ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.3) (Robot: Modifying hi:शनि (देवता); cosmetic changes |
|||
೨೩ ನೇ ಸಾಲು:
}}
([[ಸಂಸ್ಕೃತ
''ಶನಿ '' (शनि) ಶಬ್ದದ ವ್ಯುತ್ಪತ್ತಿ ಈ ರೀತಿ ಇದೆ : ''ಶನಯೇ ಕ್ರಮತಿ ಸ :'' (शनये क्रमति सः) ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರು , ಶನಿಗ್ರಹವು [[ಸೂರ್ಯ|ಸೂರ್ಯನನ್ನು]] ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಸಮಯ 30 ವರ್ಷಗಳು. ಶನಿಯನ್ನು '''ಶನೈಶ್ವರ ''' (शनैश्वर) '''ಶನಿ ಭಗವಾನ್ ''' , '''ಶನೀಶ್ವರ ''' , '''ಸನೀಸ್ವರ ''' , '''ಶನೀಶ್ವರನ್ ''' , '''ಶನಿ ದೇವ ''' ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.
ಶನಿಯು [[ಸೂರ್ಯ
ಆಸಕ್ತಿಯ ವಿಷಯವೆಂದರೆ , ಸೂರ್ಯನ ಇಬ್ಬರು ಮಕ್ಕಳು ಶನಿ ಮತ್ತು [[ಯಮ
ತಿಳಿದು ಬಂದ ಒಂದು ವಿಷಯವೆಂದರೆ, ಶನಿಯು ಮಗುವಾಗಿದಾಗ, ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಮ್ಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ , ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು,ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು ಬಂನದವನಾಗಿದ್ದು,ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವನಾಗಿದ್ದ್ದು,ಬಾಣ ಹಾಗು ಎರಡು ಚಾಕು ಹೊಂದಿದ್ದು,ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.<ref>ಮೈಥಾಲಜಿ ಆಫ್ ದಿ ಹಿಂದುಸ್ ಬೈ ಚಾರ್ಲ್ಸ್ ಕೋಲೆಮನ್ ಪುಟ .134</ref>
೩೪ ನೇ ಸಾಲು:
== ಹಿಂದೂ ಧರ್ಮಗ್ರಂಥಗಳಲ್ಲಿ ==
ಶನಿ ಭಗವಾನರ ಜೀವನವನ್ನು (ಕಥೆ)''ಶ್ರೀ ಶನಿ ಮಹಾತ್ಮೆ '' ಚರಿತ್ರೆಯಲ್ಲಿ ''॥'' ''श्रीशनिमहात्म्यं॥'' ಹಲವಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಈ ''ಶನಿ ಮಹಾತ್ಮೆ '' ಯಲ್ಲಿ ,ಅವನನ್ನು ಹೇಗೆ ಪೂಜೆ ಮಾಡಿ ಒಲಿಸಿಕೊಂಡು ,ಅವನ ''ಕೃಪೆ '' (ಆಶೀರ್ವಾದ )ಯನ್ನು ಸಂಪಾದಿಸಬೇಕು ಎಂದು ಹೇಳಲಾಗಿದೆ. ''ಶ್ರೀ ಶನಿ ಮಹಾತ್ಮೆ '' ಯಲ್ಲಿ ಬೇರೆ ಗ್ರಹಗಳ ಉಪಯೋಗಗಳ ಹಾಗು ಶಕ್ತಿಯ ಬಗ್ಗೆ ಹೇಳಲಾಗಿದೆ. [[ಉಜ್ಜೈನಿ
