ಹುಯಿಲಗೋಳ ನಾರಾಯಣರಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨ ನೇ ಸಾಲು:
'''ಹುಯಿಲಗೋಳ ನಾರಾಯಣರಾಯರು''' [[೧೮೮೪]] [[ಅಕ್ಟೋಬರ್ ೪]] ರಂದು ಜನಿಸಿದರು. ಇವರ ತಂದೆ ಕೃಷ್ಣರಾವ, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು [[ಗದಗ]], [[ಗೋಕಾಕ]] ಹಾಗು [[ಧಾರವಾಡ]]ಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ [[ಪುಣೆ]]ಯ [[ಫರ್ಗ್ಯೂಸನ್ ಕಾಲೇಜ]]ನ್ನು ಸೇರಿದರು. ೧೯೦೭ ರಲ್ಲಿ ಪದವಿಯನ್ನು ಪಡೆದ ಬಳಿಕ [[ಧಾರವಾಡ]]ದ [[ವಿಕ್ಟೋರಿಯಾ ಪ್ರೌಢಶಾಲೆ]]ಯಲ್ಲಿ ಶಿಕ್ಷಕರಾದರು. ಕೆಲಕಾಲದ ನಂತರ ಶಿಕ್ಷಕ ವೃತ್ತಿಯನ್ನು ತ್ಯಜಿಸಿ, [[ಮುಂಬೈ]]ಗೆ ತೆರಳಿ,ಕಾನೂನು ಪದವಿಯನ್ನು ಪಡೆದು ೧೯೧೧ರಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.
 
ನಾರಾಯಣರಾಯರು ತಾವು ಬರೆದ “ [[ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು]]” ನಾಡಗೀತೆಗಾಗಿ ಖ್ಯಾತರಾಗಿದ್ದಾರೆ. ಈ ಗೀತೆಯನ್ನು ೧೯೨೪ರಲ್ಲಿ [[ಬೆಳಗಾವಿ]]ಯಲ್ಲಿ ಜರುಗಿದ [[ಕಾಂಗ್ರೆಸ್ ಅಧಿವೇಶನ]]ದಲ್ಲಿ ಸ್ವಾಗತಗೀತೆಯಾಗಿ ಹಾಡಲಾಗಿತ್ತು. ಹಾಡಿದವರು ಆಗಿನ್ನೂ ಬಾಲಿಕೆಯಾಗಿದ್ದ [[ಪದ್ಮಭೂಷಣ ಪ್ರಶಸ್ತಿ]]ವೆತ್ತ ಗಾನವಿದುಷಿ [[ಗಂಗೂಬಾಯಿ ಹಾನಗಲ್ಲಹಾನಗಲ್ ರವರು|ಗಂಗೂಬಾಯಿ ಹಾನಗಲ್]]ರು. ಅಧಿವೇಶನದ ಅಧ್ಯಕ್ಷರು [[ಮಹಾತ್ಮಾ ಗಾಂಧೀಜಿ|ಮಹಾತ್ಮ ಗಾಂಧಿ]]ಯವರು.
==ಸಾಹಿತ್ಯ==
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಅವು ಇಂತಿವೆ:
==== ನಾಟಕಗಳು====
 
======ಕಾಲ್ಪನಿಕ======
ನಾರಾಯಣರಾಯರು ಮೂಲತಃ ನಾಟಕಕಾರರು. ಕನ್ನಡ ರಂಗಭೂಮಿಗಾಗಿ ಕಾಲ್ಪನಿಕ, ಐತಿಹಾಸಿಕ,ಪೌರಾಣಿಕ, ಸಾಮಾಜಿಕ ಹೀಗೆ ವಿವಿಧ ಬಗೆಯ ನಾಟಕಗಳನ್ನು ರಚಿಸಿ ಪ್ರದರ್ಶಿಸಿದರು. ಅವು ಇಂತಿವೆ:
*ವಜ್ರಮುಕುಟ (೧೯೧೦)
*ಕನಕವಿಲಾಸ (೧೯೧೩)
 
======ಐತಿಹಾಸಿಕ======
'''ಕಾಲ್ಪನಿಕ''': ವಜ್ರಮುಕುಟ(೧೯೧೦), ಕನಕವಿಲಾಸ(೧೯೧೩)
* ಪ್ರೇಮಾರ್ಜುನ(೧೯೧೨)
* ಮೋಹಹರಿ(೧೯೧೪)
* ಅಜ್ಞಾತವಾಸ(೧೯೧೫)
* ಪ್ರೇಮವಿಜಯ(೧೯೧೬)
* ಸಂಗೀತ ಕುಮಾರರಾಮ ಚರಿತ(೧೯೧೭)
* ವಿದ್ಯಾರಣ್ಯ(೧೯೨೧)
 
======ಪೌರಾಣಿಕ'======
'''ಐತಿಹಾಸಿಕ''': ಪ್ರೇಮಾರ್ಜುನ(೧೯೧೨), ಮೋಹಹರಿ(೧೯೧೪), ಅಜ್ಞಾತವಾಸ(೧೯೧೫), ಪ್ರೇಮವಿಜಯ(೧೯೧೬), ಸಂಗೀತ ಕುಮಾರರಾಮ ಚರಿತ(೧೯೧೭), ವಿದ್ಯಾರಣ್ಯ(೧೯೨೧)
*ಭಾರತಸಂಧಾನ(೧೯೧೮)
 
'''ಪೌರಾಣಿಕ''': ಭಾರತಸಂಧಾನ(೧೯೧೮), *ಉತ್ತರ ಗೋಗ್ರಹಣ(೧೯೨೨)
 
'''ಸಾಮಾಜಿಕ''': ಸ್ತ್ರೀಧರ್ಮರಹಸ್ಯ(೧೯೧೯), ಶಿಕ್ಷಣಸಂಭ್ರಮ(೧೯೨೦), ಪತಿತೋದ್ಧಾರ(೧೯೫೨)
 
======ಸಾಮಾಜಿಕ======
* ಸ್ತ್ರೀಧರ್ಮರಹಸ್ಯ(೧೯೧೯)
* ಶಿಕ್ಷಣಸಂಭ್ರಮ(೧೯೨೦),
*ಪತಿತೋದ್ಧಾರ(೧೯೫೨)
==ಪ್ರಶಸ್ತಿ ಹಾಗು ಗೌರವಗಳು==
[[ಮುಂಬಯಿ ಸರಕಾರ]]ವು ಪತಿತೋದ್ಧಾರ ನಾಟಕಕ್ಕೆ ೧೯೫೪ರಲ್ಲಿ ಬಹುಮಾನ ನೀಡಿತು.
 
Line ೨೨ ⟶ ೩೬:
ನಾರಾಯಣರಾಯರು ಅನೇಕ ಸಾಮಾಜಿಕ ಸಂಘಟನೆಗಳಲ್ಲೂ ಸಹ ದುಡಿದಿದ್ದಾರೆ.
 
ಹುಯಿಲಗೋಳ ನಾರಾಯಣರಾಯರು [[೧೯೭೧]] ಜುಲೈದಲ್ಲಿ ನಿಧನರಾದರು.
[[Category:ಸಾಹಿತಿಗಳು]]