref> ೧೮೯೦ರಲ್ಲಿ ಟಾಗೋರ್‌, ಈಗ ಬಾಂಗ್ಲಾದೇಶದಲ್ಲಿರುವ, ಶಿಲೈದಾಹದಲ್ಲಿರುವ ಅವರ ಕುಟುಂಬದ ವಿಸ್ತಾರವಾದ ಎಸ್ಟೇಟಿನ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೮೯೮ರಲ್ಲಿ ಅವರ ಪತ್ನಿ ಮತ್ತು ಪುತ್ರರೂ ಅವರನ್ನು ಸೇರಿಕೊಂಡರುಸೇರಿ ಕೊಂಡರು."[[ಜಮೀನ್ದಾರ್]] ಬಾಬು" ಟಾಗೋರ್‌ ಕುಟುಂಬದ ಐಷಾರಾಮಿ ನೌಕಾಗೃಹ '''ಪದ್ಮ''' ದಿಂದ ದೂರವಾಗಿ ಜೀವಿಸುತ್ತಿದ್ದ ಸಂದರ್ಭದಲ್ಲಿ ಕರಗಳನ್ನು (ಹೆಚ್ಚಿನವು ಸಾಂಕೇತಿಕ) ಸಂಗ್ರಹಿಸಲು ಮತ್ತು ಅವರ ಗೌರವಾರ್ಥವಾಗಿ ಔತಣಕೂಟಗಳನ್ನು ಏರ್ಪಡಿಸಿದ ಗ್ರಾಮಸ್ಥರನ್ನು ಆಶೀರ್ವದಿಸಲು ತಮ್ಮ ಜಮೀನಿನಾದ್ಯಂತ ಓಡಾಡಿದರು.<ref name="Dutta_1995_109-111">{{harvnb|Dutta|Robinson|1995|pp=109–111}}</ref> ೧೮೯೧ರಿಂದ ೧೮೯೫-ಇದನ್ನು ಟಾಗೋರ್‌ರ ''ಸಾಧನಾ'' ಅವಧಿ ಎನ್ನುತ್ತಾರೆ. ಅವರ ಪತ್ರಿಕೆಗಳಲ್ಲಿ ಒಂದಕ್ಕೆ ಸಾಧನಾ ಎಂದು ಹೆಸರಿಡಲಾಗಿದೆ. ಈ ಅವಧಿಯು ಹೆಚ್ಚು ಸೃಜನಶೀಲವಾಗಿತ್ತು.<ref name="Thompson_1926_20"/> ಮೂರು-ಸಂಪುಟಗಳ ಅರ್ಧಕ್ಕಿಂತ ಹೆಚ್ಚಿನ ಕಥೆಗಳನ್ನು ಮತ್ತು ಎಂಭತ್ತನಾಲ್ಕು ಕಥೆಗಳ ಸಂಗ್ರಹ '''ಗಲ್ಪಗುಚ್ಛ''' ವನ್ನೂ ಈ ಅವಧಿಯಲ್ಲಿಯೇ ಅವರು ಬರೆದುದು.<ref name="Chakravarty_1961_45"/> ಬಂಗಾಳಿ ಜೀವನಶೈಲಿಯ ವಿಶೇಷವಾಗಿ ಗ್ರಾಮೀಣ ಜೀವನದ ವಿಸ್ತಾರವಾದ ವ್ಯಾಪ್ತಿಯನ್ನು ಅವರು ವ್ಯಂಗ್ಯ ಮತ್ತು ಭಾವನಾತ್ಮಕ ಪ್ರಭಾವದಿಂದ ಚಿತ್ರಿಸಿದ್ದಾರೆ.<ref name="Dutta_1995_109">{{harvnb|Dutta|Robinson|1995|p=109}}</ref>
 
== ಶಾಂತಿನಿಕೇತನ (೧೯೦೧–೧೯೩೨) ==
೩೬ ನೇ ಸಾಲು:
[[ಚಿತ್ರ:Rabindranath Tagore Hampstead England 1912.jpg|thumb|right|alt=ಗಾಢ ನೀಳುಡುಪಿನಲ್ಲಿರುವ ಗಡ್ಡವಿರುವ ಮಧ್ಯವಯಸ್ಕರ ಕಪ್ಪು-ಬಿಳುಪು ಛಾಯಾಚಿತ್ರ.ಅವರು ಸುಂದರವಾದ ಕೊಠಡಿಯ ನೆಲದಲ್ಲಿ ಮತ್ತು ಬೆಲೆಬಾಳುವ ಸೋಫಾದಲ್ಲಿ ಕುಳಿತಿದ್ದಾರೆ; ಅವರು ಕ್ಯಾಮೆರಾವನ್ನು ನೋಡುತ್ತಿಲ್ಲ.|ಟಾಗೋರ್, ಹ್ಯಾಂಪ್‌ಸ್ಟೆಡ್‌ನಲ್ಲಿ ಜಾನ್ ರೊಥೆನ್‌ಸ್ಟೈನ್‌ರಿಂದ ತೆಗೆದ ಛಾಯಾಚಿತ್ರ, 1912]]
 
೧೯೦೧ರಲ್ಲಿ ಟಾಗೋರ್‌ [[ಶಿಲೈದಾಹ|ಶಿಲೈದಾಹವನ್ನು]] ಬಿಟ್ಟು ಶಾಂತಿನಿಕೇತನಕ್ಕೆ ಬಂದರು. ಅಲ್ಲೊಂದು ''[[:ವಿಕ್ಟ್:ಆಶ್ರಮ್|ಆಶ್ರಮ]]'' ಸ್ಥಾಪಿಸಿದರು. ಅಮೃತ ಶಿಲೆಯ ನೆಲದ ಪ್ರಾರ್ಥನಾ ''[[:ವಿಕ್ಟ್:ಮಂದಿರ್|ಮಂದಿರ]]'' ಅಲ್ಲಿ ತಲೆ ಎತ್ತಿತು. ಗಿಡ ಮರಗಳ ತೋಪು, ಉದ್ಯಾನ, ಗ್ರಂಥಾಲಯ ಜೊತೆಗೊಂದು ಪ್ರಾಯೋಗಿಕ ಶಾಲೆ-ಇವೆಲ್ಲ ಸಿದ್ಧವಾದವು.<ref name="Dutta_1995_133">{{harvnb|Dutta|Robinson|1995|p=133}}</ref> ಟಾಗೋರ್‌ರ ಪತ್ನಿ ಮತ್ತು ಇಬ್ಬರು ಮಕ್ಕಳು ಇಲ್ಲಿ ಕೊನೆಯುಸಿರೆಳೆದರು. ೧೯೦೫ರ ಜನವರಿ ೧೯ರಂದು ಅವರ ತಂದೆ ವಿಧಿವಶರಾದರು. ಪಿತ್ರಾರ್ಜಿತವಾಗಿ ಇವರಿಗೆ ಸಂದಾಯವಾಗಬೇಕಿದ್ದನ್ನು ಪ್ರತಿ ತಿಂಗಳೂ ಅವರು ಪಡೆಯಲಾರಂಭಿಸಿದರು. ತ್ರಿಪುರದ ಮಹಾರಾಜನಿಂದ ಒಂದಷ್ಟು ಹಣ ಪಡೆದರು,. ಕುಟುಂಬದ ಆಭರಣಗಳ ಮಾರಾಟದಿಂದ ಸ್ವಲ್ಪ ಬಂತು, ಪುರಿಯಲ್ಲಿನ ಸುಮುದ್ರತೀರದ ಬಂಗಲೆಯಿಂದ ಇನ್ನಷ್ಟು ಕ್ಐಕೈ ಸೇರಿತು, ಇಷ್ಟಲ್ಲದೆ ಅವರ ಬರಹಗಳಿಗೆ ಸಿಕ್ಕಿದ ಸಾಧಾರಣ ರಾಯಧನಗಳಿಂದರಾಯ ಧನಗಳಿಂದ (Rs. ೨,೦೦೦) ಸಿಗುತ್ತಿದ್ದುದು ಅವರ ಮತ್ತೊಂದು ಆದಾಯ ಮೂಲವಾಯಿತು.<ref name="Dutta_1995_139-140">{{harvnb|Dutta|Robinson|1995|pp=139–140}}</ref>ಈ ಹೊತ್ತಿಗೆ ಅವರ ಬರಹಗಳು ಅವರಿಗೆ ಹೆಚ್ಚಿನ ಬಂಗಾಳಿ ಅಭಿಮಾನಿಗಳನ್ನು ಮತ್ತು ವಿದೇಶಿ ಓದುಗರನ್ನು ತಂದುಕೊಟ್ಟಿತುತಂದು ಕೊಟ್ಟಿತು. ''ನೈವೇದ್ಯ'' (೧೯೦೧) ಮತ್ತು ''ಖೇಯ'' (೧೯೦೬) [[ಸ್ವತಂತ್ರ ಪದ್ಯ|ಪುಸ್ತಕ]]ಗಳನ್ನು ಪ್ರಕಟಿಸಿದರು. ಇದೇ ಸಮಯದಲ್ಲಿ ಅವರು ತಮ್ಮ ಗೀತೆಗಳನ್ನು ಮುಕ್ತ ಛಂದಸ್ಸಿನ ಪದ್ಯಗಳನ್ನಾಗಿ ಅನುವಾದಿಸುವ ಕಾಯಕದಲ್ಲಿ ತೊಡಗಿದರು. ೧೯೧೩ರ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ತಮ್ಮ ಪಾಲಿಗೆ ಸಂದಿದ್ದು ಟಾಗೋರ್‌ಗೆ ೧೯೧೩ರ ನವೆಂಬರ್ ೧೪ರಂದು ಗೊತ್ತಾಯಿತು. ''ಗೀತಾಂಜಲಿ: ಪದ್ಯಾರ್ಪಣೆಗಳು'' ಹಾಗೂ ಇನ್ನಿತರ ಅವರ ಅನುವಾದಿತ ಸಾಹಿತ್ಯ ಪಾಶ್ಚಾತ್ಯ ಓದುಗರಿಗೆ ಸಣ್ಣ ಪ್ರಮಾಣದಲ್ಲಿ ದೊರೆಯುವಂತಾದದ್ದನ್ನು ಹಾಗೂ ಅದರ ಆದರ್ಶವಾದವನ್ನು [[ಸ್ವೀಡಿಶ್ ಅಕಾಡೆಮಿ]] ಮೆಚ್ಚಿಕೊಂಡಿತು.<ref name="Hjarne_1913">{{citation |last1=Hjärne |first1=H |year=1913 |month=December |day=10 |title=The Nobel Prize in Literature 1913:Presentation Speech |publisher=The Nobel Foundation |url=http://nobelprize.org/nobel_prizes/literature/laureates/1913/press.html |accessdate=13 August 2009 |quote=Tagore's ''Gitanjali: Song Offerings'' (1912), a collection of religious poems, was the one of his works that especially arrested the attention of the selecting critics. }}</ref> ೧೯೧೫ರಲ್ಲಿ ಬ್ರಿಟಿಷ್ ಚಕ್ರಾಧಿಪತ್ಯ ಟಾಗೋರ್‌ಗೆ ನೈಟ್ ಬಿರುದನ್ನು ನೀಡಿ ಗೌರವಿಸಿತು .
 
ಟಾಗೋರ್ ಮತ್ತು ಕೃಷಿ ಅರ್ಥಶಾಸ್ತ್ರಜ್ಞ [[ಲಿಯೊನಾರ್ಡ್ ನೈಟ್ ಎಲ್ಮಿರ್ಸ್ಟ್|ಲಿಯೊನಾರ್ಡ್ ಎಲ್ಮಿರ್ಸ್ಟ್]]ಸೇರಿಕೊಂಡು ಶಾಂತಿನಿಕೇತನದ ಆಶ್ರಮದ ಹತ್ತಿರದ ಹಳ್ಳಿ ಸುರುಲ್‌ನಲ್ಲಿ ೧೯೨೧ರಲ್ಲಿ ಗ್ರಾಮೀಣ ಪುನರುತ್ಥಾನಕ್ಕಾಗಿ ಸಂಸ್ಥೆಯೊಂದನ್ನು (ಟಾಗೋರ್‌ ಇದಕ್ಕೆ ಶ್ರೀನಿಕೇತನ—"ಸಂಪತ್ತಿನ ನೆಲೆ" ಎಂದು ಮರುಹೆಸರಿಸಿದರು) ಪ್ರಾರಂಭಿಸಿದರು. ಗಾಂಧಿ ನೇತೃತ್ವದ ಪ್ರತೀಕಕ್ಕೆ, ''[[ಸ್ವರಾಜ್‌|ಸ್ವರಾಜ್]]'' ಚಳವಳಿಗೆ ಬೆಂಬಲ ನೀಡಿ ಪರ್ಯಾಯವೊಂದನ್ನು ಟಾಗೋರ್‌ ಒದಗಿಸಲು ಯತ್ನಿಸಿದರು.<ref name="Dutta_1995_239-240">{{harvnb| Dutta|Robinson|1995|pp=239–240}}</ref>"ಅಸಹಾಯಕತೆ ಮತ್ತು ಅಜ್ಞಾನದ ತೊಳಲಾಟದಿಂದ ನರಳುತ್ತಿರುವ ಹಳ್ಳಿಗಳನ್ನು" 'ಜ್ಞಾನಾಭಿವೃದ್ಧಿ'ಯಿಂದ ಮುಕ್ತವಾಗಿಸುವ, ಮತ್ತು ಇದಕ್ಕಾಗಿ ಸಂಸ್ಥೆಗೆ ನೆರವಾಗುವ ಉದ್ದೇಶದಿಂದ ವಿದ್ವಾಂಸರು, ದಾನಿಗಳು ಮತ್ತು ಅಧಿಕಾರಿಗಳನ್ನು ಬೇರೆ ಬೇರೆ ರಾಷ್ಟ್ರಗಳಿಂದ ನಿಯೋಜಿಸಿದರು.<ref name="Dutta_1995_308-309">{{harvnb|Dutta|Robinson|1995|pp=308–309}}</ref><ref name="Dutta_1995_242">{{harvnb|Dutta| Robinson |1995|p=242}}</ref>ಭಾರತದ "ಜಾತಿ ಪದ್ಧತಿಯ ಕಾಠಿಣ್ಯ" ಮತ್ತು ಅಸ್ಪೃಶ್ಯತೆಯ ಆಚರಣೆಯನ್ನು ೧೯೩೦ರ ಆರಂಭದಲ್ಲಿ ಅವರು ಖಂಡಿಸಿದರು.ಈ ಎಲ್ಲ ಅನಿಷ್ಟಗಳ ವಿರುದ್ಧ ದನಿ ಎತ್ತಿದರು, ನಾಟಕ ಮತ್ತು ಕವನಗಳನ್ನು ರಚಿಸಿದರು, ಯಶಸ್ವೀ ಆಂದೋಲನದ ಮೂಲಕ [[ಗುರವಾಯೂರ್ ದೇವಸ್ಥಾನ|ಗುರುವಾಯೂರ್‌ ದೇವಾಲಯ]]ವನ್ನು ದಲಿತರ ಪ್ರವೇಶಕ್ಕಾಗಿ ಮುಕ್ತಗೊಳಿಸಿದರು.<ref name="Dutta_1995_309">{{harvnb|Dutta|Robinson|1995|p=309}}</ref><ref name="Dutta_1995_303">{{harvnb|Dutta|Robinson|1995|p=303}}</ref>
 
== ಬದುಕಿನ ಸಂಧ್ಯಾಕಾಲ (೧೯೩೨–೧೯೪೧) ==
೪೫ ನೇ ಸಾಲು:
[[ಚಿತ್ರ:Bundesarchiv Bild 102-01073, Rabindranath Tagore.jpg|thumb|right|alt=ತೆಳ್ಳಗಿನ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುತ್ತಿರುವ, ಗಾಢ ಮೇಲಂಗಿ ಧರಿಸಿದ, ಗಡ್ಡವಿರುವ ವಯಸ್ಸಾದ ವ್ಯಕ್ತಿ. ಅವರು ಹಾಳೆಗಳ ಬಂಡಲು ಅಲ್ಲದೆ ಬೇರೇನೂ ಇಲ್ಲದ ಖಾಲಿ ಮೇಜಿನ ಮುಂದೆ ಕುಳಿತಿದ್ದಾರೆ; ಹಿಂದೆ ತೆಳು-ಬಣ್ಣದ ಕರ್ಟೈನ್ ಇದೆ.|ಬರ್ಲಿನ್‌ನಲ್ಲಿ, 1930]]
 
ಕೊನೆಯಲ್ಲಿ ಟಾಗೋರ್‌ ಸಾಂಪ್ರದಾಯಿಕತೆಯನ್ನು ಒರೆ ಹಚ್ಚಿ ನೋಡಿದರು. ಸಾವಿರಾರು ಮಂದಿಯನ್ನು ಬಲಿತೆಗೆದುಕೊಂಡ ೧೯೩೪ರ ಜನವರಿ ೧೫ರಂದು [[ಬಿಹಾರ|ಬಿಹಾರ್]]‌ನಲ್ಲಿ ಸಂಭವಿಸಿದ ಭಾರಿ ಭೂಕಂಪವನ್ನು [[:ವಿಕ್ಟ್:ದಲಿತ್|ದಲಿತ]]ರ ದಬ್ಬಾಳಿಕೆಯಿಂದಾದ ದೈವದತ್ತ ಪ್ರತಿಫಲ ಎಂಬ ಗಾಂಧಿ ಮಾತಿಗೆ ಅವರು ಛೀಮಾರಿ ಹಾಕಿದರು. <ref name="Dutta_1995_312-313">{{harvnb|Dutta|Robinson|1995|pp=312–313}}</ref> ಕಲ್ಕತ್ತಾದ ಸ್ಥಳೀಯ ಬಡತನದ ಬಗ್ಗೆ ಮತ್ತು ಬಂಗಾಳದ ಸಮಾಜಾರ್ಥಿಕ ಪರಿಸ್ಥಿತಿ ಕ್ಷೀಣಿಸಿದ ಬಗ್ಗೆ ಅವರು ಖೇದ ವ್ಯಕ್ತಪಡಿಸಿದರು. ಇದರಿಂದುಂಟಾದ ದುಃಖವನ್ನು ಪ್ರಾಸಬದ್ಧವಲ್ಲದ ನೂರು-ಸಾಲುಗಳ ಪದ್ಯದಲ್ಲಿ ತೋಡಿಕೊಂಡಿದ್ದಾರೆ. [[Satyajit Ray|ಸತ್ಯಜಿತ್ ರೈ]] ಅವರ [[ಸತ್ಯಜಿತ್ ರೈ|ಅಪೂರ್ ಸಂಸಾರ್]] ಚಿತ್ರಕ್ಕೆ ಇದು ಪೂರ್ವ ಭೂಮಿಕೆ ಒದಗಿಸಿತು.<ref name="Dutta_1995_342">{{harvnb|Dutta|Robinson|1995|p=342}}</ref><ref name="Dutta_1995_335-338">{{harvnb|Dutta|Robinson|1995|pp=335–338}}</ref>ಟಾಗೋರ್‍‌ರ ಬರಹಗಳನ್ನೊಳಗೊಂಡ ಹದಿನೈದು ಹೊಸ ಸಂಪುಟಗಳು ಹೊರ ಬಂದವು. ಅವುಗಳಲ್ಲಿ ''ಪುನಶ್ಚ'' (೧೯೩೨), ''ಶೇಸ್ ಸಪ್ತಕ್'' (೧೯೩೫), ಮತ್ತು ''ಪತ್ರಾಪುಟ್'' (೧೯೩೬) ಗದ್ಯ-ಪದ್ಯ ರೂಪದ ಕೃತಿಗಳು. ಪ್ರಯೋಗ ಹೀಗೇ ಮುಂದುವರಿಯಿತು: ಅವರು ಗದ್ಯ ರೂಪದ ಹಾಡುಗಳನ್ನೂ ಹಾಗೂ ನೃತ್ಯನಾಟಕಗಳನ್ನೂ ಬರೆದು ಹೊಸ ಹಾದಿ ಹಾಕಿದರು.''ಚಿತ್ರಾಂಗದ'' (೧೯೧೪),<ref name="gutenbergchitra">[http://www.gutenberg.org/dirs/etext01/chitr10.txt "ಪ್ರಾಜೆಕ್ಟ್ ಗುಟೆನ್‌ಬರ್ಗ್‌ನಲ್ಲಿ ಚಿತ್ರಾ"]</ref> ''ಶ್ಯಾಮ'' (೧೯೩೯), ಮತ್ತು ''ಚಂಡಾಲಿಕಾ'' (೧೯೩೮) ಮುಂತಾದ ಅನೇಕ ನೃತ್ಯ-ನಾಟಕಗಳನ್ನು ಬರೆದರು ಮತ್ತು ''ದುಯ್ ಬೋನ್'' (೧೯೩೩), ''ಮಲಂಚ'' (೧೯೩೪), ಮತ್ತು ''ಚಾರ್ ಅಧ್ಯಾಯ್'' (೧೯೩೪) ಕಾಂದಬರಿಗಳನ್ನುಕಾಂದಬರಿ ಗಳನ್ನು ರಚಿಸಿದರು. ಜೀವಿತದ ಕೊನೆಯ ವರ್ಷಗಳಲ್ಲಿ ಟಾಗೋರ್‌ ವಿಜ್ಞಾನ ವಿಷಯದಲ್ಲಿ ಆಸಕ್ತಿ ತಾಳಿ '''ವಿಶ್ವ-ಪರಿಚಯ್''' (೧೯೩೭) ಕೃತಿ ನೀಡಿದರು (ಪ್ರಬಂಧಗಳ ಸಂಗ್ರಹ). ಜೀವಶಾಸ್ತ್ರ, ಭೌತಶಾಸ್ತ್ರ, ಮತ್ತು ಖಗೋಳಶಾಸ್ತ್ರದ ಬಗೆಗಿನ ಅಧ್ಯಯನ ಅವರ ಕಾವ್ಯದ ಮೇಲೆ ಪ್ರಭಾವ ಬೀರಿದವು. ನಿಸರ್ಗವಾದವನ್ನು ವ್ಯಾಪಕವಾಗಿ ಹೊಂದಿದ್ದರಿಂದಾಗಿ ವೈಜ್ಞಾನಿಕ ನಿಯಮಗಳ ಬಗ್ಗೆ ಅವರಿಗಿದ್ದ ಅಪಾರ ಆದರವನ್ನು ಎತ್ತಿ ತೋರುತ್ತದೆ. ವಿಜ್ಞಾನಿಗಳ ಕಥನವನ್ನೂ ಒಳಗೊಂಡಂತೆ, ''ಸೆ'' (೧೯೩೭), ''ತೀನ್ ಸಂಗಿ'' (೧೯೪೦), ಮತ್ತು ''ಗಲ್ಪಸಲ್ಪ'' (೧೯೪೧)ದಂತಹ ಸಂಪುಟಗಳಲ್ಲಿ ಅನೇಕ ಕಥೆಗಳ ಮೂಲಕ ಅವರು ವಿಜ್ಞಾನ ಪ್ರಕ್ರಿಯೆಯನ್ನು ನಿರೂಪಿಸಿದರು. <ref name="ASB">{{citation |title=Tagore, Rabindranath |work=[[Banglapedia]] |publisher=[[Asiatic Society of Bangladesh]] |url=http://banglapedia.search.com.bd/HT/T_0020.htm |accessdate=13 August 2009 }}</ref>
 
