ಗೋಪಾಲ ವಾಜಪೇಯಿ ಅವರ ‘ದೊಡ್ಡಪ್ಪ’‘'ದೊಡ್ಡಪ್ಪ’ ' ನಾಟಕ ಹೆಗ್ಗ್ಗೋಡಿನ ಅಕ್ಷರ ಪ್ರಕಾಶನದಿಂದ, ಯಂಡಮೂರಿ ವೀರೇಂದ್ರನಾಥರ ಅನುವಾದವಾದ '‘ಯಶಸ್ಸಿನತ್ತ ಪಯಣ’ಪಯಣ'’ ಹುಬ್ಬಳ್ಳಿಯ ಸಾಹಿತ್ಯ ಭಂಡಾರದಿಂದಲೂ ಮತ್ತು ಭೀಶಮ್ ಸಾಹ್ನಿಯವರ ಮೂಲ ಹಿಂದೀ ನಾಟಕದ ಅನುವಾದ '‘ಸಂತ್ಯಾಗ ನಿಂತಾನ ಕಬೀರ’' ಪ್ರಗತಿ ಗ್ರಾಫಿಕ್ಸ್ ಪ್ರಕಾಶನದಿಂದಲೂ ಪ್ರಕಟಗೊಂಡಿವೆ. 'ನಂದ ಭೂಪತಿ' (ಶೇಕ್ಸ್ ಪಿಯರನ ಕಿಂಗ್ ಲಿಯರ್ ರೂಪಾಂತರ) ಇತ್ತೀಚೆಗೆ ಹಗರಿಬೊಮ್ಮನಹಳ್ಳಿಯ ಸುಯೋದನ ಪ್ರಕಾಶನದಿಂದ ಹೊರಬಂದ ಕೃತಿ. 'ದೊಡ್ದಪ್ಪ ' ನಾಟಕದ ಎರಡನೆಯ ಮುದ್ರಣ ಮತ್ತು 'ಧರ್ಮಪುರಿಯ ಶ್ವೇತವೃತ್ತ...' (ಚಾಕ್ ಸರ್ಕಲ್ ರೂಪಾಂತರ) ಮತ್ತು 'ಸುಮ್ಮನೇ ನಂದನೆನಪುಗಳು' ಭೂಪತಿಇದೀಗ (ಶೇಕ್ಸ್ಅಚ್ಚಿನ ಪಿಯರನಮನೆಗೆ ಕಿಂಗ್ಹೋಗಲು ಲಿಯರ್ ರೂಪಾಂತರ) ಗಳು ಇತ್ತೀಚಿನ ದಿನಗಳಲ್ಲಿ ಹೊರಬಂದಿವೆಕಾದಿವೆ.