ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಚಿತ್ರ:Avinash KamathSDC10028.JPG|thumb|Avinash KamathSDC10028]]
 
'''ಅವಿನಾಶ್ ಕಾಮತ್''' [[ಮುಂಬೈ|ಮುಂಬೈಯ]] [[ಕನ್ನಡ]] [[ರಂಗಭೂಮಿ|ರಂಗಭೂಮಿಯ]] ಪ್ರತಿಭಾನ್ವಿತ ನಟರು. <br />
 
==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್ ೨೬]], [[೧೯೭೭]]'''ರಂದು ಬೆಳಗಾವಿಯಲ್ಲಿ ಜನಿಸಿದರು. <br />
 
[[ಚಿತ್ರ:Avinash KamathSDC10028.JPG|thumb|Avinash KamathSDC10028]]
 
<br />
೧೫ ನೇ ಸಾಲು:
 
ವಿದ್ಯಾಭಾಸ ಮುಗಿಸಿದ ನಂತರ [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ಖ್ಯಾತ ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, ಮಾಟುಂಗ [[ಕರ್ನಾಟಕ ಸಂಘ|ಕರ್ನಾಟಕ ಸಂಘದ]] ಕಲಾಭಾರತಿ ತಂಡದಿಂದ [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರು.
 
==ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು ==
 
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಕೈಗೆ ಬಂದ ತುತ್ತು''' (ರಚನೆ ಮತ್ತು ನಿರ್ದೇಶನ: [[ಬಾಲಕೃಷ್ಣ ನಿಡ್ವಣ್ಣಾಯ]])
Line ೩೧ ⟶ ೨೯:
* '''ಮೃಗತೃಷ್ಣ''' (ರಚನೆ:ವಸುಮತಿ ಉಡುಪ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಮಣ್ಣದ ಲೆಪ್ಪು''' (ತುಳು ನಾಟಕ) (ರಚನೆ: ಮೂಲ-ವಸುಮತಿ ಉಡುಪ, ತುಳುವಿಗೆ- ಶಿಮುಂಜೆ ಪರಾರಿ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
 
* '''ಒರಿ ಮಾಸ್ಟ್ರೆನ ಕತೆ''' (ತುಳು ನಾಟಕ) (ಹಿಂದಿ ಮೂಲ: ಡಾ. ಶಂಕರ್ ಶೇಷ್, ತುಳುವಿಗೆ- ಗಂಗಾಧರ ಫಣಿಯೂರು, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಇನ್ನೊಬ್ಬ ದ್ರೋಣಾಚಾರ್ಯ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಆರ್.ಲಕ್ಷ್ಮೀನಾರಾಯಣ, ನಿರ್ದೇಶನ [[ಭರತ್ ಕುಮಾರ್ ಪೊಲಿಪು]])
 
==ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು==
<gallery>
Line ೬೭ ⟶ ೬೩:
 
==ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರ==
 
ಮುಂಬೈಯಲ್ಲಿ ನೆಲೆಸಿರುವ ಅವಿನಾಶ್ ಕಾಮತ್ ವೃತ್ತಿಯಲ್ಲಿ ಜಾಹೀರಾತುಗಳ ಕಂಠದಾನ ಕಲಾವಿದರೂ, ಚಲನಚಿತ್ರ ಪಠ್ಯ ಹಾಗೂ ಜಾಹಿರಾತುಗಳ ಅನುವಾದಕರೂ ಆಗಿರುವರಲ್ಲದೆ, ಇವರು ಉತ್ತಮ ಕಥೆಗಾರರೂ ಸಹ. ಇವರ ಕೆಲವು ಕಥೆಗಳನ್ನು ಹಾಗೂ ಬರಹಗಳನ್ನು ಇವರದೇ ಬ್ಲಾಗ್ [[http://natakaranga.blogspot.com|http://natakaranga.blogspot.comನಲ್ಲಿ]] ಮತ್ತು [[ಸಂಪದ|ಸಂಪದದಲ್ಲಿ]] [http://sampada.net/user/avikamath77] ನೀವು ಓದಬಹುದು.<br />
ಅವಿನಾಶ್ ಕಾಮತ್ ಅವರು [[ಕನ್ನಡ ರಂಗಭೂಮಿ ಕಲಾವಿದರು]] ಮಾತ್ರವಲ್ಲ, ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಹೌದು. <br />
Line ೭೩ ⟶ ೬೮:
[[ಅವಿನಾಶ್ ಕಾಮತ್]] ಅವರು ರಚಿಸಿದ ’ಕಲಿಯುಗ ಬಂದೈತಿ ನೋಡ’ ನಾಟಕವು, [['ಸ್ನೇಹ ಸಂಬಂಧ ಪತ್ರಿಕೆ'|'ಸ್ನೇಹ ಸಂಬಂಧ ಪತ್ರಿಕೆ'ಯು]] ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗದಲ್ಲಿ, ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ ಪಡೆದಿದೆ. <br />
[[೨೦೧೧|೨೦೧೧ರ]] ಡಿಸೆಂಬರ‍್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’'''ಒರಿ ಮಾಸ್ಟ್ರೆನ ಕತೆ''' ನಾಟಕಕ್ಕೆ [[ಅವಿನಾಶ್ ಕಾಮತ್]] ಅವರು ನೀಡಿದ ಸಂಗೀತಕ್ಕೆ ಮೂರನೇ '''ಅತ್ಯುತ್ತಮ ಸಂಗೀತ''' ಪ್ರಶಸ್ತಿ ಲಭಿಸಿದೆ.
 
[[ವರ್ಗ: ರಂಗಭೂಮಿ ಕಲಾವಿದರು]]
[[ವರ್ಗ:ಮುಂಬಯಿ ಕನ್ನಡಿಗರು]]
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