 
ಕೊನೆಯ ನಾಲ್ಕು ವರ್ಷ ಟಾಗೋರ್‌ ದೀರ್ಘಕಾಲದ ನೋವಿನಿಂದ ಬಳಲಿದರು ಮತ್ತು ಎರಡು ಬಾರಿ ದೀರ್ಘ ಅಸ್ವಸ್ಥತೆಯಿಂದ ನರಳಿದರು. ೧೯೩೭ರ ಕೊನೆಯಲ್ಲಿ ಟಾಗೋರ್‌ ಸ್ಮರಣೆ ಕಳೆದುಕೊಂಡು ಕೋಮ ಸ್ಥಿತಿ ತಲಪಿ ಸಾವಿನಂಚನ್ನು ತಲಪಿದರು. ಅದರಿಂದ ಗುಣಮುಖರಾಗದ ಅವರನ್ನು ೧೯೪೦ರ ಕೊನೆಯವರೆಗೆ ಸತಾಯಿಸಿತು. ಮೃತ್ಯು ದವಡೆಯಲ್ಲಿ ಇದ್ದುಕೊಂಡೇ ಬರೆದ ಈ ಅವಧಿಯಲ್ಲಿನ ಅವರ ಸಾಹಿತ್ಯ ವಿಭಿನ್ನ, ಉತೃಷ್ಟ ಮಟ್ಟದ್ದು ಎಂದು ಪರಿಗಣಿಸಲಾಗಿದೆ.<ref name="IANS_2005">{{citation |year=2005 |title =Recitation of Tagore's poetry of death |periodical=Hindustan Times |publisher=Indo-Asian News Service }}</ref><ref name="Dutta_1995_338">{{harvnb| Dutta| Robinson| 1995|p=338}}</ref> ದೀರ್ಘ ಕಾಲೀನ ಅಸ್ವಸ್ಥತೆಯಿಂದ ನರಳಿದ ಟಾಗೋರ್‌ ತಾವು ಬೆಳೆದುಬಂದ ಜೊರಸಂಕೊ ಭವನದ ಮೇಲ್ಮಹಡಿಯಲ್ಲಿ ೧೯೪೧ರ ಆಗಸ್ಟ್ ೭ರಂದು (೨೨ [[ಬಂಗಾಳಿ ಕ್ಯಾಲೆಂಡರ್#ತಿಂಗಳುಗಳು|ಶ್ರಾವಣ]] ೧೩೪೮) ಕೊನೆಯುಸಿರೆಳೆದರು.<ref name="Dutta_1995_363">{{harvnb|Dutta|Robinson|1995|p=363}}</ref><ref name="Dutta_1995_367">{{harvnb|Dutta|Robinson|1995|p=367}}</ref> ಬೆಂಗಾಲೀ ಭಾಷಿಕ ಜಗತ್ತು ದುಃಖ ಸಾಗರದಲ್ಲಿ ಮುಳುಗಿತು.<ref>{{citation |title=68th Death Anniversary of Rabindranath Tagore |year=2009 |month=August |day=07 |periodical=[[The Daily Star (Bangladesh)|The Daily Star]] |location=[[Dhaka]] |url=http://www.thedailystar.net/newDesign/news-details.php?nid=100259 |accessdate=13 August 2009 }}</ref>
 
== ಪರ್ಯಟನೆ ==
 
[[ಚಿತ್ರ:Tagore-THU.jpg|thumb|right|alt=ಬಹುಃಶ ಪ್ರಾಚೀನ ಪ್ಲೇಟೋಪಂಥಿಗಳಾದ, ಸಾಂಪ್ರದಾಯಿಕ ಉಡುಗೆಯಲ್ಲಿರುವ, ಏಳು ಚೈನೀಸ್ ವ್ಯಕ್ತಿಗಳ ಕಪ್ಪು-ಬಿಳುಪು ಗ್ರೂಪ್ ಛಾಯಾಚಿತ್ರ: ಇಬ್ಬರು ಯುರೋಪಿಯನ್-ಶೈಲಿ ಉಡುಗೆಯನ್ನು ತೊಟ್ಟಿದ್ದಾರೆ, ಐದು ಮಂದಿ ಚೈನೀಸ್ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದಾರೆ; ನಾಲ್ಕು ಮಂದಿ ನೆಲದಲ್ಲಿ ಮುಂಭಾಗದಲ್ಲಿ ಕುಳಿತಿದ್ದಾರೆ; ಕೆಲವರು ಅವರ ಹಿಂದೆ ಕುರ್ಚಿಯಲ್ಲಿ ಕುಳಿತಿದ್ದಾರೆ; ಉಳಿದಿಬ್ಬರು ಹಿಂದೆ ನಿಂತುಕೊಂಡಿದ್ದಾರೆ. ನೀಳುಡುಪು, ಗಡ್ಡವಿರುವ, ಮತ್ತು ಮಧ್ಯದಲ್ಲಿ ಕುರ್ಚಿಯಲ್ಲಿ ಕುಳಿತಿರುವ ಎಂಟನೇ ವ್ಯಕ್ತಿಯನ್ನು ಅವರು ಆವರಿಸಿದ್ದಾರೆ. ಸುಂದರವಾದ ನಾಲ್ಕು ಕಿಟಕಿಗಳು ಅವರ ಹಿಂದೆ ಇವೆ.|ತ್ಸಿಂಘ್ವ ವಿಶ್ವಾವಿದ್ಯಾನಿಲಯದಲ್ಲಿ ಟಾಗೋರ್, 1924]]
 
೧೮೭೮ರಿಂದ ೧೯೩೨ರವರೆಗೆ ಟಾಗೋರ್‌ ಐದು ಖಂಡಗಳ ಮೂವತ್ತಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದರು.<ref name="Dutta_1995_374-376">{{harvnb|Dutta|Robinson|1995|pp=374–376}}</ref> ಭಾರತೀಯರಲ್ಲದವರಿಗೆ ಅವರ ಕಾರ್ಯಗಳಕಾರ್ಯ ಗಳ ಪರಿಚಯ ಮಾಡಿಸುವುದು ಮತ್ತು ಅವರ ರಾಜಕೀಯ ಆಲೋಚನೆಗಳನ್ನು ಬಿತ್ತುವ ಕಾಯಕದಲ್ಲಿ ತೊಡಗುವುದು ಕಠಿಣಮಯವಾಗಿರುತ್ತಿತ್ತು. ೧೯೧೨ರಲ್ಲಿ, ಅವರು ಅನುವಾದಿತ ಪುಸ್ತಕಗಳ ಕಂತೆಗಳನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು. ಅಲ್ಲಿ ಅವರು ಧರ್ಮಪ್ರಚಾರಕರಾದ ಮತ್ತು ಗಾಂಧಿ ಅನುಯಾಯಿಗಳಾದ [[ಚಾರ್ಲ್ಸ್ F. ಆಂಡ್ರಿವ್|ಚಾರ್ಲ್ಸ್ F. ಆಂಡ್ರಿವ್ಸ್]], ಆಂಗ್ಲೊ-ಐರಿಷ್ ಕವಿ [[ವಿಲಿಯಮ್ ಬಟ್ಲರ್ ಯೀಟ್ಸ್]], [[ಎಜ್ರಾ ಪೌಂಡ್|ಎಜ್ರ ಪೌಂಡ್]], [[ರಾಬರ್ಟ್ ಬ್ರಿಡ್ಜಸ್]], [[ಎರ್ನೆಸ್ಟ್ ರೈಸ್|ಅರ್ನೆಸ್ಟ್ ರೈಸ್]], [[ಥಾಮಸ್ ಸ್ಟರ್ಗ್ ಮೂರೆ|ಥಾಮಸ್ ಸ್ಟರ್ಗ್ ಮೋರ್]], ಮತ್ತು ಇತರ ಮೇಲೆ ಪ್ರಭಾವ ಬೀರಿದರು. <ref name="Dutta_1995_178-179">{{harvnb|Dutta|Robinson|1995|pp=178–179}}</ref> ಅದರ ಫಲವಾಗಿ, ಯೀಟ್ಸ್ ಗೀತಾಂಜಲಿಯ ಇಂಗ್ಲೀಷ್ ಅನುವಾದಕ್ಕೆ ಮುನ್ನುಡಿ ಬರೆದರೆ, ಆಂಡ್ರಿವ್ಸ್ ಶಾಂತಿನಿಕೇತನಕ್ಕೆ ಬಂದು ಟಾಗೋರ್‌ ಜೊತೆ ಸೇರಿಕೊಂಡ. ೧೯೧೨ರ ನವೆಂಬರ್ ೧೦ರಂದು, ಟಾಗೋರ್‌ ಯುನೈಟೆಡ್ ಸ್ಟೇಟ್ಸ್<ref name="UIUC">{{citation |title=History of the Tagore Festival |work= Tagore Festival Committee |publisher=[[UIUC College of Business|College of Business]] |location=[[University of Illinois at Urbana-Champaign]] |url=http: //tagore. business.uiuc.edu/history.html |accessdate=13 August 2009 }}</ref> ಮತ್ತು ಯುನೈಟೆಡ್ ಕಿಂಗ್ಡಮ್‌ಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರು ಆಂಡ್ರಿವ್ಸ್‌ನ ಪಾದ್ರಿ ಸ್ನೇಹಿತರೊಂದಿಗೆ ಸ್ಟಾಫರ್ಡ್‌ಶೈರ್‌ನ ಬಟ್ಟರ್ಟನ್‌ನಲ್ಲಿ ತಂಗಿದರು.<ref name= "Chakravarty_1961_1-2">{{harvnb|Chakravarty|1961|pp=1–2}}</ref> ೧೯೧೬ರ ಮೇ ೩ರಿಂದ ೧೯೧೭ರ ಎಪ್ರಿಲ್‌ವರೆಗೆ, ಟಾಗೋರ್‌ ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಉಪನ್ಯಾಸ ನಡೆಸಿಕೊಟ್ಟರು<ref name="Dutta_1995_206Dutta_ 1995_ 206">{{harvnb|Dutta|Robinson|1995|p=206}}</ref> ಮತ್ತು ರಾಷ್ಟ್ರೀಯತೆಯ ಕಲ್ಪನೆಯನ್ನು ಬಹಿರಂಗವಾಗಿ ಖಂಡಿಸಿದರು.<ref name="Hogan_2003_56–58">{{citation |last1=Hogan |first1=PC |last2=Pandit |first2=L |title=Rabindranath Tagore: Universality and Tradition |publisher=Fairleigh Dickinson University Press |year=2003 |isbn=0-8386-3980-1 |page=56–58 }}</ref> "ಭಾರತದಲ್ಲಿ ರಾಷ್ಟ್ರೀಯತೆ" ಎಂಬ ಪ್ರಬಂಧವನ್ನು ಅವರು ಬರೆದರು. ಅದು ತಿರಸ್ಕಾರ ಮತ್ತು ಪ್ರಶಂಸೆ ಎರಡಕ್ಕೂ ಅದು ಈಡಾಯಿತು. [[ರೊಮೈನ್ ರೊಲ್ಯಾಂಡ್‌|ರೊಮೈನ್ ರೊಲ್ಯಾಂಡ್‌ನನ್ನು]] ಒಳಗೊಂಡ ಶಾಂತಿಪ್ರಿಯರಿಂದ ಪ್ರಶಂಸೆ ಪಡೆಯಿತು.<ref name="Chakravarty_1961_182">{{harvnb|Chakravarty|1961|p=182}}</ref>
 
[[ಚಿತ್ರ:Figh2.jpg|thumb|left|125px|alt=ಆರಾಮ ಉಡುಪು ಮತ್ತು ನೆಕ್‌ಟೈ ಧರಿಸಿರುವ ಮೀಸೆ ಇರುವ ವ್ಯಕ್ತಿ(ಎಡ). ಅವರು ಬಿಳಿ-ಗಡ್ಡವಿರುವ ನೀಳುಡುಪು ಧರಿಸಿರುವ ವ್ಯಕ್ತಿಯ(ಬಲ) ನಂತರ ಕುಳಿತಿದ್ದಾರೆ. ಇಬ್ಬರೂ ಕ್ಯಾಮೆರಾವನ್ನೇ ನೋಡುತ್ತಿದ್ದಾರೆ.|ಆಲ್ಬರ್ಟ್ ಐನ್‌ಸ್ಟೈನ್‌ರೊಂದಿಗೆ ಟಾಗೋರ್, ಅವರ 1930ರ ಜುಲೈ 14ರ ಸಂಭಾಷಣೆಯ ಸಂದರ್ಭದಲ್ಲಿ]]
 
ಭಾರತಕ್ಕೆ ಹಿಂದಿರುಗಿದ ಅಲ್ಪಾವಧಿಯಲ್ಲೇ ಪೆರುವಿಯನ್ ಸರಕಾರ ತಮ್ಮ ದೇಶಕ್ಕೆ ಭೇಟಿ ನೀಡಿರೆಂದು ಟಾಗೋರ್‌ರನ್ನು ಆಮಂತ್ರಿಸಿತು. ಆಗ ಅವರಿಗೆ ತಮ್ಮ ೬೩ ವರ್ಷ. ನಂತರ ಅವರು ಮೆಕ್ಸಿಕೊಗೆ ಪ್ರಯಾಣ ಬೆಳೆಸಿದರು. ಅವರ ಭೇಟಿಯ ಸ್ಮರಣಾರ್ಥವಾಗಿ ಶಾಂತಿನಿಕೇತನದ ಶಾಲೆಗೆಂದುಶಾಲೆ ಗೆಂದು (ವಿಶ್ವ-ಭಾರತಿ) $೧೦೦,೦೦೦ ಅನ್ನು ಪ್ರತೀ ಸರಕಾರವು ನೀಡಿದವು.<ref name="Dutta_1995_253">{{harvnb|Dutta|Robinson|1995|p=253}}</ref> ಟಾಗೋರ್‌ ೧೯೨೪ರ ನವೆಂಬರ್ ೬ರಲ್ಲಿ ಅರ್ಜೆಂಟೈನಾದ ಬ್ಯುನೋಸ್ ಐರೆಸ್‌ಗೆ <ref name="Dutta_1995_256">{{harvnb|Dutta|Robinson|1995|p=256}}</ref> ತಲುಪಿದ ಒಂದು ವಾರದ ನಂತರ [[ವಿಕ್ಟೋರಿಯ ಒಕ್ಯಾಂಪೊ|ವಿಕ್ಟೋರಿಯ ಒಕಾಂಪೊ]]ಕೋರಿಕೆಯ ಮೇರೆಗೆ ವಿಲ್ಲಾ ಮಿರಾಲ್ರಿಯೊಗೆ ಭೇಟಿ ನೀಡಿದರು. ೧೯೨೫ರ ಜನವರಿಯಲ್ಲಿ ಅವರು ಭಾರತಕ್ಕೆ ಪ್ರಯಾಣ ಬೇಳೆಸಿದರುಬೆಳೆಸಿದರು. ೧೯೨೬ರ ಮೇ ೩೦ರಲ್ಲಿ ಟಾಗೋರ್‌ ಇಟಲಿಯ ನೇಪಲ್ಸ್ ಅನ್ನು ತಲುಪಿದರು; ಮರುದಿನವೇ ರೋಮ್‌ನಲ್ಲಿ ಫ್ಯಾಷಿಸ್ಟ್ ಮನೋಭಾವದ ನಿರಂಕುಶಾಧಿಕಾರಿ [[ಬೆನಿಟೊ ಮುಸ್ಸೋಲಿನಿ]] ಅವರನ್ನು ಭೇಟಿ ಮಾಡಿದರು.<ref name="Dutta_1995_267">{{harvnb|Dutta|Robinson|1995|p=267}}</ref> ೧೯೨೬ರ ಜುಲೈ ೨೦ರಂದು ಟಾಗೋರ್‌ ಮುಸ್ಸೋಲಿನಿ ವಿರುದ್ಧ ಮಾತನಾಡಿದರು. ಪರಿಣಾಮವಾಗಿ ಅವರ ಆರಂಭದ ಸೌಹಾರ್ದ ಸಂಬಂಧದ ಉತ್ಸಾಹ ಬತ್ತಿ ಹೋಯಿತು.<ref name="Dutta_1995_270-271">{{harvnb|Dutta|Robinson|1995|pp=270–271}}</ref>
 
