ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
{{Hdeity infobox| <!--Wikipedia:WikiProject Hinduism-->
Image = Shani.jpg
[[Image:DSC00447.JPG‎|right|thumb|200px|சனீசுவரன்]]
| Caption = A 1782 engraving after Pierre Sonnerat's painting made during India voyage in 1770's
| Name = Shani
Line ೨೨ ⟶ ೨೩:
| Planet = Saturn
}}
 
[[Image:DSC00447.JPG‎|right|thumb|200px|சனீசுவரன்]]
([[ಸಂಸ್ಕೃತ]] '''ಸನಿ ''' शनि) [[ಹಿಂದೂ]] ಜ್ಯೋತಿಷ್ಯ ಶಾಸ್ತ್ರ ಅಥವಾ ''[[ಜ್ಯೋತಿಷ್ಯ]] '' ದಲ್ಲಿನ ೯ ಪ್ರಥಮ ದಿವ್ಯ [[ನವಗ್ರಹ| ನವಗ್ರಹಗಳಲ್ಲಿ]] ''''ಶನಿ'''' ಯು ಒಬ್ಬನು. [[ಶನಿಗ್ರಹ |ಶನಿಗ್ರಹದಲ್ಲಿ]] ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ [[ಏಳನೇ]] ದಿನದ ದೇವರಾಗಿದ್ದಾನೆ.
 
Line ೧೫೨ ⟶ ೧೫೩:
*'''ದೇವೋನರ್ ಶನಿ ದೇವಾಲಯ :''' ಮುಂಬೈ ನ [[ದೇವೋನರ್|ದೇವೋನರ್‌ನಲ್ಲಿ]] ಶನಿಯ ದೇವಾಲಯವಿದೆ. ಚೆಂಬೂರು ಜಂಕ್ಷನ್ನಿನ, ಶಿವಾಜಿ ಪ್ರತಿಮೆಯ ಪೂರ್ವಕ್ಕೆ ಈ ದೇವಾಲಯವು ಇದೆ. ([[ಮುಂಬೈ]] -[[ಪುಣೆ]] -[[ಬೆಂಗಳೂರು]] ) ದೇವೋನರ್ , ಗೋವಂದಿ, ಪೂರ್ವ - ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿದೆ. ಇಲ್ಲಿನ [[ದೇವಾಲಯದ]] ಮುಖ್ಯ ದೇವರು, ದೇವ [[ಶನೀಶ್ವರ]] :ಸುಂದರವಾದ ಶಕ್ತಿಯುತವಾದ ಏಳು-ಅಡಿ-ಎತ್ತರದ ಕರಿ ಕಲ್ಲಿನ ಪ್ರತಿಮೆಯ ದೇವಾಲಯ ಇದಾಗಿದೆ.
 
*ಶ್ರೀ ಶನೀಶ್ವರಾಲಯಂ , ವೀರಣ್ಣ ಪಲೇಮ್ , ಪ್ರಕಾಶಂ (ಜಿಲ್ಲೆ ), ಆಂಧ್ರ ಪ್ರದೇಶ . ಯಾವ ಭಕ್ತರಿಗೆ ''ಶನಿ ದೋಷ '' ಇದೆಯೋ ಅಥವಾ ಯಾರು , [[ಶನಿ ಮಹಾದೆಶೆ|ಶನಿ ಮಹಾದೆಶೆಯಲ್ಲಿದ್ದಾರೋ]],ಅವರು ಈ ದೇವಸ್ಥಾನದಲ್ಲಿ ಬಂದು ''ತೈಲಾಭಿಷೇಕ '' ([[ಸಂಸ್ಕೃತ]] ,[[ತೆಲುಗು]] ಮತ್ತು [[ಮಲಯಾಳಂ ]] ನಲ್ಲಿ ತೈಲ ಅಂದರೆ ಎಣ್ಣೆ). [[ತೆಲುಗು]] ) ನಲ್ಲಿ ,''ನುವ್ವುಲ ನುನೆ '' (ನುವ್ವುಲು ಅಂದರೆ ಎಳ್ಳು - ನುನೆ ಅಂದರೆ ಎಣ್ಣೆ ಮತ್ತು [[ಕನ್ನಡ]] )ದಲ್ಲಿ (ಎಳ್ಳು ಅಂದರೆ ಸೇಸಮೆ ; ಎಣ್ಣೆ ಅಂದರೆ ತೈಲ.''ಎಳ್ಳೆಣ್ಣೆ '' , ಹಿಪ್ಪೆ ಎನ್ನೆಗಳನ್ನು ಭಕ್ತಿಯಿಂದ ತಲೆಯ ಮೇಲಿನಿಂದ ಸುರುವುದಾಗ ,ಇಡೀ ವಿಗ್ರಹ ಆ ಎಣ್ಣೆಯಲ್ಲಿ ತೋಯುವಂತೆ ಹಾಕಿ ಅಭಿಷೇಕಿಸಬೇಕು. ಈ ರೀತಿ ಈ ಎಣ್ಣೆಯಿಂದ ಪೂಜೆ ಮಾಡುವುದರಿಂದ ಶನೀಶ್ವರ ತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ.
'''''ಶನೀಶ್ವರ ಇಳಿದುಬರುವುದು :'' '''
 
