ಬದರೀನಾಥ ಜಹಗೀರದಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಡಾ.ಬದರೀನಾಥ ಜಹಗೀರದಾರ |
( ಯಾವುದೇ ವ್ಯತ್ಯಾಸವಿಲ್ಲ )
|
೧೯:೨೭, ೭ ನವೆಂಬರ್ ೨೦೧೩ ನಂತೆ ಪರಿಷ್ಕರಣೆ
ಡಾ.ಬದರೀನಾಥ ಜಹಗೀರದಾರ ಬಾಗಲಕೋಟೆಯಲ್ಲಿ ನೆಲೆಸಿರುವ ಕನ್ನಡದ ಮುಖ್ಯ ಯವಕವಿಗಳಾದ ಡಾ.ಬದರೀನಾಥ ಜಹಾಗೀರದಾರ ಅವರ ಪ್ರಕಟಿತ ಕೃತಿಗಳು : ಭಾವ ಬಿಂಬ,ಆಸರೆಯ ಉಸಿರು ,ಆತ್ಮ ಸಾಕ್ಷಿ,ಮೌನ ಮೆರವಣಿಗೆ,ಮಾತು ಮರೆಯುವ ಮುನ್ನ, ಹಾಗೂ ಅವಿಸ್ಮರಣೆ.ರಾಜ್ಯ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಸುಗಮ ಸಂಗೀತ ನೀಡಿದ್ದಾರೆ.ಇವರ ಪಿಎಚ್.ಡಿ. ಅಧ್ಯಯನ ಪಡೆದ ವಿಷಯ : The study on analysis of equity and Mutual fund with reference to India infoline'. ಎಂ.ಬಿ.ಎ ,ಪಿಎಚ್.ಡಿ ಪದವೀಧರರು.