[[ಚಿತ್ರ:Tagore Iran.jpg|thumb|right|alt=ಭವ್ಯ ಕಟ್ಟಡದ ಮುಂಭಾಗದಲ್ಲಿ ಒಟ್ಟುಸೇರಿದ ಹಲವಾರು ಮಂದಿಯ ಗ್ರೂಪ್ ಶಾಟ್; ಅದರಲ್ಲಿ ಎರಡು ಸಾಲುಗಳಿವೆ. ಎಲ್ಲರೂ ಕ್ಯಾಮೆರಾವನ್ನು ನೋಡುತ್ತಿದ್ದಾರೆ. ಮುಂಭಾಗದ ಮಧ್ಯದಲ್ಲಿ, ತಿಳಿ-ಬಣ್ಣದ ಪರ್ಷಿಯನ್ ಉಡಿಗೆ ಧರಿಸಿರುವ ಒಬ್ಬ ಮಹಿಳೆ ಹಾಗೂ ಅವಳ ಎಡಕ್ಕೆ, ಮೊದಲ ಸಾಲಿನಲ್ಲಿ, ಬಿಳಿಗಡ್ಡವನ್ನು ಹೊಂದಿರುವ ಗಾಢ-ಬಣ್ಣದ ಪೂರ್ವದೇಶದ ಟೋಪಿ ಮತ್ತು ನೀಳುಡುಪನ್ನು ಧರಿಸಿರುವ ಪುರುಷ ಹೀಗೆ ಇಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಆರಾಮ ಉಡುಪನ್ನು ಧರಿಸಿದ್ದಾರೆ. ಟಾಗೋರ್ (ಮೊದಲ ಸಾಲು, ಬಲದಿಂದ ಮೂರನೇ ವ್ಯಕ್ತಿ) 1932ರ ಎಪ್ರಿಲ್ಏಪ್ರಿಲ್ ಅಥವಾ ಮೇನಲ್ಲಿ, ಟೆಹ್ರಾನ್‌ನಲ್ಲಿ ಇರಾನಿಯನ್ ಮಜ್ಲಿಸ್ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ಟಾಗೋರ್‌ರವರು ಶಿರಾಜ್‌ರನ್ನು ಅದೇ ವರ್ಷದಲ್ಲಿ ಭೇಟಿ ಮಾಡಿದರು.|[[ಮಜ್ಲಿಸ್]], [[ತೆಹ್ರಾನ್]], ೧೯೩೨]]
 
೧೯೨೭ರ ಜುಲೈ ೧೪ರಂದು ಇಬ್ಬರು ಅನುಯಾಯಿಗಳ ಜೊತೆಗೂಡಿ ಟಾಗೋರ್‌ ನಾಲ್ಕು-ತಿಂಗಳ ಆಗ್ನೇಯ ಏಷ್ಯಾ ಪ್ರವಾಸ ಕೈಗೊಂಡರು. ಅಲ್ಲಿ ಅವರು ಬಲಿ, ಜಾವ, ಕ್ವಾಲಲುಂಪುರ್, ಮಲಾಕ್ಕ, ಪೆನಾಂಗ್, ಸಿಯಾಮ್, ಮತ್ತು ಸಿಂಗಾಪುರ್‌ಗೆ ಭೇಟಿನೀಡಿದರುಭೇಟಿ ನೀಡಿದರು. "ಜಾತ್ರಿ" ಸಂಕಲನ ಟಾಗೋರ್‌ ಬರೆದ ಪ್ರವಾಸ ಕಥನ.<ref name="Chakravarty_1961_1">{{harvnb|Chakravarty|1961|p=1}}</ref> ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಸುಮಾರು ಒಂದು ವರ್ಷದ ಪ್ರಯಾಣಕ್ಕಾಗಿ ೧೯೩೦ರ ಆರಂಭದಲ್ಲಿ ಅವರು ಬಂಗಾಳವನ್ನು ಬಿಟ್ಟರು. ಅವರ ವರ್ಣಚಿತ್ರಗಳು ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲ್ಪಡುತ್ತಿದ್ದ ಸಂದರ್ಭದಲ್ಲಿ ಅವರು UKಗೆ ಹೋಗಿದ್ದರು. ಆಗ ಅವರು ಬರ್ಮಿಂಘ್ಯಾಮ್‌ನಲ್ಲಿನ [[ಸ್ನೇಹಿತರ ಧಾರ್ಮಿಕ ಸಮಾಜ|ಸ್ನೇಹಿತರ]] ಮನೆಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಅವರು [[ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯ|ಆಕ್ಸ್‌ಫರ್ಡ್ ವಿಶ್ವಾವಿದ್ಯಾನಿಲಯ]]ಕ್ಕಾಗಿ [[ಹಿಬ್ಬರ್ಟ್ ಲೆಕ್ಚರ್ಸ್]] ಅನ್ನು ಬರೆದರು (ಅದು " ದೇವರ ಮಾನವೀಯತೆ ಕಲ್ಪನೆ, ಅಥವಾ ಮಾನವನ ದೈವತ್ವ "ದ ಕುರಿತಾಗಿದೆ) ಮತ್ತು ಲಂಡನ್‌ನ ವಾರ್ಷಿಕ ಕ್ವೇಕರ್ ಕೂಟದಲ್ಲಿ ಮಾತನಾಡಿದರು.<ref name="Dutta_1995_289-292">{{harvnb|Dutta|Robinson|1995|pp=289–292}}</ref> ಅಲ್ಲಿ ಟಾಗೋರ್‌(ನಂತರದ ಎರಡು ವರ್ಷಗಳಲ್ಲಿ ಅವರು ಎದುರಿಸಲಿದ್ದ ವಿಷಯ, ಬ್ರಿಟಿಷ್ ಮತ್ತು ಭಾರತೀಯರ ನಡುವಿನ ಸಂಬಂಧವನ್ನು ಸಂಬೋಧಿಸಿ), "ಅಗಲಿಕೆಯ ಕಂದರದ ಕರಾಳ ಮುಖ"ದ ಬಗ್ಗೆ ಮಾತನಾಡಿದರು.<ref name="Dutta_1995_303-304">{{harvnb|Dutta|Robinson|1995|pp=303–304}}</ref> ನಂತರ ಅವರು [[ಅಗಾ ಖಾನ್ III]]‌ರನ್ನು ಭೇಟಿ ಮಾಡಿದರು, [[ದರ್ತಿಂಗ್ಟನ್ ಹಾಲ್|ಡಾರ್ಟಿಂಗ್ಟನ್ ಹಾಲ್]]‌ನಲ್ಲಿ ತಂಗಿ, ಅಲ್ಲಿಂದ ೧೯೩೦ರ ಜೂನ್‌ನಿಂದ ಮಧ್ಯ-ಸೆಪ್ಟೆಂಬರ್‌ವರೆಗೆ ಸ್ವಿಟ್ಜರ್‌ಲ್ಯಾಂಡ್‌, ಡೆನ್ಮಾರ್ಕ್‌ಗೆ ಮತ್ತು ಜರ್ಮನಿ ಪ್ರವಾಸ ಮುಗಿಸಿ ನಂತರ ಸೋವಿಯತ್ ಒಕ್ಕೂಟಕ್ಕೆ ಪ್ರಯಾಣ ಬೆಳೆಸಿದರು.<ref name="Dutta_1995_292Dutta_ 1995_ 292-293">{{harvnb|Dutta|Robinson|1995|pp=292–293}}</ref> ಅಂತಿಮವಾಗಿ ೧೯೩೨ರ ಎಪ್ರಿಲ್‌ನಲ್ಲಿ, ಪರ್ಷಿಯನ್ ಯೋಗಿ [[ಹಫೆಜ್]]‌ರ ಚರಿತ್ರೆ ಮತ್ತು ಬರಹಗಳ ಪರಿಚಯವಿದ್ದ ಟಾಗೋರ್‌ಗೆ ಇರಾನ್‌ನ [[ರೆಜ ಶಾಹ್ ಪಹ್ಲವಿ|ರೇಜ ಶಾಹ್ ಪಹ್ಲಾವಿ]] ಆತಿಥ್ಯ ನೀಡಿದರು.<ref name="Chakravarty_1961_2">{{harvnb|Chakravarty|1961|p=2}}</ref><ref name="Dutta_1995_315">{{harvnb|Dutta|Robinson|1995|p=315}}</ref> ಆ ರೀತಿಯ ವ್ಯಾಪಕ ಪ್ರವಾಸ ಟಾಗೋರ್‌ಗೆ [[ಹೆನ್ರಿ ಬರ್ಗ್ಸನ್]], [[ಆಲ್ಬರ್ಟ್ ಐನ್‌ಸ್ಟೈನ್|ಆಲ್ಬರ್ಟ್ ಐನ್‌ಸ್ಚೈನ್]], [[ರಾಬರ್ಟ್ ಫ್ರೋಸ್ಟ್]], [[ಥಾಮಸ್ ಮ್ಯಾನ್]], [[ಜಾರ್ಜ್ ಬರ್ನಾರ್ಡ್ ಶಾ|ಜಾರ್ಜ್ ಬರ್ನಂಡ್ ಶಾ]], [[H.G. ವೆಲ್ಸ್]] ಮತ್ತು [[ರೊಮೈನ್ ರೊಲ್ಯಾಂಡ್]] ಮೊದಲಾದ ಅನೇಕ ಪ್ರಸಿದ್ಧ ಸಮಕಾಲೀನ ವ್ಯಕ್ತಿಗಳೊಂದಿಗೆ ಸಂವಹನ ನಡೆಸಲು ಸಹಕಾರಿಯಾಯಿತು.<ref name="Chakravarty_1961_99">{{harvnb|Chakravarty|1961|p=99}}</ref><ref name="Chakravarty_1961_100-103">{{harvnb|Chakravarty|1961|pp=100–103}}</ref> ಟಾಗೋರ್‌ರವರ ಪರ್ಷಿಯಾ ಮತ್ತು ಇರಾಕ್ ಭೇಟಿ (೧೯೩೨ರಲ್ಲಿ) ಮತ್ತು ೧೯೩೩ರಲ್ಲಿ ಸಿಲೋನ್ ಭೇಟಿಯನ್ನೂ ಒಳಗೊಂಡು, ಕೊನೆಯ ವಿದೇಶಿ ಪ್ರಯಾಣವು ಮಾನವನ ಪ್ರತ್ಯೇಕತಾ ಒಲವು ಮತ್ತು ರಾಷ್ಟ್ರೀಯತೆಯ ಬಗೆಗಿನ ಅವರ ಅಭಿಪ್ರಾಯಗಳನ್ನು ಮತ್ತಷ್ಟು ಸಾಣೆ ಹಿಡಿಯಿತು.<ref name="Dutta_1995_317">{{harvnb|Dutta|Robinson|1995|p=317}}</ref>
 
== ಕೃತಿಗಳು ==
Line ೬೮ ⟶ ೬೭:
{{main|ರವಿಂದ್ರನಾಥ ಠಾಗೋರರ ಕೃತಿಗಳು}}
 
[[ಚಿತ್ರ:Rabindranath Tagore Ra-Tha seal initials.jpg|thumb|right|alt|ಬಂಗಾಳಿ ಲಿಪಿಯಲ್ಲಿ "ರಾ" ಮತ್ತು "ತಾ" ಎಂದು ಕಪ್ಪು ಮತ್ತು ಬಿಳಿ ಬಣ್ಣಗಳಿಂದ ಬರೆದ ಮರದ ತುಂಡಿನ ಕಪ್ಪು-ಬಿಳುಪು ಸಮೀಪ-ಛಾಯಾಚಿತ್ರ. ಟಾಗೋರ್‌ರವರ ಬಂಗಾಳಿ-ಭಾಷಾ ಪ್ರಾರಂಭವು ಈ "ರಾ-ತಾ" ಮರದ ಗುರುತಿನಿಂದ ಆಗಿದೆ. ಅದು ಸಾಂಪ್ರದಾಯಿಕ ಹೈದ ಕೆತ್ತನೆಯಲ್ಲಿ ಬಳಸಿದ ವಿನ್ಯಾಸಕ್ಕೆ ಸಮೀಪದ ಹೋಲಿಕೆಯನ್ನು ಹೊಂದಿದೆ. ಟಾಗೋರ್‌ರವರು ಅವರ ಹಸ್ತಪ್ರತಿಗಳನ್ನು ಇಂತಹ ಕಲೆಗಳಿಂದ ಸುಂದರಗೊಳಿಸಿದ್ದಾರೆ.]]
 
 
ಕಾವ್ಯಕ್ಕೆ ಹೆಸರುವಾಸಿಯಾದರೂ, ಟಾಗೋರ್‌ ಕಾದಂಬರಿಗಳು, ಪ್ರಬಂಧಗಳು, ಸಣ್ಣ ಕಥೆಗಳು, ಪ್ರವಾಸ ಕಥನಗಳು, ನಾಟಕಗಳು, ಮತ್ತು ಸಾವಿರಾರು ಗೀತೆಗಳನ್ನೂ ರಚಿಸಿದ್ದಾರೆ. ಗದ್ಯ ಪ್ರಕಾರದಲ್ಲಿ ಪ್ರಾಯಃ ಟಾಗೋರ್‌ರ ಕಿರು ಕಥೆಗಳು ಅತ್ಯುತ್ಕೃಷ್ಟ ಎನಿಸಿವೆ. ಬೆಂಗಾಲಿ ಭಾಷೆಯ ಹೊಸ ಶೈಲಿಯ ಜನಕ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಲಯಬದ್ಧತೆ, ಆಶಾವಾದ, ಮತ್ತು ಗೇಯ ಗುಣದಿಂದಾಗಿ ಅವರ ಬರಹಗಳು ಗುರುತಿಸಲ್ಪಟ್ಟಿವೆ. ಜನ ಸಾಮಾನ್ಯರ ಜೀವನದ ಸುಲಭ ಸರಳ ವಿಷಯಗಳಿಂದ ಅವರ ಕಿರುಕಥೆಗಳ ಹಂದರ ನಿರ್ಮಿಸಲಾಗಿದೆ.
 
=== '''ಕಾದಂಬರಿಗಳು ಮತ್ತು ಅಕಲ್ಪಿತ ಕೃತಿ ==='''
ಟಾಗೋರ್‌ರವರು ಎಂಟು ಕಾದಂಬರಿಗಳನ್ನೂ, ನಾಲ್ಕು ಕಥೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ -
ಟಾಗೋರ್‌ರವರು ಎಂಟು ಕಾದಂಬರಿಗಳನ್ನೂ, ನಾಲ್ಕು ಕಥೆಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ - *''ಚತುರಂಗ'' , ''[[ಶೇಶರ್ ಕೋಬಿತ]]'' , ''ಚಾರ್ ಓಧಯ್'' , ಮತ್ತು ''ನೌಕದುಬಿ'' . ''[[ಘರೆ ಬೈರೆ]]'' (''[[ಮನೆ ಮತ್ತು ವಿಶ್ವ]]'' )—ಆದರ್ಶಾತ್ಮಕ ಜಮೀನ್ದಾರ್ ನಾಯಕ ನಿಖಿಲ್‌ನ ಮಾರ್ಗದರ್ಶನದ ಮೂಲಕ—ಭಾರತೀಯ ರಾಷ್ಟ್ರೀಯತೆ, ಭಯೋತ್ಪಾದನೆಯ ಬೆಳವಣಿಗೆಯನ್ನು ಮತ್ತು [[ಸ್ವದೇಶಿ ಚಳುವಳಿ|''ಸ್ವದೇಶಿ'' ಚಳವಳಿ]]ಯಲ್ಲಿನ ಧಾರ್ಮಿಕ ಹುರುಪನ್ನು ತೀವ್ರವಾಗಿ ಟೀಕಿಸಿದೆ; ಇದು ಟಾಗೋರ್‌ರ ಭಾವನಾತ್ಮಕ ಸಂಘರ್ಷದ ನೇರ ಅಭಿವ್ಯಕ್ತಿಯಾಗಿದೆ, ಅದು ೧೯೧೪ರ ಕುಸಿತದ ಶಕ್ತಿಪರೀಕ್ಷೆಯಾಗಿ ಹೊರಹೊಮ್ಮಿತು. ಕಾದಂಬರಿಯು ಹಿಂದು-ಮುಸ್ಲಿಮ್ ಹಿಂಸೆ ಮತ್ತು ನಿಖಿಲ್‌ಗೆ (ಮಾರಣಾಂತಿಕ) ಗಾಯವಾಗುವುದರೊಂದಿಗೆ ಕೊನೆಯಾಗುತ್ತದೆ.<ref name="Dutta_1995_192-194">{{harvnb|Dutta|Robinson|1995|pp=192–194}}</ref> ಹಾಗೆಯೇ, ''ಗೋರ'' ಭಾರತೀಯತೆಯ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಸೃಷ್ಟಿಸಿದೆ. ''ಘೋರೆ ಬೈರೆ'' ಯಲ್ಲಿರುವಂತೆ, ಸ್ವಂತ ಅಸ್ತಿತ್ವ (''{{Unicode|[[jāti]]}}'' ), ವೈಯಕ್ತಿಕ ಸ್ವಾತಂತ್ರ್ಯ, ಮತ್ತು ಧರ್ಮವು ಸಂಗತಿಗಳು ಕೌಟುಂಬಿಕ ಕಥೆ ಮತ್ತು ತ್ರಿಕೋನ ಪ್ರೇಮ ರೂಪದಲ್ಲಿ ಹೊರಹೊಮ್ಮಿದೆ.<ref name="Dutta_1995_154-155">{{harvnb|Dutta|Robinson|1995|pp=154–155}}</ref>
 
*ಕಾದಂಬರಿಯು ಹಿಂದು-ಮುಸ್ಲಿಮ್ ಹಿಂಸೆ ಮತ್ತು ನಿಖಿಲ್‌ಗೆ (ಮಾರಣಾಂತಿಕ) ಗಾಯವಾಗುವುದರೊಂದಿಗೆ ಕೊನೆಯಾಗುತ್ತದೆ.<ref name="Dutta_1995_192-194">{{harvnb|Dutta|Robinson|1995|pp=192–194}}</ref> ಹಾಗೆಯೇ, ''ಗೋರ'' ಭಾರತೀಯತೆಯ ಬಗ್ಗೆ ವಿವಾದಾತ್ಮಕ ಪ್ರಶ್ನೆಗಳನ್ನು ಸೃಷ್ಟಿಸಿದೆ. ''ಘೋರೆ ಬೈರೆ'' ಯಲ್ಲಿರುವಂತೆ, ಸ್ವಂತ ಅಸ್ತಿತ್ವ (''{{Unicode|[[jāti]]}}'' ), ವೈಯಕ್ತಿಕ ಸ್ವಾತಂತ್ರ್ಯ, ಮತ್ತು ಧರ್ಮವು ಸಂಗತಿಗಳು ಕೌಟುಂಬಿಕ ಕಥೆ ಮತ್ತು ತ್ರಿಕೋನ ಪ್ರೇಮ ರೂಪದಲ್ಲಿ ಹೊರಹೊಮ್ಮಿದೆ.<ref name="Dutta_1995_154-155">{{harvnb|Dutta|Robinson|1995|pp=154–155}}</ref>
''[[ಜೋಗಾಜೋಗ್]]'' ‌ನಲ್ಲಿ (''ಸಂಬಂಧಗಳು'' ), ರವರು ಚಿತ್ರಿಸಿರುವ ''[[ಶಿವ]]-[[ದಾಕ್ಷಾಯಣಿ|ಸತಿ]]'' ಆದರ್ಶರೂಪಗಳಿಂದ ಪರಿಮಿತಿಗೊಳಪಟ್ಟ ನಾಯಕಿ ಕುಮುದಿನಿಯು ಅವಳ ಪ್ರಗತಿಶೀಲ ಮತ್ತು ಸಹಾನುಭೂತಿಯುಳ್ಳ ಅಣ್ಣನ ಕಳೆಗುಂದುತ್ತಿದ್ದ ಭವಿಷ್ಯ ಮತ್ತು ಅವನ [[ಶೃಂಗಚಾಪ (ಸಾಹಿತ್ಯ)|ಸೋಲಿ]]ಗಾಗಿ ಮರುಕಪಡುವುದರಲ್ಲೇ ಹಾಗೂ ಅವಳನ್ನು ಶೋಷಿಸುವ, [[ಲಂಪಟ (ಗುಣ)|ಲಂಪಟ ಸ್ವಭಾವದ]], ವಯಸ್ಸಾದ ಪತಿಯಿಂದಾಗಿ ಅವಳು ಛಿದ್ರಛಿದ್ರವಾಗಿ ಹೋಗುತ್ತಾಳೆ. ಗರ್ಭಿಣಿಯಾಗುವುದು, ದುಡಿಯುವುದು, ಮತ್ತು ಕುಟುಂಬದ ಗೌರವ ಕಾಪಾಡುವುದು ಎಂಬ ಪಾಶಕ್ಕೆ ಒಳಗಾದ ಬಂಗಾಳಿ ಮಹಿಳೆಯ ಅವಸ್ಥೆ ಮತ್ತು ಸಾವನ್ನು ಚಿತ್ರಿಸಲು ''ಕರುಣಾರಸ'' ವನ್ನು ಬಳಸಿಕೊಂಡು ಟಾಗೋರ್‌ ತಮ್ಮ ಸ್ತ್ರೀ ಪರ ನಿಲುವನ್ನು ಅದರಲ್ಲಿ ತೋರಿದ್ದಾರೆ; ಏಕಕಾಲದಲ್ಲಿ, ಅವರು ಬಂಗಾಳಕ್ಕೆ ಬಂದಿದ್ದ ಮಿತಜನಾಧಿಪತ್ಯವನ್ನು ನಿರಾಕರಿಸುತ್ತಾರೆ.
 