'''''ಶನೀಶ್ವರ ಇಳಿದುಬರುವುದು :'' '''
ಪ್ರತಿ ಶನಿವಾರ ಬೆಳಿಗ್ಗೆ ಸುಮಾರು ೧೦:೩೦ ರ ಸುಮಾರಿಗೆ ,ಪೂಜಾರಿಯು ಆರತಿ ಮಾಡಿದ ನಂತರ ,ದೇವ ಶನೀಶ್ವರನು ಪೂಜಾರಿಯ ಮೈ-ಮೇಲೆ ''''ಸ್ವಾಮಿ ''' ')ಇಳಿದು ಬರುತ್ತಾನೆ. ತತ್ ಕ್ಷಣ ,ಇಡೀ [[ದೇವಾಲಯ]] ದ ಆವರಣ ಬದಲಾಗುತ್ತಾದೆ. ಯಾರೇ ಆಗಲೀ ಈ ಬದಲಾವಣೆ ನೋಡಿ -ಅನುಭವಿಸಬಹುದು. ಅನಂತರ ''''ಸ್ವಾಮಿ ''' 'ಯು , '''ಬಹಳ ಮೊನಚಾದ,ಮೇಲ್ಮುಖವಾಗಿರುವ ಉದ್ದವಾದ ಕಬ್ಬಿಣದ ಮೊಳೆಗಳಿಂದ ''' ನಿರ್ಮಿತವಾದ ,ಮುಳ್ಳಿನ ತರದ ಕುರ್ಚಿಯ ಮೇಲೆ ಕೂರುತ್ತಾನೆ. ಕೈ-ಕಾಲು ವಿರಮಿಸುವ ಜಾಗದಲ್ಲಿ ಸಂಪೂರ್ಣವಾಗಿ ಮೊಳೆಯನ್ನು ಮೇಲ್ಮುಖವಾಗಿ ಹೊಡೆಯಲಾಗಿದ್ದು , ಶನೀಶ್ವರನು ಸ್ವಾಮಿಯ ಮೇಲೆ ಇಳಿದು ಬಂದ ಮೇಲೆ ,ಇಡೀ ದಿನ ಸ್ವಾಮಿಯು ಆ ಕುಎಚಿಯ ಮೇಲೆ ಕೂರುತ್ತಾನೆ.ಬಹಳಷ್ಟು ಸಮಯ ಕಣ್ಣು ಮುಚ್ಚಿರುತ್ತದೆ. ಕೆಲವು ಶನಿವಾರಗಳಂದು,ಕುರ್ಚಿಯ ಮೇಲೆ ಸತತವಾಗಿ ೧೨ ರಿಂದ ೧೩ ಗಂಟೆಗಳ ಕಾಲ ಯಾವುದೇ ತೊಂದರೆ,ಅನಾನುಕೂಲವಿಲ್ಲದೆ ಕುಳಿತಿರುತ್ತಾನೆ.
ಪ್ರತಿ ಶನಿವಾರ ಬೆಳಿಗ್ಗೆ ಸುಮಾರು ೧೦:೩೦ ರ ಸುಮಾರಿಗೆ ಪೂಜಾರಿಯು ಆರತಿ ಮಾಡಿದ ನಂತರ ಶನೀಶ್ವರನು ಪೂಜಾರಿಯ ಮೈ-ಮೇಲೆ ''''ಸ್ವಾಮಿ ''' ')ಇಳಿದು ಬರುತ್ತಾನೆ. ತತ್ ಕ್ಷಣ ಇಡೀ [[ದೇವಾಲಯ]] ದ ಆವರಣ ಬದಲಾಗುತ್ತಾದೆ. ಯಾರೇ ಆಗಲೀ ಈ ಬದಲಾವಣೆ ನೋಡಿ -ಅನುಭವಿಸಬಹುದು. ಅನಂತರ ''''ಸ್ವಾಮಿ ''' 'ಯು , '''ಬಹಳ ಮೊನಚಾದ, ಮೇಲ್ಮುಖವಾಗಿರುವ ಉದ್ದವಾದ ಕಬ್ಬಿಣದ ಮೊಳೆಗಳಿಂದ ''' ನಿರ್ಮಿತವಾದ , ಮುಳ್ಳಿನ ತರದ ಕುರ್ಚಿಯ ಮೇಲೆ ಕೂರುತ್ತಾನೆ. ಕೈ-ಕಾಲು ವಿರಮಿಸುವ ಜಾಗದಲ್ಲಿ ಸಂಪೂರ್ಣವಾಗಿ ಮೊಳೆಯನ್ನು ಮೇಲ್ಮುಖವಾಗಿ ಹೊಡೆಯಲಾಗಿದ್ದು , ಶನೀಶ್ವರನು ಸ್ವಾಮಿ ಯ ಮೇಲೆ ಇಳಿದು ಬಂದ ಮೇಲೆ , ಇಡೀ ದಿನ ಸ್ವಾಮಿಯು ಆ ಕುರ್ಚಿಯ ಮೇಲೆ ಕೂರುತ್ತಾನೆ. ಬಹಳಷ್ಟು ಸಮಯ ಕಣ್ಣು ಮುಚ್ಚಿರುತ್ತದೆ. ಕೆಲವು ಶನಿವಾರಗಳಂದು, ಕುರ್ಚಿಯ ಮೇಲೆ ಸತತವಾಗಿ ೧೨ ರಿಂದ ೧೩ ಗಂಟೆಗಳ ಕಾಲ ಯಾವುದೇ ತೊಂದರೆ, ಅನಾನುಕೂಲವಿಲ್ಲದೆ ಕುಳಿತಿರುತ್ತಾನೆ. ಅನಂತರ ಭಕ್ತರು ನಿಶ್ಯಬ್ದದಿಂದ 'ಸ್ವಾಮಿ'ಯ ಮುಂದೆ ಕೂರುತ್ತಾರೆ. ಬಂದವರು ಒಂದು ಜೊತೆ ಹಳದಿ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತರಲು ಹೇಳಲಾಗುತ್ತದೆ, ಅವರ ಸರದಿಗಾಗಿ ಕಾಯುತ್ತಾ ಕೂರುತ್ತಾರೆ. ಸ್ವಾಮಿ ಒಬ್ಬರಾದ ಮೇಲೆ ಒಬ್ಬರು ಬರುವಂತೆ ಕರೆಯುತ್ತಾನೆ. ಭಕ್ತರು ಬಂದು ಒಂದು ಜೊತೆ ನಿಂಬೆಹಣ್ಣನ್ನು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿಯು ಬಂದ ಭಕ್ತರ ಕೇಳಿಕೆಯನ್ನು, ಸಮಸ್ಯೆಯನ್ನು ,ತೊಂದರೆಗಳನ್ನು ಅಥವಾ ದುಃಖಗಳನ್ನು ,ಏನೇನು ಹೇಳುತ್ತಾರೋ ,ಅದನ್ನು ಕೇಳಿಸಿಕೊಳ್ಳುತ್ತಾನೆ. ಸ್ವಾಮಿಯು ನಂತರ ಅವರ ಸಮಸ್ಯೆಗಳಿಗೆ, ಒತ್ತಡಕ್ಕೆ , ಕಾರಣ /ಘಟನೆಗಳನ್ನು ತಿಳಿಸುತ್ತಾ ಹೋಗುತ್ತಾನೆ. ಅದು '[[ಪ್ರಾರಬ್ಧ]] 'ಆಗಿದ್ದು, ಹಳೇ ಹಿಂದಿನ ಜೀವನದ ಕರ್ಮವಾಗಿದ್ದು, (ಕೆಲಸ ) ಈ [[ಜನ್ಮ|ಜನ್ಮಕ್ಕೂ]] ಸೇರಿ ಬಂದಿರಬಹುದೆಂದು ,ಅಂದರೆ ಸಂಸ್ಕೃತದಲ್ಲಿ , ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ "ಜೀವನ " ಎಂದರ್ಥ. ಅಥವಾ ಸ್ವಾಮಿಯ ವಿವರಣೆಯಂತೆ ,ಅವನ ಅಥವಾ ಅವಳ ಸಮಸ್ಯೆಯು ಇಂದಿನ ಹುಟ್ಟಿನ ಕರ್ಮವಾಗಿರಬಹುದು,ಕರ್ಮ ವಾಗಿರಬಹುದು ಎಂದು ಹೇಳುತ್ತಾನೆ. ಕೆಲವು ಸಂದರ್ಭಗಳಲ್ಲಿ, ವಾಮಾಚಾರ [[ತಂತ್ರ]] [[(ಬ್ಲಾಕ್ ಮ್ಯಾಜಿಕ್ )| (ಬ್ಲಾಕ್ ಮ್ಯಾಜಿಕ್ )ವಾಗಿರಬಹುದು]] , ಅಂದರೆ ಅದು ಅವರನ್ನು ಕಂಡರೆ ಆಗದವರು, ಶತ್ರುಗಳು ಮಾಡಿಸಿದ್ದಿರಬಹುದು. ಕೆಲವು ಸಾರ್ತಿ ಸಲ [[ಆತ್ಮ]] (ಉತ್ತೇಜಕ ) ಸತ್ತು ಹೋದವರದ್ದು, ಇಂದಿನ ಜೀವಂತ ವ್ಯಕ್ತಿಗಳ ದೇಹವನ್ನು ಪ್ರವೇಶಿಸಿ ತೊಂದರೆ ಮತ್ತು ಕಷ್ಟಗಳನ್ನು ಕೊಡುತ್ತಿರುವುದಾಗಿರಬಹುದು. 'ಸ್ವಾಮಿ 'ಯು ಕಣ್ಣು ಮುಚ್ಚಿ ಸಮಾಧಾನದಿಂದ ಎಲ್ಲವನ್ನೂ ಆಲಿಸುತ್ತಾನೆ, ನಂತರ ನಿಶ್ಯಬ್ದದಿಂದ್ದಿದ್ದು, ಅವರಿಗೆ ''ಪ್ರಕ್ಷಾಲನ '' ,"ಶುಚಿತ್ವ "ಮಾಡಿ, ಪ್ರಾಯಶ್ಚಿತ: ''[[ಸಂಸ್ಕೃತ ಮತ್ತು ತೆಲುಗು]] '' ನಲ್ಲಿ ಅಥವಾ "ಪಶ್ಚಾತಾಪ "/ಪರಿಹಾರವನ್ನು ಯಜ್ಞ , ಪೂಜಾ , ದಾನ , ಉಪವಾಸ , ಮುಂತಾದವುಗಳ ಮೂಲಕ ಹೇಳಲಾಗುತ್ತದೆ. ಹಲವು ಸಾವಿರ ಜನ ಹೇಳುವಂತೆ, ತಮ್ಮ ಪ್ರಾರ್ಥನೆಯನ್ನು "ಶನೀಶ್ವರ "ನು 'ಸ್ವಾಮಿ 'ಯ ಮುಖಾಂತರ ಉತ್ತರಿಸುತ್ತಾನೆ.
 