ಶನಿ ಭಗವಾನನು ಕಪ್ಪು ಬಣ್ಣದವನಾಗಿದ್ದು,ಅಂದವಾದ ಮುಖ ಹೊಂದಿದವನಾಗಿದ್ದು,ಈತನು (ಎಣ್ಣೆ ಮಾರುವ) ಜಾತಿಯಾದ ''ಟೆಲಿ '' ಜಾತಿಗೆ ಸೇರಿದವನಾಗಿದ್ದು,ಈತನು ''ಕಾಲ -ಭೈರವ '' ನನ್ನು ಪೂಜಿಸುವವನಾಗಿದ್ದಾನೆ. ಶನಿ ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ,ಕಳ್ಳತನದ ಆರೋಪವನ್ನು ಎದುರಿಸುತ್ತಾನೆ,ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ , ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ,ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆಮೆಚ್ಚಿ,ಅವನ ಹಳೆಯ ಜೀವನಕ್ಕೆ ತಂದು ನಿಲ್ಲಿಸುತ್ತಾನೆ. ಕಥೆಯ ಕಡೆಯ ಭಾಗದಲ್ಲಿ, ''[[ಬೃಹಸ್ಪತಿ
[[ಬ್ರಹ್ಮ ವೈವರ್ತ ಪುರಾಣ|ಬ್ರಹ್ಮ ವೈವರ್ತ ಪುರಾಣದಲ್ಲಿ]] ಹೇಳಿರುವಂತೆ,[[ಗಣೇಶ|ಗಣೇಶನು]] ಹುಟ್ಟಿದ ಸ್ವಲ್ಪ ಹೊತ್ತಿಗೆ , ನವಗ್ರಹಗಳು ಅವನನ್ನು ನೋಡಲು ಬಂದ ಸಂದರ್ಭದಲ್ಲಿ ಶನಿಯು ದಿಟ್ಟಿಸಿ ನೋಡಿದ್ದರಿಂದ,ಅವರು ತಮ್ಮ ತಲೆಗಳನ್ನೇ ಕಳೆದುಕೊಳ್ಳುತ್ತಾರೆ.<ref>ಕ್ರಿಶನ್ , ಯುವರಾಜ್ , ''ಗಣೇಸ : ಅನ್ರವೆಲ್ಲಿಂಗ್ ಅನ್ ಎನಿಗ್ಮ '' (1999) ಪುಟ . 137. ಭಾರತೀಯ ವಿದ್ಯಾ ಭವನ .</ref>
== ಶನೀಶ್ವರ ಮತ್ತು ಹನುಮಂತ ==
ಶನಿಯ 'ಕೆಟ್ಟ ಪ್ರಭಾವ'ದಿಂದ,ಪರಿಣಾಮಗಳಿಂದ ಪಾರಾಗಲು ಭಗವಾನ್ [[ಹನುಮಂತ|ಹನುಮಂತನ]] ಪ್ರಾರ್ಥನೆಯೊಂದೇ ಸರ್ವ ಔಷಧಿ. [[ರಾಮಾಯಣ
ಮತ್ತೊಂದು ಕಥೆಯ ಪ್ರಕಾರ, [[ಹನುಮಂತ
== ಶನೀಶ್ವರ ಮತ್ತು ರಾಜ ದಶರಥ ==
ದಶರಥ ಮಹಾರಾಜನೊಬ್ಬನೇ ದೇವ ಶನೀಶ್ವರನನ್ನು ದ್ವಂದ್ವ ಯುದ್ಧಕ್ಕೆ ಆಹಾನಿಸಿದ್ದು,ಕಾರಣವೆಂದರೆ ಆಟ ತನ್ನ ರಾಷ್ಟ್ರವನ್ನು ಅನಾವೃಷ್ಟಿ ಮತ್ತು ಬಡತನದಿಂದ ಪಾರು ಮಾಡಬೇಕಾಗಿದ್ದು, ಶನಿಮಹಾತ್ಮನು ,ಆತನನ್ನು ಕೊಂಡಾಡಿ,ದಶರಥನ ಸದ್ಗುಣಗಳನ್ನು ಹೊಗಳಿ, ಉತ್ತರಿಸುತ್ತಾ, "ನಾನು ನನ್ನ ಕರ್ತವ್ಯವನ್ನು ಮಾಡದೇ ಇರಲಾರೆ,ಆದರೆ ನಿನ್ನ ಧೈರ್ಯವನ್ನು ಮೆಚ್ಚುತ್ತೇನೆ" ಎನ್ನುತ್ತಾನೆ.ಮಹಾ ಸಂತ ರಿಷ್ಯಸಿಂಗರ ನಿನಗೆ ಸಹಾಯ ಮಾಡುತ್ತಾರೆ. ಎಲ್ಲಿ ರಿಷ್ಯಸಿಂಗರ ಇರುತ್ತಾನೋ,ಎಲ್ಲಿ ಅವನು ವಾಸ ಮಾಡುತ್ತಾನೋ,ಆ ರಾಜ್ಯದಲ್ಲಿ ಬರಗಾಲವಾಗಲಿ,ಒಣ ಭೂಮಿಯಾಗಲಿ,ಇರುವುದಿಲ್ಲ". ಶನಿ ಮಹಾತ್ಮನಿಂದ ವರವನ್ನು ಪಡೆದ ರಾಜ ದಶರಥನು,ಬುದ್ಧಿವಂತಿಕೆಯಿಂದ ಕಷ್ಟದ ಪರಿಸ್ಥಿತಿಯನ್ನು ಎದುರಿಸಿ , ರಿಷ್ಯಸಿಂಗರರನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುತ್ತಾನೆ. 'ಸಂತ ' ದಶರಥನ ಮಗಳು ರಿಷ್ಯಸಿಂಗರನನ್ನು ಮದುವೆಯಾದ ಕಾರಣದಿಂದ,ಆತ ಅಯೋಧ್ಯೆಯಲ್ಲಿ ಉಳಿಯುತ್ತಾನೆ.
