ಕವಿರತ್ನ ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೫ ನೇ ಸಾಲು:
|----}}
 
==ಚಿತ್ರದ ಸಾರಾಂಶ:==
[[Category:ವರ್ಷ-೧೯೮೩ ಕನ್ನಡಚಿತ್ರಗಳು]]
 
ಮಂತ್ರಿ ಗುಣಸಾಗರನ([[ಬಾಲಕೃಷ್ಣ]]) ಕುತಂತ್ರದಿಂದ ಸುಬಾಹು ರಾಜನ ಮಗಳಾದ ವಿದ್ಯಾಧರೆ ([[ಜಯಪ್ರದ]]) ಮತಿಹೀನನಾದ ಕುರುಬ ([[ಡಾ.ರಾಜ್ ಕುಮಾರ್]])ನನ್ನು ಮದುವೆಯಾಗಬೇಕಾಗುತ್ತದೆ.
ಮತಿಹೀನನಾದ ತನ್ನ ಪತಿಗೆ ಕಾಳಿಮಾತೆಯ ಅನುಗ್ರಹವಾಗುವಂತೆ ಮಾಡುವಲ್ಲಿ ವಿದ್ಯಾಧರೆಯು ಸಫಲಳಾಗುತ್ತಾಳೆ.
ಇತ್ತ ಕಾಳಿಮಾತೆಯಿಂದ ವರ ಪಡೆದ ಕಾಳಿದಾಸನು ತನ್ನ ಪೂರ್ವವನ್ನು ಮರೆತು ಕಾವ್ಯರಚನೆಯಲ್ಲಿ ಮಗ್ನನಾಗಿ ಧಾರಾನಗರಿಯ ಭೋಜರಾಜ([[ಶ್ರೀನಿವಾಸಮೂರ್ತಿ]])ನ ಆಶ್ರಯ ಪಡೆಯುತ್ತಾನೆ. ಪತಿಯನ್ನು ಹುಡುಕುತ್ತಾ ದೇಶಸಂಚಾರ ಮಾಡುವ ವಿದ್ಯಾಧರೆಯು ಧಾರಾನಗರಿಗೆ ಬಂದಾಗ ವೇಶ್ಯೆ ರತ್ನಕಲೆ([[ಕೆ.ವಿಜಯ]])ಯ ಆಶ್ರಯ ಪಡೆಯುತ್ತಾಳೆ.
ಆಕಸ್ಮಿಕವಾಗಿ ಪತಿ-ಪತ್ನಿಯರ ಭೇಟಿಯಾಗುತ್ತದೆ. ಆದರೆ ಕಾಳಿದಾಸನಿಗೆ ತನ್ನ ಮದುವೆಯ ವಿಚಾರ ಸ್ಮೃತಿಪಟಲದಿಂದ ಅಳಿಸಿ ಹೋಗಿರುತ್ತದೆ. ಅವನು ವಿದ್ಯಾಧರೆಯನ್ನು ತನ್ನ ಪ್ರೇಯಸಿಯಾಗಿ ಸ್ವೀಕರಿಸುತ್ತಾನೆ. ಇದೇ ಸ್ಫೂರ್ತಿಯಲ್ಲಿ ''ಅಭಿಜಾಇನ ಶಾಕುಂತಲ'' ಕಾವ್ಯ ರಚನೆ ಮಾಡುತ್ತಾನೆ.
ಇದೇ ಸಮಯದಲ್ಲಿ ಮತ್ತೊಬ್ಬ ಆಸ್ಥಾನ ಕವಿ ಕವಿರಾಕ್ಷಸ([[ಮುಸುರಿ ಕೃಷ್ಣಮೂರ್ತಿ]])ನ ಕುತಂತ್ರದಿಂದ ಕಾಳಿದಾಸ ಮತ್ತು ಭೋಜರಾಜರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ನಂತರ ಕಾಳಿದಾಸ-ವಿದ್ಯ್ಯಾಧರೆಯ ಪುನರ್ಮಿಲನದೊಂದಿಗೆ ಕಥೆ ಸುಖಾಂತ್ಯವಾಗುತ್ತದೆ.
[[Category:ವರ್ಷ-೧೯೮೩ ಕನ್ನಡಚಿತ್ರಗಳು]]
"https://kn.wikipedia.org/wiki/ಕವಿರತ್ನ_ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