==ಇತರೆ ದೇವಾಲಯಗಳು==
ಅನಂತರ ಭಕ್ತರು ನಿಶ್ಯಬ್ದದಿಂದ 'ಸ್ವಾಮಿ'ಯ ಮುಂದೆ ಕೂರುತ್ತಾರೆ. ಬಂದವರು ಒಂದು ಜೊತೆ ಹಳದಿ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತರಲು ಹೇಳಲಾಗುತ್ತದೆ,ಅವರ ಸರದಿಗಾಗಿ ಕಾಯುತ್ತಾ ಕೂರುತ್ತಾರೆ. ಸ್ವಾಮಿ ಒಬ್ಬರಾದ ಮೇಲೆ ಒಬ್ಬರು ಬರುವಂತೆ ಕರೆಯುತ್ತಾನೆ. ಭಕ್ತರು ಬಂದು ಒಂದು ಜೊತೆ ನಿಂಬೆಹಣ್ಣನ್ನು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿಯು ಬಂದ ಭಕ್ತರ ಕೇಳಿಕೆಯನ್ನು,ಸಮಸ್ಯೆಯನ್ನು ,ತೊಂದರೆಗಳನ್ನು ಅಥವಾ ದುಃಖಗಳನ್ನು ,ಏನೇನು ಹೇಳುತ್ತಾರೋ ,ಅದನ್ನು ಕೇಳಿಸಿಕೊಳ್ಳುತ್ತಾನೆ. ಸ್ವಾಮಿಯು ನಂತರ ಅವರ ಸಮಸ್ಯೆಗಳಿಗೆ, ಒತ್ತಡಕ್ಕೆ , ಕಾರಣ /ಘಟನೆಗಳನ್ನು ತಿಳಿಸುತ್ತಾ ಹೋಗುತ್ತಾನೆ. ಅದು '[[ಪ್ರಾರಬ್ಧ]] 'ಆಗಿದ್ದು,ಹಳೇ ಹಿಂದಿನ ಜೀವನದ ಕರ್ಮವಾಗಿದ್ದು, (ಕೆಲಸ ) ಈ [[ಜನ್ಮ|ಜನ್ಮಕ್ಕೂ]] ಸೇರಿ ಬಂದಿರಬಹುದೆಂದು ,ಅಂದರೆ ಸಂಸ್ಕೃತದಲ್ಲಿ , ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ "ಜೀವನ " ಎಂದರ್ಥ. ಅಥವಾ ಸ್ವಾಮಿಯ ವಿವರಣೆಯಂತೆ ,ಅವನ ಅಥವಾ ಅವಳ ಸಮಸ್ಯೆಯು ಇಂದಿನ ಹುಟ್ಟಿನ ಕರ್ಮವಾಗಿರಬಹುದು,ಎಂದು ಹೇಳುತ್ತಾನೆ. ಕೆಲವು ಸಂದರ್ಭಗಳಲ್ಲಿ, ವಾಮಾಚಾರ [[ತಂತ್ರ]] [[(ಬ್ಲಾಕ್ ಮ್ಯಾಜಿಕ್ )|(ಬ್ಲಾಕ್ ಮ್ಯಾಜಿಕ್ )ವಾಗಿರಬಹುದು]] ,ಅಂದರೆ ಅದು ಅವರನ್ನು ಕಂಡರೆ ಆಗದವರು,ಶತ್ರುಗಳು ಮಾಡಿಸಿದ್ದಿರಬಹುದು. ಕೆಲವು ಸಾರ್ತಿ [[ಆತ್ಮ]] (ಉತ್ತೇಜಕ )ಸತ್ತು ಹೋದವರದ್ದು,ಇಂದಿನ ಜೀವಂತ ವ್ಯಕ್ತಿಗಳ ದೇಹವನ್ನು ಪ್ರವೇಶಿಸಿ ತೊಂದರೆ ಮತ್ತು ಕಷ್ಟಗಳನ್ನು ಕೊಡುತ್ತಿರುವುದಾಗಿರಬಹುದು. 'ಸ್ವಾಮಿ 'ಯು ಕಣ್ಣು ಮುಚ್ಚಿ ಸಮಾಧಾನದಿಂದ ಎಲ್ಲವನ್ನೂ ಆಲಿಸುತ್ತಾನೆ,ನಂತರ ನಿಶ್ಯಬ್ದದಿಂದ್ದಿದ್ದು, ಅವರಿಗೆ ''ಪ್ರಕ್ಷಾಲನ '' ,"ಶುಚಿತ್ವ "ಮಾಡಿ, ಪ್ರಾಯಶ್ಚಿತ: ''[[ಸಂಸ್ಕೃತ ಮತ್ತು ತೆಲುಗು]] '' ನಲ್ಲಿ ಅಥವಾ "ಪಶ್ಚಾತಾಪ "/ಪರಿಹಾರವನ್ನು ಯಜ್ಞ , ಪೂಜಾ , ದಾನ , ಉಪವಾಸ , ಮುಂತಾದವುಗಳ ಮೂಲಕ ಹೇಳಲಾಗುತ್ತದೆ.ಹಲವು ಸಾವಿರ ಜನ ಹೇಳುವಂತೆ,ತಮ್ಮ ಪ್ರಾರ್ಥನೆಯನ್ನು "ಶನೀಶ್ವರ "ನು 'ಸ್ವಾಮಿ 'ಯ ಮುಖಾಂತರ ಉತ್ತರಿಸುತ್ತಾನೆ.
*ಶನಿ ದೇವಾಲಯದ ಪ್ರಾಂಗಣದಲ್ಲಿ , [[ಹನುಮಾನ್]] , [[ಜಗದೀಶ್ವರ]] , [[ಸಾಯಿಬಾಬ|ಸಾಯಿಬಾಬಮತ್ತು]] [[ಮಠ]] ದೇವತೆಗಳ ಜೊತೆಗೆ ,[[ನವಗ್ರಹ]] ಮಂಟಪವೂ ಸಹ ಇದೆ. ಪವಿತ್ರ ಗರ್ಭಗುಡಿಯಲ್ಲಿ ಎತ್ತರವಾದ ,ಸುಂದರವಾದ ಶನೀಶ್ವರ ಮೂರ್ತಿಯು ಜ್ಯೇಸ್ಥ ದೇವಿಯ ಜೊತೆ ವಿರಾಜಮಾನನಾಗಿದ್ದಾನೆ. ಅವನ ಎಡಗಡೆಗೆ ಹನುಮಾನ್ ಮತ್ತು ಬಲಗಡೆಗೆ ಜಗದೀಶ್ವರ ಸ್ವಾಮಿಯ ವಿಗ್ರಹಗಳಿವೆ..
 
*'''[[ಶನಿ ಶಿಂಗನಪುರ]] ''' – ಶನಿ ಮಹಾರಾಜನಿಗೆ ಇನ್ನೊಂದು ಮುಖ್ಯವಾದ ದೇವಸ್ಥಾನ ಶಿಂಗನಪುರದಲ್ಲಿದೆ.ಇದು [[ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿದೆ]]. ಶಿಂಗನಪುರವು ಶಿರಡಿ ಮತ್ತು ಔರಂಗಾಬಾದ್ ಗಳ ನಡುವೆ ಇದೆ. ಇದು ಉದ್ಭವ ಮೂರ್ತಿ ("ಸ್ವಯಂಭು " )[[ಭೂಮಿ|ಭೂಮಿಯೋಳಗಿನಿಂದ]] ಕಪ್ಪಾದ ,ಆದರೆ ಸುಂದರವಾದ ಒಂದು ಕಲ್ಲಿನ ಉದ್ಭವವಾಗಿದೆ. ಇದರ ಕಾಲಾವಧಿ ಯಾವಾಗೆಂದು ಯಾರಿಗೂ ತಿಳಿದಿಲ್ಲವಾದರೂ, ಸ್ವಯಂಭು ಶನೀಶ್ವರನು ನೆನಪೇ ಇಲ್ಲದಷ್ಟು ಕಾಲದಿಂದ ,ಅಂದರೆ ಅಂದಿನ ಕುರುಬರು ಕಂಡುಹಿಡಿದ ದಿನದಿಂದ ಅಸ್ಥಿತ್ವದಲ್ಲಿದೆ. [[ಕಲಿಯುಗದ]] ಪ್ರಾರಂಭದಿಂದಲೂ ಇದು ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ .
ಶನಿ ದೇವಾಲಯದ ಪ್ರಾಂಗಣದಲ್ಲಿ , [[ಹನುಮಾನ್]] , [[ಜಗದೀಶ್ವರ]] , [[ಸಾಯಿಬಾಬ|ಸಾಯಿಬಾಬಮತ್ತು]] [[ಮಠ]] ದೇವತೆಗಳ ಜೊತೆಗೆ ,[[ನವಗ್ರಹ]] ಮಂಟಪವೂ ಸಹ ಇದೆ. ಪವಿತ್ರ ಗರ್ಭಗುಡಿಯಲ್ಲಿ ಎತ್ತರವಾದ ,ಸುಂದರವಾದ ಶನೀಶ್ವರ ಮೂರ್ತಿಯು ಜ್ಯೇಸ್ಥ ದೇವಿಯ ಜೊತೆ ವಿರಾಜಮಾನನಾಗಿದ್ದಾನೆ. ಅವನ ಎಡಗಡೆಗೆ ಹನುಮಾನ್ ಮತ್ತು ಬಲಗಡೆಗೆ ಜಗದೀಶ್ವರ ಸ್ವಾಮಿಯ ವಿಗ್ರಹಗಳಿವೆ..
 