೯೬ ನೇ ಸಾಲು:
# ದೊಡ್ಡ ಕೂದಲಿನ ಬೆಕ್ಕಿಗೆ (ಮೀನು )ಆಹಾರ ವಿತರಣೆ.
== ಜ್ಯೋತಿಷ್ಯ ಶಾಸ್ತ್ರದಲ್ಲಿ ==
[[ವೇದಗಳ
ಮಾನಸಿಕವಾಗಿ,ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
ಶನಿ ಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30 ವರ್ಷಗಳು.ಅಂದರೆ,ಎಲ್ಲಾ 12 ''ರಾಶಿ '' ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. ಅಂದರೆ ಪ್ರತಿಯೊಂದು [[ರಾಶಿ
ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ,ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. [[ಪುಷ್ಯ
ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ;ಹರಳು-ನೀಲಿ. ಇಯಾತನ ಮೂಲವಸ್ತು ಅಥವಾ [[ತತ್ತ್ವ|ತತ್ತ್ವಗಾಳಿ]] ;ದಿಕ್ಕು-ಪಶ್ಚಿಮ, (ಸೂರ್ಯ ಮುಳುಗುವ-ಕತ್ತಲು ಆರಂಭವಾಗುವ ದಿಕ್ಕು ) ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ. ಶನಿಯ ಸಾಂಪ್ರದಾಯಿಕ ಆಹಾರಗಳು :ಕರಿ ಮೆಣಸು,ಕರಿ ಉದ್ದು.ಈತನ ಹೂವು ನೇರಳೆ,ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ.
೧೨೪ ನೇ ಸಾಲು:
.ಪುರಾಣದ ಕಥೆಯಲ್ಲಿ ಬರುವಂತೆ,ಶನಿಯ ಮಹಾ ದೆಶೆಯಿಂದ ಕಷ್ಟ-ಕೋಟಲೆಗಳಿಗೆ ಗುರಿಯಾಗಿದ್ದ ನಳ-ಮಹಾರಾಜನು,ಇಲ್ಲಿಗೆ ಬಂದು ದರ್ಶನ ಪಡೆದು ತನ್ನ ಕ್ಲೇಶವನ್ನು ಕಳೆದುಕೊಂಡಿದ್ದಾನೆ. ಹಲವಾರು ತೀರ್ಥಗಳಲ್ಲಿ, ನಳ ತೀರ್ಥವು ಬಹಳ ಮುಖ್ಯವಾದುದು. ಇಲ್ಲಿ ಸ್ನಾನ ಮಾದುವುದರಿಂದ, ಒಬ್ಬ ವ್ಯಕ್ತಿಯು ತನ್ನ ಎಲ್ಲಾ ದುರಾದೃಷ್ಟ ಹಾಗು ಕ್ಲೇಶಗಳನ್ನು ಹೋಗಲಾಡಿಸಿ ಕೊಳ್ಳಬಹುದಾಗಿದೆ.
