ತ್ರಿವೇಣಿ ಸಂಗಮ, ತಿರುಮಕೂಡಲು ನರಸೀಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{ICCU}}
=ಪರಿಚಯ=
ತ್ರಿವೇಣಿ ಸಂಗಮ ಎಂದರೆ ಮೂರು ನದಿಗಳು ಸೇರುವ ಸ್ಥಳ ಎಂದು ಅರ್ಥ. [[ತಿರುಮಕೂಡಲು ನರಸೀಪುರ]]ದಲ್ಲಿ ನಾವು ಕಾಣಬಹುದಾದ ಸಂಗಮವು ನಮ್ಮ ದಕ್ಷಿಣ ಭರತದ ಒಂದು ಪ್ರಮುಖ ಸಂಗಮ ಎಂದರೆ ತಪ್ಪಾಗಲಾರದು. ಈ ತ್ರಿವೇಣಿ ಸಂಗಮದಲ್ಲಿ ಮೂರು ಪ್ರಮುಖ ನದಿಗಳು ಸೇರುತ್ತವೆ, ಇವು ಯಾವುದು ಎಂದರೆ ಕಾವೇರಿ, ಕಪಿಲಾ ಹಾಗು ಸ್ಪಟಿಕ ಸರೋವರ. ಕರ್ನಾಟಕದ ಪ್ರಮುಖ ನದಿಯಾದ ಕಾವೇರಿಯು ಕೊಡಗಿನ ತಲಕಾವೇರಿಯಲ್ಲಿ ಹುಟ್ಟಿ ಮಲೆಗಳ ಮಧ್ಯದಿಂದ ಮೈಸೂರನ್ನು ತಲುಪುತ್ತದೆ, ನಂತರ ತಿರುಮಕೂದಲಿನತಿರುಮಕೂಲಿನ ಈ ಪುಣ್ಯಸ್ಥಳದಲ್ಲಿ ಸಂಗಮಿಸಿ ನಂತರ ಕೃಷ್ಣಗಿರಿಯ ಮೂಲಕ ತಮಿಳುನಾಡು ಸೇರುತ್ತದೆ. ಕಾವೇರಿಯು ಒಂದೆಡೆಯಿಂದ ಈ ಸ್ಥಳಕ್ಕೆ ಬಂದರೆ, ಕಪಿಲಾ ನದಿ ಇನೊಂದೆಡೆಯಿಂದ ಈ ಸ್ಥಳ ತಲುಪುತ್ತದೆ. ಮೂರು ನದಿಗಳಲ್ಲ್ಲಿ ಒಂದಾದ ಸ್ಪಟಿಕ ಸರೋವರವು ಗುಪ್ತಗಾಮಿನಿ. ಗುಪ್ತಗಾಮಿನಿ ಎಂದರೆ ಈ ನದಿಯು ಮನವನ ಕಣ್ಣಿಗೆ ಗೋಚರವಾಗುವುದಿಲ್ಲ.
ಈ ಸಂಗಮದ ಒಂದೆಡೆ ಒಂದು ರಸ್ತೆಯಷ್ಟಿರುವ ತಿರುಮಕೂಡಲು ಇದ್ದರೆ, ಮತ್ತೊಂದು ದಡದಲ್ಲಿ ನರಸೀಪುರ ಊರನ್ನು ನಾವು ಕಾಣಬಹುದು. ಈ ಊರು ನರಸೀಪುರ ತಾಲೂಕು ಮೈಸೂರು ಜಿಲ್ಲೆಗೆ ಸೇರಿದೆ. ತಿರುಮಕೂಡಲು ನರಸೀಪುರದ ಈ ಪವಿತ್ರ ತ್ರಿವೇಣಿ ಸಂಗಮವು ಮೈಸೂರಿನಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿದೆ.
=ಸ್ಥಳ ಮಹಿಮೆ=