*[[ಸ್ವಯಂಭು]] (=ಸಂಸ್ಕೃತದಲ್ಲಿ ತನಗೆ ತಾನೇ ಉದ್ಭವಿಸಿದ )ಕಥೆಯು ಜನರ ಬಾಯಿಂದ ಬಾಯಿಗೆ ಹಲವು ಸಾವಿರ ವರ್ಷಗಳಿಂದ, ತಲೆಮಾರುಗಳಿಂದ ಬಂದ ಬಗೆಯೆಂದರೆ: ಕುರಿಕಾಯುವವರು ಚೂಪಾದ ಕಬ್ಬಿಣದ ಕೋಲಿನಿಂದ ಕಲ್ಲನ್ನು ಮುಟ್ಟಿದಾಗ ,ಕಲ್ಲು ರಕ್ತವನ್ನು ಸುರಿಸಲು ಆರಂಭಸಿತಂತೆ. ಇದರಿಂದ ಕುರಿ ಕಾಯುವವರು ಆಶ್ಚರ್ಯ ಚಕಿತರಾಗಿ, ಇಡೀ ಹಳ್ಳಿಯ ಜನ ಅಲ್ಲಿ ಸೇರಿ ಪವಾಡವನ್ನು ಕಂಡರಂತೆ. ಅಂದು ರಾತ್ರಿಯೂ ದೇವ ಶನೀಶ್ವರನು ಹಲವು ಭಕ್ತರ ಕನಸಿನಲ್ಲಿ ಬಂದನಂತೆ. ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು, ತಾನು "ಶನೀಶ್ವರ "ಎಂದು ಹೇಳಿಕೊಂಡನಂತೆ. ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ) ಅಂತೆ. .ಕುರುಬರು ಪ್ರಾರ್ಥಿಸುತ್ತಾ, ನಿಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದರಂತೆ. ಇದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು, ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದನಂತೆ. ಕುರುಬರಿಗೆ ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು, ಪ್ರತಿ ಶನಿವಾರ ತಪ್ಪದೇ'ತೈಲಾಭಿಷೇಕ' ಮಾಡಬೇಕೆಂದು ಹೇಳುತ್ತಾನಂತೆ. ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂತಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ. ಹೀಗಾಗಿ ಶನೀಶ್ವರನನ್ನು ಇಂದಿಗೂ ಸಹ ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡ ಬಹುದಾಗಿದೆ. ಬೀಗ ಹಾಕುವ ಬಗ್ಗೆ ಇಲ್ಲಿ ಯಾರು ಮಾತನಾಡುವುದಿಲ್ಲ. ಶನೀಶ್ವರನ ಹೆದರಿಕೆಯಿಂದಾಗಿ , ಇಲ್ಲಿನ ಮನೆ, ಗುಡಿಸಲುಗಳು, ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಳುಗಲಾಗಲಿ, ಬೀಗಗಳಾಗಲಿ, ಇರುವುದಿಲ್ಲ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರದಲ್ಲಿ]] ಈವರೆವಿಗೂ ಕಳ್ಳತನವಾಗಲೀ, ದರೋಡೆಗಳಾಗಲಿ, ಆಗಿರುವುದಿಲ್ಲ. ಕಳ್ಳತನ ಮಾಡಲು ಪ್ರಯತ್ನಿಸಿದ ಕೆಲವರಿಗೆ ರಕ್ತವಾಂತಿಯಾಗಿದ್ದು, ಕಳ್ಳತನ ಮಾಡಿದ ಕೆಲವೇ ನಿಮಿಷಗಳಲ್ಲಿ , ಸುತ್ತಳತೆಯನ್ನು ಬಿಡುವುದರೊಳಗೆ ಸಾವನ್ನು ಅಪ್ಪಿರುತ್ತಾರೆ. ಇನ್ನು ಹಲವರಿಗೆ ಬೇರೆ ರೀತಿಯ ಶಿಕ್ಷೆಗಳಾದಂತಹ ದೀರ್ಘ ಖಾಯಿಲೆ, ಮಾನಸಿಕ ಅಸ್ಥಿರತೆ ಮುಂತಾದವುಗಳು ಘಟಿಸಿವೆ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರಕ್ಕೆ]] ಪ್ರತಿದಿನ ಸಾವಿರಾರು ಭಕ್ತರು ಬಂದು ಶನೇಶ್ವರನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶನಿವಾರಗಳಂದು ಈ ಸ್ಥಳ ಜನದಟ್ಟಣೆಯಿಂದ ಕೂಡಿರುತ್ತದೆ. ಶನಿ [[ತ್ರಯೋದಶಿ| ತ್ರಯೋದಶಿಯು]] ಈತನಿಗೆ ಸಂಭ್ರಮದ ದಿನವಾಗಿರುತ್ತದೆ. ಹಾಗೆಯೇ ಶನಿವಾರದಂದು ಬೀಳುವ '[[ಅಮಾವಾಸ್ಯೆ]] '( ಸಂಸ್ಕೃತ,ತೆಲುಗು, ಕನ್ನಡ,ಮಲಯಾಳಂನಲ್ಲಿ ನ್ಯೂ ಮೂನ್ ಡೇ ) ಶನೀಶ್ವರನಿಗೆ ಬಹಳ ಪ್ರಿಯವಾದ ದಿನವಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ ಮತ್ತು ಆಶೀರ್ವಾದವನ್ನು ಬೇಡುತ್ತಾರೆ.
'''[[ಶನಿ ಶಿಂಗನಪುರ]] ''' – ಶನಿ ಮಹಾರಾಜನಿಗೆ ಇನ್ನೊಂದು ಮುಖ್ಯವಾದ ದೇವಸ್ಥಾನ ಶಿಂಗನಪುರದಲ್ಲಿದೆ.ಇದು [[ಭಾರತದ]] [[ಮಹಾರಾಷ್ಟ್ರ|ಮಹಾರಾಷ್ಟ್ರದಲ್ಲಿದೆ]]. ಶಿಂಗನಪುರವು ಶಿರಡಿ ಮತ್ತು ಔರಂಗಾಬಾದ್ ಗಳ ನಡುವೆ ಇದೆ. ಇದು ಉದ್ಭವ ಮೂರ್ತಿ ("ಸ್ವಯಂಭು " )[[ಭೂಮಿ|ಭೂಮಿಯೋಳಗಿನಿಂದ]] ಕಪ್ಪಾದ ,ಆದರೆ ಸುಂದರವಾದ ಒಂದು ಕಲ್ಲಿನ ಉದ್ಭವವಾಗಿದೆ. ಇದರ ಕಾಲಾವಧಿ ಯಾವಾಗೆಂದು ಯಾರಿಗೂ ತಿಳಿದಿಲ್ಲವಾದರೂ, ಸ್ವಯಂಭು ಶನೀಶ್ವರನು ನೆನಪೇ ಇಲ್ಲದಷ್ಟು ಕಾಲದಿಂದ ,ಅಂದರೆ ಅಂದಿನ ಕುರುಬರು ಕಂಡುಹಿಡಿದ ದಿನದಿಂದ ಅಸ್ಥಿತ್ವದಲ್ಲಿದೆ. [[ಕಲಿಯುಗದ]] ಪ್ರಾರಂಭದಿಂದಲೂ ಇದು ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ .
 
[[ಸ್ವಯಂಭು]] (=ಸಂಸ್ಕೃತದಲ್ಲಿ ತನಗೆ ತಾನೇ ಉದ್ಭವಿಸಿದ )ಕಥೆಯು ,ಜನರ ಬಾಯಿಂದ ಬಾಯಿಗೆ ಹಲವು ಸಾವಿರ ವರ್ಷಗಳಿಂದ,ತಲೆಮಾರುಗಳಿಂದ ಬಂದ ಬಗೆಯೆಂದರೆ:ಕುರಿಕಾಯುವವರು ಚೂಪಾದ ಕಬ್ಬಿಣದ ಕೋಲಿನಿಂದ ಕಲ್ಲನ್ನು ಮುಟ್ಟಿದಾಗ ,ಕಲ್ಲು ರಕ್ತವನ್ನು ಸುರಿಸಲು ಆರಂಭಸಿತಂತೆ. ಇದರಿಂದ ಕುರಿ ಕಾಯುವವರು ಆಶ್ಚರ್ಯ ಚಕಿತರಾಗಿ,ಇಡೀ ಹಳ್ಳಿಯ ಜನ ಅಲ್ಲಿ ಸೇರಿ ಪವಾಡವನ್ನು ಕಂಡರಂತೆ. ಅಂದು ರಾತ್ರಿಯೂ ದೇವ ಶನೀಶ್ವರನು ಹಲವು ಭಕ್ತರ ಕನಸಿನಲ್ಲಿ ಬಂದನಂತೆ.
 
ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು,ತಾನು "ಶನೀಶ್ವರ "ಎಂದು ಹೇಳಿಕೊಂಡನಂತೆ. ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ)ಅಂತೆ. .ಕುರುಬರು ಪ್ರಾರ್ಥಿಸುತ್ತಾ,ಇಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದರಂತೆ. ಇದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು,ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದನಂತೆ. ಕುರುಬರಿಗೆ ,ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು,ಪ್ರತಿ ಶನಿವಾರ ತಪ್ಪದೇ'ತೈಲಾಭಿಷೇಕ' ಮಾಡಬೇಕೆಂದು ಹೇಳುತ್ತಾನಂತೆ. ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂತಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ.
 
ಹೀಗಾಗಿ , ಶನೀಶ್ವರನನ್ನು ಇಂದಿಗೂ ಸಹ ,ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡಬಹುದಾಗಿದೆ.ಬೀಗ ಹಾಕುವ ಬಗ್ಗೆ ಇಲ್ಲಿ ಯಾರು ಮಾತನಾಡುವುದಿಲ್ಲ. ಶನೀಶ್ವರನ ಹೆದರಿಕೆಯಿಂದಾಗಿ ,ಇಲ್ಲಿನ ಮನೆ,ಗುಡಿಸಲುಗಳು,ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಳುಗಲಾಗಲಿ,ಬೀಗಗಳಾಗಲಿ,ಇರುವುದಿಲ್ಲ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರದಲ್ಲಿ]] ಈವರೆವಿಗೂ ಕಳ್ಳತನವಾಗಲೀ,ದರೋಡೆಗಳಾಗಲಿ,ಆಗಿರುವುದಿಲ್ಲ. ಕಳ್ಳತನ ಮಾಡಲು ಪ್ರಯತ್ನಿಸಿದ ಕೆಲವರಿಗೆ ರಕ್ತವಾಂತಿಯಾಗಿದ್ದು,ಕಳ್ಳತನ ಮಾಡಿದ ಕೆಲವೇ ನಿಮಿಷಗಳಲ್ಲಿ ,ಸುತ್ತಳತೆಯನ್ನು ಬಿಡುವುದರೊಳಗೆ ಸಾವನ್ನು ಅಪ್ಪಿರುತ್ತಾರೆ. ಇನ್ನು ಹಲವರಿಗೆ ಬೇರೆ ರೀತಿಯ ಶಿಕ್ಷೆಗಳಾದಂತಹ ದೀರ್ಘ ಖಾಯಿಲೆ,ಮಾನಸಿಕ ಅಸ್ಥಿರತೆ ಮುಂತಾದವುಗಳು ಘಟಿಸಿವೆ.
 
