ತರೀಕೆರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಇನ್ಫೋ ಬಾಕ್ಸ್ ಅಳವಡಿಕೆ
೧ ನೇ ಸಾಲು:
 
{{Infobox settlement
| name =ತರೀಕೆರೆ
| native_name =
| native_name_lang =
| other_name =
| nickname =
| settlement_type =ತಾಲೂಕು
| image_skyline =
| image_alt =
| image_caption =
| pushpin_map = India Karnataka
| pushpin_label_position =
| pushpin_map_alt =
| pushpin_map_caption = Location in Karnataka, India
| latd = 13.816244
| latm =
| lats =
| latNS = N
| longd = 76.033287
| longm =
| longs =
| longEW = E
| coordinates_display = inline,title
| subdivision_type = ದೇಶ
| subdivision_name = {{flag|India}}
| subdivision_type1 = [[States and territories of India|ರಾಜ್ಯ]]
| subdivision_name1 = [[ಕರ್ನಾಟಕ]]
| subdivision_type2 = [[List of districts of India|ಜಿಲ್ಲೆ]]
| subdivision_name2 = [[Chikkamagaluru district|ಚಿಕ್ಕಮಗಳೂರು]]
| established_title = <!-- Established -->
| established_date =
| founder =
| named_for =
| government_type =
| governing_body =
| unit_pref = Metric
| area_footnotes =
| area_rank =
| area_total_km2 =
| elevation_footnotes =
| elevation_m = 697
| population_total = 34073
| population_as_of = 2001
| population_rank =
| population_density_km2 = auto
| population_demonym =
| population_footnotes =
| demographics_type1 = ಭಾಷೆಗಳು
| demographics1_title1 = ಅಧಿಕೃತ
| demographics1_info1 = [[ಕನ್ನಡ]]
| demographics1_title2 = ಬಳಕೆಯ ಭಾಷೆಗಳು
| demographics1_info2 = [[ಕನ್ನಡ]], [[ಉರ್ದು]], [[English language|ಇಂಗ್ಲಿಷ್]]
| timezone1 = [[Indian Standard Time|IST]]
| utc_offset1 = +5:30
| postal_code_type = [[Postal Index Number|ಪಿನ್]]
| postal_code = 577228
| area_code_type = ದೂರವಾಣಿ ಕೋಡ್
| area_code = 08261
| registration_plate =
| website =
| footnotes =
}}
 
'''ತರೀಕೆರೆ''' - [[ಚಿಕ್ಕಮಗಳೂರು]] ಜಿಲ್ಲೆಯ ಒಂದು [[ತಾಲೂಕು]] ಕೇಂದ್ರ.
 
ತರೀಕೆರೆ ಚಿಕ್ಕಮಗಳೂರು ಜಿಲ್ಲೆಯ ಒಂದು ಪ್ರಮುಖವಾದ ತಾಲ್ಲೊಕು ಕೇಂದ್ರವಾಗಿದ್ದು, ಬಯಲುನಾಡು ಮತ್ತು ಮಲೆನಾಡಿನ ಅಪೂರ್ವ ಸಂಗಮದಿಂದ ಕೂಡಿದೆ . ಪ್ರಾರಂಭದ ದಿನಗಳಲ್ಲಿ ತರೀಕೆರೆಗೆ ಮಲೆನಾಡಿನ ಹೆಬ್ಬಾಗಿಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ತಾಲ್ಲೂಕಿನ ಮುಖ್ಯ ವಾಣಿಜ್ಯ ಬೆಳೆಯಾಗಿ ಅಡಿಕೆ ಕಂಡುಬಂದರೆ, ಗಣನೀಯ ಪ್ರಮಾಣದಲ್ಲಿ ತೆಂಗು,ಬಾಳೆ,ನೆಲಗಡಲೆ, ಸೂರ್ಯಕಾಂತಿ,ಮೆಕ್ಕೆಜೋಳ ... ಇತ್ಯಾದಿಗಳು ಪ್ರಮುಖ ವಾಣಿಜ್ಯ ಬೆಳೆಗಳು. ಮುಖ್ಯ ಆಹಾರ ಬೆಳೆಗಳಾಗಿ ಭತ್ತ ಮತ್ತು ರಾಗಿಯನ್ನು ಬೆಳೆಗಳಾಗಿ ಬೆಳೆಯಲಾಗುತ್ತದೆ.
 
ಚಿಕ್ಕಮಗಳೂರು ಜಿಲ್ಲಾ ಕೆಂದ್ರವಾದರು,ಶಿವಮೊಗ್ಗ ಮತ್ತು ಭದ್ರವತಿ[[ಭದ್ರಾವತಿ]] ಪಟ್ಟಣಗಳು ತುಂಬ ಹತ್ತಿರವಾದ್ದರಿಂದ,ಜನರ ಸಂಪರ್ಕ ಹೆಚ್ಚಾಗಿ ಈ ಎರಡು ಪಟ್ಟಣಗಳಿಗೆ ಇರುತ್ತದೆ.
ತರೀಕೆರೆಯು ಬೆಂಗಳೂರಿನಿಂದ ಸುಮಾರು 235 ಕಿ.ಮಿ.ದೂರದಲ್ಲಿದೆ .ರಾಷ್ಟ್ರೀಯ ಹೆದ್ದಾರಿ ೨೦೬ ತರೀಕೆರೆಯ ಮಧ್ಯೆ ಹಾದುಹೋಗುತ್ತದೆ. ಇಲ್ಲಿಗೆ ಬೆಂಗಳೂರು ಮತ್ತು ಮೈಸೂರಿನಿಂದಲೂ ರೈಲಿನ ಸಂಪರ್ಕ ಇದೆ.
 
