ಸುಮಿತ್ರಾನಂದನ ಪಂತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
translated |
ಚುNo edit summary |
||
೧ ನೇ ಸಾಲು:
'''ಸುಮಿತ್ರಾನಂದನ ಪಂತ್''' (ಮೇ 20, 1900 - ಡಿಸೆಂಬರ್ 28, 1977) ಆಧುನಿಕ [[ಹಿಂದಿ]] ಕವಿಗಳಲ್ಲಿ ಪ್ರಸಿದ್ಧರು. ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಕವನ ಸಂಕಲನಗಳು ಪ್ರಬಂಧಗಳು, ಗೀತನಾಟಕಗಳು - ಹೀಗೆ ಇವರು ಒಟ್ಟು 28 ಪುಸ್ತಕಗಳನ್ನು ಬರೆದರು.
ಆಲ್ಮೊರಾದ "ಕೌಸಾಣಿ" ಎಂಬ ಹಳ್ಳಿಯಲ್ಲಿ ಇವರು ಜನಿಸಿದರು. ತಾಯಿ ಇವರು
ಛಾಯಾವಾದಿ ಪ್ರಕಾರವಷ್ಟೇ ಅಲ್ಲದೇ, ಅರವಿಂದರ ಬೋಧನೆಗಳಿಂದ ಪ್ರೇರಿತರಾಗಿ ಪ್ರಗತೀಪರ ಹಾಗೂ ಮಾನವತಾವಾದಿ ಕವನಗಳನ್ನು ಸಹ ಬರೆದಿದ್ದಾರೆ.
|