ಈ [[ಶನಿ ಶಿಂಗನಪುರ|ಶನಿ ಶಿಂಗನಪುರಕ್ಕೆ]] ಪ್ರತಿದಿನ ಸಾವಿರಾರು ಭಕ್ತರು ಬಂದು ಶನೇಶ್ವರನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶನಿವಾರಗಳಂದು ಈ ಸ್ಥಳ ಜನದಟ್ಟಣೆಯಿಂದ ಕೂಡಿರುತ್ತದೆ. ಶನಿ [[ತ್ರಯೋದಶಿ|ತ್ರಯೋದಶಿಯು]] ಈತನಿಗೆ ಸಂಭ್ರಮದ ದಿನವಾಗಿರುತ್ತದೆ. ಹಾಗೆಯೇ ಶನಿವಾರದಂದು ಬೀಳುವ '[[ಅಮಾವಾಸ್ಯೆ]] '( ಸಂಸ್ಕೃತ,ತೆಲುಗು, ಕನ್ನಡ,ಮಲಯಾಳಂನಲ್ಲಿ ನ್ಯೂ ಮೂನ್ ಡೇ ) ಶನೀಶ್ವರನಿಗೆ ಬಹಳ ಪ್ರಿಯವಾದ ದಿನವಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ,ಮತ್ತು ಆಶೀರ್ವಾದವನ್ನು ಬೇಡುತ್ತಾರೆ.
 
ಶನಿರಾಯನ ಒಂದು [[ಮಂತ್ರ|ಮಂತ್ರಹೀಗಿದೆ]].
Line ೧೭೫ ⟶ ೧೬೯:
'''ರವಿಪುತ್ರಂ ಯಮಾಗ್ರಜಂ ''' |
'''ಛಾಯಾ ಮಾರ್ತಾಂಡ ಸಂಭೂತಂ '''
'''ತಂ ನಮಾಮಿ ಶನೈಶ್ಚರಂ '''
 
[[ಚಿತ್ರ:pht-3.gif|thumb|right| ಪ್ರಪಂಚದ ಅತ್ಯಂತ ಎತ್ತರವಾದ 'ಶನಿ' ದೇವರ ಮೂರ್ತಿ ಶನಿಧಾಮ್ ನಲ್ಲಿದೆ , 21 ಅಡಿ ಎತ್ತರ , ಅಷ್ಟಧಾತುವಿನಿಂದ ಮಾಡಲ್ಪಟ್ಟಿದೆ. ]]
 
[[ಚಿತ್ರ:Shaneeswarar.jpg|thumb|right|ಶ್ರೀ ಶನೀಶ್ವರ ದೇವಸ್ಥಾನ , ನೆರುಲ್ , ನವಿ ಮುಂಬೈ , ಮಹಾರಾಷ್ಟ್ರ ]]
 
==ಮುಂಬೈನಲ್ಲಿ ಶ್ರೀ ಶನೀಶ್ವರರ ದೇವಸ್ಥಾನಗಳು== :
ಮುಂಬೈನಲ್ಲಿ ಹಲವಾರು ಶ್ರೀ ಶನೀಶ್ವರಸ್ವಾಮಿ ದೇವಸ್ಥಾನಗಳು ಇವೆ.
# ಶಂಕೇಶ್ವರ ನಗರದ, ಮಾಂಪಡ ರಸ್ತೆಯಲ್ಲಿ ದೊಂಬಿವ್ಲಿಯಲ್ಲಿ ಒಂದು ಸುಂದರ ಶನಿ ದೇವಾಲಯವಿದೆ. ಆರತಿ ಮತ್ತು ಪ್ರತಿ ಶನಿವಾರ ರಾತ್ರಿ ೮ ರ ಸುಮಾರಿಗೆ ಸಾವಿರಾರು ಭಕ್ತರು ಸೇರಿ,ದೇವ ಶನಿಯ ಆರತಿ ಹಾಗು ಸ್ತೋತ್ರವನ್ನು ಮಾಡುತ್ತಾರೆ.
 
# ಶ್ರೇಯಸ್ ಸಿನಿಮಾ ಮಂದಿರದ ಬಳಿ ,(ಪಶ್ಚಿಮ )ಘಾಟ್ಕೊಪರ್ ಹತ್ತಿರ ,ನಾಗೇಶ್ವರ ಪಾರ್ಶ್ವನಾಥಜಿ ಜೈನ ದೇವಾಲಯದ ಪಕ್ಕ,ಇನ್ನೊಂದು ಮಂದಿರವು ಇದೆ.
 
# ವಿಠಲವಾಡಿ ( ಕೇಂದ್ರ-ರೈಲು )ರೈಲು-ನಿಲ್ದಾಣದ ಬಳಿ,(ಪೂರ್ವ ) ಕಲ್ಯಾಣ- ಕಟೆಮನೆವ್ಲಿ ಬಳಿಯಲ್ಲಿ ಶ್ರೀ ಶನಿ ಮಂದಿರ ಇದೆ.
 
# ಶ್ರೀ ಶನಿ ಮಂದಿರವು, ಸರ್ವೀಸ್ ರಸ್ತೆ , ಪೂರ್ವ ಖಾರ್, ಪಶ್ಚಿಮ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿ ,ಸುಮಾರು ೫೦೦ ಮೀಟರ್ ವಕೊಲ ಸಿಗ್ನಲ್ ಗೆ ಮುಂಚಿತವಾಗಿ, ಮುಂಬೈನಿಂದ ಉಪನಗರಗಳಿಗೆ ಹೋಗುವ ದಾರಿಯಲ್ಲಿ ಸಿಗುತ್ತದೆ.
 
# ಬೋರಿವಲಿ (ಪೂರ್ವ ),ಸವರ್ಪದ ರಾಷ್ಟ್ರೀಯ ಉದ್ಯಾನದಿಂದ ೧೫ ನಿಮಿಷದ ನಡೆಗೆಯಷ್ಟು ದೂರದಲ್ಲಿ ಶ್ರೀ ಶನಿ ಮಂದಿರ ಇದೆ.
 
# ಜೋಗೇಶ್ವರಿ (ಪೂರ್ವ )ಮೇಘವಾಡಿಯಲ್ಲಿರುವ ಶನಿ ದೇವಾಲಯದಲ್ಲಿ ,ಭಕ್ತರು ಶನಿ ಮಹಾತ್ಮನ ಕಥೆಯನ್ನು ಮಧ್ಯಾಹ್ನ ೧೨ ರಿಂದ ಸಂಜೆ ೬ ರ ವರೆಗೆ ಶನಿವಾರದ ಸಂಜೆಗಳಲ್ಲಿ ಕೇಳುವ ವ್ಯವಸ್ಥೆಯಿದೆ.
 
# ಸೆಕ್ಟರ್ -೧೧, ನೆರುಲ್ (ಪೂರ್ವ ), ನವಿಮುಂಬೈ ಬಳಿ ಮತ್ತೊಂದು ದೇವಾಲಯವಿದೆ..
 
# ಬಟ್ಟಿಪಡದಲ್ಲಿ ಶ್ರೀ ಶನಿ ಮಂದಿರ , ಬಂಡುಪ್ ( ಪಶ್ಚಿಮ), ಮುಂಬೈ.
 
*ಭಾರತದ ಹಲವಾರು ಕಡೆಗಳಲ್ಲಿ , [[ನವಗ್ರಹ|ನವಗ್ರಹಗಳಿಗಾಗಿ]] ಒಂಭತ್ತು ಸಮೂಹ ದೇವಾಲಯಗಳಿದ್ದು, ಅಂತಹ ಒಂದು ಗುಂಪಿನ ದೇವಸ್ಥಾನವು [[ಭಾರತದ]] ,[[ತಮಿಳು ನಾಡು]] [[ರಾಜ್ಯದ]] ,[[ಕುಂಭಕೋಣಂ]] ನಗರದ ಬಳಿ ಇದೆ. [[ತಿರುನಲ್ಲರ್ತಿರುನಲ್ಲಾರ್|ತಿರುನಲ್ಲರ್‌ನಲ್ಲಿತಿರುನಲ್ಲಾರ್‌ನಲ್ಲಿ]] ಶನಿ ಮಹಾತ್ಮನ ಪವಿತ್ರ ದೇವಾಲಯ ಇದೆ. ಈ ದೇವಸ್ಥಾನವು ದರ್ಬಾರಣ್ಯೇಶ್ವರನಿಗೆ ಮೀಸಲಾಗಿದೆ.[[ಶಿವ]] ನ ಪ್ರತಿರೂಪ ಇದಾಗಿದೆ. ಶನಿ ಮಹಾತ್ಮನು ಗೋಡೆಯ ಹಿಂದೆ ಇರುತ್ತಾನೆ. ಈ ದೇವಾಲಯದಲ್ಲಿ , ಶನಿ ಮಹಾತ್ಮನು ಕೊಡುಗೆ ನೀಡುವವನಾಗಿರುತ್ತಾನೆ. [[ತಿರುನಲ್ಲರ್ತಿರುನಲ್ಲಾರ್|ತಿರುನಲ್ಲರ್‌ಗೆತಿರುನಲ್ಲಾರ್‌ಗೆ]] ಹತ್ತಿರದಲ್ಲಿ [[ಪಾಂಡಿಚೆರಿ]] ಇದೆ,ಮತ್ತು ಇಲ್ಲಿ ಶನೀಶ್ವರನಿಗೆ ಬಹಳ ಪ್ರಾಮುಖ್ಯತೆ ಇದೆ. ಶನಿ ದೆಶೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಬಂದು ಇಲ್ಲಿ ದರ್ಶನವನ್ನು ಪಡೆಯುತ್ತಾರೆ.
 