*''[[ಜೋಗಾಜೋಗ್]]'' ‌ನಲ್ಲಿ (''ಸಂಬಂಧಗಳು'' ), ರವರು ಚಿತ್ರಿಸಿರುವ ''[[ಶಿವ]]-[[ದಾಕ್ಷಾಯಣಿ|ಸತಿ]]'' ಆದರ್ಶರೂಪಗಳಿಂದ ಪರಿಮಿತಿಗೊಳಪಟ್ಟ ನಾಯಕಿ ಕುಮುದಿನಿಯು ಅವಳ ಪ್ರಗತಿಶೀಲ ಮತ್ತು ಸಹಾನುಭೂತಿಯುಳ್ಳ ಅಣ್ಣನ ಕಳೆಗುಂದುತ್ತಿದ್ದ ಭವಿಷ್ಯ ಮತ್ತು ಅವನ [[ಶೃಂಗಚಾಪ (ಸಾಹಿತ್ಯ)|ಸೋಲಿ]]ಗಾಗಿ ಮರುಕಪಡುವುದರಲ್ಲೇ ಹಾಗೂ ಅವಳನ್ನು ಶೋಷಿಸುವ, [[ಲಂಪಟ (ಗುಣ)|ಲಂಪಟ ಸ್ವಭಾವದ]], ವಯಸ್ಸಾದ ಪತಿಯಿಂದಾಗಿ ಅವಳು ಛಿದ್ರಛಿದ್ರವಾಗಿ ಹೋಗುತ್ತಾಳೆ. ಗರ್ಭಿಣಿಯಾಗುವುದು, ದುಡಿಯುವುದು, ಮತ್ತು ಕುಟುಂಬದ ಗೌರವ ಕಾಪಾಡುವುದು ಎಂಬ ಪಾಶಕ್ಕೆ ಒಳಗಾದ ಬಂಗಾಳಿ ಮಹಿಳೆಯ ಅವಸ್ಥೆ ಮತ್ತು ಸಾವನ್ನು ಚಿತ್ರಿಸಲು ''ಕರುಣಾರಸ'' ವನ್ನು ಬಳಸಿಕೊಂಡು ಟಾಗೋರ್‌ ತಮ್ಮ ಸ್ತ್ರೀ ಪರ ನಿಲುವನ್ನು ಅದರಲ್ಲಿ ತೋರಿದ್ದಾರೆ; ಏಕಕಾಲದಲ್ಲಿ, ಅವರು ಬಂಗಾಳಕ್ಕೆ ಬಂದಿದ್ದ ಮಿತಜನಾಧಿಪತ್ಯವನ್ನು ನಿರಾಕರಿಸುತ್ತಾರೆ.
ಇತರೆ ಉನ್ನತ ಕೃತಿಗಳು: ''ಶೇಶರ್ ಕೋಬಿಟ'' (''ಲಾಸ್ಟ್ ಪೋಯಮ್'' ಮತ್ತು ''ಫೇರ್‌ವೆಲ್ ಸಾಂಗ್'' ಎಂಬುದಾಗಿ ಎರಡು ಬಾರಿ ಅನುವಾದಿಸಿದ್ದಾರೆ) ಇದು ಅವರ ಹೆಚ್ಚು ಭಾವಗೀತಾತ್ಮಕವಾದ ಕಾದಂಬರಿ. ಪ್ರಮುಖ ಪಾತ್ರ ವಹಿಸಿರುವ ಕವಿಯೊಬ್ಬ ಇದರಲ್ಲಿ ಗೀತೆಗಳನ್ನು ರಚಿಸುತ್ತಾನೆ. ವಿಡಂಬನೆ ಹಾಗೂ ನವ್ಯೋತ್ತರತೆಯ ಅಂಶಗಳನ್ನು ಇದು ಒಳಗೊಂಡಿದೆ. ಕಾಲಕ್ಕೊಗ್ಗದ, ಕಂದಾಚಾರದ ಹೆಸರಾಂತ ಕವಿಯೊಬ್ಬನ ಖ್ಯಾತಿಯ ಮೇಲೆ [[ರೂಢಿ ಪಾತ್ರ|ಕೆಲವು ಪಾತ್ರ]]ಗಳು ಮುತ್ತಿಗೆ ಹಾಕುತ್ತವೆ. ಪ್ರಾಸಂಗಿಕವಾಗಿ, ಆ ಕವಿಯ ಹೆಸರು ರವೀಂದ್ರನಾಥ ಟಾಗೋರ್‌ ಎಂದು ತಿಳಿದು ಬರುತ್ತೆ. ಇವರ ಬರಹಗಳಲ್ಲಿ ಕನಿಷ್ಠ ಮೆಚ್ಚುಗೆ ಪಡೆದ ಪ್ರಕಾರವೆಂದರೆ ಕಾದಂಬರಿಗಳು. [[ಸತ್ಯಜಿತ್ ರೈ]] ಮತ್ತು ಇನ್ನಿತರರಿಂದ ಚಲನ ಚಿತ್ರಗಳಾಗಿ ರೂಪಾಂತರ ಹೊಂದಿದ ಮೇಲೆ ಈ ಪ್ರಕಾರದ ಅವರ ಬರಹ ಹೊಸದಾಗಿ ಗಮನ ಸೆಳೆದವು. ''[[ಚೋಖರ್ ಬಲಿ (ಚಲನಚಿತ್ರ)|ಚೋಖೇರ್ ಬಾಲಿ]]'' , ಮತ್ತು ''[[ಘರೆ ಬೈರೆ (ಚಲನಚಿತ್ರ)|ಘರೆ ಬೈರೆ]]'' ಇದಕ್ಕೆ ಉದಾಹರಣೆ. ಇವುಗಳ ಸೌಂಡ್‌ ಟ್ರ್ಯಾಕ್‌ (ಧ್ವನಿ ಪಥ) ''[[ರವೀಂದ್ರ ಸಂಗೀತ]]'' ವೆಂದೇ ವಿಶೇಷವಾಗಿ ಗುರುತಿಸಲ್ಪಟ್ಟಿವೆ. ಟಾಗೋರ್‌ ಭಾರತೀಯ ಇತಿಹಾಸದಿಂದ ಹಿಡಿದು ಭಾಷಾಶಾಸ್ತ್ರದವರೆಗೆ ಅನೇಕ ವಿಷಯಗಳ ವಾಸ್ತವ ಕೃತಿಗಳನ್ನು ಬರೆದಿದ್ದಾರೆ.ಆತ್ಮಚರಿತ್ರೆಗೆ ಸಂಬಂಧಿಸಿದ ಬರಹಗಳಲ್ಲದೆ, ಅವರ ಪ್ರವಾಸ ಕಥನಗಳು, ಪ್ರಬಂಧಗಳು, ಮತ್ತು ''ಯುರೋಪ್ ಜಾತ್ರಿರ್ ಪತ್ರೊ'' (''ಯುರೋಪ್‌‌ನಿಂದ ಪತ್ರಗಳು'' ) ಮತ್ತು ''ಮನುಶೇರ್ ಧೊರ್ಮೊ'' (''ಮಾನವನ ಧರ್ಮ'' ) ಮೊದಲಾದ ಉಪನ್ಯಾಸಗಳನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ.
 
=== '''ನಾಟಕ ಸಾಹಿತ್ಯ ===''''
=== ಸಂಗೀತ ಮತ್ತು ಕಲೆ ===
ಹದಿನಾರನೇ ವಯಸ್ಸಿನಲ್ಲಿ ಅವರ ಸಹೋದರ ಜ್ಯೋತಿರೀಂದ್ರನಾಥರ [[ಮೊಲೈರೆ|ಮೊಲೈರೆಯ]] ''ಲಿ ಬೌರ್ಗಿಯೋಸ್ ಗೆಂಟಿಲ್ಹೊಮ್ಮೆ'' ಯನ್ನು ಸೂಕ್ತ ಮಾರ್ಪಾಡಿನೊಂದಿಗೆ ನಡೆಸಿದರು.<ref name="Lago_1976_15">{{citation |last1=Lago |first1 =M |title=Rabindranath Tagore |series=Twayne's world authors series |year=1976 |volume=402 |publisher=Twayne Publishers |isbn=0-8057-6242-6 |page=15 }}</ref> ಇಪ್ಪತ್ತರ ವಯಸ್ಸಿನಲ್ಲಿ ಅವರು ''ವಾಲ್ಮೀಕಿ ಪ್ರತಿಭಾ'' (''ವಾಲ್ಮೀಕಿಯ ಪ್ರತಿಭೆ'' ) ಎಂಬ ಮೊದಲ ಗೀತ-ನಾಟಕವನ್ನು ಬರೆದರು. ಅದು ದರೋಡೆಕೋರ [[ವಾಲ್ಮೀಕಿ|ವಾಲ್ಮೀಕಿಯು]] ಹೇಗೆ ಅವನ ಗುಣವನ್ನು ಬದಲಾಯಿಸಿಕೊಂಡ, [[ಸರಸ್ವತಿ|ಸರಸ್ವತಿಯಿಂದ]] ಹೇಗೆ ಹರಸಲ್ಪಟ್ಟ, ಮತ್ತು ''[[ರಾಮಾಯಣ]]'' ವನ್ನು ಬರೆದ ಎಂಬುದನ್ನು ವಿವರಿಸುತ್ತದೆ.<ref name="Chakravarty_1961_123"/> ಇದರ ಮೂಲಕ ಟಾಗೋರ್‌ ನಾಟಕ ಶೈಲಿಗಳ ಮತ್ತು ಭಾವನೆಗಳ ವಿಸ್ತಾರವನ್ನು ಅತ್ಯುತ್ಸಾಹದಿಂದ ಹೆಚ್ಚಿಸಿದರು ಹಾಗೂ ಪರಿಷ್ಕರಿಸಿದ ''[[ಕೀರ್ತನ|ಕೀರ್ತನೆ]]ಗಳ'' ಬಳಕೆ ಮತ್ತು ಸಾಂಪ್ರದಾಯಿಕ ಇಂಗ್ಲೀಷ್ ಮತ್ತು ಐರಿಷ್ ಜಾನಪದ ಮಧುರ ಗೀತಗಳನ್ನು ಕುಡಿತದ ಹಾಡುಗಳಾಗಿ ಪರಿವರ್ತಿಸಿದರು.<ref name="Dutta_1995_79-80">{{harvnb|Dutta|Robinson|1995|pp=79–80}}</ref>ಇನ್ನೊಂದು ಪ್ರಮುಖ ನಾಟಕ ''ಡಾಕ್ ಘರ್'' (''ಅಂಚೆ ಕಛೇರಿ'' ). ಅದು ಮಗುವೊಂದು ಸಂಕೋಲೆಗಳಿಂದ ಹೊರಬರಲು ಹೇಗೆ ಹೆಣಗಾಡುತ್ತದೆ ಹಾಗೂ ಅಂತಿಮವಾಗಿ "ದೀರ್ಘನಿದ್ರೆಗೆ ಜಾರುತ್ತದೆ" ಎಂಬುದನ್ನು ವಿವರಿಸುತ್ತದೆ (ಅದು ಅವರ ಭೌತಿಕ ಸಾವಿನ ಸಂಕೇತ). ವಿಶ್ವವ್ಯಾಪಿ ಮೆಚ್ಚುಗೆ ಪಡೆದ ಕಥೆ (ಇದು ಯುರೋಪ್‌ನಲ್ಲಿ ಅಬ್ಬರದ ವಿಮರ್ಶೆಗಳನ್ನು ಪಡೆಯಿತು) ''ಡಾಕ್ ಘರ್'' ಮರಣದೊಂದಿಗೆ, ಟಾಗೋರ್‌ ಮಾತುಗಳಲ್ಲಿ, ಇದು "ಕೂಡಿಟ್ಟ ಸಂಪತ್ತು ಮತ್ತು ಪ್ರಮಾಣೀಕರಿಸಿದ ಸಿದ್ಧಾಂತಗಳಿಂದ ತುಂಬಿದ ಪ್ರಪಂಚ"ದಿಂದ "ಆಧ್ಯಾತ್ಮಿಕ ಸ್ವಾತಂತ್ರ್ಯ".<ref name="Chakravarty_1961_123-124">{{harvnb|Chakravarty|1961|pp=123–124}}</ref><ref name="Dutta_1997_21-23">{{harvnb|Dutta|Robinson|1997|pp=21–23}}</ref> ವಿಶ್ವ ಸಮರ IIರ ಸಂದರ್ಭದಲ್ಲಿ, ಪೋಲಿಶ್ ವೈದ್ಯ ಮತ್ತು ಶಿಕ್ಷಣತಜ್ಞ [[ಜನುಸ್ಜ್ ಕೋರ್ಸ್‌ಜ್ಯಾಕ್]] "ಅಂಚೆ ಕಛೇರಿ"ಯನ್ನು [[ವಾರ್ಸವ್ ಘೆಟ್ಟೊ|ವಾರ್ಸವ್ ಘೆಟ್ಟೊದಲ್ಲಿ]] ಅವನ ಕಾಳಜಿಯಲ್ಲಿದ್ದ ಅನಾಥರು ಪ್ರದರ್ಶಿಸುವ ನಾಟಕವಾಗಿ ಆಯ್ಕೆ ಮಾಡಿದನು. ಇದು ೧೯೪೨ರ ಜುಲೈ ೧೮ರಲ್ಲಿ, ಅವರು [[ಟ್ರೆಬ್ಲಿಂಕಾ ನಿರ್ನಾಮ ಶಿಬಿರ|<span class="goog-gtc-fnr-highlight">ಟ್ರೆಬ್ಲಿಂಕಾ ನಿರ್ನಾಮ ಶಿಬಿರ</span>]]ಕ್ಕೆ ಬರುವ ಮೂರು ವಾರಗಳ ಮೊದಲು ಸಂಭವಿಸಿತು. ಆತನ ಪ್ರಮುಖ ಇಂಗ್ಲೀಷ್-ಭಾಷಾ ಆತ್ಮಚರಿತ್ರೆಕಾರ ಬೆಟ್ಟಿ ಜೀನ್ ಲಿಫ್ಟನ್‌ ಅವರ ಪುಸ್ತಕ ''ದ ಕಿಂಗ್ ಆಫ್ ಚಿಲ್ಡ್ರನ್'' ‌‌ನಲ್ಲಿ 'ಒಬ್ಬರು ಯಾವಾಗ ಮತ್ತು ಹೇಗೆ ಸಾಯ ಬಹುದು ಎಂದು ನಿರ್ಧರಿಸ ಬಹುದಾ' ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಬಹುದಾ ಎಂಬ ಅದ್ಭುತ ವಿಷಯವನ್ನು ಡಾ.ಕೋರ್ಸ್‌ಜ್ಯಾಕ್‌ರವರು ಯೋಚಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಮರಣವನ್ನು ಸ್ವೀಕರಿಸುವ ಹಾದಿಯನ್ನು ಅವರ ಅನಾಥಾಲಯದಲ್ಲಿದ್ದ ಮಕ್ಕಳಿಗಾಗಿ ಹುಡುಕಲು ಪ್ರಯತ್ನಿಸಿರಬಹುದು.
[[ಚಿತ್ರ:Rabindranath Tagore Untitled Dacing Girl.jpg|thumb|right|alt=ಕೆಂಪು ಮತ್ತು ಕಿತ್ತಳೆ ಬಣ್ಣದ ಗೆರೆಗಳಿಂದ ಮಾಡಿದ, ಅಂಗಾಲು ಮತ್ತು ಕಾಲುಗಳನ್ನು ವಿಲಕ್ಷಣವಾಗಿ ರೂಪಿಸಿದ, ಮಹಿಳಾ ಉಡುಪು ಧರಿಸಿರುವ, ಭಾಗಶಃ ಮಸುಕಾಗಿರುವ ತಲೆ, ಮೇಲೆ ಚಾಚಿರುವ ಕೈಗಳನ್ನು ಹೊಂದಿರುವ ಸಿಟ್ಟನಿಂದಿರುವ ಅಥವಾ ಕೆರಳಿದಂತಿರುವ ಚಿತ್ರಕಲೆ. ಚಿತ್ರವು ಚಲನೆಯೊಂದಿಗೆ ಜೀವಂತವಾಗಿದೆ; ಹಿಂದಕ್ಕೆ ಕಂದುಬಣ್ಣದ ಹಿನ್ನೆಲೆಯನ್ನು ಹೊಂದಿದೆ.|"ನರ್ತಿಸುತ್ತಿರುವ ಹುಡುಗಿ", ದಿನಾಂಕ ಸೂಚಿಸದ ಹಾಳೆಯ ತುಣುಕಿನಲ್ಲಿ ಟಾಗೋರ್‌ರವರಿಂದ ಗೀಚಲ್ಪಟ್ಟ ಶಾಹಿ.]]
 