'''ದೇವೋನರ್ ಶನಿ ದೇವಾಲಯ :''' ಮುಂಬೈ ನ [[ದೇವೋನರ್|ದೇವೋನರ್ನಲ್ಲಿ]] ಶನಿಯ ದೇವಾಲಯವಿದೆ. ಚೆಂಬೂರು ಜಂಕ್ಷನ್ನಿನ, ಶಿವಾಜಿ ಪ್ರತಿಮೆಯ ಪೂರ್ವಕ್ಕೆ ಈ ದೇವಾಲಯವು ಇದೆ.([[ಮುಂಬೈ
ಶ್ರೀ ಶನೀಶ್ವರಾಲಯಂ , ವೀರಣ್ಣ ಪಲೇಮ್ , ಪ್ರಕಾಶಂ (ಜಿಲ್ಲೆ ), ಆಂಧ್ರ ಪ್ರದೇಶ .
ಯಾವ ಭಕ್ತರಿಗೆ ''ಶನಿ ದೋಷ '' ಇದೆಯೋ ಅಥವಾ ಯಾರು , [[ಶನಿ ಮಹಾದೆಶೆ|ಶನಿ ಮಹಾದೆಶೆಯಲ್ಲಿದ್ದಾರೋ]],ಅವರು ಈ ದೇವಸ್ಥಾನದಲ್ಲಿ ಬಂದು ''ತೈಲಾಭಿಷೇಕ '' ([[ಸಂಸ್ಕೃತ
'''''ಶನೀಶ್ವರ ಇಳಿದುಬರುವುದು :'' '''
ಪ್ರತಿ ಶನಿವಾರ ಬೆಳಿಗ್ಗೆ ಸುಮಾರು 10:30 ರ ಸುಮಾರಿಗೆ ,ಪೂಜಾರಿಯು ಆರತಿ ಮಾಡಿದ ನಂತರ ,ದೇವ ಶನೀಶ್ವರನು ಪೂಜಾರಿಯ ಮೈ-ಮೇಲೆ ''''ಸ್ವಾಮಿ ''' ')ಇಳಿದು ಬರುತ್ತಾನೆ. ತತ್ ಕ್ಷಣ ,ಇಡೀ [[ದೇವಾಲಯ
ಅನಂತರ ಭಕ್ತರು ನಿಶ್ಯಬ್ದದಿಂದ 'ಸ್ವಾಮಿ'ಯ ಮುಂದೆ ಕೂರುತ್ತಾರೆ. ಬಂದವರು ಒಂದು ಜೊತೆ ಹಳದಿ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತರಲು ಹೇಳಲಾಗುತ್ತದೆ,ಅವರ ಸರದಿಗಾಗಿ ಕಾಯುತ್ತಾ ಕೂರುತ್ತಾರೆ. ಸ್ವಾಮಿ ಒಬ್ಬರಾದ ಮೇಲೆ ಒಬ್ಬರು ಬರುವಂತೆ ಕರೆಯುತ್ತಾನೆ. ಭಕ್ತರು ಬಂದು ಒಂದು ಜೊತೆ ನಿಂಬೆಹಣ್ಣನ್ನು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿಯು ಬಂದ ಭಕ್ತರ ಕೇಳಿಕೆಯನ್ನು,ಸಮಸ್ಯೆಯನ್ನು ,ತೊಂದರೆಗಳನ್ನು ಅಥವಾ ದುಃಖಗಳನ್ನು ,ಏನೇನು ಹೇಳುತ್ತಾರೋ ,ಅದನ್ನು ಕೇಳಿಸಿಕೊಳ್ಳುತ್ತಾನೆ. ಸ್ವಾಮಿಯು ನಂತರ ಅವರ ಸಮಸ್ಯೆಗಳಿಗೆ, ಒತ್ತಡಕ್ಕೆ , ಕಾರಣ /ಘಟನೆಗಳನ್ನು ತಿಳಿಸುತ್ತಾ ಹೋಗುತ್ತಾನೆ. ಅದು '[[ಪ್ರಾರಬ್ಧ
ಶನಿ ದೇವಾಲಯದ ಪ್ರಾಂಗಣದಲ್ಲಿ , [[ಹನುಮಾನ್
'''[[ಶನಿ
[[ಸ್ವಯಂಭು
ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು,ತಾನು "ಶನೀಶ್ವರ "ಎಂದು ಹೇಳಿಕೊಂಡನಂತೆ. ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ)ಅಂತೆ. .ಕುರುಬರು ಪ್ರಾರ್ಥಿಸುತ್ತಾ,ಇಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದರಂತೆ. ಇದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು,ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದನಂತೆ. ಕುರುಬರಿಗೆ ,ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು,ಪ್ರತಿ ಶನಿವಾರ ತಪ್ಪದೇ'ತೈಲಾಭಿಷೇಕ' ಮಾಡಬೇಕೆಂದು ಹೇಳುತ್ತಾನಂತೆ. ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂತಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ.