*ಬೇರೆ ಬೇರೆ ಸ್ಥಳಗಳಲ್ಲಿನ ದೇವಾಲಯಗಳು :ಫತೆಹ್ ಪುರ್ ಬೆರಿಯಲ್ಲಿರುವ, [[ಶನಿಧಾಮ್|ಶನಿಧಾಮ್‌ನ]]- ಶನಿ ದೇವಾಲಯ, ಚತ್ತರ್ ಪುರ್ ದೇವಾಲಯದಿಂದ ಸುಮಾರು ೬&nbsp;ಕಿ. ಮಿ. ದೂರ ಮತ್ತು ಕುತುಬ್ ಮಿನಾರ್ ನಿಂದ ೧೬&nbsp;ಕಿ ಮಿ ದೂರದಲ್ಲಿ , ಭಾರತದ, ದಕ್ಷಿಣ ದೆಹಲಿಯ ಮೆಹ್ರುಲಿ ಬಳಿ ,ದೇವಾಲಯಿದೆದೇವಾಲಯವಿದೆ. ವಿಶ್ವದಲ್ಲಿಯೇ ಅತಿ ಎತ್ತರವಾದ (೨೧ ಅಡಿ ಎತ್ತರ ) ಶನಿ ವಿಗ್ರಹವಿದ್ದು, ಅಷ್ಟಧಾತು ಮತ್ತು ಪ್ರಾಕೃತಿಕ ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಹಲವು ಭಕ್ತರು ಪ್ರತಿ ಶನಿವಾರ ಬಂದು ಪ್ರಾರ್ಥನೆ ಮಾಡುತ್ತಾರೆ. ಶನಿ ಅಮಾವಾಸ್ಯೆಯ ದಿನ , ಕಾಳಸರ್ಪ, ಸಾಡೇ ಸಾತಿ ಮತ್ತು ಧೈಯಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ, ಶನಿಯನ್ನು ಸಂತೃಪ್ತಿ ಗೊಳಿಸಲು ವಿಶೇಷ ದಿನಗಳಲ್ಲಿ ಮುಖ್ಯ ಪೂಜೆಯನ್ನು ಮಾಡಲಾಗುತ್ತದೆ.
 
*'''ವಾಡ ತಿರುನಲ್ಲರ್ ಶ್ರೀ ಶನೀಶ್ವರ ದೇವಾಲಯ ''' - ಈ ದೇವಾಲಯವು ಭಾರತದ ಚೆನ್ನೈನ, ಪಶ್ಚಿಮ ಮಾಮ್ಬಳಂ , ವೆಂಕಟಾಚಲಂ ಬೀದಿಯಲ್ಲಿ ನೆಲೆಯಾಗಿದೆ. ಈ ದೇವಸ್ಥಾನದಲ್ಲಿ ಶ್ರೀ ಶನಿ ಭಗವಾನನು ತನ್ನ ಹೆಂಡತಿ , ಶ್ರೀ ನೀಲಾಂಬಿಕೆ ಜೊತೆಗಿರುವುದನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ಶ್ರೀ ವಿನಾಯಕ , ಶ್ರೀ ದುರ್ಗಾ ಮತ್ತು ಶ್ರೀ ಪಂಚಮುಖ ಹನುಮಾನ್ ವಿಗ್ರಹಗಳಿವೆ.
 
*ಮತ್ತೊಂದು ದೇವಸ್ಥಾನ ಮದುರೈನಮಧುರೈನ , ಥೇಣಿಯಿಂದ ೨೦ ಕಿ.ಮಿ. ದೂರದಲ್ಲಿ ಕುಚನೂರ್ ಬಳಿ ಇದೆ. ಇಲ್ಲಿಯ ಮಹಾತ್ಮನು [[ಸ್ವಯಂಭು]] (ಸ್ವತಹ -ಕಾಣಿಸಿಕೊಂಡ ) ಸ್ವಯಂ ಉದ್ಭವ ಮೂರ್ತಿಯಾಗಿದೆ. ಈ ನಗರದ ಹೆಸರು , ಕುಬ್ಜನ್ ಎಂಬ ಹೆಸರಿನಿಂದ ಬಂದುದಾಗಿದೆ. ಶನಿಯ ಮತ್ತೊಂದು ಹೆಸರು (ಕುಬ್ಜನೂರ್ )ಆಗಿದ್ದು,ಸಾಮಾನ್ಯವಾಗಿ ಕುಚ್ಚನೂರ್ ಎಂದು ಹೇಳಲಾಗುತ್ತದೆ. ಇಲ್ಲಿ ವಿಶೇಷವಾಗಿ ಗುರು ಭಗವಾನ್ ವಿಗ್ರಹವಿದ್ದು,ಉತ್ತರಾಭಿಮುಖವಾಗಿದೆ. ಹೊಸ ಆಂಜನೇಯನ ದೇವಸ್ಥಾನವನ್ನು ಕಟ್ಟಲಾಗಿದೆ. ಶನಿ ಭಗವಾನ್ ದೇವಾಲಯದ ವಿಶೇಷವೆಂದರೆ, ಪ್ರಸಾದವನ್ನು ಮೊದಲು ಕಾಗೆಗಳಿಗೆ ನೀಡಿ ನಂತರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ. ಕಾಗೆಗಳು ಪ್ರಸಾದವನ್ನು ತಿರಸ್ಕರಿಸಿದರೆ, ಮತ್ತೊಮ್ಮೆ ಶನಿಮಹಾತ್ಮನಿಗೆ ನೀಡಿ ಮತ್ತೊಮ್ಮೆ ಕಾಗೆಗಳಿಗೆ ನೀಡಲಾಗುತ್ತದೆ.ಆಗ ಅವು ಪ್ರಸಾದವನ್ನು ಸ್ವೀಕರಿಸುತ್ತವೆ. ಇಲ್ಲಿನ ವಿಗ್ರಹವು ಸ್ವಯಂಭು ಉದ್ಭವ ಲಿಂಗವಾಗಿದ್ದು,ಕೇಸರೀ ಬಣ್ಣದ ಮಿಶ್ರಣ {ತಮಿಳಿನಲ್ಲಿ ಸಿಂಧೂರ} ವನ್ನು ಹಚ್ಚಲಾಗಿದೆಹಚ್ಚ ಲಾಗಿದೆ. ವಿಗ್ರಹಕ್ಕೆ ೬ ಕಣ್ಣುಗಳಿದ್ದು , ನೋಡಲು ಸುಂದರವಾಗಿದೆ.ಒಮ್ಮೆ ಅವನ ದರ್ಶನ ಪಡೆದ ಮೇಲೆ ,ನಮ್ಮ ಎಲ್ಲಾ ತೊಂದರೆ,ಸಮಸ್ಯೆಗಳಿಂದ ದೂರಾಗುತ್ತೇವೆ.
 
*[[ಅದಂಬಕ್ಕಂ|ಅದಂಬಕ್ಕಂನ]] ಇ.ಬಿ.ಕಾಲೋನಿಯಲ್ಲಿ , ದೇವಿ ನಾಗಮುತ್ತು ಮಾರಿಯಮ್ಮ ದೇವಾಲಯದ ಒಳಗೆ ವಿಶ್ವರೂಪ ಸರ್ವಮಂಗಳ ಶನೀಶ್ವರ ಭಗವಾನ್ ಸನ್ನಿಧಿಯು ಇದೆ.
 
*''' ಸಿಂಗಪೂರ್ ನ ಪಯ ಲೇಬರ್ಪಯಲೇಬರ್ ಈಶ್ವರನ ದೇವಸ್ಥಾನದ ಒಳಗಿನ ಶನೀಶ್ವರರ ಸನ್ನಿಧಿ :''' ಪಯ ಲೇಬರ್ ನಲ್ಲಿರುವ ಶಿವನ ದೇವಾಲಯದಲ್ಲಿ ಶನೀಶ್ವರ ಭಗವಾನನ ಪೂರ್ಣವಾಗಿ ನಿಂತಿರುವ ವಿಗ್ರಹದ ಪ್ರತ್ಯೇಕ ಸನ್ನಿಧಿ ಇದೆ. ( ಅಲ್ಜುನಿಯದ್ ಎಂ ಆರ್ ಟಿ ಬಳಿ, ಇಳಿದು ಮತ್ತು ಕೆಲವು ನಿಮಿಷಗಳ ನಡಿಗೆ ). ಶನಿ ಭಾಗವಣನ ಜೊತೆಗೆ ಎರಡೂ ಕಡೆ ದೀಪ ಮಂಟಪವಿದ್ದು, - ಗೋಡೆಯಲ್ಲಿ ನೂರಾರು ಎಣ್ಣೆ -ದೀಪಗಳನ್ನು ಇಡುವ ವ್ಯವಸ್ಥೆಯಾಗಿದೆ. ಶನಿವಾರದಂದು ಹೋದಾಗ , ಒಂದು ಸುಂದರ ದೀಪಗಳನ್ನು ಹಚ್ಚಿದ ನೋಟವನ್ನು ಕಾಣಬಹುದಾಗಿದೆ. ಭಕ್ತರು ಎಳ್ಳೆಣ್ಣೆಯಲ್ಲಿ ದೀಪವನ್ನು ಹಚ್ಚಿ, ಓಂ ಶನೀಶ್ವರಾಯ ನಮಃ ಎಂದು ಸ್ತುತಿಸುತ್ತಾರೆ.:
 