ಸರಿಸುಮಾರು ೨,೨೩೦ ಪದ್ಯಗಳನ್ನು ಟಾಗೋರ್‌ ರಚಿಸಿದ್ದಾರೆ ಮತ್ತು ಅವರೊಬ್ಬ ಯಥೇಚ್ಛವಾಗಿ ಚಿತ್ರಗಳನ್ನು ಬಿಡಿಸಿರುವ ಕಲಾವಿದ. ಅವರ ಪದ್ಯಗಳು ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗ-''[[ರವೀಂದ್ರ ಸಂಗೀತ]]'' ({{Lang-bn|রবীন্দ্র সংগীত}}—"ಟಾಗೋರ್ ಗೀತೆಗಳು")ವನ್ನು ಒಳಗೊಂಡಿದೆ. ರವೀಂದ್ರರ ಸಂಗೀತ ಮತ್ತು ಸಾಹಿತ್ಯ ಬೇರ್ಪಡಿಸಲಾಗಂಥವು-ಗೀತೆಗಳು, ಕಾದಂಬರಿಗಳ ಅಥವಾ ಕಿರುಕಥೆಗಳ ಭಾಗಗಳು, ಅಥವಾ ನಾಟಕಗಳು—ಅವರ ಹೆಚ್ಚಿನ ಪದ್ಯಗಳಿಗೆ ಗ್ರಾಸ ಒದಗಿಸಿತು.ಪ್ರಾಥಮಿಕವಾಗಿ ಅವರು [[ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ]] ''[[ಥುಮುರಿ|ಠುಮುರಿ]]'' ಶೈಲಿಯಿಂದ ಪ್ರಭಾವಿತರಾದವರು. ಅವರ ಆರಂಭದ ಶೋಕಗೀತೆ ಮಾದರಿಯ ಬ್ರಾಹ್ಮೋ ಭಕ್ತಿ ಶ್ಲೋಕಗಳಿಂದ ಹಿಡಿದು, ಹೆಚ್ಚೂ ಕಡಿಮೆ ಶೃಂಗಾರ ಕಾವ್ಯದಂತೆ ಮಾನವನ ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ [[ಸ್ವರಶ್ರಣಿ|ಸ್ವರಶ್ರೇಣಿ]]ಯ ಹಾಡುಗಳನ್ನು ಹರಿಯಬಿಟ್ಟರು.<ref name="Dutta_1997_94">{{Harvnb|Dutta|Robinson|1995|p=94}}</ref> ಅವು ಬೇರೆಬೇರೆ ಮಟ್ಟದಲ್ಲಿ ಶಾಸ್ತ್ರೀಯ ''[[ರಾಗ|ರಾಗಗಳ]]'' ಸ್ವರ ವಿನ್ಯಾಸವನ್ನು ಮೀರಲು ಪ್ರಯತ್ನಿಸಿದವು. ಕೆಲವೊಮ್ಮೆ ಅವರ ಪದ್ಯಗಳು ರಾಗದ ಇಂಪು ಮತ್ತು ಲಯಗಳನ್ನು ಯಶಸ್ವಿಯಾಗಿ ಅನುಕರಿಸಿದರೂ ಸಹ ವಿವಿಧ ರಾಗಗಳ ಆಂಶಿಕ ಸಂಮ್ಮಿಶ್ರಣ ಮಾಡಿ ಅವರು ಹೊಸತನ್ನು ಸ್ಋಷ್ಟಿಸುತ್ತಿದ್ದರು.<ref name="Dasgupta_2001">{{citation |last1=Dasgupta |first1=A |year=2001 |month=July |day=15 |title=Rabindra-Sangeet As A Resource For Indian Classical Bandishes |journal=Parabaas |url=http://www.parabaas.com/rabindranath/articles/pAnirban1.html |accessdate=13 August 2009 }}</ref>
 
ಭಾವೋತ್ತೇಜಕ ಶಕ್ತಿ ಮತ್ತು ಸುಂದರತೆಯ ಸಮ್ಮಿಲನ ಬಂಗಾಳಿಗರಲ್ಲಿ ಟಾಗೋರ್‌ ಕಾವ್ಯಕ್ಕಿಂತಲೂ ಮಿಗಿಲಾದವು ಎಂದು ವಿವರಿಸಲ್ಪಟ್ಟಿದೆ. ''[[ಆಧುನಿಕ ಪುನರವಲೋಕನ (ಲಂಡನ್)|ಆಧುನಿಕ ಪುನರವಲೋಕನ]]'' ಆಧುನಿಕ ವಿಮರ್ಶಕರು ಹೀಗೆ ಹೇಳುತ್ತಾರೆ, "ಬಂಗಾಳದಲ್ಲಿ ರವೀಂದ್ರನಾಥರ ಪದ್ಯಗಳನ್ನು ಹಾಡದ ಅಥವಾ ಹಾಡಲು ಪ್ರಯತ್ನಿಸದ ಸುಸಂಸ್ಕೃತ ಮನೆಯೇ ಇಲ್ಲ...ಹಳ್ಳಿಯ ಅನಕ್ಷರಸ್ಥರೂ ಸಹ ಅವರ ಪದ್ಯಗಳನ್ನು ಹಾಡುತ್ತಿದ್ದರು". ''[[ದ ಅಬ್ಸರ್ವರ್]]'' ‌ನ [[ಅರ್ಥೂರ್ ಸ್ಟ್ರಾಂಗ್‌ವೇಸ್]]''ಹಿಂದುಸ್ಥಾನಿ ಸಂಗೀತ'' ದಲ್ಲಿ ''ರವೀಂದ್ರ ಸಂಗೀತ'' ಕ್ಕೆ ಬಂಗಾಳಿಯರಲ್ಲದವರನ್ನೂ ಪರಿಚಯಿಸಿದರು, ಅದನ್ನು ಹೀಗೆಂದು ಹೇಳುತ್ತಾ "ವ್ಯಕ್ತಿತ್ವದ ವಾಹಿನಿ ... [ಅದು] ಸ್ವಾಧೀನಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳು ಹಸ್ತವನ್ನು ಚಾಚಿದ ಆ ಧ್ವನಿ ಮಾಧುರ್ಯಕ್ಕಾಗಿ ಸಂಗೀತ ವ್ಯವಸ್ಥೆಯ ಹಿಂದೆ ಹೋಗುತ್ತದೆ."<ref name="Dutta_1997_359">{{Harvnb|Dutta|Robinson|1995|p=359}}</ref> ಬಾಂಗ್ಲಾದೇಶದ ರಾಷ್ಟ್ರಗೀತೆ ''ಅಮರ್ ಶೋನರ್ ಬಾಂಗ್ಲ'' ({{Lang-bn|আমার সোনার বাঙলা}}) ಮತ್ತು ಭಾರತದ ರಾಷ್ಟ್ರಗೀತೆ ''ಜನ ಗಣ ಮನ{/0 {2/}'' } ಅವುಗಳಲ್ಲಿ ಪ್ರಮುಖವಾದವು. ಎರಡು ರಾಷ್ಟ್ರ ಗೀತೆಗಳನ್ನು ರಚಿಸಿದ ಟಾಗೋರ್‌ಗೆ ವ್ಯಕ್ತಿ ವೈಶಿಷ್ಟ್ಯದ ಛಾಪನ್ನು ನೀಡಿದವು.''[[ಸಿತಾರ್]]'' ಪರಿಣತರಾದ [[ವಿಲಾಯತ್ ಖಾನ್]], ಮತ್ತು ''[[ಸರೋದ್|ಸರೋದ್‌ವಾದಕರಾದ]]'' ಬುದ್ಧದೇವ್ ದಾಸ್‌ಗುಪ್ತ ಮತ್ತು [[ಅಮ್ಜಾದ್ ಆಲಿ ಖಾನ್|ಅಮ್ಜದ್ ಆಲಿ ಖಾನ್]]‌ರಂತಹ ಸಂಗೀತಗಾರರ ಶೈಲಿಯ ಮೇಲೆ ಇವರು ಗಾಢ ಪರಿಣಾಮ ಬೀರಿದರು.<ref name="Dasgupta_2001"/>
 
[[ಚಿತ್ರ:Rabindranath Tagore Rabindra Bhavana collection 2155 pastel mask.jpg|thumb|left|125px|alt=ಬುಡಕಟ್ಟು ಜನಾಂಗದ ಶವಸಂಸ್ಕಾರದ ಉಡುಗೆಯನ್ನು ಒಳಗೊಂಡ ವಿಲಕ್ಷಣ ಚಿತ್ರಣದ ಕಪ್ಪು-ಬಿಳುಪು ಛಾಯಾಚಿತ್ರ.|ಟಾಗೋರ್‌ರವರು ಪ್ರಾಕ್ತನತೆಯಲ್ಲಿ ತೊಡಗಿದರು: ಉತ್ತರ ನ್ಯೂ ಐರ್ಲ್ಯಾಂಡ್‌ನ ನೀಲಿಬಣ್ಣದ ಮಲಗನ್ ಉಡುಗೆಯ ಚಿತ್ರಣ]]
 
ಅರವತ್ತರ ವಯಸ್ಸಿನಲ್ಲಿ ಟಾಗೋರ್‌ ರೇಖಾ ಚಿತ್ರ ಮತ್ತು ವರ್ಣ ಚಿತ್ರ ಕಲೆಯನ್ನು ಪ್ರಾರಂಭಿಸಿದರು; ಅವರ ಅನೇಕ ಸಾಧನೆಗಳ ಯಶಸ್ವೀ ಪ್ರದರ್ಶನಗಳು ಯುರೋಪ್‌ನಾದ್ಯಂತ ನಡೆಯಿತು. ದಕ್ಷಿಣ ಫ್ರಾನ್ಸ್‌ನಲ್ಲಿ<ref name="Dutta_1997_222">{{Harvnb|Dutta|Robinson|1997|p=222}}</ref> ಅವರು ಭೇಟಿ ಮಾಡಿದ ಕಲಾವಿದರಿಂದ ಪ್ರೋತ್ಸಾಹಿಸಿಲ್ಪಟ್ಟರು ಮತ್ತು ಪ್ಯಾರಿಸ್‌ನಲ್ಲಿ ಅದು ಪ್ರಥಮ ಪ್ರದರ್ಶನ ಕಂಡಿತು. ಟಾಗೋರ್‌—ಹೆಚ್ಚಾಗಿ ಪ್ರದರ್ಶನಗೊಂಡ [[ಪ್ರೊಟನೋಪಿಯ]] ("ವರ್ಣ ಅಂಧತೆ"), ಅಥವಾ ಬಣ್ಣ ಗ್ರಹಣಶಕ್ತಿಯ ಭಾಗಶಃ ಕೊರತೆ ( ಟಾಗೋರ್‌ರಲ್ಲಿದ್ದಂತೆ ಕೆಂಪು-ಹಸಿರು,)-ಕಲಾತ್ಮಕವಾದ ಮತ್ತು ಬಣ್ಣ ರೂಪರೇಖೆಯಲ್ಲಿ ವೈಶಿಷ್ಟತೆಯಿರುವ ಶೈಲಿಯಲ್ಲಿ ಚಿತ್ರಬಿಡಿಸಿದ್ದಾರೆ. ಅದೇನೇ ಇದ್ದರೂ, ಉತ್ತರ [[ನ್ಯೂ ಐರ್ಲ್ಯಾಂಡ್ (ಐಲ್ಯಾಂಡ್)|ನ್ಯೂ ಐರ್ಲ್ಯಾಂಡ್]]‌ನ ಕರಕುಶಲ ಕೆಲಸಗಳು, ಕೆನಡದ ಪಶ್ಚಿಮ ಕರಾವಳಿಯ(ಬ್ರಿಟಿಷ್ ಕೊಲಂಬಿಯ)[[ಹೈದ|ಹೈದಕೆತ್ತನೆಯ]] ಶಿಲ್ಪಗಳು, ಮತ್ತು [[ಮ್ಯಾಕ್ಸ್ ಪೆಚೆಸ್ಟೈನ್|ಮ್ಯಾಕ್ಸ್ ಪೆಚ್ಸ್ಟೈನ್]]‌ನ ಮರದ ಪಡಿಯಚ್ಚುಗಳನ್ನೂ ಒಳಗೊಂಡು, ಟಾಗೋರ್‌ ಅಸಂಖ್ಯಾತ ಶೈಲಿಗಳನ್ನು ಉತ್ಸಾಹದಿಂದ ಅನುಸರಿಸಿದ್ದಾರೆ.<ref name="Dyson_2001"/>ಟಾಗೋರ್‌ ಸರಳ ಸಮಂಜಸ ರಚನೆಗಳನ್ನೂ ಒಳಗೊಂಡು, ಅವರ ಸ್ವಂತ ಬರವಣಿಗೆಗಳನ್ನು, ಅವಸರದಲ್ಲಿ ಬರೆದ ಕೈಬರಹಗಳನ್ನು, ಹೊಡೆದುಹಾಕಿದವುಗಳನ್ನು, ಮತ್ತು ಅವರ ಹಸ್ತಪ್ರತಿಯಲ್ಲಿರುವ ಪದ ವಿನ್ಯಾಸಗಳನ್ನು ಸರಳ ಕಲಾತ್ಮಕ ಸ್ವರಪುಂಜಗಳಾಗಿ ಅಂದಗೊಳಿಸುವ ಕಲಾತ್ಮಕ ನಿಲುವು ಅವರಲ್ಲಿತ್ತು.
 
=== ನಾಟಕ ಸಾಹಿತ್ಯ ===
 
ಹದಿನಾರನೇ ವಯಸ್ಸಿನಲ್ಲಿ ಅವರ ಸಹೋದರ ಜ್ಯೋತಿರೀಂದ್ರನಾಥರ [[ಮೊಲೈರೆ|ಮೊಲೈರೆಯ]] ''ಲಿ ಬೌರ್ಗಿಯೋಸ್ ಗೆಂಟಿಲ್ಹೊಮ್ಮೆ'' ಯನ್ನು ಸೂಕ್ತ ಮಾರ್ಪಾಡಿನೊಂದಿಗೆ ನಡೆಸಿದರು.<ref name="Lago_1976_15">{{citation |last1=Lago |first1=M |title=Rabindranath Tagore |series=Twayne's world authors series |year=1976 |volume=402 |publisher=Twayne Publishers |isbn=0-8057-6242-6 |page=15 }}</ref> ಇಪ್ಪತ್ತರ ವಯಸ್ಸಿನಲ್ಲಿ ಅವರು ''ವಾಲ್ಮೀಕಿ ಪ್ರತಿಭಾ'' (''ವಾಲ್ಮೀಕಿಯ ಪ್ರತಿಭೆ'' ) ಎಂಬ ಮೊದಲ ಗೀತ-ನಾಟಕವನ್ನು ಬರೆದರು. ಅದು ದರೋಡೆಕೋರ [[ವಾಲ್ಮೀಕಿ|ವಾಲ್ಮೀಕಿಯು]] ಹೇಗೆ ಅವನ ಗುಣವನ್ನು ಬದಲಾಯಿಸಿಕೊಂಡ, [[ಸರಸ್ವತಿ|ಸರಸ್ವತಿಯಿಂದ]] ಹೇಗೆ ಹರಸಲ್ಪಟ್ಟ, ಮತ್ತು ''[[ರಾಮಾಯಣ]]'' ವನ್ನು ಬರೆದ ಎಂಬುದನ್ನು ವಿವರಿಸುತ್ತದೆ.<ref name="Chakravarty_1961_123"/> ಇದರ ಮೂಲಕ ಟಾಗೋರ್‌ ನಾಟಕ ಶೈಲಿಗಳ ಮತ್ತು ಭಾವನೆಗಳ ವಿಸ್ತಾರವನ್ನು ಅತ್ಯುತ್ಸಾಹದಿಂದ ಹೆಚ್ಚಿಸಿದರು ಹಾಗೂ ಪರಿಷ್ಕರಿಸಿದ ''[[ಕೀರ್ತನ|ಕೀರ್ತನೆ]]ಗಳ'' ಬಳಕೆ ಮತ್ತು ಸಾಂಪ್ರದಾಯಿಕ ಇಂಗ್ಲೀಷ್ ಮತ್ತು ಐರಿಷ್ ಜಾನಪದ ಮಧುರ ಗೀತಗಳನ್ನು ಕುಡಿತದ ಹಾಡುಗಳಾಗಿ ಪರಿವರ್ತಿಸಿದರು.<ref name="Dutta_1995_79-80">{{harvnb|Dutta|Robinson|1995|pp=79–80}}</ref>ಇನ್ನೊಂದು ಪ್ರಮುಖ ನಾಟಕ ''ಡಾಕ್ ಘರ್'' (''ಅಂಚೆ ಕಛೇರಿ'' ). ಅದು ಮಗುವೊಂದು ಸಂಕೋಲೆಗಳಿಂದ ಹೊರಬರಲು ಹೇಗೆ ಹೆಣಗಾಡುತ್ತದೆ ಹಾಗೂ ಅಂತಿಮವಾಗಿ "ದೀರ್ಘನಿದ್ರೆಗೆ ಜಾರುತ್ತದೆ" ಎಂಬುದನ್ನು ವಿವರಿಸುತ್ತದೆ (ಅದು ಅವರ ಭೌತಿಕ ಸಾವಿನ ಸಂಕೇತ). ವಿಶ್ವವ್ಯಾಪಿ ಮೆಚ್ಚುಗೆ ಪಡೆದ ಕಥೆ (ಇದು ಯುರೋಪ್‌ನಲ್ಲಿ ಅಬ್ಬರದ ವಿಮರ್ಶೆಗಳನ್ನು ಪಡೆಯಿತು) ''ಡಾಕ್ ಘರ್'' ಮರಣದೊಂದಿಗೆ, ಟಾಗೋರ್‌ ಮಾತುಗಳಲ್ಲಿ, ಇದು "ಕೂಡಿಟ್ಟ ಸಂಪತ್ತು ಮತ್ತು ಪ್ರಮಾಣೀಕರಿಸಿದ ಸಿದ್ಧಾಂತಗಳಿಂದ ತುಂಬಿದ ಪ್ರಪಂಚ"ದಿಂದ "ಆಧ್ಯಾತ್ಮಿಕ ಸ್ವಾತಂತ್ರ್ಯ".<ref name="Chakravarty_1961_123-124">{{harvnb|Chakravarty|1961|pp=123–124}}</ref><ref name="Dutta_1997_21-23">{{harvnb|Dutta|Robinson|1997|pp=21–23}}</ref> ವಿಶ್ವ ಸಮರ IIರ ಸಂದರ್ಭದಲ್ಲಿ, ಪೋಲಿಶ್ ವೈದ್ಯ ಮತ್ತು ಶಿಕ್ಷಣತಜ್ಞ [[ಜನುಸ್ಜ್ ಕೋರ್ಸ್‌ಜ್ಯಾಕ್]] "ಅಂಚೆ ಕಛೇರಿ"ಯನ್ನು [[ವಾರ್ಸವ್ ಘೆಟ್ಟೊ|ವಾರ್ಸವ್ ಘೆಟ್ಟೊದಲ್ಲಿ]] ಅವನ ಕಾಳಜಿಯಲ್ಲಿದ್ದ ಅನಾಥರು ಪ್ರದರ್ಶಿಸುವ ನಾಟಕವಾಗಿ ಆಯ್ಕೆ ಮಾಡಿದನು. ಇದು ೧೯೪೨ರ ಜುಲೈ ೧೮ರಲ್ಲಿ, ಅವರು [[ಟ್ರೆಬ್ಲಿಂಕಾ ನಿರ್ನಾಮ ಶಿಬಿರ|<span class="goog-gtc-fnr-highlight">ಟ್ರೆಬ್ಲಿಂಕಾ ನಿರ್ನಾಮ ಶಿಬಿರ</span>]]ಕ್ಕೆ ಬರುವ ಮೂರು ವಾರಗಳ ಮೊದಲು ಸಂಭವಿಸಿತು. ಆತನ ಪ್ರಮುಖ ಇಂಗ್ಲೀಷ್-ಭಾಷಾ ಆತ್ಮಚರಿತ್ರೆಕಾರ ಬೆಟ್ಟಿ ಜೀನ್ ಲಿಫ್ಟನ್‌ ಅವರ ಪುಸ್ತಕ ''ದ ಕಿಂಗ್ ಆಫ್ ಚಿಲ್ಡ್ರನ್'' ‌‌ನಲ್ಲಿ 'ಒಬ್ಬರು ಯಾವಾಗ ಮತ್ತು ಹೇಗೆ ಸಾಯ ಬಹುದು ಎಂದು ನಿರ್ಧರಿಸ ಬಹುದಾ' ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗಬಹುದಾ ಎಂಬ ಅದ್ಭುತ ವಿಷಯವನ್ನು ಡಾ.ಕೋರ್ಸ್‌ಜ್ಯಾಕ್‌ರವರು ಯೋಚಿಸಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಮರಣವನ್ನು ಸ್ವೀಕರಿಸುವ ಹಾದಿಯನ್ನು ಅವರ ಅನಾಥಾಲಯದಲ್ಲಿದ್ದ ಮಕ್ಕಳಿಗಾಗಿ ಹುಡುಕಲು ಪ್ರಯತ್ನಿಸಿರಬಹುದು.
 
