ಎಂ. ಎ. ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
* ೨, ಅಲಂಕಾರ ತತ್ವ, :- ಭಾರತೀಯ [[ಕಾವ್ಯ ಮೀಮಾಂಸೆ]]ಯ ಸಂಕ್ಷಿಪ್ತ ಪರಿಚಯದೊಂದಿಗೆ ಸುಮಾರು ೪೫ ಅರ್ಥಾಲಂಕಾರಗಳ ವಿಸ್ತೃತ ವಿವೇಚನೆ. ಕನ್ನಡದ ಪ್ರಾಚೀನ ಹಾಗೂ ಆಧುನಿಕ ಕಾವ್ಯಗಳಿಂದ ಉದಾಹರಣೆ. ಕನ್ನಡದಲ್ಲಿ ಈ ಬಗೆಯ ಗ್ರಂಥ ಇದೊಂದೇ. ಇದು ಸಮಾಜ ಪುಸ್ತಕಾಲಯ ಧಾರವಾಡದಿಂದ ಪ್ರಕಟಗೊಂಡಿದೆ.
* ೩, ಭಗವದ್ಭಕ್ತಿ ರಸಾಯನಮ್ :-[[ಮಧುಸೂದನ ಸರಸ್ವತಿ]]ಗಳ ಮೂಲಕೃತಿ , ಅನುವಾದ, ವಿವರಣೆ ;
* ೪, ಸಿದ್ಧಾಂತ ಬಿಂದು :- ಮಧುಸೂದನ ಸರಸ್ವತಿಗಳ ಮೂಲಕೃತಿ , ಅನುವಾದ, ಮತ್ತು ವಿಸ್ತೃತ ಟಿಪ್ಪಣಿ. ಅದ್ವೈತ ವೇದಾಂತಕ್ಕೆ ಸಂಬಂಧಿಸಿದ ಮಹತ್ದದ ಕೃತಿ. ಸಂಸ್ಕೃತ ವಿಶ್ವವಿದ್ಯಾಲಯ ಅನುವಾದಕ್ಕಾಗಿ ನೀಡುವ ಪ್ರಶಸ್ತಿಯೂ ಈ ಕೃತಿಗೆ ಸಂದಿದೆ.
* ೫, ಪರಮಾನಂದ ಸುಧಾ : -- ಶ್ರೀ ಶಂಕರಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಮೊದಲ ನಾಲ್ಕು ಸೂತ್ರಭಾಷ್ಯದ ಅನುವಾದ ಮತ್ತು ವಿವರವಾದ ವ್ಯಾಖ್ಯಾನ. (ಈ ಮೇಲಿನ ಮೂರೂ ಗ್ರಂಥಗಳು ಗ್ರಂಥಗಳನ್ನು-ಉದಯ ಪ್ರಕಾಶನ ಬೆಂಗಳೂರು ಇಲ್ಲಂದ ಪ್ರಕಟವಾಗಿದೆಪ್ರಕಟಿಸಿದೆ.)
* ೬, ಕುಮಾರಿಲ ಭಟ್ಟ :- ಡಾ. ಪ್ರಭಾಕರ ಜೋಷಿ ಯವರೊಂದಿಗೆ ಚಿಂತನ ಮಾಲೆ ಯೊಂದಿಗೆ ಪ್ರಕಟಗೊಂಡಿದೆ.
* ೭, ಭಾರತೀಯ ತತ್ವ ಶಾಸ್ತ್ರ ಪರಿಚಯ :- ಡಾ. ಪ್ರಭಾಕರ ಜೋಷಿ ಯವರ ಸಹಯೋಗದೊಂದಿಗೆ ಪ್ರಕಟಿತ. ಭಾರತೀಯ ದರ್ಶನಗಳ ಸ್ವರೂಪವನ್ನು ಸರಳವಾಗಿ ಪರಿಚಯಿಸುವ ಗ್ರಂಥ. (ವರ್ಗ:[[ದರ್ಶನಶಾಸ್ತ್ರ]] )
"https://kn.wikipedia.org/wiki/ಎಂ._ಎ._ಹೆಗಡೆ" ಇಂದ ಪಡೆಯಲ್ಪಟ್ಟಿದೆ