ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
improvement
೮ ನೇ ಸಾಲು:
== ಶಬ್ದ ವ್ಯುತ್ಪತ್ತಿ ==
 
'ಗುರು' ಶಬ್ದವು ''ಗು'' ಮತ್ತು ''ರು'' ಅಕ್ಷರಗಳಿಂದ ರಚಿತವಾಗಲ್ಪಟ್ಟಿದೆ. ’ಗು’ ಎಂದರೆ ’ಅಂಧಕಾರ’ ಎಂದರ್ಥವಿದೆ. ’ರು’ ಎಂದರೆ ’ನಾಶಪಡಿಸುವವನು’ ಅಂದರೆ ಅಂಧಕಾರವನ್ನು ನಾಶ ಪಡಿಸುವವನು ಎಂದಾಗುತ್ತದೆ. [[ಅದ್ವಯಾ-ತಾರಕಾ ಉಪನಿಷದ್]] ಪ್ರಕಾರ (ಪದ್ಯಪಾದ 16){{Citation needed|date=April 2010}} ಗುರು ಎಂದರೆ ಆತ್ಮಾಂಧಕಾರವನ್ನು ಆಧ್ಯಾತ್ಮಿಕ ಬೆಳಕಿನಿಂದ ತೊಲಗಿಸುವ ವ್ಯಕ್ತಿ ಎಂದು ನಿರೂಪಿಸಲ್ಪಡುತ್ತಾನೆ. {{quotation|The syllable gu means shadows<br />The syllable ru, he who disperses them,<br />Because of the power to disperse darkness<br />the guru is thus named.|Advayataraka [[Upanishad]] 14—18, verse 5}}
’ಗುರು’ ಎಂಬ ನಾಮಪದದ ಅರ್ಥವು ಸಂಸ್ಕೃತದಲ್ಲಿ ’ಶಿಕ್ಷಕ’ ಅಥವಾ ಆಧ್ಯಾತ್ಮ ಬೋಧಕ ಎಂದಾಗುತ್ತದೆ. ಹಾಗೆಯೇ ಸಂಸ್ಕೃತದಿಂದ ಈ ಶಬ್ದವನ್ನು ತೆಗೆದುಕೊಂಡಿರುವ ಹಿಂದಿ, ಮರಾಠಿ, [[ಬೆಂಗಾಲಿ]], [[ಗುಜರಾತಿ]] ಮತ್ತು [[ನೇಪಾಲಿ]] ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಅಲ್ಲದೆ ಸಂಸ್ಕೃತದಿಂದ ಪ್ರಭಾವಿತವಾಗಿರುವ [[ಇಂಡೋನೇಷಿಯನ್]] ಮತ್ತು [[ಮಲಾಯ್ಸ್]] ಭಾಷೆಗಳಲ್ಲಿಯೂ ಕೂಡ ಇದೇ ಅರ್ಥವನ್ನು ಇದು ನೀಡುತ್ತದೆ. ಒಂದು ನಾಮಪದವಾಗಿ ಈ ಶಬ್ದವು ಅರಿವಿನ ([[ಜ್ಞಾನ]]) ವಿತರಕ ಎಂಬ ಅರ್ಥವನ್ನು ನೀಡುತ್ತದೆ. ಒಂದು ಗುಣವಾಚಕದಂತೆ, ಇದು ’ಸಮೃದ್ಧ ವ್ಯಕ್ತಿತ್ವದ’ ಅಥವಾ ’ಪ್ರಭಾವಿ ವ್ಯಕ್ತಿತ್ವದ’ ಅಂದರೆ "ಜ್ಞಾನದಿಂದ ಸಮೃದ್ಧವಾಗಿರುವ’ "<ref name="tirha">[[ತಿರ್ಷಾ, ಬಿ. ಬಿ.]] ''ಎ ಟೇಸ್ಟ್ ಆಫ್ ಟ್ರಾನ್ಸೆಂಡೆನ್ಸ್'' , (2002) ಪು. 161, ಮಂಡಲಾ ಮುದ್ರಣಾಲಯ. ISBN 1-886069-71-9 <blockquote>"ಗುರು: ಆಧ್ಯಾತ್ಮಿಕ ಬೋಧಕ; ಸಂಪೂರ್ಣವಾದ ಜ್ಞಾನ ಹೊಂದಿರುವ ಮತ್ತು ದಿವ್ಯವಾದ ಜ್ಯೋತಿಯಿಂದ ಅಜ್ಞಾನವನ್ನು ಹೋಗಲಾಡಿಸುವವನು."</blockquote></ref> ಸಮೃದ್ಧ ಬುದ್ಧಿವಂತಿಕೆ, <ref name="lipner">ಲಪ್ನರ್, ಜೂಲುಯಸ್ ಜೆ.,''ದೇರ್ ರಿಲಿಜಿಯಸ್ ಆ‍ಯ್‌೦ಡ್ ಪ್ರಾಕ್ಟೀಸಸ್'' p.192, Routledge (UK), ISBN 0-415-05181-9</ref>"ಆಧ್ಯಾತ್ಮಿಕ ಜ್ಞಾನದಿಂದ ಸಮೃದ್ಧವಾಗಿರುವ"<ref name="cornille">ಕಾರ್ನಿಲ್ಲೆ, ಸಿ. ''ದ ಗುರು ಇನ್ ಇಂಡಿಯನ್ ಕ್ಯಾಥೋಲಿಸಿಜಂ'' (1991) ಪು.207. ಪೀಟರ್ಸ್ ISBN 90-6831-309-6</ref>, "ಪವಿತ್ರಗ್ರಂಥಗಳ ಅರಿತುಕೊಳ್ಳುವಿಕೆ, ಉತ್ತಮ ಬರವಣಿಗೆ ಹಾಗೂ ಉನ್ನತ ಅರಿವು ಇರುವ ಸಮೃದ್ಧ ವ್ಯಕ್ತಿತ್ವದ,"<ref name="hopkins">{0ಹಾಪ್ಕಿನ್ಸ್, ಜೆಫ್ರಿ {1}ರಿಫ್ಲೆಕ್ಷನ್ ಆನ್ ರಿಯಾಲಿಟಿ (2002) ಪು. 72. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮುದ್ರಣಾಲಯ. ISBN 0-520-21120-0</ref> ಅಥವಾ "ಜ್ಞಾನ ಸಂಪತ್ತಿನ ಸಮೃದ್ಧತೆ ಇರುವ"<ref name="varene">ವಾರೆನ್, ಜೀನ್. ''ಯೋಗಾ ಆ‍ಯ್‌೦ಡ್ ದ ಹಿಂದು ಟ್ರೇಡಿಶನ್'' (1977). ಪು.226. ಚಿಕಾಗೋ ವಿಶ್ವವಿದ್ಯಾಲಯ ಮುದ್ರಣಾಲಯ. ISBN 0-226-85116-8</ref> ಎಂಬ ಅರ್ಥಗಳನ್ನು ನೀಡುತ್ತದೆ. ಈ ಶಬ್ದವು ತನ್ನ ಮೂಲವನ್ನು ಸಂಸ್ಕೃತದ ''ಗ್ರಿ'' ಯಲ್ಲಿ ಹೊಂದಿದೆ ಮತ್ತು ಶಬ್ದ ''ಗುರ್‌'' ಗೆ ಸಂಬಂಧವನ್ನು ಹೊಂದಿದೆ, ಅದರ ಅರ್ಥ "ಮೇಲೇರಿಸು, ಮೇಲಕ್ಕೆ ಎತ್ತು, ಅಥವಾ ಒಂದು ಪ್ರಯತ್ನವನ್ನು ಮಾಡು’ ಎಂಬುದಾಗಿದೆ.<ref name="Lowitz">{{cite book|title=Sacred Sanskrit Words''|first=Leza A.|last=Lowitz|pages=85|publisher=Stone Bridge Press|year=2004|id=1-880-6568-76}}</ref> ಸಂಸ್ಕೃತದ'' ಗುರು'' ಶಬ್ದವು ಲ್ಯಾಟಿನ್‌ನ ''ಗ್ರೇವಿಸ್'' ’ಭಾರ;ಪ್ರಮುಖ, ತೂಕವಾಗಿರುವ, ಗಂಭೀರ <ref>{{cite book |title=The Barnhart Dictionary of Etymology|first=Robert K.|last=Barnhart|pages=447|publisher=H.W. Wilson Co.|year=1988|id=ISBN 0-8242-0745-9}}</ref> ಮತ್ತು ಗ್ರೀಕ್‌ನ ''ಬ್ಯಾರಸ್'' ’ಭಾರ’ ಶಬ್ದಗಳ ಜೊತೆ [[ಸಜಾತೀಯ ಸಂಬಂಧ]]ವನ್ನು ಹೊಂದಿದೆ. ಈ ಮೂರು ಶಬ್ದಗಳು [[ಪ್ರೋಟೋ-ಇಂಡೋ-ಯುರೋಪಿಯನ್]] [[ಮೂಲ]]ದ ''*gʷerə-'' ದಿಂದ, ವಿಶಿಷ್ಟವಾಗಿ *''gʷr̥ə-'' ದ ಜೀರೋ-ಗ್ರೇಡ್‌ನಿಂದ ತೆಗೆದುಕೊಳ್ಳಲಾಗಿದೆ.<ref>{{cite book |title=''The American Heritage Dictionary of the English Language''|publisher=Houghton Mifflin|edition=4th |year=2000|id=ISBN 0-395-82517-2 |page=2031}}</ref> "ಗುರು" ಶಬ್ದದ ಒಂದು ಸಾಂಪ್ರದಾಯಿಕ ಪದ ವ್ಯುತ್ಪತ್ತಿಯು ಅಂಧಕಾರ ಮತ್ತು ಬೆಳಕಿನ ನಡುವಣ ಅನ್ಯೋನ್ಯ ಕ್ರಿಯೆಯಾಗಿದೆ. ಗುರುವನ್ನು "ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸುವ ವ್ಯಕ್ತಿ" ಎಂಬುದಾಗಿ ನೋಡಲಾಗುತ್ತದೆ.