ಹೀಗಾಗಿ , ಶನೀಶ್ವರನನ್ನು ಇಂದಿಗೂ ಸಹ ,ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡಬಹುದಾಗಿದೆ.ಬೀಗ ಹಾಕುವ ಬಗ್ಗೆ ಇಲ್ಲಿ ಯಾರು ಮಾತನಾಡುವುದಿಲ್ಲ. ಶನೀಶ್ವರನ ಹೆದರಿಕೆಯಿಂದಾಗಿ ,ಇಲ್ಲಿನ ಮನೆ,ಗುಡಿಸಲುಗಳು,ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಳುಗಲಾಗಲಿ,ಬೀಗಗಳಾಗಲಿ,ಇರುವುದಿಲ್ಲ. ಈ [[ಶನಿ
ಈ [[ಶನಿ
ಶನಿರಾಯನ ಒಂದು [[ಮಂತ್ರ|ಮಂತ್ರಹೀಗಿದೆ]].
೧೫೧ ನೇ ಸಾಲು:
'''ತಂ ನಮಾಮಿ ಶನೈಶ್ಚರಂ '''
[[
[[
ಮುಂಬೈನಲ್ಲಿ ಶ್ರೀ ಶನೀಶ್ವರರ ದೇವಸ್ಥಾನಗಳು :
೧೬೫ ನೇ ಸಾಲು:
# ಬಟ್ಟಿಪಡದಲ್ಲಿ ಶ್ರೀ ಶನಿ ಮಂದಿರ , ಬಂಡುಪ್ ( ಪಶ್ಚಿಮ), ಮುಂಬೈ.
ಭಾರತದ ಹಲವಾರು ಕಡೆಗಳಲ್ಲಿ , [[ನವಗ್ರಹ|ನವಗ್ರಹಗಳಿಗಾಗಿ]] ಒಂಭತ್ತು ಸಮೂಹ ದೇವಾಲಯಗಳಿದ್ದು, ಅಂತಹ ಒಂದು ಗುಂಪಿನ ದೇವಸ್ಥಾನವು [[ಭಾರತದ
ಬೇರೆ ಬೇರೆ ಸ್ಥಳಗಳಲ್ಲಿನ ದೇವಾಲಯಗಳು :ಫತೆಹ್ ಪುರ್ ಬೆರಿಯಲ್ಲಿರುವ, [[ಶನಿಧಾಮ್|ಶನಿಧಾಮ್ನ]]- ಶನಿ ದೇವಾಲಯ, ಚತ್ತರ್ ಪುರ್ ದೇವಾಲಯದಿಂದ ಸುಮಾರು 6 ಕಿ. ಮಿ. ದೂರ ಮತ್ತು ಕುತುಬ್ ಮಿನಾರ್ ನಿಂದ 16 ಕಿ ಮಿ ದೂರದಲ್ಲಿ , ಭಾರತದ, ದಕ್ಷಿಣ ದೆಹಲಿಯ ಮೆಹ್ರುಲಿ ಬಳಿ ,ದೇವಾಲಯಿದೆ. ವಿಶ್ವದಲ್ಲಿಯೇ ಅತಿ ಎತ್ತರವಾದ (21 ಅಡಿ ಎತ್ತರ ) ಶನಿ ವಿಗ್ರಹವಿದ್ದು, ಅಷ್ಟಧಾತು ಮತ್ತು ಪ್ರಾಕೃತಿಕ ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಹಲವು ಭಕ್ತರು ಪ್ರತಿ ಶನಿವಾರ ಬಂದು ಪ್ರಾರ್ಥನೆ ಮಾಡುತ್ತಾರೆ. ಶನಿ ಅಮಾವಾಸ್ಯೆಯ ದಿನ ,ಕಾಳಸರ್ಪ,ಸಾಡೇ ಸಾತಿ ಮತ್ತು ಧೈಯಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ,ಶನಿಯನ್ನು ಸಂತೃಪ್ತಿ ಗೊಳಿಸಲು ವಿಶೇಷ ದಿನಗಳಲ್ಲಿ ಮುಖ್ಯ ಪೂಜೆಯನ್ನು ಮಾಡಲಾಗುತ್ತದೆ.