*'''ಶ್ರೀ ಶನೈಶ್ಚರ ದೇವಾಲಯ , ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ , ಬಾಜ್ಪೆ , ಮಂಗಳೂರು , ಕರ್ನಾಟಕ , ಇಂಡಿಯಾ ''' (೦೮೨೪- ೨೨೫೨೫೭೩) ಯಾವ ಭಕ್ತರಿಗೆ ಶನಿ ದೋಷ ಇದೆಯೋ ಅಥವಾ ಯಾರು ಶನಿ ಮಹಾದೆಶೆಯಲ್ಲಿ ಇರುತ್ತಾರೋ ಅವರು ಈ ದೇವಸ್ಥಾನಕ್ಕೆ ಬಂದು, ಎಳ್ಳು ಎಣ್ಣೆ ಸೇವೆಯನ್ನು ( ಕನ್ನಡದಲ್ಲಿ ಎಳ್ಳು ಅಂದರೆ ಸೇಸಮೆ - ಎಣ್ಣೆ ಅಂದರೆ ತೈಲ) ಪ್ರತೀ ಶನಿವಾರದಂದು ಭಕ್ತಿಯಿಂದ ಸಲ್ಲಿಸುತ್ತಾರೆ. ಎಳ್ಳು ಎಣ್ಣೆ ಸೇವೆಯಿಂದ ಶನೀಶ್ವರನು ಸಂತೃಪ್ತನಾಗುತ್ತಾನೆ,ಎಂಬ ನಂಬಿಕೆಯಿದೆ.
 
*ಶ್ರೀ ಶನೈಶ್ಚರ ದೇವಾಲಯದ ಗರ್ಭಗುಡಿಯಲ್ಲಿ ಮಹಾ ಗಣೇಶ ,ತಾಯಿ ದುರ್ಗಾ ಮತ್ತು ಮಹಾ ಶನೈಶ್ವರ ವಿಗ್ರಹಗಳನ್ನು ಕೆತ್ತಲಾಗಿದೆ.
 
*ಶನಿ ಗ್ರಹವು ಕಾರಕನಾಗಿದ್ದು,ಅಥವಾ ಎಚ್ಚರಿಕೆ ,ದೀರ್ದ್ಗ ಕಾಲದದೀರ್ಘಕಾಲದ ತೊಂದರೆಯ , ದುಃಖದ , ವಯಸ್ಸಾದ ಸಾವಿನ , ಶಿಸ್ತಿನ, ಅಡೆ-ತಡೆಗಳ ,ಜವಾಬ್ದಾರಿತನದ, ತಡವಾಗುವ, ಗುರಿಯ, ನಾಯಕತ್ವದ,ಅಧಿಕಾರತ್ವದ ಅಧಿಕಾರತ್ವದ, ನಮ್ರತೆಯ, ಭಕ್ತಿಯ, ಅನುಭವದಿಂದ ಬಂದ ಜಾಣತನದ ಪ್ರತೀಕವಾಗಿದ್ದು, ಹಾಗೆಯೇ ನಿರಾಕರಣೆ ವ್ಯಾಮೋಹ ರಹಿತ ,ದೈವತ್ವ, ಕಷ್ಟ ಪಡುವ ಜಾಯಮಾನ , ಸಂಘಟನೆ, ವಾಸ್ತವ ಮತ್ತು ಸಮಯ ಕೂಡ ಆಗಿದೆ.
 
<br />
ಅಪೂರ್ವ ಗುಣಲಕ್ಷಣಗಳು : ಅನನ್ಯ ಆರೋಪ,ಅತ್ಯಂತ ಶಕ್ತಿ,ದೃಷ್ಟಿ ದೋಷ ಮುಂತಾದವು.-ಶನಿವಾರವು ದೇವ 'ಶನಿ'ಯನ್ನು ಪ್ರತಿನಿಧಿಸುತ್ತದೆ.<br />
ತಂದೆ ತಾಯಿ :ತಂದೆ- ಸೂರ್ಯ ದೇವ (ಸೂರ್ಯ) ಮತ್ತು ತಾಯಿ -ಛಾಯಾ ಅಥವಾ ವಿಕ್ಷುಭ .<br />
ವಾಹನ (ಗಾಡಿ/ಬಂಡಿ ): ಕಾಗೆ <br />
ಇತರ ಹೆಸರುಗಳು : ಶನೈಶ್ಚರ , ಅಸಿತ , ಸಪ್ತರ್ಚಿ , ಕ್ರೂರ ದೃಷ್ಟಿ , ಕ್ರೂರ ಲೋಚನ , ಪಂಗು , ಮಂದು <br />
<br /> ''' ಶನೈಶ್ಚರ ದೇವರ ಮಂತ್ರಗಳು ''' <br />
 
|| ನೀಲಾಂಜನ ಸಮಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಮ್ ನಮಾಮಿ ಶೈಶ್ಚರಂ ||<br />
|| ಓಂ ನೀಲಂಭಾರಾಯ ವಿಧ್ಮಹೆ ಸೂರ್ಯ ಪುತ್ರಾಯ ಧೀಮಹಿ ತನ್ನೋ ಸೂರಿ ಪ್ರಚೋದಯಾತ್ ||<br />
|| ಓಂ ಪ್ರಾಂ ಪ್ರೇಂ ಪ್ರುಂ ಶಂ ಶನೀಶರಾಯ ನಮಃ ||<br />
ಶನಿ ಗಾಯತ್ರಿ ಮಂತ್ರ : || ಓಂ ಸನೈಸ್ಚರಾಯ ವಿಧ್ಮಹೆ ಸೂರ್ಯಪುತ್ರಾಯ ಧೀಮಹಿ ತನ್ನೋ ಮಂದ ಪ್ರಚೋದಯಾತ್ ||<br />
"ಬ್ರಹ್ಮಾಂಡ ಪುರಾಣ ” ದಲ್ಲಿನ " ನವಗ್ರಹ ಪೀಡಾಹರ ಸ್ತೋತ್ರಂ ":|| ಸೂರ್ಯ ಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ಮಂದಚಾರಃ ಪ್ರಸನ್ನಾತ್ಮಾ ಪೀಡಂ ಹರತು ಮೇ ಶನಿ ||<br />
ಮೂಲ ಮಂತ್ರ : ||ಓಂ ಶಂ ಶನೈಸ್ಕಾರ್ಯಯೇ ನಮಃ ||
 
Line ೨೨೬ ⟶ ೨೨೯:
== ಶನಿ ತೀರ್ಥಯಾತ್ರೆಗಳು ==
*ಶ್ರೀ ಶನೈಶ್ಚರ ದೇವಾಲಯ - ಮಂಗಳೂರು ಅಂತರ ರಾಷ್ಟ್ರೀಯ ನಿಲ್ದಾಣದ ಬಳಿ , ಮಂಗಳೂರು , ಕರ್ನಾಟಕ
 
*ಶ್ರೀ ಶನಿ ಮಹಾತ್ಮಾ ದೇವಾಲಯ - ಪಾವಗಡ , ತುಮಕೂರು ಜಿಲ್ಲೆ , ಕರ್ನಾಟಕ ರಾಜ್ಯ .
 
*ಲಾರ್ಡ್ ಶನಿ ದೇವಾಲಯ - ಗ್ವಾಲಿಯರ್ ಕೋಕಿಲವನ್ , ವೃಂದಾವನ .
 
* ಶ್ರೀ ಶನಿ ದೇವಾಲಯ - ಬೀದ್ಹ್ , ಮಹಾರಾಷ್ಟ್ರ .
 
* ಶ್ರೀ ಶನಿ ಕ್ಷೇತ್ರ - ನಸ್ತಂಪುರ್ , ಮಹಾರಾಷ್ಟ್ರ .
 
* ಶ್ರೀ ಶನಿ ಕ್ಷೇತ್ರ - ಮಾಡೆಲ್ ತೀರ್ಥ ನಂದುರ್ ಬಾರ್ , ಮಹಾರಾಷ್ಟ್ರ .
 
*ಶ್ರೀ ಶನಿ ಕ್ಷೇತ್ರ - ರಾಮೇಶ್ವರ ತೀರ್ಥ .
 
*ಶ್ರೀ ಶನಿ ತೀರ್ಥ - ತಿರುನಲರು , ಪುದುಚೆರಿ .
 
*ಶ್ರೀ ಶನಿ ಮಂದಿರ ತೀರ್ಥ - ಉಜ್ಜೈನಿ .
 
*ಶ್ರೀ [[ಶನಿ ಶಿಂಗ್ನಾಪುರ]] - ಮಹಾರಾಷ್ಟ್ರ .
 
*ಶ್ರೀ ಶನಿ ತೀರ್ಥ ಕ್ಷೇತ್ರ - ಅಸೋಲ , ಫತೆಹಪೂರ್ ಬೆರಿ , ಮೆಹ್ರುಲಿ , ಡೆಲ್ಲಿ .
 