<ref name="dict">ಗ್ರಿಮ್ಸ್, ಜಾನ್. ''ಎ ಕಾನ್ಸೈಸ್ ಡಿಕ್ಷನರಿ ಆಫ್ ಇಂಡಿಯನ್ ಫಿಲಾಸಫಿ: ಸಂಸ್ಕೃತ್ ಟರ್ಮ್ಸ್ ಡಿಫೈನ್ಡ್ ಇನ್ ಇಂಗ್ಲೀಶ್.'' (1996) ಪು.133. ಸನ್ನಿ ಮುದ್ರಣಾಲಯ. ISBN 0-7914-3067-7 <blockquote>"ಗುರು ಎಂಬ ಶಬ್ದದ ವ್ಯುತ್ಪತ್ತಿಯ ಮೂಲ [[ಗುರು ಗೀತಾ]]ದ ಸೂಕ್ತಿಯಿಂದ ಬಂದಿದೆ : ''ಗು'' ಕತ್ತಲೆಗೆ ಆಧಾರ; ''ರು'' ಎಂದರೆ ಅದನ್ನು ಹೋಗಲಾಡಿಸುವವನು. "ಗುರು" ಶಬ್ದವು ಹೃದಯದಲ್ಲಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವಿಕೆ ಸೂಚಿಸುತ್ತದೆ (ಗುರು ಗೀತಾ [[ಮಾರ್ಕಂಡೇಯ ಪುರಾಣ]]ದ ಆಧ್ಯಾತ್ಮಿಕ ಉಲ್ಲೇಖವಾಗಿದೆ,ಗುರುವಿನ ಲಕ್ಷಣ ಮತ್ತು ಗುರು/ಶಿಷ್ಯ ಸಂಬಂಧದ ಮೇಲೆ ಶಿವ ಮತ್ತು ಪಾರ್ವತಿಯ ನಡುವಿನ ಸಂಭಾಷಣೆ ಒಳಗೊಂಡಿದೆ.) [...] ''ಗು'' ಮತ್ತು ''ರು'' ವಿನ ಅರ್ಥವನ್ನು ''ಪಾಣಿನಿ-ಸೂತ್ರದ ಗು ಸಂವರನೆ'' ಮತ್ತು ''ರು ಹಿಂಸನೆ'' ಯಲ್ಲೂ ಗುರುತಿಸಬಹುದು, ಮರೆಮಾಚುವುದು ಮತ್ತು ಅದರ ರದ್ದು ಮಾಡುವಿಕೆಯನ್ನು ಸೂಚಿಸುತ್ತದೆ.</blockquote></ref><ref name="dict2">ಐಬಿಡ್. <blockquote>"ಗುರು:ಅಜ್ಞಾನವನ್ನು ಹೋಗಲಾಡಿಸುವವನು, ಬೆಳಕನ್ನು ದಯಪಾಲಿಸುವವನು '"</blockquote></ref><ref name="krs">[[ಕ್ರಿಷ್ಣಮೂರ್ತಿ, ಜೆ.]] ''ದ ಅವೇಕನಿಂಗ್ ಆಫ್ ಇಂಟಲಿಲಿಜೆನ್ಸ್.'' (1987) ಪು.139. ಹಾರ್ಪರ್ ಕಾಲಿನ್ಸ್. ISBN 0-06-064834-1</ref> ಕೆಲವು ವಿಷಯಗಳಲ್ಲಿ ಇದು ಈ ಅಂಶಗಳು ( ''ಗು'' ({{lang|sa|गु}}) ಮತ್ತು ''ರು'' ({{lang|sa|रु}}) ಅನುಕ್ರಮವಾಗಿ ಅಂಧಕಾರ ಮತ್ತು ಬೆಳಕುಗಳಿಗೆ ಸಮಾನವಾಗಿ ನಿಲ್ಲುತ್ತದೆ.<ref name="murray">ಮುರ್ರೆ,ಥಾಮಸ್ ಆರ್. ''ಮಾರಲ್ ಡೆವಲಪ್ಮೆಂಟ್ ಥಿಯರೀಸ್ - ಸೆಕ್ಯುಲರ್ ಆ‍ಯ್‌೦ಡ್ ರಿಲಿಜಿಯಸ್: ಎ ಕಂಪ್ಯಾರೆಟಿವ್ ಸ್ಟಡಿ.'' (1997). ಪು. 231. ಗ್ರೀನ್‌ವುಡ್ ಮುದ್ರಣಾಲಯ <blockquote>[...] 'ಶಬ್ದವು ''ಗು'' (ಕತ್ತಲೆ) ಮತ್ತು ''ರು'' (ಬೆಳಕು) ಎಂಬ ಎರಡರ ಸಂಯೋಜನೆಯಾಗಿದೆ,ಹಾಗಾಗಿ ಇವೆರಡು ಜೊತೆಯಾಗಿ ’ದಿವ್ಯವಾದ ಬೆಳಕು ಎಲ್ಲಾ ಅಜ್ಞಾನವನ್ನು ತೊಡೆದು ಹಾಕುತ್ತದೆ ಎಂಬ ಅರ್ಥ ಕೊಡುತ್ತವೆ’.</blockquote><blockquote>ಅಜ್ಞಾನದ ಕತ್ತೆಲೆಯು ಗುರುವಿನ ಬೆಳನಿಂದ ಚದುರಿ ಹೋಗುತ್ತದೆ.</blockquote></ref> [[ರೀಂಡರ್ ಕ್ರೆನೊನ್‌ಬೊರ್ಗ್]] ಪ್ರಕಾರ‍ ’''ಗುರು'' ’ ಶಬ್ದಕ್ಕೂ ಅಂಧಕಾರ ಬೆಳಕು ಮುಂತಾದವುಗಳಿಗೆ ಏನೂ ಸಂಬಂಧವಿಲ್ಲ. ಅವನು ಇದನ್ನು [[ಜನಪದೀಯ ಪದವ್ಯುತ್ಪತ್ತಿ]] ಎಂಬುದಾಗಿ ವರ್ಣಿಸುತ್ತಾನೆ.<ref name="kraneborg2002">ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) ''Neohindoeïstische bewegingen in Nederland : een encyclopedisch overzicht'' ಪುಟ 50 (En: ''ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್'' , ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಕ್ರಾನೆನ್‌ಬೊರ್ಗ್,ರೀಂಡರ್ (ಡಚ್ ಭಾಷೆ) Neohindoeïstische bewegingen in Nederland : een encyclopedisch overzicht (En: ನಿಯೋ-ಹಿಂದು ಮೊಮೆಂಟ್ಸ್ ಇನ್ ದ ನೆದರ್ಲ್ಯಾಂಡ್ಸ್{/1}, ಕಾಂಪೆನ್ ಕಾಕ್ ಕೊಪ್‌ನಿಂದ ಪ್ರಕಟಣೆ. (2002) ISBN 90-435-0493-9 ಪುಟ 50<br />ಡಚ್ ಮೂಲ: "ಎ. De goeroe als geestelijk raadsman Als we naar het verschijnsel goeroe in India kijken, kunnen we constateren dat er op zijn minst vier vormen van goeroeschap te onderscheiden zijn. De eerste vorm is die van de 'geestelijk raadsman'. Voordat we dit verder uitwerken eerst iets over de etymologie. Het woord goeroe komt uit het Sanskriet, wordt geschreven als 'guru' en betekent 'zwaar zijn', 'gewichtig zijn', vooral in figuurlijk opzicht. Zo krijgt het begrip 'guru' de betekenis van 'groot', 'geweldig' of 'belangrijk', en iets verdergaand krijgt het aspecten van 'eerbiedwaardig' en 'vererenswaardig'. Al vrij snel word dit toegepast op de 'geestelijk leraar'. In allerlei populaire literatuur, ook in India zelf, wordt het woord 'guru' uiteengelegd in 'gu' en 'ru', als omschrijvingen voor licht en duister; de goeroe is dan degene die zijn leerling uit het materiële duister overbrengt naar het geestelijk licht. Misschien doe een goeroe dat ook inderdaad, maar het heeft niets met de betekenis van het woord te maken, het is volksetymologie."