೧೭೧ ನೇ ಸಾಲು:
'''ವಾಡ ತಿರುನಲ್ಲರ್ ಶ್ರೀ ಶನೀಶ್ವರ ದೇವಾಲಯ ''' - ಈ ದೇವಾಲಯವು ಭಾರತದ ಚೆನ್ನೈನ, ಪಶ್ಚಿಮ ಮಾಮ್ಬಳಂ , ವೆಂಕಟಾಚಲಂ ಬೀದಿಯಲ್ಲಿ ನೆಲೆಯಾಗಿದೆ. ಈ ದೇವಸ್ಥಾನದಲ್ಲಿ ಶ್ರೀ ಶನಿ ಭಗವಾನನು ತನ್ನ ಹೆಂಡತಿ , ಶ್ರೀ ನೀಲಾಂಬಿಕೆ ಜೊತೆಗಿರುವುದನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ಶ್ರೀ ವಿನಾಯಕ , ಶ್ರೀ ದುರ್ಗಾ ಮತ್ತು ಶ್ರೀ ಪಂಚಮುಖ ಹನುಮಾನ್ ವಿಗ್ರಹಗಳಿವೆ.
ಮತ್ತೊಂದು ದೇವಸ್ಥಾನ ಮದುರೈನ , ಥೇಣಿಯಿಂದ 20 ಕಿ.ಮಿ. ದೂರದಲ್ಲಿ ಕುಚನೂರ್ ಬಳಿ ಇದೆ. ಇಲ್ಲಿಯ ಮಹಾತ್ಮನು [[ಸ್ವಯಂಭು
[[ಅದಂಬಕ್ಕಂ|ಅದಂಬಕ್ಕಂನ]] ಇ.ಬಿ.ಕಾಲೋನಿಯಲ್ಲಿ ,ದೇವಿ ನಾಗಮುತ್ತು ಮಾರಿಯಮ್ಮ ದೇವಾಲಯದ ಒಳಗೆ ವಿಶ್ವರೂಪ ಸರ್ವಮಂಗಳ ಶನೀಶ್ವರ ಭಗವಾನ್ ಸನ್ನಿಧಿಯು ಇದೆ.
೧೮೩ ನೇ ಸಾಲು:
ಶನಿ ಗ್ರಹವು ಕಾರಕನಾಗಿದ್ದು,ಅಥವಾ ಎಚ್ಚರಿಕೆ ,ದೀರ್ದ್ಗ ಕಾಲದ ತೊಂದರೆಯ , ದುಃಖದ , ವಯಸ್ಸಾದ ಸಾವಿನ ,ಶಿಸ್ತಿನ,ಅಡೆ-ತಡೆಗಳ ,ಜವಾಬ್ದಾರಿತನದ,ತಡವಾಗುವ,ಗುರಿಯ,ನಾಯಕತ್ವದ,ಅಧಿಕಾರತ್ವದ ,ನಮ್ರತೆಯ,ಭಕ್ತಿಯ,ಅನುಭವದಿಂದ ಬಂದ ಜಾಣತನದ ಪ್ರತೀಕವಾಗಿದ್ದು, ಹಾಗೆಯೇ ನಿರಾಕರಣೆ ವ್ಯಾಮೋಹ ರಹಿತ ,ದೈವತ್ವ,ಕಷ್ಟ ಪಡುವ ಜಾಯಮಾನ ,ಸಂಘಟನೆ,ವಾಸ್ತವ ಮತ್ತು ಸಮಯ ಕೂಡ ಆಗಿದೆ.