*ಶ್ರೀ ಸಿದ್ಧ ಶಕ್ತಿ ಪೀಠ - ಶನಿಧಾಮ್ ,
 
*ಶ್ರೀ ಶನಿ ದೇವಸ್ಥಾನ - ಮಡಿವಾಳ , ಬೆಂಗಳೂರು.
 
*[[ಶನೈಶ್ಚರ ದೇವಾಲಯ - ಹಾಸನ]]
 
*ಶ್ರೀ ಶನೀಶ್ವರ ದೇವಸ್ಥಾನ- ಸಯ್ಯಾಜಿರಾವ್ ರಸ್ತೆ , ಮೈಸೂರು .
 
*ಶ್ರೀ ಶನೀಶ್ವರ ದೇವಸ್ಥಾನ- ನಂದಿವದ್ದೆಮನು , [[ನಗರ್ ಕರ್ನೂಲ್]] , ಆಂಧ್ರ ಪ್ರದೇಶ .
 
*ಶ್ರೀ ಶನಿ ದೇವಾಲಯ - ಹಥ್ಲ , ಜಾಮ್ನಗರ್ ಜಿಲ್ಲೆ , ಗುಜರಾತ್
 
* ಶ್ರೀ ಶನೀಶ್ವರಾಲಯಂ - ವೀರಣ್ಣ ಪಳೆಮ್ , ಪರ್ಚೂರ್ ಮಂಡಳ , ಪ್ರಕಾಸಂ (ಜಿಲ್ಲೆ ) ಆಂಧ್ರ ಪ್ರದೇಶ .
 
* ಶ್ರೀ ಶನೀಶ್ವರಾಲಯಂ - , ಮಂಡಪಲ್ಲಿ ಹಳ್ಳಿ , ಪೂರ್ವ -ಗೋದಾವರಿ ಜಿಲ್ಲೆ , ಆಂಧ್ರ ಪ್ರದೇಶ , ಇಂಡಿಯಾ .
 
* ಶ್ರೀ ಶನೀಶ್ವರ ದೇವಸ್ಥಾನ - ಗುಂಜುರ್ ಹಳ್ಳಿ , ವರ್ತುರ್ ಮುಂದೆ , ಬೆಂಗಳೂರು , ಕರ್ನಾಟಕ , ಇಂಡಿಯಾ
* ಶ್ರೀ ಶನೀಶ್ವರ ದೇವಸ್ಥಾನ - ಗುಂಜುರ್ ಹಳ್ಳಿ , ವರ್ತುರ್ ಮುಂದೆ , ಬೆಂಗಳೂರು , ಕರ್ನಾಟಕ , ಇಂಡಿಯಾ

* ಶ್ರೀ ಶನೀಶ್ವರ ದೇವಸ್ಥಾನ- ಕಣ್ಣನ್ ಮಂಗಳ ಹಳ್ಳಿ , ಬೆಲ್ತುರ್ ನ ಮುಂದೆ , ಶ್ರೀ ಸತ್ಯ ಸಾಯಿ ಆಶ್ರಮದ ಬಳಿ , ವೈಟ್ ಫೀಲ್ಡ್ , ಬೆಂಗಳೂರು , ಕರ್ನಾಟಕ , ಇಂಡಿಯಾ
 
* ಶ್ರೀ ಶನೀಶ್ವರ ದೇವಸ್ಥಾನ- ಚಿಕ್ಕ ತಿರುಪತಿಗೆ ಹೋಗುವ ಮಾರ್ಗದಲ್ಲಿ , ಬೆಂಗಳೂರು , ಸಮೇತ ಹಳ್ಳಿ ,ಕರ್ನಾಟಕ , ಇಂಡಿಯಾ
 
* ಶ್ರೀ ಶನೀಶ್ವರ ದೇವಸ್ಥಾನ- ತಿರುಪತಿ , ತಿರುಪತಿ ಬಸ್ ನಿಲ್ದಾಣದ ಬಳಿ , ಆಂಧ್ರ ಪ್ರದೇಶ , ಇಂಡಿಯಾ
* ಶ್ರೀ ಶನೀಶ್ವರ ದೇವಸ್ಥಾನ- ಕಂಗ್ರ , ಹಿಮಾಚಲ ಪ್ರದೇಶ , ಇಂಡಿಯಾ
 
* ಶ್ರೀ ಶನೀಶ್ವರ ದೇವಸ್ಥಾನ- ಹೊಸೂರು ಮುಖ್ಯ ರಸ್ತೆ , ಹೊಸ ರಸ್ತೆ ಮುಂದೆ , ಬಸಾಪುರ ಹಳ್ಳಿ , ಬೆಂಗಳೂರು , ಕರ್ನಾಟಕ , ಇಂಡಿಯಾ
 
* ಶ್ರೀ ಶನೀಶ್ವರ ದೇವಸ್ಥಾನ - ವೈಟ್ ಫೀಲ್ಡ್ , ಸವನ ಹೋಟೆಲ್ ಹತ್ತಿರ ,ಬೆಂಗಳೂರು ,ಇಂಡಿಯಾ
 
* ಶ್ರೀ ಅಭಯ ಶನೀಶ್ವರ ದೇವಸ್ಥಾನ (೧೯೫೬)- ರಾಮಮೂರ್ತಿ ನಗರ ,ಭಾರತ
 
* ಶ್ರೀ ಶನೈಶ್ಚರ ದೇವಸ್ಥಾನ - ರಾಮಮೂರ್ತಿ ನಗರ ,ಬೆಂಗಳೂರು ,ಭಾರತ
 
* ಶ್ರೀ ಶನೈಶ್ವರ ದೇವಾಲಯ - ಹೆಬ್ಬಾಳ್ , ಹೆಬ್ಬಾಳ್ ಫ್ಲಯ್ ಓವರ್ ಕೆಳಗೆ ,ಬೆಂಗಳೂರು ,ಭಾರತ
 
* ಶ್ರೀ ಶನೈಶ್ವರ ದೇವಾಲಯ - ಆಡಮ್ ಬಕ್ಕಾಮ್ ,ಚೆನ್ನೈ ,ಇಂಡಿಯಾ
 
* ಶ್ರೀ ಶನೈಶ್ವರ ದೇವಾಲಯ - ಡೆಲ್ ಹತ್ತಿರ (ಬಿಳಿ ಗೋಪುರ ಸಿಗ್ನಲ್ ನ ಮುಂದೆ )ಕೋರಮಂಗಲ ಇಂಟರ್ ಮೀಡಿಯೇಟ್ ರಿಂಗ್ ರೋಡ್ /ವರ್ತುಲ ರಸ್ತೆ
 
* ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ- ಪಿ.ಬಿ.ರಸ್ತೆ. ಕರೂರು ಕ್ರಾಸ್, ದಾವಣಗೆರೆ. ಕರ್ನಾಟಕ .ಇಂಡಿಯಾ
 
Line ೨೭೦ ⟶ ೩೦೪:
== ಬಾಹ್ಯ ಕೊಂಡಿಗಳು ==
* [http://www.thirunallarsaneeswaran.org ಲೈವ್ ವೆಬ್ ಕ್ಯಾಸ್ಟಿಂಗ್ ಆಫ್ ಸನಿಪೆಯರ್ಚಿ ಆನ್ 26 ಸೆಪ್ಟೆಂಬರ್ 2009 ಫ್ರಾಂ ತಿರುನಲ್ಲರ್ ]
 
* [http://www.shanishinganapur.com/ ಶನಿ ಶಿಂಗನಾಪುರ್ ]
 
* [http://www.ಚೆನ್ನೈ ಆನ್ ಲೈನ್ .ಕಾಮ್ /ಟೂರ್ಸ್ ಎನ್ ಟ್ರಾವೆಲ್ /ಪ್ಲೇಸಸ್ ಆಫ್ ವರ್ಶಿಪ್ /ಲಾರ್ಡ್ ಶನಿ .ಎ ಎಸ್ ಪಿ http://www.ಚೆನ್ನೈ ಆನ್ ಲೈನ್ .ಕಾಮ್ /ಟೂರ್ಸ್ ಎನ್ ಟ್ರಾವೆಲ್ /ಪ್ಲೇಸೆಸ್ ಆಫ್ ವರ್ಶಿಪ್ /ಲಾರ್ಡ್ ಶನಿ .ಎ ಎಸ್ ಪಿ ]
 
* [http://srisaneeswara.com/ ತಿರುನಲ್ಲೂರು ಸನೀಸ್ವರ ಭಗವಾನ್ ದೇವಾಲಯ/ಟೆಂಪಲ್ -ವೆಬ್ ಸೈಟ್/ ಅಂತರ್ಜಾಲ ]
 
{{Navagraha}}
 
{{HinduMythology}}
 
[[ವರ್ಗ:ಹಿಂದೂ ದೇವರುಗಳು]]
 
[[ವರ್ಗ:ಗ್ರಹ]]
[[ವರ್ಗ:ಶನಿ ಗ್ರಹಶನಿಗ್ರಹ]]
 
[[ವರ್ಗ:ಭಾರತೀಯ ಜ್ಯೋತಿಷ್ಯ ಶಾಸ್ತ್ರ]]
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