ಈ ಊರಿಗೆ ಅಂಟಿಕೊಂಡಂತೆ ಬೆಮಲ್ ಸಂಸ್ತ್ಗೆಗೆ ಸೇರಿದ ಒಂದು ಕೈಗಾರಿಕಾ ಘಟಕವಿದೆ.
 
ಇಲ್ಲಿನ ಪ್ರಮುಖವಾದ ಆಕರ್ಶಣೆಯೆಂದರೆ, ಹತ್ತಿರವಿರುವ [[ಕೆಮ್ಮಣ್ಣುಗುಂಡಿ]] ಗಿರಿಧಾಮ. ಇದು ಕರ್ನಾಟಕದ ಒಂದು ಪ್ರಸಿದ್ದ ಪ್ರವಾಸಿತಾಣವಾಗಿದೆ. ಈ ಗಿರಿಧಾಮಕ್ಕೆ ಹತ್ತಿರದಲ್ಲೆ ಆಕರ್ಷಕವಾದ ಕಲ್ಲತ್ತಿ ಜಲಪಾತವಿದೆ. ಇಲ್ಲಿನ ಜನರಿಗೆ ಇದು [[ಕಲ್ಹತ್ತಿಗಿರಿ ಜಲಪಾತ]] ಎಂದೆ ಪ್ರಸಿದ್ಡಿ.
 
ಇದಲ್ಲದೆ ತರೀಕೆರೆಗೆ ಸಮೀಪವಿರುವ ಅಮೃತಾಪುರದಲ್ಲಿ ಹೊಯ್ಸಳರ ೨ ನೇ ವೀರಬಲ್ಲಾಳ ದೊರೆಯ ಸೇನಾ ದಂಡನಾಯಕರಾದ ಅಮೃತ ದಂಡನಾಯಕರಿಂದ ನಿರ್ಮಿಸಿದ ಶಿಲ್ಪಕಲೆಯ ವೈಭವಕ್ಕೆ ಪ್ರತೀಕವಾದ ಒಂದು ಅದ್ಭುತ ಶ್ರೀ ಅಮೃತೇಶ್ವರ ದೇವಲಯವಿದೆ ಇಲ್ಲಿಯೇ ಶ್ರೀ ಶಾರದಾಂಭೆ ದೇವಿಯವರ ಸುಂದರ ವಿಗ್ರಹವಿದೆ ಹಾಗೂ ಇಲ್ಲಿಯ ನಂದಾ ದೀಪವು ಸುಮಾರು ೮೦೦ ವರ್ಷಗಳಿಂದ ಬೆಳಗುತ್ತಿದೆ.ಇಲ್ಲಿಯ ವಿಶೇಷವೆಂದರೆ ಪ್ರತೀ ವರ್ಷ ಮಕರ ಸಂಕ್ರಾಂತಿಯಂದು ಉದಯ ಕಾಲದ ಸೂರ್ಯ ಕಿರಣವು ಶಿವಲಿಂಗದ ಮೇಲೆ ಬೀಳುವುದು ನೋಡಲು ವರದಾನವಾಗಿದೆ. ತರೀಕೆರೆಯಿಂದ ಆಜ್ಜಂಪುರಕ್ಕೆ ಹೋಗುವ ರಸ್ತೆಯಲ್ಲಿ ಸುಮಾರು 12 ಕಿ.ಮಿ ದೊರದಲ್ಲಿರುತ್ತದೆ.
Line ೧೬ ⟶ ೮೦:
ನೆನಪಿರಬೇಕಲ್ವೆ ಹಳೆಯ ಚಲನಚಿತ್ರದ ಪ್ರಸಿದ್ದವಾದ ಹಾಡೊಂದು... ತರೀಕೆರೆ ಏರಿಮೇಲೆ ಮೂರು ಕರಿ ತಲೆ ಕುರಿಮರಿ.....
 