ಅಪೂರ್ವ ಗುಣಲಕ್ಷಣಗಳು : ಅನನ್ಯ ಆರೋಪ,ಅತ್ಯಂತ ಶಕ್ತಿ,ದೃಷ್ಟಿ ದೋಷ ಮುಂತಾದವು.-ಶನಿವಾರವು ದೇವ 'ಶನಿ'ಯನ್ನು ಪ್ರತಿನಿಧಿಸುತ್ತದೆ.<br />
ತಂದೆ ತಾಯಿ :ತಂದೆ- ಸೂರ್ಯ ದೇವ (ಸೂರ್ಯ) ಮತ್ತು ತಾಯಿ -ಛಾಯಾ ಅಥವಾ ವಿಕ್ಷುಭ .<br />
ವಾಹನ (ಗಾಡಿ/ಬಂಡಿ ): ಕಾಗೆ <br />
ಇತರ ಹೆಸರುಗಳು : ಶನೈಶ್ಚರ , ಅಸಿತ , ಸಪ್ತರ್ಚಿ , ಕ್ರೂರ ದೃಷ್ಟಿ , ಕ್ರೂರ ಲೋಚನ , ಪಂಗು , ಮಂದು <br />
<br /> ''' ಶನೈಶ್ಚರ ದೇವರ ಮಂತ್ರಗಳು ''' <br />
|| ನೀಲಾಂಜನ ಸಮಭಾಸಂ ರವಿಪುತ್ರಂ ಯಮಾಗ್ರಜಂ ಛಾಯಾ ಮಾರ್ತಂಡ ಸಂಭೂತಂ ತಮ್ ನಮಾಮಿ ಶೈಶ್ಚರಂ ||<br />
|| ಓಂ ನೀಲಂಭಾರಾಯ ವಿಧ್ಮಹೆ ಸೂರ್ಯ ಪುತ್ರಾಯ ಧೀಮಹಿ ತನ್ನೋ ಸೂರಿ ಪ್ರಚೋದಯಾತ್ ||<br />
|| ಓಂ ಪ್ರಾಂ ಪ್ರೇಂ ಪ್ರುಂ ಶಂ ಶನೀಶರಾಯ ನಮಃ ||<br />
ಶನಿ ಗಾಯತ್ರಿ ಮಂತ್ರ : || ಓಂ ಸನೈಸ್ಚರಾಯ ವಿಧ್ಮಹೆ ಸೂರ್ಯಪುತ್ರಾಯ ಧೀಮಹಿ ತನ್ನೋ ಮಂದ ಪ್ರಚೋದಯಾತ್ ||<br />
"ಬ್ರಹ್ಮಾಂಡ ಪುರಾಣ ” ದಲ್ಲಿನ " ನವಗ್ರಹ ಪೀಡಾಹರ ಸ್ತೋತ್ರಂ ":|| ಸೂರ್ಯ ಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ಮಂದಚಾರಃ ಪ್ರಸನ್ನಾತ್ಮಾ ಪೀಡಂ ಹರತು ಮೇ ಶನಿ ||<br />
ಮೂಲ ಮಂತ್ರ : ||ಓಂ ಶಂ ಶನೈಸ್ಕಾರ್ಯಯೇ ನಮಃ ||
==
ಯಾರು ದೇವನಾದ ಮುನಿಸುವರತನನ್ನು ಪ್ರಾರ್ಥಿಸುತ್ತಾರೋ ಅವರು ಶನಿಯಿಂದ ರಕ್ಷಿಸಲ್ಪಡುತ್ತಾರೆ, ಹಾಗೆಯೇ ಅವರು ದೇವ ಮುನಿಸುವರತ ಸ್ವಾಮಿಯ ಭಕ್ತರಾಗಿರಬೇಕು- 20ನೇ ಜೈನ ತೀರ್ಥಂಕರ ).