<br />ಇಂಗ್ಲೀಶ್ ಅನುವಾದ "ಎ. ಗುರು ಆಧ್ಯಾತ್ಮಿಕ ಸಲಹೆಗಾರ: ನಾವು ಭಾರತದಲ್ಲಿನ ಗುರುಗಳ ಸಂಗತಿ ಗಮನಿಸಿದರೇ ಕನಿಷ್ಠ ನಾಲ್ಕು ಪ್ರಕಾರದ ಗುರುಗಳ ವ್ಯತ್ಯಾಸವನ್ನು ಕಾಣಬಹುದು. ಮೊದಲ ಪ್ರಕಾರ "ಆಧ್ಯಾತ್ಮಿಕ ಸಲಹೆಗಾರ." ಇದನ್ನು ವಿವರಿಸುವುದಕ್ಕಿಂತ ಮೊದಲಿಗೆ,ಮೊದಲಿಗೆ ವ್ಯುತ್ಪತಿಯ ಬಗ್ಗೆ ಒಂದಿಷ್ಟು. ''ಗುರು'' ಎಂಬ ಶಬ್ದವು ಸಂಸ್ಕೃತದಿಂದ ಬಂದಿದೆ ಮತ್ತು ’ಗುರು’ ಎಂದರೆ ‘ಸಮೃದ್ಧ ವಾಗಿರು’‘ ತೂಕವಾಗಿರು’, ಮುಖ್ಯವಾಗಿ ಅಲಂಕಾರಿಕವಾಗಿ ಎಂಬ ಅರ್ಥ ಬರುವಂತೆ ಬರೆಯಲಾಗಿದೆ. ಗುರು ಪರಿಕ್ಪನೆಯು ’ದೊಡ್ಡ’ ‘ಉನ್ನತ’ಅಥವಾ ‘ಪ್ರಮುಖ’ಎಂಬ ಅರ್ಥ ಪಡೆಯುತ್ತದೆ ಮತ್ತು ಹೆಚ್ಚಿನದಾಗಿ ‘ಗಣ್ಯ’ ಮತ್ತು ‘ಗೌರವಾರ್ಹ’ ಎಂಬರ್ಥ ಪಡೆಯುತ್ತದೆ. ಕೂಡಲೇ ‘ಆಧ್ಯಾತ್ಮಿಕ ಸಲಹೆಗಾರರಿಗೂ ಇದು ಅನ್ವಯಿಸುತ್ತದೆ'. ವಿವಿಧ ಪ್ರಸಿದ್ಧ ಸಾಹಿತ್ಯದಲ್ಲಿ, ಭಾರತದಲ್ಲಿ ಅವಳು ಕೂಡ, 'ಗುರು' ಶಬ್ದವು ‘ಗು’ಮತ್ತು ‘ರು’ ಎಂಬ ಭಾಗದಲ್ಲಿ,ಬೆಳಕು ಮತ್ತು ಕತ್ತಲೆಗೆ ವಿವರಣೆ ಇರುವಂತೆ: ಪ್ರಾಪಂಚಿಕ ಕತ್ತಲೆಯೊಳಗಿನಿಂದ ಆಧ್ಯಾತ್ಮಿಕ ಬೆಳಕಿಗೆ ಶಿಷ್ಯರನ್ನು ತರುವ ವ್ಯಕ್ತಿಯೇ ಗುರು. ಗುರು ನಿಶ್ಚಯವಾಗಿಯೂ ಇದನ್ನು ಮಾಡಬಹುದು, ಆದರೆ ಇದು ಆ ಶಬ್ದದ ಅರ್ಥಕ್ಕೇನೂ ಸಂಬಂಧಪಟ್ಟಿಲ್ಲ, ಇದು ಜಾನಪದ ವ್ಯುತ್ಪತ್ತಿ." </ref> "ಗುರು" ಶಬ್ದದ ಮತ್ತೊಂದು ಪದವ್ಯುತ್ಪತ್ತಿಯು ’ಗುರು ಗೀತಾ’ದಲ್ಲಿ ಕಂಡುಬಂದಿತು, ''ಗು'' ಅನ್ನು "ಗುಣಗಳನ್ನು ಮೀರಿ" ಮತ್ತು ''ರು'' ಅನ್ನು "ಆಕಾರ ರಹಿತ" ಎಂಬುದಾಗಿ ಒಳಗೊಂಡಿತು, "ಗುಣಗಳನ್ನು ಅತಿಶಯಿಸುವ ಪೃವೃತ್ತಿಯನ್ನು ಅನುಗ್ರಹಿಸುವವನನ್ನು ಗುರು ಎಂದು ಹೇಳಬಹುದು" ಎಂಬುದಾಗಿ ಅದು ಹೇಳಿತು.<ref name="gurugita">''ಗುರುಗೀತ'' ಸಂಪುಟ. 46 ''gukāram ca gunatitam rukāram rupavarjitam gunatitasvarupam ca yo dadyātsa guruh smrtah'' </ref> "ಗು" ಮತ್ತು "ರು" ಗಳ ಅರ್ಥವನ್ನು ಮರೆಮಾಚುವ ಮತ್ತು ಇದರ ತೊಡೆದುಹಾಕುವಿಕೆಯನ್ನು ಸೂಚಿಸುವ [[ಸೂತ್ರ]]ಗಳಿಗೆ ಗುರುತಿಸಲ್ಪಟ್ಟಿದೆ.<ref name="dict"></ref> ''ಪಾಶ್ಚಾತ್ಯ ರಹಸ್ಯವಾದ ಮತ್ತು ಧಾರ್ಮಿಕತೆಯ ವಿಜ್ಞಾನ'' , ಪಿರೆ ರಿಫಾರ್ಡ್‌ನು "ಅತೀಂದ್ರಿಯ" ಮತ್ತು "ವೈಜ್ಞಾನಿಕ" ಪದವ್ಯುತ್ಪತ್ತಿಗಳ ನಡುವೆ ಒಂದು ಭೇದವನ್ನು ಮಾಡುತ್ತಾನೆ, ’ಗುರು’ ಶಬ್ದದ ಮೊದಲಿನ ಪದವ್ಯುತ್ಪತ್ತಿಯ ಉದಾಹರಣೆಯನ್ನು ಎತ್ತಿ ಹೇಳುತ್ತ, ಅದರಲ್ಲಿ ವ್ಯುತ್ಪತ್ತಿಯು ''ಗು'' ("ಅಂಧಕಾರ") ಮತ್ತು ''ರು'' (’ಹೊರ ಹಾಕು’) ಎಂಬುದಾಗಿ ತೋರಿಸಲ್ಪಟ್ಟಿದೆ; ನಂತರ ಅವನು ’ತೂಕವಾಗಿರುವ’ ಅರ್ಥದ ಜೊತೆ ಗುರುವಿನಿಂದ ನಿದರ್ಶನವನ್ನು ನೀಡುತ್ತಾನೆ.<ref name="wesr">ರಿಫಾರ್ಡ್,ಪಿಯರೆ ಎ. ''ವೆಸ್ಟರ್ನ್ ಎಸೊಟೆರಿಸಿಜಂ ಆ‍ಯ್‌೦ಡ್ ದ ಸೈನ್ಸ್ ಆಫ್ ರಿಲಿಜನ್ '' Faivre ಎ. &amp; [[ಹನೆಗ್ರಾಫ್ ಡಬ್ಲ್ಯೂ.]] (ಎಡಿಶನ್ಸ್.) ಪೀಟರ್ಸ್ ಪಬ್ಲಿಷರ್ಸ್( 1988), ISBN 90-429-0630-8</ref>
 
== ಹಿಂದುತ್ವದಲ್ಲಿ (ಹಿಂದೂ ಧರ್ಮದಲ್ಲಿ) ಗುರು ==
೫೬ ನೇ ಸಾಲು:
=== ಗುರುವಿನ ಗುಣಲಕ್ಷಣಗಳು ===
{{Section OR|date=July 2009}}
ಹಲವು ಹಿಂದು ಧಾರ್ಮಿಕ ಪಂಥಗಳ ಗುರುಗಳಿಗೆ [[ಸದ್ಗುರು]]ಗಳು ಎಂದು ಉಲ್ಲೇಖಿಸಲಾಗುತ್ತದೆ. ಉಪನಿಷತ್‌ಗಳಲ್ಲಿ, ಸದ್ಗುರುವಿನ ಐದು ಚಿನ್ಹೆಗಳನ್ನು ಉಲ್ಲೇಖಿಸಲಾಗಿದೆ. {{quotation|In the presence of the satguru; Knowledge flourishes (''Gyana raksha''); Sorrow diminishes (''Dukha kshaya''); Joy wells up without any reason (''Sukha aavirbhava''); Abundance dawns (''Samriddhi''); All talents manifest (''Sarva samvardhan'').}} ಭರತಜ್ಞ [[ಜಾರ್ಜ್ ಫಿಯುರ್‌ಸ್ಟೈನ್]] ಅನುಸಾರ, ಬೋಧಕರನ್ನು ಪಾರಂಪರಿಕವಾಗಿ ಅತಿ ಗೌರವಾದರದಿಂದ ಸತ್ಕರಿಸಲಾಗುತಿತ್ತು, ಅವರಿಗೆ ವಿಪರೀತ ಅಧಿಕಾರವನ್ನು ಸಮ್ಮತಿಸಲಾಗಿತ್ತು ಹಾಗೂ ಅವರನ್ನು ''[[ಅತೀಂದ್ರಿಯ]] ವಾಸ್ತವಿಕತೆ'' ಗೆ ಹೋಲಿಸಲಾಗಿತ್ತು. ಈ ದೈವೀಭಾವನೆಯನ್ನು ಭಾಗಷಃ ಪ್ರತಿಯಾಗಿ ಸಮಾವಾಗಿಸಲು ಕೆಲವು ಹಿಂದೂ ಶಾಲೆಗಳು ನಿಜವಾದ ಗುರು ಅತೀಂದ್ರಿಯ ''[[ಸ್ವಯಂ]]'' ಎಂದು ಪ್ರಾಧಾನ್ಯ ನೀಡಲು ಆರಂಭಿಸಿದರು ಎಂದು ಅವರು ಬರೆಯುತ್ತಾರೆ.<ref name="feuerstein1990">[[Feuerstein, ಜಾರ್ಜ್]] ಡಾ. ''ಎನ್‌ಸೈಕ್ಲೋಪಿಡಿಕ್ ಆಫ್ ಯೋಗಾ'' ಮೊದಲ ಆವೄತ್ತಿ ಪ್ಯಾರಗಾನ್ ಹೌಸ್‌ನಿಂದ ಪ್ರಕಟಣೆ (1990) ISBN 1-55778-244-X</ref> [[ಶಿವ ಸಂಹಿತ]], [[ಹತ ಯೋಗ]]ದ ಬಗ್ಗೆ ಒಂದು [[ಅಂತ್ಯ ಮಧ್ಯಕಾಲೀನ]] ಬರಹ, ಗುರುವನ್ನು [[ವಿಮೋಚನೆ]]ಗೆ ಅಗತ್ಯವಿರುವ ಅಂಶವೆಂದು ಪವಿತ್ರವಾಗಿ ಗುರುತಿಸಲಾಗಿದೆ ಮತ್ತು ಅನುಯಾಯಿ ಅವನ/ಅವಳ ಆಸ್ತಿ ಹಾಗೂ ಪಶುಸಂಪತ್ತನ್ನು ಗುರುವಿಗೆ ''[[ದಿಕ್ಶಾ]]'' (ತೊಡಗಿಸುವಿಕೆ) ಎಂದು ನೀಡಬೇಕಾಗಿ ಪ್ರತಿಪಾದನೆ ಇದೆ.<ref name="feuerstein1990"/>
[[ವಿಷ್ಣು ಸ್ಮೃತಿ]] ಹಾಗೂ [[ಮನು ಸ್ಮೃತಿ]] ಆಚಾರ್ಯರನ್ನು (ಅಧ್ಯಾಪಕ/ಗುರು) ತಂದೆ ಹಾಗೂ ತಾಯಿಯರೊಂದಿಗೆ ಅತಿ ಗೌರವಾರ್ಹ ವ್ಯಕ್ತಿಗಳೆಂದು ಪರಿಗಣಿಸಿದೆ. ತಂದೆ ಹಾಗೂ ತಾಯಿ ಮೊದಲ "ಗುರು", ಆಧ್ಯಾತ್ಮಿಕ ಗುರು ಎರಡನೆಯವರು.
ಪರಮ ದೇವರಾಗಿರುವುದನ್ನು ಗ್ರಹಿಸಿಕೊಳ್ಳಲು ಒಬ್ಬ ಮನುಷ್ಯ ತನ್ನ ಸ್ವಯಂ ಅನ್ನು [[ವೇದಗಳ]] ರಹಸ್ಯಗಳನ್ನು ಅರಿತ ಗುರುವಿನ ಎದಿರು ಅರ್ಪಣೆ ಮಾಡಬೇಕು ಎಂದು [[ಮುಂಡಕ್ ಉಪನಿಷತ್]] ಹೇಳುತ್ತದೆ.