[[ಅಜ್ಜ್ಫಂಪುರ]]ದಲ್ಲಿ ಅಜ್ಜ್ಫಂಪುರದಲ್ಲಿ ಅಮೃತ್ ಮಹಲ್ [[ಅಮೃತಮಹಲ್]]ತಳಿಯ ಹಸು, ಎತ್ತುಗಳಿದ್ದು ಇವು ತುಂಬಾ ಪ್ರಸಿದ್ದವಾವಿವೆ. ಈ ತಳಿಯ ರಾಸುಗಳ ಅಭಿವೃದ್ದಿಪಡಿಸಲು ಪಶು ಪಾಲನಾ ಇಲಾಖೆಯು ಇಲ್ಲಿ ಕಾರ್ಯವಹಿಸುತ್ತಿದೆ. ಹಾಗೂ ಈ ತಳಿಗಳನ್ನು ಅಬಿವೃದ್ದಿ ಪಡಿಸಲು ಚಿತ್ರದುರ್ಗ, ಹಾಸನ ಜಿಲ್ಲೆಗಳಲ್ಲಿಯೂ ಉಪ ಸಂಸ್ಠೆಗಳು ಕಾರ್ಯನಿರ್ವಹಿಸುತ್ತಿವೆ. ಈ ತಳಿಯ ಹೊರಿಗಳು ವ್ಯವಸಾಯಕ್ಕೆ ತುಂಬಾ ಯೋಗ್ಯವಾದವು, ಮುಖ್ಯವಾಗಿ ಇವುಗಳು ದಿನದ ೨೪ ಗಂಟೆಗಳ ಕಾಲ ಸತತವಾಗಿ ಕಾರ್ಯಾನಿರ್ವಹಿಸುವ ಸಾಮರ್ತ್ಯವನ್ನು ಹೊದಿವೆ. ಅಜ್ಜಂಪುರ ಕೇಂದ್ರದಲ್ಲಿ ಸುಮಾರು ೨೭೫ ಜಾನುವಾರುಗಳನ್ನು ಹೊಂದಿದೆ, ಈ ತಳಿಯ ರಾಸುಗಳನ್ನು ಸ್ವಭಾವಿಕ ರೀತಿಯಲ್ಲಿ ಸ್ವಇಚ್ಚೆತೆಯಲ್ಲಿಸ್ವಚ್ಚೆತೆಯಲ್ಲಿ ಬಿಟ್ಟು ಬೆಳೆಸಲಾಗುವುದು. ಅಲ್ಲದೆಚಿಕ್ಕಮಗಳೂರುಅಲ್ಲದೆ ಚಿಕ್ಕಮಗಳೂರು, [[ಚಿತ್ರದುರ್ಗ]], [[ತುಮಕೂರು]],[[ಹಾಸನ]], [[ಮಂಡ್ಯ ]]ಮತ್ತು [[ದಾವಣಗೆರೆ]] ಜಿಲ್ಲೆಗಳಲ್ಲಿ ಅಮೃತ್ ಮಹಲ್ ಕಾವಲುಗಳನ್ನು ಹೊದಿದ್ದು, ಸುಮಾರು ೫೩,೦೦೦ ಎಕರೆ ಪ್ರದೇಶ ಹೊಂದಿದೆ. ಈ ರಾಸುಗಳನ್ನು ಸಮಾನ್ಯವಾಗಿ ಡಿಸೆಂಬರ್ ಅಥಾವ ಜನವರಿ ಮಾಹೆಯಲ್ಲಿ ಬಹಿರಂಗ ಹರಾಜುಮಾಡಲಾಗುವುದು. ಹೀಗೆ ಹರಾಜಾದ ಒಂದು ಜೊತೆಗೆ ೨೦೧೦ರಲ್ಲಿ ರೂ ೧,೧೬,೦೦೦ ಗಳಿಗೆ ರೈತರು ಪಡೆದಿದ್ದಾರೆ
 
ತರೀಕೆರೆಯ ಇನ್ನೊಂದು ವಿಶೇ‍‍‌‌‍‍ಸ ಎಂದರೆ ಶರಣ ಬಸವಣ್ಣ
==ಹೋಬಳಿಗಳು==
ಶಿವನಿ ಅಜ್ಜಂಪುರ,ಕಸಬಾ,ಲಿಂಗದಹಳ್ಳಿ,ಅಮೃತಾಪುರ,ಲಕ್ಕವಳ್ಳಿ [[ವರ್ಗ:ಚಿಕ್ಕಮಗಳೂರು ಜಿಲ್ಲೆ]]
ಲಕ್ಕವಳ್ಳಿ ಹೋಬಳಿಯಲ್ಲಿ ಭದ್ರ ಜಲಾಶಯ ವಿದೆ
[[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]]
ಅಜ್ಜಂಪುರ: ಹೋಬಳಿಯು ಅಮೃತಮಹಲ್ ಏತ್ತಿನ ತಳಿಗೆ ಪ್ರಸಿದ್ದವಾಗಿದೆ.
 
ಅಜ್ಜಂಪುರ:
 
ಅಜ್ಜಂಪುರ ಹೋಬಳಿಯು ಅಮೃತಮಹಲ್ ಏತ್ತಿನ ತಳಿಗೆ ಪ್ರಸಿದ್ದವಾಗಿದೆ.
{{ಚುಟುಕು}}
[[ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು]]
ಲಕ್ಕವಳ್ಳಿ ಹೋಬಳಿಯಲ್ಲಿ ಭದ್ರ ಜಲಾಶಯ ವಿದೆ
"https://kn.wikipedia.org/wiki/ತರೀಕೆರೆ" ಇಂದ ಪಡೆಯಲ್ಪಟ್ಟಿದೆ