== ಶನಿ ತೀರ್ಥಯಾತ್ರೆಗಳು ==
*ಶ್ರೀ ಶನೈಶ್ಚರ ದೇವಾಲಯ - ಮಂಗಳೂರು ಅಂತರ ರಾಷ್ಟ್ರೀಯ ನಿಲ್ದಾಣದ ಬಳಿ , ಮಂಗಳೂರು , ಕರ್ನಾಟಕ
*ಶ್ರೀ ಶನಿ ಮಹಾತ್ಮಾ ದೇವಾಲಯ - ಪಾವಗಡ , ತುಮಕೂರು ಜಿಲ್ಲೆ , ಕರ್ನಾಟಕ ರಾಜ್ಯ .
೨೦೮ ನೇ ಸಾಲು:
*ಶ್ರೀ ಶನಿ ತೀರ್ಥ - ತಿರುನಲರು , ಪುದುಚೆರಿ .
*ಶ್ರೀ ಶನಿ ಮಂದಿರ ತೀರ್ಥ - ಉಜ್ಜೈನಿ .
*ಶ್ರೀ [[ಶನಿ
*ಶ್ರೀ ಶನಿ ತೀರ್ಥ ಕ್ಷೇತ್ರ - ಅಸೋಲ , ಫತೆಹಪೂರ್ ಬೆರಿ , ಮೆಹ್ರುಲಿ , ಡೆಲ್ಲಿ .
*ಶ್ರೀ ಸಿದ್ಧ ಶಕ್ತಿ ಪೀಠ - ಶನಿಧಾಮ್ ,
*ಶ್ರೀ ಶನಿ ದೇವಸ್ಥಾನ - ಮಡಿವಾಳ , ಬೆಂಗಳೂರು.
*[[ಶನೈಶ್ಚರ
*ಶ್ರೀ ಶನೀಶ್ವರ ದೇವಸ್ಥಾನ- ಸಯ್ಯಾಜಿರಾವ್ ರಸ್ತೆ , ಮೈಸೂರು .
*ಶ್ರೀ ಶನೀಶ್ವರ ದೇವಸ್ಥಾನ- ನಂದಿವದ್ದೆಮನು , [[ನಗರ್ ಕರ್ನೂಲ್
*ಶ್ರೀ ಶನಿ ದೇವಾಲಯ - ಹಥ್ಲ , ಜಾಮ್ನಗರ್ ಜಿಲ್ಲೆ , ಗುಜರಾತ್
* ಶ್ರೀ ಶನೀಶ್ವರಾಲಯಂ - ವೀರಣ್ಣ ಪಳೆಮ್ , ಪರ್ಚೂರ್ ಮಂಡಳ , ಪ್ರಕಾಸಂ (ಜಿಲ್ಲೆ ) ಆಂಧ್ರ ಪ್ರದೇಶ .
೨೩೨ ನೇ ಸಾಲು:
* ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ- ಪಿ.ಬಿ.ರಸ್ತೆ. ಕರೂರು ಕ್ರಾಸ್, ದಾವಣಗೆರೆ. ಕರ್ನಾಟಕ .ಇಂಡಿಯಾ
== ಇವನ್ನೂ ನೋಡಿ ==
* [[ನವಗ್ರಹ]]
* [[ಶನಿ ಧಾಮ್
.
== ಆಕರಗಳು ==
{{Reflist}}
ದಿ ಗ್ರೇಟ್ ನೆಸ್ ಆಫ್ ಸಟರ್ನ್ ಅಥವಾ ಶನಿ ಮಹತ್ಮ್ಯಂ , ಫ್ರಾಂ ರಾಬರ್ಟ್ ಸ್ವೊಬೋದ .
== ಬಾಹ್ಯ ಕೊಂಡಿಗಳು ==
* [http://www.thirunallarsaneeswaran.org ಲೈವ್ ವೆಬ್ ಕ್ಯಾಸ್ಟಿಂಗ್ ಆಫ್ ಸನಿಪೆಯರ್ಚಿ ಆನ್ 26 ಸೆಪ್ಟೆಂಬರ್ 2009 ಫ್ರಾಂ ತಿರುನಲ್ಲರ್ ]
* [http://www.shanishinganapur.com/ ಶನಿ ಶಿಂಗನಾಪುರ್ ]
೨೫೦ ನೇ ಸಾಲು:
{{HinduMythology}}
[[
[[
[[
[[
[[af:Sjani]]
[[de:Shani]]
[[en:Shani]]
[[hi:
[[id:Sani]]
[[pl:Śani]]
|