೭೭ ನೇ ಸಾಲು:
== ಬೌದ್ಧ ಧರ್ಮದಲ್ಲಿ ಗುರು ==
{{Buddhism|terse=1}}
[[ತೆರವಾಡಾ]] ಬೌದ್ಧ ಸಂಪ್ರದಾಯದಲ್ಲಿ ಒಬ್ಬ ಶಿಕ್ಷಕನು ಮೌಲ್ಯವನ್ನು ಹೊಂದಿರುವ ಮತ್ತು ಯೋಗ್ಯವಾದ ಅಮೂಲ್ಯ ಘನತೆಯ ಗೌರವಾನ್ವಿತ ಮಾರ್ಗದರ್ಶಿಯಾಗಿರುತ್ತಾನೆ ಮತ್ತು ಈತನು [[ಜ್ಞಾನೋದಯ]] ಮಾರ್ಗದ ಸ್ಪೂರ್ತಿಯ ಮೂಲವಾಗಿರುತ್ತಾನೆ, ಆದರೂ ಒಬ್ಬ ಶಿಕ್ಷಕನನ್ನು ಸಾಮಾನ್ಯವಾಗಿ ಗುರು ಎಂದು ಪರಿಗಣಿಸಲಾಗುವುದಿಲ್ಲ ಅದರೆ ಆತನನ್ನು ಒಬ್ಬ ಆಧ್ಯಾತ್ಮಿಕ ಸ್ನೇಹಿತ ಅಥವಾ ಬೌದ್ಧರ ಕಲ್ಪನೆಯಲ್ಲಿ [[ಕಲ್ಯಾಣ-ಮಿತ್ತತಾ]] ಎಂದು ಗುರುತಿಸಲಾಗುತ್ತದೆ. [[ಟಿಬೇಟಿಯನ್ ಸಂಪ್ರದಾಯ]]ದಲ್ಲಿ ಗುರುವನ್ನು ಆಧ್ಯಾತ್ಮಿಕ ಸಾಧನೆಗೆ ಮತ್ತು ಕ್ರಮಿಸುವ ಮಾರ್ಗದ ತಳಹದಿಗೆ ಮೂಲ ಬೇರು ಆದ [[ಬುದ್ಧ]]ನ ರೂಪದಲ್ಲಿ ನೋಡಲಾಗುತ್ತದೆ. ಶಿಕ್ಷಕನಿಲ್ಲದೆ ಯಾವುದೇ ಅನುಭವ ಅಥವಾ ಅಂತರ್ದೃಷ್ಟಿ ಸಾಧ್ಯವಿಲ್ಲ ಎಂಬುದು ಪ್ರತಿಪಾದಿತ ಘೋಷಣೆಯಾಗಿದೆ. ಟಿಬೇಟಿಯನ್ ಪಠ್ಯಗಳಲ್ಲಿ ಗುರುವಿನ ಸಚ್ಚಾರಿತ್ರ್ಯತೆಯ ಗುಣಗಾನದ ಮೇಲೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿರುತ್ತದೆ. ಗುರುವಿನಿಂದ ಹರಸಲ್ಪಟ್ಟ ನಂತರ ಅನುಯಾಯಿಗಳು [[ಬೋಧಿಸತ್ವ]] ಅಥವಾ [[ಬುದ್ಧ]]ನ ಮೂರ್ತರೂಪಗಳು ಎಂದು ಗುರುತಿಸಲ್ಪಡುತ್ತಾರೆ, ಈ ಅನುಯಾಯಿಗಳು ನೈಜತೆಯ ಸತ್ಯ ಸ್ವರೂಪದ ಅನುಭವವನ್ನು ಪಡೆದುಕೊಳ್ಳುವ ಮಾರ್ಗದಲ್ಲಿ ಮುಂದುವರಿಯವಹುದು. ಅನುಯಾಯಿಗಳು [[ವಜ್ರಾಯಣ]] [[ಬೌದ್ಧ ಧರ್ಮ]]ದ ನಾಲ್ಕು ತಳಹದಿಯ ಅಂತಿಮ ಅನುಗ್ರಹವಾದ ಗುರುವಿಗೆ ಅದ್ಭುತ ಮೆಚ್ಚುಗೆಯನ್ನು ಮತ್ತು ಶ್ರದ್ಧೆಯನ್ನು ತೋರಿಸುತ್ತಾರೆ. [[ದಲಾಯಿ ಲಾಮಾ]] ಅವರು ಗುರುವಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತ: ''"ಶಿಕ್ಷಣದಲ್ಲಿ ನಂಬಿಕೆ ಇಟ್ಟು ಗುರುವಿನ ಮೌಲ್ಯವನ್ನು ನಿರ್ಧರಿಸುವಾಗ: ಕುರುಡು ನಂಬಿಕೆಯನ್ನು ಇಡಬೇಡಿ ಅದರ ಜೊತೆಗೆ ಅಂಧ ವಿಮರ್ಶೆಯನ್ನು ಕೂಡ"'' ಎಂದು ಹೇಳಿದ್ದರು.<ref name="urlThe Teacher - The Guru">{{cite web |url=http://buddhism.kalachakranet.org/spiritual_teacher_guru.html |title=The Teacher - The Guru |work= |accessdate=}}</ref> ಅವರು ’ಬುದ್ಧನೊಂದಿಗೆ ಜೀವಿಸುವುದು’ ಎಂಬ ಪದ ಚೈನಾದ ಪದವಾದ ''huo fuo'' ನ ಭಾಷಾಂತರವಾಗಿತ್ತು ಎಂಬುದನ್ನು ಕೂಡ ಗುರುತಿಸಿದ್ದರು. ಟಿಬೇಟಿನಲ್ಲಿ ಅವರು ಕಾರ್ಯಕಾರಿಯಾದ ಪದವೆಂದರೆ ಅದು ''ಲಾಮಾ'' ಅಂದರೆ ಅದು "ಗುರು" ಎನ್ನುವ ಅರ್ಥ ಕೊಡುತ್ತದೆ ಎಂದು ಹೇಳಿದ್ದರು. ಒಬ್ಬ ಗುರು ಅವಶ್ಯವಾಗಿ ಬುದ್ಧನೇ ಆಗಿರಬೆಕೆಂದೇನೂ ಇಲ್ಲ ಆದರೆ ಆತನು ಜ್ಞಾನ ಸಂಪತ್ತಿನಿಂದ ತುಂಬಿರಬೇಕು. ಬಳಸಿಕೊಳ್ಳಲಾದ ''ವಜ್ರ'' ಎಂಬ ಪದವೂ ಕೂಡ ಬೋಧಕ ಎಂಬ ಅರ್ಥವನ್ನು ಕೊಡುತ್ತಿತ್ತು.<ref name="vajra"></ref> [[ತಾಂತ್ರಿಕ]] ಶಿಕ್ಷಣವು ಗುರುವನ್ನು ಅಂತರ್ ಚಕ್ಷುವಿನ ಮೂಲಕ ನೋಡುವ ಮತ್ತು ಗುರುವನ್ನು ಭಜಿಸುವ ಮೂಲಕ ನಿವೇದನೆಯನ್ನು ಮಾಡಿಕೊಳ್ಳುವ [[ಗುರು ಯೋಗ]]ದ ಪ್ರಯೋಗಗಳನ್ನು ಒಳಗೊಂಡಿದೆ. ಗುರುವು ''[[ವಜ್ರ]]'' ಗುರು ಎಂದು ಪರಿಚಿತವಾಗಿದೆ (ಸಾಹಿತ್ಯಿಕವಾಗಿ ವಜ್ರ ()ಡೈಮಂಡ್ ಎಂದು ಕರೆಯಲಾಗಿದೆ).<ref name="vajra">{{cite book |author=Strong, John S. |title=The experience of Buddhism: sources and interpretations |publisher=Wadsworth Pub. Co |location=Belmont, CA |year=1995 |pages= 76 |isbn=0-534-19164-9 }}</ref> ವಿಧ್ಯಾರ್ಥಿಯು ನಿರ್ಧಿಷ್ಟವಾದ [[ತಂತ್ರ]]ವನ್ನು ಅಭ್ಯಾಸ ಮಾಡುವದಕ್ಕಿಂತ ಮುನ್ನ ಉಪಕ್ರಮ ಅಥವಾ ಕ್ರಿಯಾವಿಧಿಗಳ [[ಅಧಿಕೃತ ಸ್ಥಿತಿ]] ಬಹಳ ಅವಶ್ಯಕ. ಗುರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಉಪಕ್ರಮಗಳನ್ನು ನೆರವೇರಿಸುವುದಿಲ್ಲ, ಆದರೆ ಗುರುವಿನ ವ್ಯಕ್ತಿತ್ವದಲ್ಲಿ ಅವರದೇ ಆದ ಬುದ್ಧನ ಸ್ವರೂಪಗಳು ಪ್ರತಿಬಿಂಬಿಸುತ್ತವೆ. ಅನುಯಾಯಿಗಳಿಗೆ ಗುರುವಿನೊಂದಿಗೆ ಆಧ್ಯಾತ್ಮಿಕ ಕೊಂಡಿಯನ್ನು ಉಳಿಸಿಕೊಂಡು ಹೋಗುವ [[ಸಮಯ]] ಅಥವಾ ಶಪಥ ಮತ್ತು ಒಡಂಬಡಿಕೆಯನ್ನು ಮಾಡಿಕೊಳ್ಳುವಂತೆ ಕೇಳಿಕೊಳ್ಳಲಾಗುತ್ತದೆ, ಮತ್ತು ಈ ಕೊಂಡಿಯನ್ನು ಮುರಿದುಕೊಂಡರೆ ಗಂಭೀರವಾದ ಅವನತಿ ಒದಗುತ್ತದೆ ಎಂದು ಕೂಡ ಹೇಳಲಾಗುತ್ತದೆ.
{{See also|Tibetan Buddhism}}
 
== ಸಿಖ್ ಧರ್ಮದಲ್ಲಿ ಗುರು ==
{{Main|Sikh Gurus}}
[[ಸಿಖ್]] ಧರ್ಮದಲ್ಲಿ ಗುರು ([[ಗುರುಮುಖಿ]]: ਗੁਰੂ) ಎನ್ನುವ ಶಿರೋನಾಮೆಯು ಮೂಲಭೂತವಾದ ಪದವಾಗಿದೆ. ವಾಸ್ತವವಾಗಿ, ಮೂಲ ಪದ್ಧತಿಯನ್ನು ಹಾಗೆಯೇ ಉಳಿಸಿಕೊಳ್ಳುವುದರ ಮೂಲಕ ಸಿಖ್ಖರು ಈ ಪದವನ್ನು ಒಂದು ಅಭೂತಪೂರ್ವವಾದ ಅಮೂರ್ತ ರೂಪಕ್ಕೆ ತೆಗೆದುಕೊಂಡು ಹೋದರು ಮತ್ತು ಯಾವುದೇ ಮಾಧ್ಯಮದ ಮೂಲಕ ತಿಳುವಳಿಕೆ ಅಥವಾ ಜ್ಞಾನವನ್ನು ತಿಳಿಹೇಳುವುದ್ದಕಾಗಿಯೂ ಇದನ್ನು ಬಳಸಿಕೊಂಡರು. [[ಸಿಖ್ ಧರ್ಮ]]ವನ್ನು ಸಂಸ್ಕೃತದ ''ಶಿಷ್ಯ'' ಅಥವಾ ಅನುಯಾಯಿ ಎಂಬ ಪದದಿಂದ ಪಡೆದುಕೊಳಲಾಗಿದೆ. ಒಬ್ಬ ದೇವನಲ್ಲಿ ಮತ್ತು [[ಹತ್ತು ಗುರುಗಳ]] ಶಿಕ್ಷಣದಲ್ಲಿ ನಂಬಿಕೆ ಇಡುವುದು ಸಿಖ್ ಧರ್ಮದ ಮೂಲ ನಂಬಿಕೆಗಳೆಂದು ಸಿಖ್ಖರ ಧರ್ಮ ಗ್ರಂಥವಾದ [[ಗುರು ಗ್ರಂಥ್ ಸಾಹಿಬ್‌]]ನಲ್ಲಿ ಹೇಳಲಾಗಿದೆ. ಸಿಖ್ಖರ ಮೊದಲ ಗುರುವಾದ [[ಶ್ರೀ ಗುರು ನಾನಕ್ ದೇವ್]] ಅವರು ಭಾರತದಲ್ಲಿ ಅವರ ಕಾಲದಲ್ಲಿ ವ್ಯಾಪಕವಾಗಿ ಹರಡಿದ್ದ ಜಾತಿ ಪದ್ದತಿಯನ್ನು ವಿರೋಧಿಸಿದ್ದರು ಮತ್ತು ಅವರು ಹಿಂದುಗಳನ್ನು, ಮುಸ್ಲೀಮರನ್ನು ಮತ್ತು ಇತರ ಧರ್ಮದ ಜನರನ್ನು ಅನುಯಾಯಿಗಳಾಗಿ ಸ್ವೀಕರಿಸಿದ್ದರು. ಅವರ ಅನುಯಾಯಿಗಳು ಅವರನ್ನು ಗುರು ಎಂದು ಒಪ್ಪಿಕೊಂಡಿದ್ದರು (ಶಿಕ್ಷಕ). ಅವರು ಸಾವಿಗಿಂತ ಮುನ್ನ ಅವರ ಉತ್ತರಾಧಿಕಾರಿಯಾಗಿ ಮತ್ತು ಸಿಖ್ ಸಮೂದಾಯವನ್ನು ಮುನ್ನಡೆಸಿಕೊಂಡು ಹೋಗಲು ಒಬ್ಬ ಹೊಸ ಗುರುವನ್ನು ನಿಯೋಜಿಸಿದ್ದರು. ಈ ಪ್ರಕ್ರಿಯೆಯು ಮುಂದುವರಿದುಕೊಂಡು ಹೋಯಿತು ಮತ್ತು ಹತ್ತನೇಯ ಮತ್ತು ಕೊನೆಯ ಗುರುವಾದ [[ಗುರು ಗೋವಿಂದ ಸಿಂಗ್]] (ಕ್ರಿ.ಶ. 1666–1708) ಅವರು ಸಿಖ್ ವ್ರತಾಚರಣೆಯನ್ನು ಕ್ರಿ.ಶ. 1699ರ ವರೆಗೆ ವಿಧಿವತ್ತಾಗಿ ನಡೆಸಿಕೊಂಡು ಹೋದರು.