ತಿರುಳಿರುವ ಯೋಚನೆಯನ್ನು ಕೇಂದ್ರೀಕರಿಸಿದ ಸಾಹಿತ್ಯದ ಹರಿವು ಮತ್ತು ಭಾವನಾತ್ಮಕ ಲಯಗಳನ್ನು ಹೊಂದಿದ್ದ ಅವರ ಸಾಧನೆಗಳು ಹಿಂದಿನ ಬಂಗಾಳಿ ನಾಟಕಗಳಿಗಿಂತ ಭಿನ್ನ. ಅವರ ಸಾಧನೆಗಳನ್ನು ಟಾಗೋರ್‌ ಮಾತುಗಳಲ್ಲಿ ಹೇಳುವುದಾದರೆ " ಭಾವನೆಗಳಿಂದ ತುಂಬಿರುವ ಅಭಿನಯವಿಲ್ಲದ ನಾಟಕ"ವನ್ನು ಸುಸಂಬದ್ಧವಾಗಿ ನಡೆಸಲು ಮಾಡಿದ ಪ್ರಯತ್ನ. ೧೮೯೦ರಲ್ಲಿ ಅವರು ''ವಿಸರ್ಜನ್'' (''ತ್ಯಾಗ'' )ವನ್ನು ಬರೆದರು, ಅದು ಅವರ ಅತ್ಯುತ್ತಮ ನಾಟಕ.<ref name="Chakravarty_1961_123">{{harvnb|Chakravarty|1961|p=123}}</ref> ಬಂಗಾಳಿ-ಭಾಷೆಯು ಆದಿಕಾಲದಲ್ಲಿ ಸಂಕೀರ್ಣ ಕಥಾವಸ್ತು ಹೊಂದಿದ್ದ ಮತ್ತು ವಿಸ್ತಾರ ಏಕಪಾತ್ರಾಭಿನಯವನ್ನು ನಾಟಕ ಒಳಗೊಂಡಿರುತ್ತಿತ್ತು. ನಂತರದ ಅವರ ನಾಟಕಗಳು ಹೆಚ್ಚು ತತ್ವಶಾಸ್ತ್ರದ ಮತ್ತು ಗೂಡಾರ್ಥದ ವಿಷಯಗಳನ್ನು ಒಳಹೊಕ್ಕು ನೋಡಿದವು; ಇವುಗಳಲ್ಲಿ ''ಡಾಕ್ ಘರ್'' ಕೂಡಾ ಒಂದು.ಟಾಗೋರ್‌ರವರ ಮತ್ತೊಂದು ನಾಟಕ ''ಚಂಡಾಲಿಕಾ'' (''ಅಸ್ಪೃಶ್ಯ ಹುಡುಗಿ'' ). ಅದು [[ಗೌತಮ ಬುದ್ಧ|ಗೌತಮ ಬುದ್ಧನ]] ಅನುಯಾಯಿ [[ಆನಂದ|ಆನಂದನು]] ''[[ಆದಿವಾಸಿ]]'' ("ಅಸ್ಪೃಶ್ಯ") ಹುಡುಗಿಯಿಂದ ಹೇಗೆ ನೀರನ್ನು ಕೇಳುತ್ತಾನೆ ಎಂಬುದನ್ನು ವಿವರಿಸುವ ಪುರಾತನ ಬೌದ್ಧ ಕಥೆಯ ನಿರೂಪಣೆಯನ್ನು ಹೊಂದಿದೆ.<ref name="Chakravarty_1961_124">{{harvnb|Chakravarty|1961|p=124}}</ref>[168]ಕೊನೆಯದಾಗಿ, ಅವರ ಹೆಚ್ಚು ಜನಪ್ರಿಯ ನಾಟಕಗಳಲ್ಲಿ ಒಂದಾದ ''ರಕ್ತಕಾರವಿ'' ಯು (''ಕೆಂಪು ಕರವೀರಗಳು'' ) ದರೋಡೆಕೋರ ರಾಜನು ಅವನ ಪ್ರಜೆಗಳಿಗೆ ಗಣಿ ಅಗೆಯುವ ಕೆಲಸಗಳನ್ನು ಹೇರುತ್ತಾ ತಾನು ಶ್ರೀಮಂತನಾದುದನ್ನು ವಿವರಿಸುತ್ತದೆ.ನಾಯಕಿ ನಂದಿನಿಯು ದಾಸ್ಯಕ್ಕೆ ಗುರಿಮಾಡುವಿಕೆಯ ಈ ಕುರುಹುಗಳನ್ನು ನಾಶಪಡಿಸಲು ಅಂತಿಮವಾಗಿ ಸಾಮಾನ್ಯ ಜನರನ್ನು ಒಟ್ಟಗೂಡಿಸುತ್ತಾಳೆ. ಟಾಗೋರ್‌ರವರ ಇತರ ನಾಟಕಗಳು ಇವು -''ಚಿತ್ರಾಂಗದ'' , ''ರಾಜ'' , ಮತ್ತು ''ಮಾಯರ್ ಖೇಲ'' .ಟಾಗೋರ್‌ರವರ ನಾಟಕಗಳನ್ನು ಆಧಾರಿತ ನೃತ್ಯ ನಾಟಕಗಳನ್ನು ಸಾಮಾನ್ಯವಾಗಿ ''[[ರವೀಂದ್ರ ನೃತ್ಯ ನಾಟ್ಯ|ರವೀಂದ್ರ ನೃತ್ಯ ನಾಟ್ಯಗಳು]]'' ಎಂದು ಕರೆಯುತ್ತಾರೆ.
 
=== '''ಸಣ್ಣ ಕಥೆಗಳು ==='''
 
[[ಚಿತ್ರ:The Hero Illustration.jpg|thumb|right|alt=ಕೆದರಿದ ಕೂದಲಿನ, ಹೊರಗೆ ಕುಳಿತಿರುವ, ಈಟಿಯಂತಹುದನ್ನು ಹಿಡಿದುಕೊಂಡಿರುವ ಮತ್ತು ಚಕ್ರವಿರುವ ಕೆಂಪು ಬಣ್ಣದ ಕುದುರೆ ಬೊಂಬೆಯೊಂದಿಗೆ ಆಡುತ್ತಿರುವ ಹುಡುಗನ ಚಿತ್ರಣ; ಹಿನ್ನೆಲೆಯಾಗಿ, ದೊಡ್ಡ ನೀಲಿ ಪಲ್ಲಕ್ಕಿ ಮತ್ತು ಅದನ್ರ ಕಂಬವನ್ನು ಹಿಡಿದುಕೊಂಡಿರುವ ಹಗ್ಗವಿದೆ. |ಟಾಗೋರ್‌ರವರ ಸಣ್ಣಕಥೆ "ದ ಹೀರೊ"ವನ್ನು ನಿರೂಪಿಸುವ ನಂದಲಾಲ್ ಬೋಸ್‌ರವರು ರಚಿಸಿದ ಚಿತ್ರಕಲೆ, ಅದು 1913 ಮ್ಯಾಕ್‌ಮಿಲನ್‌ರ ಬಿಡುಗಡೆ ದ ಕ್ರೆಸೆಂಟ್ ಮೂನ್‌ನಲ್ಲಿ ಕಂಡುಬಂದಿತು]]
 
Line ೧೦೪ ⟶ ೯೧:
 
"ದ ಫ್ರೂಟ್‌ಸೆಲ್ಲರ್ ಫ್ರಮ್ ಕಾಬುಲ್"‌ನಲ್ಲಿ ಟಾಗೋರ್‌, ಅಫ್ಘಾನಿ ವ್ಯಾಪಾರಿಯನ್ನು ಅನಿರೀಕ್ಷಿತವಾಗಿ ಸಂಧಿಸಿದ ನಗರ ವಾಸಿ ಮತ್ತು ಕಾದಂಬರಿಕಾರನ ನಡುವಿನ ಸಂಭಾಷಣೆಯನ್ನು ಪ್ರಥಮ ಪುರುಷದಲ್ಲಿ ನಿರೂಪಿಸಿದ್ದಾರೆ.ಪ್ರಪಂಚದ ಮತ್ತು ಭಾರತೀಯ ನಗರ ಜೀವನದ ಜೀವನೋಪಾಯ ಜಮೀನಿನ ಮಿತಿಯ ಬಲೆಯಲ್ಲಿ ಸಿಕ್ಕಿದವರಿಂದ ಭಾವಿಸಿದ ತವಕದ ಹಂಬಲಿಕೆಯನ್ನು ಸಾರೀಕರಿಸಲು ಅವರು ಪ್ರಯತ್ನಿಸಿದರು, ದೂರ ಮತ್ತು ಗುಡ್ಡಗಾಡು ಪ್ರದೇಶಗಳ ವಿವಿಧ ಜೀವನದ ಕನಸಿನ ನಾಟಕಗಳನ್ನು ನೀಡುತ್ತಾ: "ರಾಜನು ಗೆಲುವಿನ ಸಾಧನೆಗೆ ಹೋಗಿದ್ದ ಸಂದರ್ಭದಲ್ಲಿ ಅಲ್ಲಿ ಶರತ್ಕಾಲದ ಬೆಳಗಿತ್ತು; ಮತ್ತು ಕಲ್ಕತ್ತಾದ ನನ್ನ ಸಣ್ಣ ಮೂಲೆಯಿಂದ ಕದಲದ ನಾನು ನನ್ನ ಮನಸ್ಸನ್ನು ಸಂಪೂರ್ಣ ಪ್ರಪಂಚ ಸುತ್ತಲು ಬಿಡುತ್ತಿದ್ದೆ.ಮತ್ತೊಂದು ದೇಶದ ಹೆಸರು ಬಂದ ಕೂಡಲೇ ನನ್ನ ಹೃದಯ ಅಲ್ಲಿಗೆ ಹೋಗಿಬಿಡುತ್ತಿತ್ತು ...ನಾನು ಬೆಟ್ಟಗುಡ್ಡಗಳ, ಕಣಿವೆಗಳ, ಕಾಡುಗಳ ಕನಸಿನ ಜಾಲ ಹೆಣೆಯುತ್ತಿದ್ದೆ ....".<ref name="Chakravarty_1961_48-49">{{harvnb|Chakravarty|1961|pp=48–49}}</ref> ಹೆಚ್ಚಿನ ಇತರ ''ಗಲ್ಪಗುಚ್ಛ'' ಕಥೆಗಳು ಟಾಗೋರ್‌ರ ''ಸಬೂಜ್ ಪತ್ರ'' ಅವಧಿಯಲ್ಲಿ (೧೯೧೪–೧೯೧೭; ಟಾಗೋರ್‌ರವರ ಪತ್ರಿಕೆಗಳಲ್ಲಿ ಒಂದಕ್ಕೆ ಹೀಗೆಯೇ ಹೆಸರಿಡಲಾಗಿದೆ) ಬರೆಯಲ್ಪಟ್ಟಿವೆ.[176]
 
 
 
''ಗೊಲ್ಪೊಗುಚ್ಛೊ'' (''ಕಥೆಗಳ ಹಂದರ'' ) ಅನೇಕ ಯಶಸ್ವೀ ಚಲನಚಿತ್ರಗಳಿಗೆ ಮತ್ತು ನಾಟಕಗಳಿಗೆ ವಿಷಯ ವಸ್ತುವನ್ನು ಒದಗಿಸಿದೆ. ಅದು ಬಂಗಾಳಿ ಸಾಹಿತ್ಯದ ಕಲ್ಪಿತ ಕಥನ ಸಾಹಿತ್ಯದಲ್ಲಿ ಹೆಚ್ಚು ಪ್ರಸಿದ್ಧವಾದುದು.[[ಸತ್ಯಜಿತ್ ರೈ|ಸತ್ಯಜಿತ್ ರೈರ]] ''[[ಚಾರುಲತ]]'' ಚಿತ್ರವು ಟಾಗೋರ್‌ರ ವಿವಾದಾತ್ಮಕ ಕಥೆ ''[[ನಷ್ಟನಿರ್ಹ್]]'' (''ಒಡೆದುಹೋದ ಗೂಡು'' )ಅನ್ನು ಆಧಾರಿಸಿದೆ.''ಅತಿಥಿ'' ಯಲ್ಲಿ (ಇದನ್ನೂ ಸಹ ಚಲನಚಿತ್ರವಾಗಿ ಮಾಡಲಾಗಿದೆ), ಬ್ರಾಹ್ಮಣ ಹುಡುಗ ತಾರಪಾದ ಹಳ್ಳಿಯ ''ಜಮೀನ್ದಾರನ'' ದೋಣಿ ಪ್ರಯಾಣದಲ್ಲಿ ಜೊತೆಗೂಡುತ್ತಾನೆ. ಎಂದಿಗೂ ಎಲ್ಲೆಡೆ ಸುತ್ತಾಟ ಮಾಡುತ್ತಿರಬೇಕು ಎಂಬ ಉದ್ದೇಶದಿಂದ ಮನೆ ಬಟ್ಟು ಓಡಿ ಬಂದಿದ್ದೇನೆ ಎಂದು ಹುಡುಗ ಹೇಳುತ್ತಾನೆ.ಕರುಣೆತೋರಿದ ''ಜಮೀನ್ದಾರ'' ನು ಅವನನ್ನು ದತ್ತು ತೆಗೆದುಕೊಳ್ಳುತ್ತಾನೆ ಮತ್ತು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುತ್ತಾನೆ.ಆದರೆ, ಮದುವೆಯ ಹಿಂದಿನ ರಾತ್ರಿ ತಾರಪದ ಮತ್ತೆ ಓಡಿ ಹೋಗುತ್ತಾನೆ. ''ಸ್ಟ್ರಿರ್ ಪತ್ರ'' ವು (''ಪತ್ನಿಯಿಂದ ಬಂದ ಪತ್ರ'' ) ಬಂಗಾಳಿ ಸಾಹಿತ್ಯದ ಆರಂಭದ ದಿಟ್ಟ ಮಹಿಳಾ ಸ್ವಾತಂತ್ರ್ಯದ ಚಿತ್ರಣವನ್ನು ಹೊಂದಿದೆ.ಬಂಗಾಳಿ ಮಧ್ಯಮ ವರ್ಗದ ಪುರುಷ ಪ್ರಧಾನ ಸಾಂಕೇತಿಕ ವ್ಯಕ್ತಿಯ ಪತ್ನಿ, ಮೃಣಾಲ. ಅವಳೇ ನಾಯಕಿ. ಅವಳು ಪ್ರಯಾಣಿಸುತ್ತಿದ್ದಾಗ ಪತ್ರವೊಂದನ್ನು ಬರೆಯುತ್ತಾಳೆ (ಅದು ಸಂಪೂರ್ಣ ಕಥೆಯನ್ನು ಹೇಳುತ್ತದೆ).ಕ್ಷುಲ್ಲಕ ಬಾಳಿನ ಅವಳ ಹೋರಾಟವನ್ನು ಅದು ವಿವರಿಸುತ್ತದೆ.ಅವಳು '''ಅಮಿಯೊ ಬಚ್ಚೊ''' ಎಂಬ ಹೇಳಿಕೆಯೊಂದಿಗೆ, "ಪತಿಯ ಮನೆಗೆ ಹಿಂದಿರುಗುವುದಿಲ್ಲ, ಎಂದು ಸಾರುತ್ತಾಳೆ. ನಾನು ಬದುಕುತ್ತೇನೆ ಮತ್ತು ಇಲ್ಲಿಯೇ ಬದುಕುತ್ತೇನೆ..." ಎಂದು ಹೇಳುತ್ತಾಳೆ. ''ಐ ಬಚ್ಲುಮ್'' : "ಮತ್ತು ನಾನು ಬದುಕಬೇಕು.ಇಲ್ಲಿ ನಾನು ಬದುಕುತ್ತೇನೆ".
Line ೧೧೧ ⟶ ೯೬:
ಹಿಂದು ಮದುವೆಯ ಆಚರಣೆ ಮತ್ತು ವಿವಾಹಿತ ಬಂಗಾಳಿ ಮಹಿಳೆಯರ ವಿಷಾದಕರ ಬರಡು ಜೀವನ, ಮಧ್ಯಮ ವರ್ಗದ ಭಾರತೀಯರ ಬೂಟಾಟಿಕೆಯ ಮೇಲೆ ''[[ಹೈಮಂತಿ]]'' ಯಲ್ಲಿ, ಟಾಗೋರ್‌ ವಾಗ್ದಾಳಿ ನಡೆಸಿದ್ದಾರೆ. ಸೂಕ್ಷ್ಮ ಸ್ವಭಾವದ ಯುವತಿ ಹೈಮಂತಿಯು ಅವಳ ನವಿರು ಸ್ವಭಾವದಿಂದಾಗಿ ಜೀವನವನ್ನು ಹೇಗೆ ತೊರೆಯಬೇಕಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ.ರಾಮನ ಸಂಶಯದಿಂದಾಗಿ ಪ್ರಾಣತ್ಯಾಗದ ಪರೀಕ್ಷೆಗೊಳಪಟ್ಟ ಸೀತೆಯ ಸ್ಥಿತಿಯನ್ನು ವೈಭವೀಕರಿಸುವ ಹಿಂದು ಸಂಪ್ರದಾಯದ ಮೇಲೆ ಟಾಗೋರ್‌ ನೇರ ಆಕ್ರಮಣ ನಡೆಸುತ್ತಾರೆ.ಹಿಂದು-ಮುಸ್ಲಿಮ್ ಬಿಕ್ಕಟ್ಟುಗಳನ್ನು ''ಮುಸಲ್ಮಾನಿ ದೀದಿ'' ಯಲ್ಲಿ ಟಾಗೋರ್‌ ಪರಾಮರ್ಶಿಸಿದ್ದಾರೆ. ಅದು ಅವರ ಮಾನವೀಯ ಮುಖವನ್ನು ಅನೇಕ ರೂಪದಲ್ಲಿ ಅನಾವರಣಗೊಳಿಸುತ್ತದೆ.ಇನ್ನೊಂದೆಡೆ ಯುವಕನೊಬ್ಬ ತನ್ನ ಸಾಹಿತ್ಯ ಆಕಾಂಕ್ಷೆಗಳನ್ನು ಗುಪ್ತವಾಗಿಡುವುದನ್ನು ವಿವರಿಸುವ ಮೂಲಕ ''ದರ್ಪಹರಣ್‌'' ಟಾಗೋರ್‌ರ ಸ್ವಪ್ರಜ್ಞೆಯನ್ನು ಬಿಂಬಿಸುತ್ತದೆ.ಅವರು ಪತ್ನಿಯನ್ನು ಪ್ರೀತಿಸುತ್ತಿದ್ದರು. ಆದರೆ ಆಕೆಯ ಸ್ವಂತ ಸಾಹಿತ್ಯಕ ಭವಿಷ್ಯವನ್ನು ದಮನಿಸಿದರು. ಇದು ವನಿತೆಯರ ಕ್ಷೇತ್ರವಲ್ಲ ಎಂಬ ಅವರ ತಿಳಿವು ಹೀಗಾಗಲು ಕಾರಣವಾಯಿತು. ತಮ್ಮ ಯೌವನದಲ್ಲಿ ಟಾಗೋರ್‌ ಸ್ತ್ರೀಯರ ಬಗ್ಗೆ ಸಂಕೋಚ ಪ್ರವೃತ್ತಿ ಹೊಂದಿದ್ದರೆಂದು ತೋರುತ್ತದೆ.ತನ್ನ ಪತ್ನಿಯ ಪ್ರಬುದ್ಧ ನಿಲುವುಗಳಿಗಾಗಿ ಪತಿ ಹಪಹಪಿಸುವುದನ್ನು ''ದರ್ಪಹರಣ್‌ '' ಬಿಚ್ಚಿಡುತ್ತದೆ. ಇತರ ಟಾಗೋರ್ ಕಥೆಗಳಲ್ಲಿ ಒಂದಾದ ''ಜಿಬಿಟೊ ಒ ಮ್ರಿಟೊ'' ಬಂಗಾಳಿಗರಿಗೆ ಅವರು ಹೆಚ್ಚು ಬಳಸುತ್ತಿದ್ದ ನುಡಿಗಟ್ಟೊಂದನ್ನು ವಿವರಿಸುತ್ತದೆ. ಆ ನುಡಿಗಟ್ಟು ಹೀಗಿದೆ - ''ಕಾದೊಂಬಿನಿ ಮೊರಿಯ ಪ್ರೊಮಾನ್ ಕೊರಿಲೊ ಶಿ ಮೋರ್ ನೈ'' ("ಕಾದೊಂಬಿನಿ ಸತ್ತಳು, ಅದರ ಮೂಲಕ ಅವಳಿಲ್ಲ ಎಂಬುದನ್ನು ಸಾಬೀತು ಮಾಡಿದಳು").
 
