ವರ್ಗ:ವಿಜ್ಞಾನಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೮ ನೇ ಸಾಲು:
===ಭೂವಿಜ್ಞಾನದ ಸೆಳೆತ===
1919ರಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ಪಿಚ್ಚಮುತ್ತು ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿದರು. ಪ್ರೊ. ಸಂಪತ್ ಐಯ್ಯಂಗಾರ್ ಅವರ ಕ್ಷೇತ್ರ ಅನುಭವ, ಅವರು ನೀಡಿತ್ತಿದ್ದ ತರಪೇತಿ ಭೂವಿಜ್ಞಾನದ ಬಗ್ಗೆ ವಿಶೇಷ ಆಸಕ್ತಿ ಹುಟ್ಟಿಸಿತು. 1921ರಲ್ಲಿ ಪದವಿ ಮುಗಿಯುತ್ತಲೇ ತಿರುವಾಂಕೂರಿನಲ್ಲಿ ಸಹಾಯಕ ಭೂವಿಜ್ಞಾನಿ ಹುದ್ದೆಯನ್ನು ಅಂಗೀಕರಿಸಿದರು.1921ರಿಂದ 1927ರವರೆಗೆ ಅಲ್ಲಿ ಕೈಗೊಂಡ ಭೂವಿಜ್ಞಾನದ ಕ್ಷೇತ್ರಾಧ್ಯಯನ ಇವರ ಅನುಭವಕ್ಕೆ ಕಸುವು ನೀಡಿತು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಭೂವಿಜ್ಞಾನದ ಸಹಾಯಕ ಪ್ರೊಫೆಸರ್ ಆಗಿ ನೇಮಕವಾದರು. ಆ ಹೊತ್ತಿಗೆ ಪಿ. ಸಂಪತ್ ಐಯ್ಯಂಗಾರ್ ಅವರು ಸೆಂಟ್ರಲ್ ಕಾಲೇಜಿನ ಭೂವಿಜ್ಞಾನ ಇಲಾಖೆಯ ನಿರ್ವಹಣೆಯ ಜೊತೆಗೆ ಮೈಸೂರು ಭೂವಿಜ್ಞಾನ ಇಲಾಖೆಯ (ಇಂದಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ) ನಿರ್ದೇಶಕರಾಗಿ ಹುದ್ದೆ ವಹಿಸಿಕೊಂಡಿದ್ದರು. ಕಾಲೇಜು ಮತ್ತು ಗಣಿ ಇಲಾಖೆಯ ನಡುವೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇದು ಹೊಪಶಕೆಯನ್ನೇ ಆರಂಭಿಸಿತು. ಗಣಿ ಇಲಾಖೆಯ ಬಿ. ರಾಮರಾವ್ ಮತ್ತು ಎ.ಎಂ. ಸೇನ್ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ನೀಡುತ್ತಿದ್ದರು. ಹಾಗೆಯೇ ಪಿಚ್ಚಮುತ್ತು ಅವರು ಗಣಿ ಇಲಾಖೆಯಲ್ಲಿ ಮೈಸೂರು ಭೂವಿಜ್ಞಾನ ಅಧ್ಯಯನ ಮಾಡುವ ಕ್ಷೇತ್ರ ಕಾರ್ಯದಲ್ಲಿ ತೊಡಗಿಕೊಂಡರು. ಅಂದಿನ ಮೈಸೂರು ಭೂವಿಜ್ಞಾನದ ತಿಳಿವಿಗೆ ಇದು ಅವರಲ್ಲಿ ಭದ್ರ ಬುನಾದಿ ಹಾಕಿತು.
===ವಿದೇಶದಲ್ಲಿ===
|