ಕ್ರೈಸ್ತ ಧರ್ಮದಲ್ಲಿದ್ದಂತೆ ಗುರುಗಳು ಎಂದರೆ "ದೇವರ ಮಕ್ಕಳು" ಎಂಬ ಭಾವನೆ ಸಿಖ್ಖರಲ್ಲಿ ಇರಲಿಲ್ಲ. ದೇವರು ನಮ್ಮೆಲ್ಲರ ತಂದೆ/ತಾಯಿ, ಮತ್ತು ನಾವೆಲ್ಲರೂ ದೇವರ ಮಕ್ಕಳು ಎಂದು ಸಿಖ್ ಧರ್ಮವು ಹೇಳುತ್ತದೆ. ''ಗುರು'' ವಿಗೆ ಪ್ರಾಮುಖ್ಯತೆಯನ್ನು ನೀಡುವಲ್ಲಿ, ''ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿಯನ್ನು ಭ್ರಮೆಯಲ್ಲಿ ಇರುವಂತೆ ಮಾಡಬೇಡಿ'' ಎಂದು ಗುರು ನಾನಕ್ ಹೇಳುತ್ತಾರೆ.'' ಗುರುವಿಲ್ಲದೇ ಯಾರಿಗೂ ಮುಂದಿನ ದಡವನ್ನು ಸೇರಲು ಸಾಧ್ಯವಿಲ್ಲ. ''
''ಗುರು'' ವಿಗೆ ಪ್ರಾಮುಖ್ಯತೆಯನ್ನು ನೀಡುವಲ್ಲಿ, ''ಜಗತ್ತಿನಲ್ಲಿರುವ ಯಾವುದೇ ವ್ಯಕ್ತಿಯನ್ನು ಭ್ರಮೆಯಲ್ಲಿ ಇರುವಂತೆ ಮಾಡಬೇಡಿ'' ಎಂದು ಗುರು ನಾನಕ್ ಹೇಳುತ್ತಾರೆ.'' ಗುರುವಿಲ್ಲದೇ ಯಾರಿಗೂ ಮುಂದಿನ ದಡವನ್ನು ಸೇರಲು ಸಾಧ್ಯವಿಲ್ಲ. ''
{{List of Sikh_Gurus}} [[ಸಿಖ್ ಧರ್ಮದ ಹತ್ತು ಗುರುಗಳು]] ಇದ್ದಕ್ಕೆ ಪೂರಕವಾಗಿ ಅವರ ಧರ್ಮ ಗ್ರಂಥವಾದ [[ಗುರು ಗ್ರಂಥ ಸಾಹಿಬ್]] ಅನ್ನು [[ಸಿಖ್ಖ]]ರ ಹನ್ನೊಂದನೇಯ ಶಾಶ್ವತ ಗುರುವನ್ನಾಗಿ ಮಾಡಲಾಯಿತು. ಅವೆರಡೂ ಜೊತೆಯಾಗಿ ಸಿಖ್ ಧರ್ಮದ ಹನ್ನೊಂದನೆಯ ಗುರುವನ್ನು ಸೃಷ್ಟಿಸಿದವು. ಮತ್ತು ಇಂದು ಸಿಖ್ ಮಕ್ಕಳನ್ನು ಕೆಲವೊಮ್ಮೆ ಗುರು ಎಂದು ಹೆಸರಿಸಲಾಗುತ್ತಿದೆ (ಗುರು ದರ್ಶನ್, ಗುರು ಮಂದಿರ್ ಇತ್ಯಾದಿ.)
{{See also|Sikhism}}
Line ೯೦ ⟶ ೮೯:
== ಉತ್ತರಾಧಿಕಾರ ಮತ್ತು ವಂಶಪರಂಪರೆ (ಪರಂಪರೆ) ==
{{Main|Parampara}}
ಪರಂಪರಾ ಎಂಬ ಪದವು (ಸಂಸ್ಕೃತದಲ್ಲಿ परमपरा) ಶಿಕ್ಷಕರ ಅತೀ ದೀರ್ಘ ಉತ್ತರಾಧಿಕಾರತ್ವ ಮತ್ತು [[ಬಾರತೀಯ]] ಸಾಂಪ್ರದಾಯಿಕ ಸಂಸ್ಕೃತಿಯಲ್ಲಿರುವ ಅನುಯಾಯಿಗಳ ಬಗ್ಗೆ ತಿಳಿಸುತ್ತದೆ. ''ಹಿಂದೂ ಧರ್ಮದ ಅರ್ಥಕೋಶವು'' ಪರಂಪರಾ ಎಂದರೆ "ಪ್ರಾರಂಭದ ಅಧಿಕೃತ ಉತ್ತರಾಧಿಕತ್ವದಲ್ಲಿನ ಆಧ್ಯಾತ್ಮಿಕ ಗುರುಗಳ ಸಾಲು: ಗುರುವಿನಿಂದ ಗುರುವಿಗೆ ವರ್ಗಾವಣೆಗೊಂಡ ಮೋಡಿಯಂತಹ ಶಕ್ತಿಯ ಸರಪಳಿ ಮತ್ತು ಅಧಿಕಾರಯುಕ್ತ ಮುಂದುವರಿಯುವಿಕೆ" ಎಂದು ಅರ್ಥೈಸುತ್ತದೆ. ಈ ಪದದ ಸಾಹಿತ್ಯಿಕ ಅರ್ಥವು [[ಸಂಸ್ಕೃತ]]ದಲ್ಲಿ: ''ನಿರಂತತೆಗೆ ಯಾವುದೇ ತಡೆಯಾಗ ಉತ್ತರಾಧಿಕಾರತ್ವದ ಶ್ರೇಣಿ'' ಎಂದಾಗುತ್ತದೆ. ಎಲ್ಲಿ ''ಜ್ಞಾನವು '' (ಯಾವುದೇ ವಿಭಾಗದಲ್ಲಿರಬಹುದು) ಉತ್ತರಾಧಿಕಾರತ್ವದ ಪೀಳಿಗೆಯ ಮೂಲಕ ಸಾರಗುಂದದೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವುದೊ ಅಲ್ಲಿ ''ಗುರು (ಶಿಕ್ಷಕ) ಶಿಷ್ಯ (ಅನುಯಾಯಿ) ಪರಂಪರಾ'' ಅಥವಾ ಗುರು ಪರಂಪರಾ ಉದ್ಭವಿಸುತ್ತದೆ. ಇದು ಶಿಷ್ಯರು ಗುರುವಿನ ಕುಟುಂಬದ ಸದಸ್ಯರ ರೀತಿಯಲ್ಲಿ, ಅವರೊಂದಿಗೆಯೇ ಇದ್ದು ಕಲಿಯುಯುವ ಶಿಕ್ಷಣದ ಸಾಂಪ್ರದಾಯಿಕ, ಸ್ಥಳೀಯ ಸ್ವರೂಪವಾಗಿದೆ. ಕಾರ್ಯಕ್ಷೇತ್ರವು [[ಅಧ್ಯಾತ್ಮಿಕತೆ]], ಕಲಾತ್ಮಕತೆ ([[ಸಂಗೀತ]] ಅಥವಾ [[ನೃತ್ಯ]]ದಂತಹ ''[[ಕಲಾ]]'' कला) ಅಥವಾ [[ಶೈಕ್ಷಣಿಕ]]ತೆಯನ್ನು ಒಳಗೊಂಡಿರಬಹುದು. ಸಮಾಜ ಶಾಸ್ತ್ರದ ಪ್ರಾಧ್ಯಾಪಕ ಮತ್ತು 2005ರಿಂದ [[ರಾಧಾ ಸೊಆಮಿ ಸತ್ಸಂಗ್ ಬಿಯಸ್‌]]ನ ಸದಸ್ಯ ಮತ್ತು ವಿಮರ್ಶಕನಾದ [[ಡೇವಿಡ್ ಸಿ. ಲೇನ್]] ಅವರು 1997ರಲ್ಲಿ ತಮ್ಮ [[ರಾಧಾ ಸೊಆಮಿ]] ಚಳುವಳಿಯಲ್ಲಿನ ಸಂಶೋಧನೆಯ ಆಧಾರದ ಮೇಲೆ ಕೆಲವು ಗುರುಗಳು ಮಾತ್ರ ದೋಷರಹಿತ ಮತ್ತು ಉತ್ತಮ-ದಾಖಲೆಯ ಮನೆತನವನ್ನು ಹೊಂದಿರುತ್ತಾರೆ, ಮತ್ತು ಅಲ್ಲಿ ಯಾವಾಗಲೂ ಹೆಚ್ಚಾಗಿ ತಾನೊಬ್ಬನೇ ಗುರುವಿನ ಸಮರ್ಥನೀಯ ಉತ್ತರಾಧಿಕಾರಿಯೆಂದು ಹಕ್ಕುಸಾಧನೆಯನ್ನು ಮಾಡುವುದರ ಮೂಲಕ ವಿವಿಧ ಅನುಯಾಯಿಗಳ ನಡುವೆ ಸಂಘರ್ಷಗಳು ನಡೆಯುತ್ತಿರುತ್ತವೆ ಎಂದು ವಾದಿಸಿದ್ದಾರೆ.[http://members.tripod.com/~dlane5/lineage.html ]
ಪರಂಪರಾ ಎಂಬ ಪದವು (ಸಂಸ್ಕೃತದಲ್ಲಿ परमपरा) ಶಿಕ್ಷಕರ ಅತೀ ದೀರ್ಘ ಉತ್ತರಾಧಿಕಾರತ್ವ ಮತ್ತು [[ಬಾರತೀಯ]] ಸಾಂಪ್ರದಾಯಿಕ ಸಂಸ್ಕೃತಿಯಲ್ಲಿರುವ ಅನುಯಾಯಿಗಳ ಬಗ್ಗೆ ತಿಳಿಸುತ್ತದೆ.