===''' ಕಾವ್ಯ ==='''
[[ಚಿತ್ರ:394 baul-singers-sml.jpg|thumb|right|alt=ನಾಲ್ಕು ಮಧ್ಯವಯಸ್ಕ ವ್ಯಕ್ತಿಗಳು ಮಸುಕಾದ ಹೊರಾಂಗಣದಲ್ಲಿ, ಮುಖಾಮುಖಿಯಾಗಿ ಕುಳಿತುಕೊಂಡು ಸಾಂಪ್ರದಾಯಿಕ ವಾದ್ಯಗಳಾದ ಮೃದಂಗ, ಕೊಳಲು, ಲೂಟ್ ವಾದ್ಯ, ಮತ್ತು ಮತ್ತೊಂದು ವಾದ್ಯವನ್ನು ನುಡಿಸುತ್ತಿದ್ದಾರೆ; ಅವರ ಸುತ್ತ ಅರ್ಧ-ಡಜನ್‌ನಷ್ಟು ಪ್ರೇಕ್ಷಕರು ಕುಳಿತುಕೊಂಡಿದ್ದಾರೆ, ನಿಂತುಕೊಂಡಿದ್ದಾರೆ.| ಶಾಂತಿನಿಕೇತನದಲ್ಲಿ ಹೋಲಿಯ ಸಂದರ್ಭದಲ್ಲಿ]]
 
Line ೧೧೭ ⟶ ೧೦೨:
 
ಪ್ರಾಯೋಗಿಕ ಸಾಧನೆಗಳ ಮೂಲಕ ಬಂಗಾಳ ಸಾಹಿತ್ಯದಲ್ಲಿನ ಆಧುನಿಕತೆ ಮತ್ತು [[ಸಾಹಿತ್ಯಕ ವ್ಯಾವಹಾರಿಕತೆ|ವಾಸ್ತವಿಕತೆ]]ಯ ಸಂಕಟಸ್ಥಿತಿಗೆ ಟಾಗೋರ್‌ ೧೯೩೦ರಲ್ಲಿ, ಪ್ರತಿಕ್ರಿಯಿಸಿದರು.<ref name="Dutta_1995_281">{{Harvnb|Dutta|Robinson|1995|p=281}}</ref> ಅಂತಹ ಬರಹಗಳಿಗೆ ಉದಾಹರಣೆಗಳೆಂದರೆ - ''ಆಫ್ರಿಕ'' ಮತ್ತು ''ಕ್ಯಾಮಲಿಯ'' , ಇವು ನಂತರದ ಅವರ ಪದ್ಯಗಳಲ್ಲಿ ಪ್ರಸಿದ್ಧವಾದವು.ಅವರು ''ಅಗೊಮ್ಮೆ ಈಗೊಮ್ಮೆ ಶಾಧು ಭಾಷಾ'' ವನ್ನು ([[ಸಂಸ್ಕೃತ|ಸಂಸ್ಕೃತಭೂಯಿಷ್ಟ]] ಬಂಗಾಳಿ ಪ್ರಾಂತಭಾಷೆ) ಬಳಸಿಕೊಂಡು ಕಾವ್ಯ ರಚಿಸುತ್ತಿದ್ದರು. ನಂತರ ಅವರು ''ಚೋಲ್ತಿ ಭಾಷಾ'' ವನ್ನು (ಜನಪ್ರಿಯ ಪ್ರಾಂತ ಭಾಷೆ) ಬಳಸಲು ಪ್ರಾರಂಭಿಸಿದರು.''ಮಾನಸಿ'' , ''ಸೋನಾರ್ ತೋರಿ'' (''ಬಂಗಾರದ ದೋಣಿ'' ), ''ಬಲಕ'' (''ಕಾಡು ಬಾತುಗಳು'' —ವಲಸೆಹೋಗುವ ಆತ್ಮಗಳು ಎಂಬುದಕ್ಕೆ ಇರುವ ರೂಪಕಾಲಂಕಾರ),<ref name="Dutta_1995_192">{{Harvnb|Dutta|Robinson|1995|p=192}}</ref> ಮತ್ತು ''ಪುರೊಬಿ'' ಇವು ರವೀಂದ್ರರ ಇತರ ಗಮನಾರ್ಹ ಬರಹಗಳು. ಜೀವನ ಮತ್ತು ಸಾಧನೆಯ ಕ್ಷಣಿಕ ಗುಣದೊಂದಿಗೆ ಸಂಬಂಧವನ್ನು ಹೊಂದಿದ ''ಸೋನಾರ್ ತೋರಿ''ಯು ಸುಪ್ರಸಿದ್ಧ ಪದ್ಯ. ಅದೇ ಹೆಸರಿನಿಂದ ಅದು ಮುಂದುವರಿಯುತ್ತದೆ; ಹಾಗೂ ಚಿರಸ್ಮರಣೀಯ ಸೂಕ್ತಿಯೊಂದಿಗೆ ಕೊನೆಗೊಳ್ಳುತ್ತದೆ "শূন্য নদীর তীরে রহিনু পড়ি / যাহা ছিল লয়ে গেল সোনার তরী" ("''ಶುನ್ನೊ ನೊಡಿರ್ ಟೈರ್ ರೊಹಿನು ಪೊರಿ / ಜಹ ಚಿಲೊ ಲೊಯ್ ಗೆಲೊ ಶೊನಾರ್ ತೋರಿ''"—"ನಾನು ಸಾಧಿಸಿದ ಎಲ್ಲವೂ ಬಂಗಾರದ ದೋಣಿಯಲ್ಲಿ ಕೊಂಡೊಯ್ಯಲ್ಪಟ್ಟಿದೆ-ನಾನು ಉಳಿದಿದ್ದೇನೆ."). ಅಂತಾರಾಷ್ಟ್ರೀಯವಾಗಿ, '' ಗೀತಾಂಜಲಿ'' ({{Lang-bn|গীতাঞ্জলি}})ಯು ಟಾಗೋರ್‌ರವರ ಸರ್ವಶ್ರೇಷ್ಠ ಸಂಗ್ರಹವಾಗಿದೆ ಹಾಗೂ ಅದು ಅವರಿಗೆ ನೋಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.<ref name="Stewart_2003_95-96">{{Harvnb|Stewart|Twichell|2003|pp=95–96}}</ref> ''ಗೀತಾಂಜಲಿ''ಯ ''ಹಾಡು VII (গীতাঞ্জলি ೧೨೭):''
 
'''ಇತರೆ ಉನ್ನತ ಕೃತಿಗಳು''':
ಇತರೆ ಉನ್ನತ ಕೃತಿಗಳು: *''ಶೇಶರ್ ಕೋಬಿಟ'' (''ಲಾಸ್ಟ್ ಪೋಯಮ್'' ಮತ್ತು ''ಫೇರ್‌ವೆಲ್ ಸಾಂಗ್'' ಎಂಬುದಾಗಿ ಎರಡು ಬಾರಿ ಅನುವಾದಿಸಿದ್ದಾರೆ) ಇದು ಅವರ ಹೆಚ್ಚು ಭಾವಗೀತಾತ್ಮಕವಾದ ಕಾದಂಬರಿ. ಪ್ರಮುಖ ಪಾತ್ರ ವಹಿಸಿರುವ ಕವಿಯೊಬ್ಬ ಇದರಲ್ಲಿ ಗೀತೆಗಳನ್ನು ರಚಿಸುತ್ತಾನೆ. ವಿಡಂಬನೆ ಹಾಗೂ ನವ್ಯೋತ್ತರತೆಯ ಅಂಶಗಳನ್ನು ಇದು ಒಳಗೊಂಡಿದೆ. ಕಾಲಕ್ಕೊಗ್ಗದ, ಕಂದಾಚಾರದ ಹೆಸರಾಂತ ಕವಿಯೊಬ್ಬನ ಖ್ಯಾತಿಯ ಮೇಲೆ [[ರೂಢಿ ಪಾತ್ರ|ಕೆಲವು ಪಾತ್ರ]]ಗಳು ಮುತ್ತಿಗೆ ಹಾಕುತ್ತವೆ. ಪ್ರಾಸಂಗಿಕವಾಗಿ, ಆ ಕವಿಯ ಹೆಸರು ರವೀಂದ್ರನಾಥ ಟಾಗೋರ್‌ ಎಂದು ತಿಳಿದು ಬರುತ್ತೆ. ಇವರ ಬರಹಗಳಲ್ಲಿ ಕನಿಷ್ಠ ಮೆಚ್ಚುಗೆ ಪಡೆದ ಪ್ರಕಾರವೆಂದರೆ ಕಾದಂಬರಿಗಳು. [[ಸತ್ಯಜಿತ್ ರೈ]] ಮತ್ತು ಇನ್ನಿತರರಿಂದ ಚಲನ ಚಿತ್ರಗಳಾಗಿ ರೂಪಾಂತರ ಹೊಂದಿದ ಮೇಲೆ ಈ ಪ್ರಕಾರದ ಅವರ ಬರಹ ಹೊಸದಾಗಿ ಗಮನ ಸೆಳೆದವು. ''[[ಚೋಖರ್ ಬಲಿ (ಚಲನಚಿತ್ರ)|ಚೋಖೇರ್ ಬಾಲಿ]]'' , ಮತ್ತು ''[[ಘರೆ ಬೈರೆ (ಚಲನಚಿತ್ರ)|ಘರೆ ಬೈರೆ]]'' ಇದಕ್ಕೆ ಉದಾಹರಣೆ. ಇವುಗಳ ಸೌಂಡ್‌ ಟ್ರ್ಯಾಕ್‌ (ಧ್ವನಿ ಪಥ) ''[[ರವೀಂದ್ರ ಸಂಗೀತ]]'' ವೆಂದೇ ವಿಶೇಷವಾಗಿ ಗುರುತಿಸಲ್ಪಟ್ಟಿವೆ. ಟಾಗೋರ್‌ ಭಾರತೀಯ ಇತಿಹಾಸದಿಂದಇತಿಹಾಸ ದಿಂದ ಹಿಡಿದು ಭಾಷಾಶಾಸ್ತ್ರದವರೆಗೆ ಅನೇಕ ವಿಷಯಗಳ ವಾಸ್ತವ ಕೃತಿಗಳನ್ನು ಬರೆದಿದ್ದಾರೆ.ಆತ್ಮಚರಿತ್ರೆಗೆ ಸಂಬಂಧಿಸಿದ ಬರಹಗಳಲ್ಲದೆ, ಅವರ ಪ್ರವಾಸ ಕಥನಗಳು, ಪ್ರಬಂಧಗಳು, ಮತ್ತು ''ಯುರೋಪ್ ಜಾತ್ರಿರ್ ಪತ್ರೊ'' (''ಯುರೋಪ್‌‌ನಿಂದ ಪತ್ರಗಳು'' ) ಮತ್ತು ''ಮನುಶೇರ್ ಧೊರ್ಮೊ'' (''ಮಾನವನ ಧರ್ಮ'' ) ಮೊದಲಾದ ಉಪನ್ಯಾಸಗಳನ್ನು ಅನೇಕ ಸಂಪುಟಗಳಲ್ಲಿ ಹೊರತರಲಾಗಿದೆ.
 
=== ಸಂಗೀತ ಮತ್ತು ಕಲೆ ===
[[ಚಿತ್ರ:Rabindranath Tagore Untitled Dacing Girl.jpg|thumb|right|alt=ಕೆಂಪು ಮತ್ತು ಕಿತ್ತಳೆ ಬಣ್ಣದ ಗೆರೆಗಳಿಂದ ಮಾಡಿದ, ಅಂಗಾಲು ಮತ್ತು ಕಾಲುಗಳನ್ನು ವಿಲಕ್ಷಣವಾಗಿ ರೂಪಿಸಿದ, ಮಹಿಳಾ ಉಡುಪು ಧರಿಸಿರುವ, ಭಾಗಶಃ ಮಸುಕಾಗಿರುವ ತಲೆ, ಮೇಲೆ ಚಾಚಿರುವ ಕೈಗಳನ್ನು ಹೊಂದಿರುವ ಸಿಟ್ಟನಿಂದಿರುವ ಅಥವಾ ಕೆರಳಿದಂತಿರುವ ಚಿತ್ರಕಲೆ. ಚಿತ್ರವು ಚಲನೆಯೊಂದಿಗೆ ಜೀವಂತವಾಗಿದೆ; ಹಿಂದಕ್ಕೆ ಕಂದುಬಣ್ಣದ ಹಿನ್ನೆಲೆಯನ್ನು ಹೊಂದಿದೆ.|"ನರ್ತಿಸುತ್ತಿರುವ ಹುಡುಗಿ", ದಿನಾಂಕ ಸೂಚಿಸದ ಹಾಳೆಯ ತುಣುಕಿನಲ್ಲಿ ಟಾಗೋರ್‌ರವರಿಂದಟಾಗೋರ್‌ ರವರಿಂದ ಗೀಚಲ್ಪಟ್ಟ ಶಾಹಿ.]]
 
ಸರಿಸುಮಾರುಸರಿ ಸುಮಾರು ೨,೨೩೦ ಪದ್ಯಗಳನ್ನು ಟಾಗೋರ್‌ ರಚಿಸಿದ್ದಾರೆ ಮತ್ತು ಅವರೊಬ್ಬ ಯಥೇಚ್ಛವಾಗಿ ಚಿತ್ರಗಳನ್ನು ಬಿಡಿಸಿರುವ ಕಲಾವಿದ. ಅವರ ಪದ್ಯಗಳು ಬಂಗಾಳಿ ಸಂಸ್ಕೃತಿಯ ಅವಿಭಾಜ್ಯ ಅಂಗ-''[[ರವೀಂದ್ರ ಸಂಗೀತ]]'' ({{Lang-bn|রবীন্দ্র সংগীত}}—"ಟಾಗೋರ್ ಗೀತೆಗಳು")ವನ್ನು ಒಳಗೊಂಡಿದೆ. ರವೀಂದ್ರರ ಸಂಗೀತ ಮತ್ತು ಸಾಹಿತ್ಯ ಬೇರ್ಪಡಿಸಲಾಗಂಥವು-ಗೀತೆಗಳು, ಕಾದಂಬರಿಗಳ ಅಥವಾ ಕಿರುಕಥೆಗಳ ಭಾಗಗಳು, ಅಥವಾ ನಾಟಕಗಳು—ಅವರ ಹೆಚ್ಚಿನ ಪದ್ಯಗಳಿಗೆ ಗ್ರಾಸ ಒದಗಿಸಿತು.ಪ್ರಾಥಮಿಕವಾಗಿ ಅವರು [[ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ|ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ]] ''[[ಥುಮುರಿ|ಠುಮುರಿ]]'' ಶೈಲಿಯಿಂದ ಪ್ರಭಾವಿತರಾದವರು. ಅವರ ಆರಂಭದ ಶೋಕಗೀತೆ ಮಾದರಿಯ ಬ್ರಾಹ್ಮೋ ಭಕ್ತಿ ಶ್ಲೋಕಗಳಿಂದ ಹಿಡಿದು, ಹೆಚ್ಚೂ ಕಡಿಮೆ ಶೃಂಗಾರ ಕಾವ್ಯದಂತೆ ಮಾನವನ ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ [[ಸ್ವರಶ್ರಣಿ|ಸ್ವರಶ್ರೇಣಿ]]ಯ ಹಾಡುಗಳನ್ನು ಹರಿಯಬಿಟ್ಟರು.<ref name="Dutta_1997_94">{{Harvnb|Dutta|Robinson|1995|p=94}}</ref> ಅವು ಬೇರೆಬೇರೆ ಮಟ್ಟದಲ್ಲಿ ಶಾಸ್ತ್ರೀಯ ''[[ರಾಗ|ರಾಗಗಳ]]'' ಸ್ವರ ವಿನ್ಯಾಸವನ್ನು ಮೀರಲು ಪ್ರಯತ್ನಿಸಿದವು. ಕೆಲವೊಮ್ಮೆ ಅವರ ಪದ್ಯಗಳು ರಾಗದ ಇಂಪು ಮತ್ತು ಲಯಗಳನ್ನು ಯಶಸ್ವಿಯಾಗಿ ಅನುಕರಿಸಿದರೂ ಸಹ ವಿವಿಧ ರಾಗಗಳ ಆಂಶಿಕ ಸಂಮ್ಮಿಶ್ರಣ ಮಾಡಿ ಅವರು ಹೊಸತನ್ನು ಸ್ಋಷ್ಟಿಸುತ್ತಿದ್ದರು.<ref name="Dasgupta_2001">{{citation |last1=Dasgupta |first1=A |year=2001 |month=July |day=15 |title=Rabindra-Sangeet As A Resource For Indian Classical Bandishes |journal=Parabaas |url=http://www.parabaas.com/rabindranath/articles/pAnirban1.html |accessdate=13 August 2009 }}</ref>
 
ಭಾವೋತ್ತೇಜಕ ಶಕ್ತಿ ಮತ್ತು ಸುಂದರತೆಯ ಸಮ್ಮಿಲನ ಬಂಗಾಳಿಗರಲ್ಲಿ ಟಾಗೋರ್‌ ಕಾವ್ಯಕ್ಕಿಂತಲೂ ಮಿಗಿಲಾದವು ಎಂದು ವಿವರಿಸಲ್ಪಟ್ಟಿದೆ. ''[[ಆಧುನಿಕ ಪುನರವಲೋಕನ (ಲಂಡನ್)|ಆಧುನಿಕ ಪುನರವಲೋಕನ]]'' ಆಧುನಿಕ ವಿಮರ್ಶಕರು ಹೀಗೆ ಹೇಳುತ್ತಾರೆ, "ಬಂಗಾಳದಲ್ಲಿ ರವೀಂದ್ರನಾಥರ ಪದ್ಯಗಳನ್ನು ಹಾಡದ ಅಥವಾ ಹಾಡಲು ಪ್ರಯತ್ನಿಸದ ಸುಸಂಸ್ಕೃತ ಮನೆಯೇ ಇಲ್ಲ... ಹಳ್ಳಿಯ ಅನಕ್ಷರಸ್ಥರೂ ಸಹ ಅವರ ಪದ್ಯಗಳನ್ನು ಹಾಡುತ್ತಿದ್ದರು". ''[[ದ ಅಬ್ಸರ್ವರ್]]'' ‌ನ [[ಅರ್ಥೂರ್ ಸ್ಟ್ರಾಂಗ್‌ವೇಸ್]]''ಹಿಂದುಸ್ಥಾನಿ ಸಂಗೀತ'' ದಲ್ಲಿ ''ರವೀಂದ್ರ ಸಂಗೀತ'' ಕ್ಕೆ ಬಂಗಾಳಿಯರಲ್ಲದವರನ್ನೂ ಪರಿಚಯಿಸಿದರು, ಅದನ್ನು ಹೀಗೆಂದು ಹೇಳುತ್ತಾ "ವ್ಯಕ್ತಿತ್ವದ ವಾಹಿನಿ ... [ಅದು] ಸ್ವಾಧೀನಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳು ಹಸ್ತವನ್ನು ಚಾಚಿದ ಆ ಧ್ವನಿ ಮಾಧುರ್ಯಕ್ಕಾಗಿ ಸಂಗೀತ ವ್ಯವಸ್ಥೆಯ ಹಿಂದೆ ಹೋಗುತ್ತದೆ."<ref name= "Dutta_1997_359">{{Harvnb|Dutta|Robinson|1995|p=359}}</ref> ಬಾಂಗ್ಲಾದೇಶದ ರಾಷ್ಟ್ರಗೀತೆ ''ಅಮರ್ ಶೋನರ್ ಬಾಂಗ್ಲ'' ({{Lang-bn|আমার সোনার বাঙলা}}) ಮತ್ತು ಭಾರತದ ರಾಷ್ಟ್ರಗೀತೆ ''ಜನ ಗಣ ಮನ{/0 {2/}'' } ಅವುಗಳಲ್ಲಿ ಪ್ರಮುಖವಾದವು. ಎರಡು ರಾಷ್ಟ್ರ ಗೀತೆಗಳನ್ನು ರಚಿಸಿದ ಟಾಗೋರ್‌ಗೆ ವ್ಯಕ್ತಿ ವೈಶಿಷ್ಟ್ಯದ ಛಾಪನ್ನು ನೀಡಿದವು.''[[ಸಿತಾರ್]]'' ಪರಿಣತರಾದ [[ವಿಲಾಯತ್ ಖಾನ್]], ಮತ್ತು ''[[ಸರೋದ್|ಸರೋದ್‌ವಾದಕರಾದ]]'' ಬುದ್ಧದೇವ್ ದಾಸ್‌ಗುಪ್ತ ಮತ್ತು [[ಅಮ್ಜಾದ್ ಆಲಿ ಖಾನ್|ಅಮ್ಜದ್ ಆಲಿ ಖಾನ್]]‌ರಂತಹ ಸಂಗೀತಗಾರರ ಶೈಲಿಯ ಮೇಲೆ ಇವರು ಗಾಢ ಪರಿಣಾಮ ಬೀರಿದರು.<ref name="Dasgupta_2001"/>
 