''ಹಿಂದೂ ಧರ್ಮದ ಅರ್ಥಕೋಶವು'' ಪರಂಪರಾ ಎಂದರೆ "ಪ್ರಾರಂಭದ ಅಧಿಕೃತ ಉತ್ತರಾಧಿಕತ್ವದಲ್ಲಿನ ಆಧ್ಯಾತ್ಮಿಕ ಗುರುಗಳ ಸಾಲು: ಗುರುವಿನಿಂದ ಗುರುವಿಗೆ ವರ್ಗಾವಣೆಗೊಂಡ ಮೋಡಿಯಂತಹ ಶಕ್ತಿಯ ಸರಪಳಿ ಮತ್ತು ಅಧಿಕಾರಯುಕ್ತ ಮುಂದುವರಿಯುವಿಕೆ" ಎಂದು ಅರ್ಥೈಸುತ್ತದೆ. ಈ ಪದದ ಸಾಹಿತ್ಯಿಕ ಅರ್ಥವು [[ಸಂಸ್ಕೃತ]]ದಲ್ಲಿ: ''ನಿರಂತತೆಗೆ ಯಾವುದೇ ತಡೆಯಾಗ ಉತ್ತರಾಧಿಕಾರತ್ವದ ಶ್ರೇಣಿ'' ಎಂದಾಗುತ್ತದೆ.
ಎಲ್ಲಿ ''ಜ್ಞಾನವು '' (ಯಾವುದೇ ವಿಭಾಗದಲ್ಲಿರಬಹುದು) ಉತ್ತರಾಧಿಕಾರತ್ವದ ಪೀಳಿಗೆಯ ಮೂಲಕ ಸಾರಗುಂದದೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗುವುದೊ ಅಲ್ಲಿ ''ಗುರು (ಶಿಕ್ಷಕ) ಶಿಷ್ಯ (ಅನುಯಾಯಿ) ಪರಂಪರಾ'' ಅಥವಾ ಗುರು ಪರಂಪರಾ ಉದ್ಭವಿಸುತ್ತದೆ. ಇದು ಶಿಷ್ಯರು ಗುರುವಿನ ಕುಟುಂಬದ ಸದಸ್ಯರ ರೀತಿಯಲ್ಲಿ, ಅವರೊಂದಿಗೆಯೇ ಇದ್ದು ಕಲಿಯುಯುವ ಶಿಕ್ಷಣದ ಸಾಂಪ್ರದಾಯಿಕ, ಸ್ಥಳೀಯ ಸ್ವರೂಪವಾಗಿದೆ. ಕಾರ್ಯಕ್ಷೇತ್ರವು [[ಅಧ್ಯಾತ್ಮಿಕತೆ]], ಕಲಾತ್ಮಕತೆ ([[ಸಂಗೀತ]] ಅಥವಾ [[ನೃತ್ಯ]]ದಂತಹ ''[[ಕಲಾ]]'' कला) ಅಥವಾ [[ಶೈಕ್ಷಣಿಕ]]ತೆಯನ್ನು ಒಳಗೊಂಡಿರಬಹುದು.
ಸಮಾಜ ಶಾಸ್ತ್ರದ ಪ್ರಾಧ್ಯಾಪಕ ಮತ್ತು 2005ರಿಂದ [[ರಾಧಾ ಸೊಆಮಿ ಸತ್ಸಂಗ್ ಬಿಯಸ್‌]]ನ ಸದಸ್ಯ ಮತ್ತು ವಿಮರ್ಶಕನಾದ [[ಡೇವಿಡ್ ಸಿ. ಲೇನ್]] ಅವರು 1997ರಲ್ಲಿ ತಮ್ಮ [[ರಾಧಾ ಸೊಆಮಿ]] ಚಳುವಳಿಯಲ್ಲಿನ ಸಂಶೋಧನೆಯ ಆಧಾರದ ಮೇಲೆ ಕೆಲವು ಗುರುಗಳು ಮಾತ್ರ ದೋಷರಹಿತ ಮತ್ತು ಉತ್ತಮ-ದಾಖಲೆಯ ಮನೆತನವನ್ನು ಹೊಂದಿರುತ್ತಾರೆ, ಮತ್ತು ಅಲ್ಲಿ ಯಾವಾಗಲೂ ಹೆಚ್ಚಾಗಿ ತಾನೊಬ್ಬನೇ ಗುರುವಿನ ಸಮರ್ಥನೀಯ ಉತ್ತರಾಧಿಕಾರಿಯೆಂದು ಹಕ್ಕುಸಾಧನೆಯನ್ನು ಮಾಡುವುದರ ಮೂಲಕ ವಿವಿಧ ಅನುಯಾಯಿಗಳ ನಡುವೆ ಸಂಘರ್ಷಗಳು ನಡೆಯುತ್ತಿರುತ್ತವೆ ಎಂದು ವಾದಿಸಿದ್ದಾರೆ.[http://members.tripod.com/~dlane5/lineage.html ]
 
{{See also|Guru-shishya tradition|Gurukula}}
Line ೧೦೨ ⟶ ೯೮:
 
=== ಪಶ್ಚಿಮದ ಗುರುಗಳು ===
ಪಾಶ್ಚಿಮಾತ್ಯ ದೇಶದಲ್ಲಿ ಪ್ರಸಿದ್ಧ ಸಂಸ್ಥೆಗಳ ಆಧ್ಯಾತ್ಮಿಕ ನಾಯಕರಾಗಿದ್ದುಕೊಂಡು ಶಿಷ್ಯರನ್ನು ಹೊಂದಿರುವ ಕೆಲವು ಆಧ್ಯಾತ್ಮಿಕ ಗುರುಗಳಲ್ಲಿ ಈ ಕೆಳಗಿನವರನ್ನು ಹೆಸರಿಸಬಹುದು.
* ಅಮ್ಮ [[ಮಾತಾ ಅಮೃತಾನಂದಮಯಿ ದೇವಿ]] ಪಾರ್ಲಿಮೆಂಟ್‍ ಆಫ್‌ ದ ವರ್ಲ್ಡ್‌ ರಿಲಿಜನ್ಸ್‌, ಇಂಟರ್‌‌ನ್ಯಾಶನಲ್‌ ಅಡ್ವೈಸರಿ ಕಮಿಟಿಯ ಸದಸ್ಯೆ.
*
ಅಮ್ಮ [[ಮಾತಾ ಅಮೃತಾನಂದಮಯಿ ದೇವಿ]] ಪಾರ್ಲಿಮೆಂಟ್‍ ಆಫ್‌ ದ ವರ್ಲ್ಡ್‌ ರಿಲಿಜನ್ಸ್‌, ಇಂಟರ್‌‌ನ್ಯಾಶನಲ್‌ ಅಡ್ವೈಸರಿ ಕಮಿಟಿಯ ಸದಸ್ಯೆ.
* [[ತೆಂಜಿನ್‌ ಗ್ಯಾಸ್ಟೊ‌, 14ನೇ ದಲೈ ಲಾಮ]]
* [[ಚೋಗ್ಯಾಮ್ ತ್ರುಂಗ್ಪಾ ರಿನ್ಪೊಚೆ]] ಒಬ್ಬ ''[[ಲಾಮ]]'' ( ಬುದ್ಧರ ಟಿಬೇಟಿಯನ್‌ ಧಾರ್ಮಿಕ ಗುರು).
Line ೧೧೭ ⟶ ೧೧೨:
* [[ಮುಕ್ತಾನಂದ]]
* [[ನೀಮ್‌ ಕರೋಲಿ ಬಾಬ]] ಮಹರಾಜ್‌-ಜಿ ಎಂದೂ ಪ್ರಖ್ಯಾತರಾಗಿದ್ದಾರೆ. ರಾಮ‌ ದಾಸರ ಅನುಭವದ ನಂತರ 1960ರ ದಶಕದಲ್ಲಿ ಭಾರತದ ಮಹರಾಜ್‌-ಜಿ, ಅವರು "ಬಿ ಹಿಯರ್ ನೌ" ಎಂಬ ಪುಸ್ತಕದ ಮೂಲಕ ನೀಮ್‌ ಕರೋಲಿ ಬಾಬ ಅವರನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದರು.
*[[ಪರಮ ಹಂಸ ಯೋಗಾನಂದ]] ಯುಎಸ್‍ಎನಲ್ಲಿ ನೆಲೆಸಿ [[ಆಟೋಬಯಾಗ್ರಫಿ ಆಫ್‌ ಎ ಯೋಗಿ]] ಎಂಬ ಪುಸ್ತಕವನ್ನು ಬರೆದರು.
*
*1965ರಲ್ಲಿ [[ನ್ಯೂಯಾರ್ಕ್‌]] ನಲ್ಲಿ [[ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌]]ನ್ನು [[ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]] (ದ ಹರೆ ಕೃಷ್ಣರ ಬಗೆಗೆ) ಸ್ಥಾಪಿಸಿದರು. ಹಿಂದೂ ಧರ್ಮೇತರ ಎಂದು ಹೇಳಿಕೊಂಡರೂ ಐಸ್ಕಾನ್‌ (ಐಎಸ್‌ಕೆಸಿಒಎನ್‌), ಇದು ಹಿಂದೂಗಳ ಗೋವಿಂದ ವೈಷ್ಣವ ಪಂಥದ್ದಾಗಿದೆ.
[[ಪರಮ ಹಂಸ ಯೋಗಾನಂದ]] ಯುಎಸ್‍ಎನಲ್ಲಿ ನೆಲೆಸಿ [[ಆಟೋಬಯಾಗ್ರಫಿ ಆಫ್‌ ಎ ಯೋಗಿ]] ಎಂಬ ಪುಸ್ತಕವನ್ನು ಬರೆದರು.
*
1965ರಲ್ಲಿ [[ನ್ಯೂಯಾರ್ಕ್‌]] ನಲ್ಲಿ [[ಇಂಟರ್‌ನ್ಯಾಶನಲ್‌ ಸೊಸೈಟಿ ಫಾರ್‌ ಕೃಷ್ಣ ಕಾನ್ಶಿಯಸ್‌ನೆಸ್‌]]ನ್ನು [[ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ]] (ದ ಹರೆ ಕೃಷ್ಣರ ಬಗೆಗೆ) ಸ್ಥಾಪಿಸಿದರು. ಹಿಂದೂ ಧರ್ಮೇತರ ಎಂದು ಹೇಳಿಕೊಂಡರೂ ಐಸ್ಕಾನ್‌ (ಐಎಸ್‌ಕೆಸಿಒಎನ್‌), ಇದು ಹಿಂದೂಗಳ ಗೋವಿಂದ ವೈಷ್ಣವ ಪಂಥದ್ದಾಗಿದೆ.
 
* [[ಪ್ರೇಮ್‌ ರಾವತ್‌]] 1980ರಲ್ಲಿ ತನ್ನ ಹೆಸರಿನೊಂದಿಗಿದ್ದ "ಗುರು"ವನ್ನು ತೆಗೆಯುವವರೆಗೂ ಗುರು ಮಹರಾಜ್‌ ಜಿ ಎಂದು ಪರಿಚಿತರಾಗಿದ್ದರು.
Line ೧೩೮ ⟶ ೧೩೧:
* [http://www.fisu.org/about/founders-and-leaders/gururaj-ananda-yogi ಗುರುರಾಜ‌ ಆನಂದ ಯೋಗಿ], [http://www.fisu.org/about/founders-and-leaders/rajesh-ananda ರಾಜೇಶ್‌ ಆನಂದ] ಮತ್ತು [http://www.fisu.org/about/founders-and-leaders/jasmini-ananda ಜಾಸ್ಮಿನಿ ಆನಂದ]ರವರು [[ಫೌಂಡೇಶನ್ ಫಾರ್‌ ಇಂಟರ್‌ನ್ಯಾಶನಲ್‌ ಸ್ಪಿರಿಚುವಲ್ ಅನ್‌ಫೊಲ್ಡ್‌ಮೆಂಟ್‌]]ನ ಸ್ಥಾಪಕರು ಮತ್ತು ಅದರ ನಾಯಕರುಗಳು.
 
=== ದೃಷ್ಟಿಕೋನಗಳು ===
[[ಗುರು ಮತ್ತು ಗುರು-ಶಿಷ್ಯ ಪರಂಪರೆಯು]] ಪಾಶ್ಚಿಮಾತ್ಯ ಜಾತ್ಯತೀತ ಶಿಷ್ಯರುಗಳು, [[ಧರ್ಮಶಾಸ್ತ್ರಜ್ಞರು]], [[ಆರಾಧನಾ-ಪದ್ಧತಿಯ ವಿರೋಧಕರು]] ಮತ್ತು [[ನಂಬಿಕೆಯ ವಿರೋಧಿಗಳಿಂದ]] ಟೀಕೆಗೊಳಗಾಗಿದೆ ಮತ್ತು ವಿಮರ್ಶಿಸಲ್ಪಟ್ಟಿದೆ.
===
[[ಗುರು ಮತ್ತು ಗುರು-ಶಿಷ್ಯ ಪರಂಪರೆಯು]] ಪಾಶ್ಚಿಮಾತ್ಯ ಜಾತ್ಯತೀತ ಶಿಷ್ಯರುಗಳು, [[ಧರ್ಮಶಾಸ್ತ್ರಜ್ಞರು]], [[ಆರಾಧನಾ-ಪದ್ಧತಿಯ ವಿರೋಧಕರು]] ಮತ್ತು [[ನಂಬಿಕೆಯ ವಿರೋಧಿಗಳಿಂದ]] ಟೀಕೆಗೊಳಗಾಗಿದೆ ಮತ್ತು ವಿಮರ್ಶಿಸಲ್ಪಟ್ಟಿದೆ.
* ಡಾ. [[ಡೇವಿಡ್‌ ಸಿ. ಲೇನ್‌]] ಗುರುಗಳ ಮೌಲ್ಯವನ್ನು ತಿಳಿಸಲು ತನ್ನ ಪುಸ್ತಕವಾದ ''ಎಕ್ಸ್‌ಪೊಸಿಂಗ್‌ ಕಲ್ಟ್ಸ್‌: ವೆನ್‌ ದಿ ಸ್ಕೆಪ್ಟಿಕಲ್‌ ಮೈಂಡ್‌ ಕನ್‌ಫ್ರಂಟ್ಸ್‌ ದಿ ಮಿಸ್ಟಿಕಲ್‌'' ‌ದಲ್ಲಿ ಏಳು ಅಂಶಗಳನ್ನೊಳಗೊಂಡ ಪಟ್ಟಿಯನ್ನು ಸೂಚಿಸುತ್ತಾನೆ.<ref name="lane1984">[[ಲೇನ್,ಡೇವಿಡ್ ಸಿ.]], [http://www.geocities.com/eckcult/cultexpose/crucible.html ಎಕ್ಸ್‌ಪೋಜಿಂಗ್ ಕಲ್ಟ್ಸ್: ವೆನ್ ದ ಸ್ಕೆಪ್ಟಿಕಲ್ ಮೈಂಡ್ ಕನ್‌ಫ್ರಾಂಟ್ಸ್ ದ ಮಿಸ್ಟಿಕಲ್] (1984)</ref> ಅವನ ಒಂದು ಅಂಶದಲ್ಲಿ ಆಧ್ಯಾತ್ಮಿಕ ಗುರುಗಳು ನೈತಿಕತೆಯ ಶ್ರೇಷ್ಠ ಮೌಲ್ಯಗಳನ್ನು ಹೊಂದಿರಬೇಕು ಮತ್ತು ಆ ಗುರುಗಳ ಅನುಯಾಯಿಗಳು [[ಒಖಾಮ್ ರೇಜರ್]] ಅನ್ನು ಅನುಸರಿಸುತ್ತ ಮತ್ತು [[ಸಮಯ ಪ್ರಜ್ಞೆ]]ಯನ್ನು ಉಪಯೋಗಿಸಿಕೊಂಡು ಆಧ್ಯಾತ್ಮಿಕ ಶಿಕ್ಷಕರ ನಡತೆಯನ್ನು ಅರ್ಥವಿವರಣೆ ಮಾಡಬೇಕು ಮತ್ತು ನಿಷ್ಕಪಟವಾಗಿ ಅನೈತಿಕ ನಡವಳಿಕೆಯನ್ನು ವಿವರಿಸಲು ಅನಾವಶ್ಯಕವಾಗಿ ಒಗಟಾದ ವಿವರಣೆಗಳನ್ನು ಬಳಸಬಾರದು. ಲೇನ್‍ನ ಪ್ರಕಾರ ಮತ್ತೊಂದು ಅಂಶದಲ್ಲಿ ಗುರುವು ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳುತ್ತಾನೆ, ಉದಾ: ತಾನೇ ದೇವರೆನ್ನುತ್ತಾನೆ. ತನ್ನ ಬಗ್ಗೆ ಹೆಚ್ಚು ಹೇಳಿಕೊಳ್ಳುತ್ತಾ ಹೋದಂತೆ ಅವನು ಕಡಿಮೆ ವಿಶ್ವಾಸಾರ್ಹನಾಗುತ್ತಾನೆ. ಡಾ.ಲೇನ್‌ನ ಐದನೇ ಅಂಶದಲ್ಲಿ ತನ್ನ ಬಗ್ಗೆ ತಾನೇ ಹೇಳಿಕೊಳ್ಳುವವರು ಒಳ್ಳೆಯ ವಂಶಪರಂಪರೆಯಿಂದ ಬಂದವರಿಗಿಂತ ಹೆಚ್ಚು ಅವಿಶ್ವಸನೀಯವೆನಿಸುತ್ತಾರೆ.
* [[ಪೌರಾತ್ಯ ಸಂಪ್ರದಾಯ]]ದ ಗುರುಗಳು ಪಶ್ಚಿಮದಲ್ಲಿನವರಿಗೆ, ಅವರ ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳುವುದು ಅವರ ವೇಷ ಭೂಷಣದಂತೆಯೇ ಕಷ್ಟಕರವಾಗಿ ಕಾಣುತ್ತದೆ, ಅಮೇರಿಕಾದ ಬಹಳ ಪ್ರಸಿದ್ಧ [[ಭಾರತಜ್ಞ]] ಡಾ. [[ಜಾರ್ಜ್‌ ಫಾಯುರ್‌ಸ್ಟೀನ್‌]] ತನ್ನ ''ಡೀಪರ್‌ ಡೈಮೆನ್‌ಶನ್‌ ಆಫ್ ಯೋಗ: ಥಿಯರಿ ಆ‍ಯ್‌೦ಡ್‌ ಪ್ರಾಕ್ಟೀಸ್‌ '' ಪುಸ್ತಕದಲ್ಲಿನ ''[http://www.yrec.info/contentid-23.html ಅಂಡರ್‌ಸ್ಟಾಂಡಿಗ್‌ ದಿ ಗುರು]'' ಲೇಖನದಲ್ಲಿ ಬರೆಯುವಂತೆ: "ಗುರುವಿನ ಅಥವಾ ಆಧ್ಯಾತ್ಮಿಕ ಶಿಕ್ಷಕನ ಸಾಂಪ್ರದಾಯಿಕ ಪಾತ್ರವನ್ನು ಪಾಶ್ಚಿಮದವರು ವಿಶಾಲವಾಗಿ ಅರ್ಥೈಸಿಕೊಂಡಿಲ್ಲ, ಯೋಗದ ಅಭ್ಯಾಸವನ್ನು ಕಲಿಸಿ ಕೊಡುವವರೂ ಅಥವಾ ಕೆಲವು ಪೂರ್ವ ಸಂಪ್ರದಾಯದ ಶಿಷ್ಯತ್ವವನ್ನು ಅನುಸರಿಸುವರು ಸಹ ಇದನ್ನು ಅರ್ಥೈಸಿಕೊಂಡಿಲ್ಲ. [...] ಆಧ್ಯಾತ್ಮಿಕ ಶಿಕ್ಷಕರು ಸ್ವಭಾವತಃ, ಸಂಪ್ರದಾಯ ಬದ್ಧವಾದ ಮೌಲ್ಯಗಳು ಮತ್ತು ಧ್ಯೇಯದ ಅನುಸರಣೆಯೆಂಬ ಪ್ರವಾಹದ ವಿರುದ್ಧವಾಗಿ ಈಜಲು ಕಲಿತಿರುತ್ತಾರೆ.
Line ೧೫೩ ⟶ ೧೪೫:
* ನಿಜ್ಮೆಜೆನ್‌ನಲ್ಲಿನ ಕ್ಯಾಥೊಲಿಕ್‌ ಯುನಿವರ್ಸಿಟಿಯಲ್ಲಿ [[ಧಾರ್ಮಿಕ ಮನಃಶಾಸ್ತ್ರ]]ದ ಪ್ರಾಧ್ಯಾಪಕರಾಗಿರುವ [[ಜಾನ್ ವಾನ್‌ ಡರ್‌ ಲಾನ್ಸ್‌]]ನು (1933–2002) ಒಂದು ಪುಸ್ತಕದಲ್ಲಿ ಬರೆದನು. ನೆದರ್‌ಲ್ಯಾಂಡ್‌ ಮೂಲದ ಕ್ಯಾಥೋಲಿಕ್‌ ಸ್ಟಡಿ ಸೆಂಟರ್‌ ಫಾರ್‌ ಮೆಂಟಲ್‌ ಹೆಲ್ತ್‌ ಇದನ್ನು ಪ್ರಾಯೋಜಿಸಿತು.