[[ಚಿತ್ರ:Rabindranath Tagore Rabindra Bhavana collection 2155 pastel mask.jpg|thumb|left|125px|alt=ಬುಡಕಟ್ಟು ಜನಾಂಗದ ಶವಸಂಸ್ಕಾರದ ಉಡುಗೆಯನ್ನು ಒಳಗೊಂಡ ವಿಲಕ್ಷಣ ಚಿತ್ರಣದ ಕಪ್ಪು-ಬಿಳುಪು ಛಾಯಾಚಿತ್ರ.|ಟಾಗೋರ್‌ರವರು ಪ್ರಾಕ್ತನತೆಯಲ್ಲಿ ತೊಡಗಿದರು: ಉತ್ತರ ನ್ಯೂ ಐರ್ಲ್ಯಾಂಡ್‌ನ ನೀಲಿಬಣ್ಣದ ಮಲಗನ್ ಉಡುಗೆಯ ಚಿತ್ರಣ]]
 
ಅರವತ್ತರ ವಯಸ್ಸಿನಲ್ಲಿ ಟಾಗೋರ್‌ ರೇಖಾ ಚಿತ್ರ ಮತ್ತು ವರ್ಣ ಚಿತ್ರ ಕಲೆಯನ್ನು ಪ್ರಾರಂಭಿಸಿದರು; ಅವರ ಅನೇಕ ಸಾಧನೆಗಳ ಯಶಸ್ವೀ ಪ್ರದರ್ಶನಗಳು ಯುರೋಪ್‌ನಾದ್ಯಂತ ನಡೆಯಿತು. ದಕ್ಷಿಣ ಫ್ರಾನ್ಸ್‌ನಲ್ಲಿ<ref name="Dutta_1997_222">{{Harvnb| Dutta| Robinson|1997|p=222}}</ref> ಅವರು ಭೇಟಿ ಮಾಡಿದ ಕಲಾವಿದರಿಂದ ಪ್ರೋತ್ಸಾಹಿಸಿಲ್ಪಟ್ಟರು ಮತ್ತು ಪ್ಯಾರಿಸ್‌ನಲ್ಲಿ ಅದು ಪ್ರಥಮ ಪ್ರದರ್ಶನ ಕಂಡಿತು. ಟಾಗೋರ್‌—ಹೆಚ್ಚಾಗಿ ಪ್ರದರ್ಶನಗೊಂಡ [[ಪ್ರೊಟನೋಪಿಯ]] ("ವರ್ಣ ಅಂಧತೆ"), ಅಥವಾ ಬಣ್ಣ ಗ್ರಹಣಶಕ್ತಿಯ ಭಾಗಶಃ ಕೊರತೆ ( ಟಾಗೋರ್‌ರಲ್ಲಿದ್ದಂತೆ ಕೆಂಪು-ಹಸಿರು,)-ಕಲಾತ್ಮಕವಾದ ಮತ್ತು ಬಣ್ಣ ರೂಪರೇಖೆಯಲ್ಲಿ ವೈಶಿಷ್ಟತೆಯಿರುವ ಶೈಲಿಯಲ್ಲಿ ಚಿತ್ರಬಿಡಿಸಿದ್ದಾರೆ. ಅದೇನೇ ಇದ್ದರೂ, ಉತ್ತರ [[ನ್ಯೂ ಐರ್ಲ್ಯಾಂಡ್ (ಐಲ್ಯಾಂಡ್)|ನ್ಯೂ ಐರ್ಲ್ಯಾಂಡ್]]‌ನ ಕರಕುಶಲ ಕೆಲಸಗಳು, ಕೆನಡದ ಪಶ್ಚಿಮ ಕರಾವಳಿಯ(ಬ್ರಿಟಿಷ್ ಕೊಲಂಬಿಯ)[[ಹೈದ|ಹೈದಕೆತ್ತನೆಯ]] ಶಿಲ್ಪಗಳು, ಮತ್ತು [[ಮ್ಯಾಕ್ಸ್ ಪೆಚೆಸ್ಟೈನ್|ಮ್ಯಾಕ್ಸ್ ಪೆಚ್ಸ್ಟೈನ್]]‌ನ ಮರದ ಪಡಿಯಚ್ಚುಗಳನ್ನೂ ಒಳಗೊಂಡು, ಟಾಗೋರ್‌ ಅಸಂಖ್ಯಾತ ಶೈಲಿಗಳನ್ನು ಉತ್ಸಾಹದಿಂದ ಅನುಸರಿಸಿದ್ದಾರೆ.<ref name= "Dyson_2001"/>ಟಾಗೋರ್‌ ಸರಳ ಸಮಂಜಸ ರಚನೆಗಳನ್ನೂ ಒಳಗೊಂಡು, ಅವರ ಸ್ವಂತ ಬರವಣಿಗೆಗಳನ್ನು, ಅವಸರದಲ್ಲಿ ಬರೆದ ಕೈಬರಹಗಳನ್ನು, ಹೊಡೆದುಹಾಕಿದವುಗಳನ್ನು, ಮತ್ತು ಅವರ ಹಸ್ತಪ್ರತಿಯಲ್ಲಿರುವ ಪದ ವಿನ್ಯಾಸಗಳನ್ನು ಸರಳ ಕಲಾತ್ಮಕ ಸ್ವರಪುಂಜಗಳಾಗಿ ಅಂದಗೊಳಿಸುವ ಕಲಾತ್ಮಕ ನಿಲುವು ಅವರಲ್ಲಿತ್ತು.
 
 
[[ಚಿತ್ರ:Gitanjali title page Rabindranath Tagore.jpg|thumb|left|125px|alt=ಹಳದಿ ಬಣ್ಣದ ಶೀರ್ಷಿಕೆಯಿರುವ ಒಂದು ಹಳೆಯ ಪುಸ್ತಕದ ಸಮೀಪಚಿತ್ರ: ರವೀಂದ್ರನಾಥ ಟಾಗೋರ್‌ರವರ "ಗೀತಾಂಜಲಿ (ಪದ್ಯ ಅರ್ಪಣೆ). W. B. ಯೀಟ್ಸ್‌ರವರ ಪೀಠಿಕೆಯೊಂದಿಗೆ ಮೂಲ ಬಂಗಾಳಿ ಲೇಖಕರಿಂದ ರಚಿಸಲ್ಪಟ್ಟ ಗದ್ಯ ಅನುವಾದಗಳ ಸಂಗ್ರಹ. |ಮ್ಯಾಕ್‌ಮಿಲನ್ ಮತ್ತು ಕೊ ಲಿಮಿಟೆಡ್, ಸೈಂಟ್. ಮಾರ್ಟಿನ್ಸ್ ಸ್ಟ್ರೀಟ್, ಲಂಡನ್, 1913." ಗೀತಾಂಜಲಿಯ 1913 ಮ್ಯಾಕ್‌ಮಿಲನ್ ಆವೃತ್ತಿಯ ಶೀರ್ಷಿಕೆ ಪುಟ]]
೧೪೦ ನೇ ಸಾಲು:
|}
 
[[ಚಿತ್ರ:Tagore handwriting Bengali.jpg|thumb|right|alt=ಮೂರ-ಸಂಪುಟದ ಕೈಬರಹದ ಸಂಯೋಜನೆ; ಪ್ರತೀ ಸಂಪುಟವು ಮೂಲ ಬಂಗಾಳಿ ಮತ್ತು ಕೆಳಗೆ ಇಂಗ್ಲೀಷ್-ಭಾಷಾ ಅನುವಾದವನ್ನು ಹೊಂದಿದೆ: "ಮೈ ಫ್ಯಾನ್ಸೀಸ್ ಆರ್ ಫೈರ್‌ಫ್ಲೈಸ್: ಕತ್ತಲೆಯಲ್ಲಿ ಮಿನುಗುತ್ತಿರುವ ಬೆಳಕಿನ ಸಣ್ಣ ಚುಕ್ಕೆ. ದಾರಿಪಕ್ಕದಲ್ಲಿ ಹುಟ್ಟಿದ ಅವಸರದ ದೃಷ್ಟಿಹಾಯಿಸುವ ಅದೇ ಧ್ವನಿ ಈ ಅಸಂಬದ್ಧ ಸಾಲುಗಳಲ್ಲಿ ಗುಣುಗುಣಿಸುತ್ತದೆ. ಚಿಟ್ಟೆಯು ವರ್ಷಗಳನ್ನು ಲೆಕ್ಕ ಮಾಡುವುದಿಲ್ಲ ನಿಮಿಷಗಳನ್ನು. ಹಾಗಾಗಿ ಸಾಕಷ್ಟು ಸಮಯವನ್ನು ಹೊಂದಿದೆ. |"ಟಾಗೋರ್‌ರವರ ಕೈಯಿಂದ ಹುಂಗರಿಯಲ್ಲಿ ಅರ್ಪಿಸಲಾದುದು, 1926: ಬಂಗಾಳಿ ಮತ್ತು ಇಂಗ್ಲೀಷ್]]
 
ಟಾಗೋರ್‌ರವರಿಂದ ಅನುವಾದಿತವಾದ ಮುಕ್ತಕವಿತೆ (''ಗೀತಾಂಜಲಿ'' , ಪದ್ಯ VII):<ref name="Tagore_1977_5">{{Harvnb|Tagore|1977|p=5}}</ref>
೧೮೪ ನೇ ಸಾಲು:
[[ಚಿತ್ರ:Gandhi-Tagore-cropped.jpg|thumb|alt=At a formal function, an aged bald man and an old women are humbly dressed and seated side-by-side with legs folded on a rug-strewn dais at right; the man looks at a bearded, robed, and garlanded old man seated on another dais at left, who is reading from a sheet of paper held in his left hand. In the foreground, various dishes and ceremonial objects are arrayed; in the background, a half-dozen dignitaries and dozens of ordinary people observe.|ಗಾಂಧಿ ಮತ್ತು ಪತ್ನಿ ಕಸ್ತೂರಬಾ ಜೊತೆಯಲ್ಲಿ ಶಾಂತಿನಿಕೇತನದಲ್ಲಿ ೧೯೪೦ರಲ್ಲಿ]]
 
ಟಾಗೋರ್‌ರ ರಾಜಕೀಯ ಚಿಂತನೆ ಕ್ಲಿಷ್ಟಕರ.ಸಾರ್ವಭೌಮತ್ವವನ್ನು ವಿರೋಧಿಸಿದ ಅವರು ಭಾರತೀಯ ರಾಷ್ಟ್ರೀಯತಾವಾದಿಗಳನ್ನು ಬೆಂಬಲಿಸಿದರು.<ref name="Dutta_1997_127">{{harvnb|Dutta|Robinson|1997|p=127}}</ref><ref name= "Dutta_1997_210">{{harvnb|Dutta|Robinson|1997|p=210}}</ref><ref name="Dutta_1995_304">{{harvnb|Dutta|Robinson|1995|p=304}}</ref> [[ಹಿಂದು-ಜರ್ಮನ್ ಗುಪ್ತಕೂಟ ಪ್ರಯೋಗ|ಹಿಂದು-ಜರ್ಮನ್ ಗುಪ್ತಕೂಟ ಪ್ರಯೋಗದ]] ಸಂದರ್ಭದಲ್ಲಿ ಅವರು ಮಂಡಿಸಿದ ರುಜುವಾತುಗಳು ಮತ್ತು ನಂತರದ ವಿವರಣೆಗಳು [[ಹಿಂದು-ಜರ್ಮನ್ ಗುಪ್ತಕೂಟ|ಘಾದರೈಟ್ ಗುಪ್ತಕೂಟ]]ದ ಬಗ್ಗೆ ಅವರಿಗೆ ಅರಿವಿತ್ತಂಬುದನ್ನು ದೃಢೀಕರಿಸಿವೆ. ಅವರು ಜಪಾನಿನ ಪ್ರಧಾನ ಮಂತ್ರಿ [[ತೆರೌಚಿ ಮಸಟೇಕ್]] ಮತ್ತು ಮಾಜಿ ಪ್ರಧಾನ ಸಚಿವ [[ಒಕುಮ ಶಿಗೆನೊಬು]]‌ರವರ ಬೆಂಬಲಕ್ಕಾಗಿ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ.<ref name="Brown">{{harvnb|Brown|1948|p=306}}</ref> ಆದರೂ ಅವರು [[ಸ್ವದೇಶಿ ಚಳುವಳಿ|ಸ್ವದೇಶಿ ಚಳವಳಿ]]ಯನ್ನು ಅವರ ೧೯೨೫ರ ಪ್ರಬಂಧ "ದ ಕಲ್ಟ್ ಆಫ್ ದ [[ನೂಲುವ ಯಂತ್ರ#ಚರಖ|ಚರಕ]]"ದಲ್ಲಿ ತೀಕ್ಷ್ಣ ವಿಡಂಬನೆಗೆ ಈಡು ಮಾಡಿದ್ದಾರೆ.ಬ್ರಿಟಿಷ್ ಸಾರ್ವಭೌಮತ್ವವನ್ನು "ನಮ್ಮ ಸಾಮಾಜಿಕ ರೋಗದ ರಾಜಕೀಯ ಲಕ್ಷಣಗಳು" ಎಂದು ಟೀಕಿಸಿದರು. "ಅಂಧ ಕ್ರಾಂತಿಯ ಪ್ರಶ್ನೆಯೇ ಇಲ್ಲ, ಆದರೆ ದೃಢ ಮತ್ತು ಉದ್ದೇಶಪೂರ್ಣ ಶಿಕ್ಷಣದ ಅಗತ್ಯವಿದೆ" ಎಂಬುದನ್ನು ಸ್ವೀಕರಿಸಲು ಭಾರತೀಯರನ್ನು ಪ್ರೇರೇಪಿಸಿದರು. ಈ ಮೂಲಕ, ಅವರು ಸ್ವ-ಸಹಾಯ ಮತ್ತು ವೈಚಾರಿಕ ಸಮ್ಋದ್ಧಿ ಜನಸಾಮಾನ್ಯರಲ್ಲಿ ಬೆಳೆಯಲಿ, ಅದೊಂದೇ ಪರ್ಯಾಯ ಮಾರ್ಗ ಎಂದರು.<ref name="Dutta_1997_239-240">{{harvnb|Dutta|Robinson|1997|pp=239–240}}</ref><ref name="Chakravarty_1961_181">{{harvnb|Chakravarty|1961|p=181}}</ref>
 
ಇಂತಹ ಅಭಿಪ್ರಾಯಗಳು ಅನೇಕರನ್ನು ಅನಿವಾರ್ಯವಾಗಿ ಕೆರಳಿಸಿತು. ೧೯೧೬ರಲ್ಲಿ ಅವರು ಸ್ಯಾನ್ ಫ್ರಾನ್ಸಿಸ್ಕೊ ಹೋಟೆಲ್‌ನಲ್ಲಿ ತಂಗಿದ್ದಾಗ ಭಾರತೀಯ ವಲಸಿಗರಿಂದ ಹತ್ಯೆಯಾಗುವುದರಿಂದ ಸ್ವಲ್ಪದರಲ್ಲೇ ಪಾರಾದರು. ಹತ್ಯೆಗೆ ಹೊಂಚು ಹಾಕಿದ್ದ ಕೊಲೆಪಾತಕರು ಜಗಳದಲ್ಲಿ ತೊಡಗಿದ್ದರಿಂದ ಆ ಸಂಚು ವಿಫಲವಾಯಿತು.<ref name="Dutta_1995_204">{{harvnb|Dutta|Robinson|1995|p=204}}</ref> ಆದರೂ ಟಾಗೋರ್‌ [[ಭಾರತೀಯ ಸ್ವಾತಂತ್ರ್ಯ ಚಳುವಳಿ|ಭಾರತೀಯ ಸ್ವತಂತ್ರ ಚಳವಳಿ]]ಯನ್ನು ಪ್ರತಿಬಿಂಬಿಸುವ ಹಾಡುಗಳನ್ನು ಬರೆದರು ಮತ್ತು ೧೯೧೯ರ [[ಜಲಿಯನ್‌ವಾಲಾ ಬಾಘ್ ಹತ್ಯಾಕಾಂಡ|ಜಲಿಯನ್‌ವಾಲಾ ಬಾಘ್ ಹತ್ಯಾಕಾಂಡದ]] ವಿರುದ್ಧದ ಪ್ರತಿಭಟನಾರ್ಥ [[ಬ್ರಿಟಿಷ್ ಗೌರವವನ್ನು ನಿರಾಕರಿಸಿದ ವ್ಯಕ್ತಿಗಳ ಪಟ್ಟಿ|ಅವರ ನೈಟ್‌ಹುಡ್‌ ಪದವಿಯನ್ನು ಪರಿತ್ಯಜಿಸಿದರು]].<ref name="Dutta_1995_215-216">{{harvnb|Dutta|Robinson|1995|pp=215–216}}</ref>ಟಾಗೋರ್‌ರ ಹೆಚ್ಚು ರಾಜಕೀಯ ಜವಾಬ್ದಾರಿಯುತ ಕಾರ್ಯಗಳೆಂದರೆ - "[[ಚಿಟ್ಟೊ ಜೇಥ ಭಾಯ್‌ಶುನ್ಯೊ]]" ("ಅಂಜಿಕೆಯಿಲ್ಲದ ಮನವಿದ್ದಲ್ಲಿ") ಮತ್ತು ಹೆಚ್ಚಾಗಿ ಗಮನಸೆಳೆದ ಹಾಗೂ ಗಾಂಧಿಯವರಿಂದ ಮೆಚ್ಚುಗೆಗೆ ಪಾತ್ರವಾದ "[[ಎಕ್ಲ ಚಲೊ ರೆ]]" ("ನಿನ್ನ ಕರೆಗೆ ಅವರು ಓಗೊಡದಿದ್ದರೆ, ನಡೆ ಒಬ್ಬನೇ ಮುನ್ನಡೆ").<ref name="Chakraborty_2001">{{citation |last1=Chakraborty |first1=SK |last2=Bhattacharya |first2=P |title=Leadership and Power: Ethical Explorations |year=2001 |publisher=Oxford University Press |isbn=0-1956-5591-5 |page=157 }}</ref> ಗಾಂಧಿ-ಟಾಗೋರ್‌ ಅವರದು ಪ್ರಕ್ಷುಬ್ಧ ಸಂಬಂಧ.ಆದರೂ ಅಸ್ಪೃಶ್ಯರಿಗೆ ಪ್ರತ್ಯೇಕ ಮತದಾರ ಸಮುದಾಯ ನಿರ್ಮಾಣವಾಗ ಬೇಕು ಎಂಬ ಗಾಂಧಿ-[[B. R. ಅಂಬೇಡ್ಕರ್‌|ಅಂಬೇಡ್ಕರ್]] ನಡುವಿನ ಜಗಳವನ್ನು ಪರಿಹರಿಸುವಲ್ಲಿ ಹಾಗೂ ಗಾಂಧಿಯವರ "ಆಮರಣ" ಉಪವಾಸವನ್ನು ಕೊನೆಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದರು.<ref name="Dutta_1995_306-307">{{harvnb|Dutta|Robinson|1995|pp=306–307}}</ref><ref name="Dutta_1995_339">{{harvnb|Dutta|Robinson|1995|p=339}}</ref>