ಗುರು ಮತ್ತು ಶಿಷ್ಯರ ಸಂಪರ್ಕದ ಅನುಪಸ್ಥಿತಿಯಲ್ಲಿ
ಗುರುಗಳ ಅನುಯಾಯಿಗಳು ಮತ್ತು ಅವರ ಅವಲಂಬನೆಯಲ್ಲಿನ ಅಪಾಯಗಳ ಕುರಿತಾಗಿ ಬರೆದನು. ಅದೆಂದರೆ ವಿದ್ಯಾರ್ಥಿಗಳಿಂದ ಹೆಚ್ಚಿದ ಗುರುಗಳ ಮಾದರಿಯನ್ನಾಗಿಸುವ ಅವಕಾಶಗಳು( ಕಾಲ್ಪನಿಕ ಕಥೆಗಳನ್ನು ಹೆಣೆಯುವುದು ಮತ್ತು ವ್ಯಕ್ತಿಯಾರಾಧನೆ), (myth making and deification),
(myth making and deification),
ಮತ್ತು ಹೆಚ್ಚಾದ ತಪ್ಪಾದ [[ಅಧ್ಯಾತ್ಮಜ್ಞಾನ]]ದ ಕುರಿತಾಗಿ ಬರೆದನು. ಗುರುವಿನ ದೈವೀಕರಣವು ಪೌರಾತ್ಯ ಆಧ್ಯಾತ್ಮಿಕತೆಯ ಸಾಂಪ್ರದಾಯವಾಗಿದೆ. ಆದರೆ ಪೌರಾತ್ಯ ಸಾಂಸ್ಕೃತಿಕತೆಯಿಂದ ಕಳಚಿಕೊಂಡಾಗ ಮತ್ತು ಪಾಶ್ವಿಮಾತ್ಯರು ಅದನ್ನು ಅನುಸರಿಸಿದಾಗ, ಗುರುವಿನ ಪ್ರತ್ಯೇಕತೆ ಮತ್ತು ಅವನ ಪ್ರತಿನಿಧಿಸುವಿಕೆಯು ಕೊನೆಗೊಂಡಿತು. ಇದರ ಪರಿಣಾಮವಾಗಿ ಗುರು ಶಿಷ್ಯರ ನಡುವಿನ ಸಂಬಂಧವು ಮಿತಿಯಿಲ್ಲದಂತಾಗಿ ಕೊನೆಗೊಂಡಿತು ಮತ್ತು [[ವ್ಯಕ್ತಿಯಾರಾಧನೆ]]ಯು ಅಪಾಯವು ಎದುರಾಯಿತು ಎಂದು ಅವನು ವಾದಿಸುತ್ತಾನೆ.<ref name="lans1981">[http://www.psywww.com/psyrelig/obits/vanderlans.html ಲಾನ್ಸ್,ಜಾನ್ ವಾನ್ ಡೆರ್ ಡಾ.] (ಡಚ್ ಭಾಷೆ) [http://www.ksgv.nl/2-18.html ''Volgelingen van de goeroe: Hedendaagse religieuze bewegingen in Nederland'' ], [http://www.ksgv.nl/KSGV_English.html ಕೆ‌ಎಸ್‌ಜಿವಿ] ಮನವಿಯ ಮೇರೆಗೆ ಬರೆಯಲಾಗಿದೆ, ಆಂಬೊದಿಂದ ಪ್ರಕಟಣೆ, ಬಾರ್ನ್, 1981 ISBN 90-263-0521-4</ref><ref>[[Schnabel, ಪೌಲ್]]ಡಾ. (ಡಚ್ ಭಾಷೆ) ಬಿಟ್ವೀನ್ ಸ್ಟಿಗ್ಮಾ ಆ‍ಯ್‌೦ಡ್ ಚರಷ್ಮಾ: ನ್ಯೂ ರಿಲಿಜಿಸ್ ಮೊಮೆಂಟ್ಸ್ ಆ‍ಯ್‌೦ಡ್ ಹೆಲ್ತ್ ಎರಾಸ್ಮಸ್ ಯುನಿವರ್ಸಿಟಿ ರೊಟ್ಟರ್ಡಮ್, ವೈಧ್ಯಕೀಯ ಫ್ಯಾಕಲ್ಟಿ, ಪಿ.ಎಚ್‌ಡಿ. ಪ್ರೌಢ ಪ್ರಬಂಧ, ISBN 90-6001-746-3 (Deventer, Van Loghum Slaterus, 1982) ಅಧ್ಯಾಯ V, ಪುಟ 142<br />"Wat [[Van der Lans]] heir signaleert, is het gevaar dat de goeroe een instantie van absolute overgave en totale overdracht wordt. De leerling krijgt de gelegenheid om zijn grootheidsfantasieën op de goeroe te projecteren, zonder dat de goeroe daartegen als kritische instantie kan optreden. Het lijkt er zelfs vaak eerder op dat de goeroe in woord, beeld en geschrift juist geneigd is deze onkritische houding te stimuleren. Dit geldt zeker ook voor goeroe Maharaji, maar het heeft zich -gewild en ongewild ook voorgedaan bij Anandamurti en Maharishi Mahesh Yogi. [..] De vergoddelijking van de goeroe is 'een traditioneel element in de Oosterse spiritualiteit, maar, losgemaakt, uit dit cultuurmilieu en overgenomen door Westerse mensen, gaat het onderscheid vaak verloren tussen de persoon van de goeroe en dat wat hij symboliseert en verwordt tot een kritiekloze persoonlijkheidsverheerlijking' (Van der Lans 1981b, 108)"<br />ಭಾಗಶಃ ಸಾಮಾನ್ಯ ಅರ್ಥದ ಇಂಗ್ಲೀಶ್ ಅನುವಾದ "ಗುರುವನ್ನು ದೇವರೆಂದುಕೊಳ್ಳುವುದು ಪೌರಾತ್ಯ ಆಧ್ಯಾತ್ಮಿಕತೆಯ ‘ಸಾಂಪ್ರದಾಯಿಕ ಭಾಗ’ವಾಗಿದೆ, ಆದರೆ, ಈ ಸಾಂಸ್ಕೃತಿಕ ವಾತಾವರಣದಿಂದ ಹೊರತಾಗಿರುವ ಪಾಶ್ಚಿಮಾತ್ಯರಿಗೆ ಗುರು ಸ್ಥಾನವನ್ನು ಹೊಂದಿದ ವ್ಯಕ್ತಿ ಮತ್ತು ಆತನ ಗುರು ಎಂಬ ಸ್ಥಾನದ ನಡುವಿನ ವ್ಯತ್ಯಾಸ ಅರಿವಾಗುವುದಿಲ್ಲ. ಹಾಗಾಗಿ ಅವರು ಆತನನ್ನು ಯಾವುದೇ ವಿಮರ್ಶಾತ್ಮಕ ದೃಷ್ಟಿಯಿಟ್ಟುಕೊಳ್ಳದೇ ಆತನ ವ್ಯಕ್ತಿತ್ವವನ್ನು ದೈವತ್ವಕ್ಕೇರಿಸುವ ತಪ್ಪು ಮಾಡುತ್ತಾರೆ.ವ್ಯಾ ಡೆ ಲ್ಯಾನ್ಸ್ 1981b, 108)"</ref>
* ''ದ ಗುರು ಪೇಪರ್ಸ್‌'' ಎಂಬ ಅವರ 1993ರಲ್ಲಿನ ಪುಸ್ತಕದಲ್ಲಿ, ಲೇಖಕರಾದ [[ಡಯಾನ ಅಲ್‌ಸ್ಟಡ್‌]] ಮತ್ತು [[ಜೊಯಲ್‌ ಕ್ರಾಮರ್‌]] [[ಗುರು ಶಿಷ್ಯ ಪರಂಪರೆ]]ಯನ್ನು ವಿರೋಧಿಸುತ್ತಾರೆ, ಏಕೆಂದರೆ ಅದರ ಘಟಿಸಿದ ಸೋಲನ್ನು ಅವರು ನೋಡಿದರು. ಗುರುವಿನ ಶಿಷ್ಯನ ಮೇಲಿನ ನಿರಂಕುಶಾಧಿಕಾರದಂತಹ ಕುಂದುಗಳನ್ನು ಒಳಗೊಂಡಿತ್ತು. ಇದನ್ನು ಗುರುಗಳು ಅವರ ದೃಷ್ಠಿಯಲ್ಲಿ ತನ್ನಲ್ಲಿ [[ಶರಣಾಗತ]]ನಾಗಲು ಉತ್ತೇಜನವೆಂದು ಭಾವಿಸಿದ್ದರು. ಅಲ್‌ಸ್ಟಡ್‌ ಮತ್ತು ಕ್ರಾಮರ್‌ರು ಪ್ರತಿಪಾದಿಸುವಂತೆ ಗುರುಗಳು [[ವೇಷಧಾರಿ]]ಗಳಾಗಿರಲು ಬಯಸುತ್ತಾರೆ.ಏಕೆಂದರೆ ಅವರುಗಳು ತಮ್ಮ ಶಿಷ್ಯರನ್ನು ಆಕರ್ಷಿಸಲು ಮತ್ತು ನಿರ್ವಹಿಸಲು ಬಯಸುತ್ತಾರೆ. ಗುರುಗಳು ತಮ್ಮನ್ನು ಸಾಮಾನ್ಯ ಜನರು ಮತ್ತು ಉಳಿದ ಗುರುಗಳಿಗಿಂತ ಶುದ್ಧ ಮತ್ತು ಶ್ರೇಷ್ಠ ಎಂದು ತೋರಿಸಿಕೊಳ್ಳಬೇಕಾಗುತ್ತದೆ.<ref name="kramer1993">ಕ್ರಾಮರ್,ಜೋಯೆಲ್,ಮತ್ತು ಡಯಾನಾ ಆಲ್‌ಸ್ಟಡ್ ''ದ ಗುರು ಪೇಪರ್ಸ್: ಮಾಸ್ಕ್ಸ್ ಆಫ್ ಅಥೋರಿಟೇರಿಯನ್ ಪವರ್'' (1993) ISBN 1-883319-00-5</ref>
ಗುರುವಿನ ಶಿಷ್ಯನ ಮೇಲಿನ ನಿರಂಕುಶಾಧಿಕಾರದಂತಹ ಕುಂದುಗಳನ್ನು ಒಳಗೊಂಡಿತ್ತು. ಇದನ್ನು ಗುರುಗಳು ಅವರ ದೃಷ್ಠಿಯಲ್ಲಿ ತನ್ನಲ್ಲಿ [[ಶರಣಾಗತ]]ನಾಗಲು ಉತ್ತೇಜನವೆಂದು ಭಾವಿಸಿದ್ದರು.
 
ಅಲ್‌ಸ್ಟಡ್‌ ಮತ್ತು ಕ್ರಾಮರ್‌ರು ಪ್ರತಿಪಾದಿಸುವಂತೆ ಗುರುಗಳು [[ವೇಷಧಾರಿ]]ಗಳಾಗಿರಲು ಬಯಸುತ್ತಾರೆ.
ಏಕೆಂದರೆ ಅವರುಗಳು ತಮ್ಮ ಶಿಷ್ಯರನ್ನು ಆಕರ್ಷಿಸಲು ಮತ್ತು ನಿರ್ವಹಿಸಲು ಬಯಸುತ್ತಾರೆ. ಗುರುಗಳು ತಮ್ಮನ್ನು ಸಾಮಾನ್ಯ ಜನರು ಮತ್ತು ಉಳಿದ ಗುರುಗಳಿಗಿಂತ ಶುದ್ಧ ಮತ್ತು ಶ್ರೇಷ್ಠ ಎಂದು ತೋರಿಸಿಕೊಳ್ಳಬೇಕಾಗುತ್ತದೆ.<ref name="kramer1993">ಕ್ರಾಮರ್,ಜೋಯೆಲ್,ಮತ್ತು ಡಯಾನಾ ಆಲ್‌ಸ್ಟಡ್ ''ದ ಗುರು ಪೇಪರ್ಸ್: ಮಾಸ್ಕ್ಸ್ ಆಫ್ ಅಥೋರಿಟೇರಿಯನ್ ಪವರ್'' (1993) ISBN 1-883319-00-5</ref>
 
* 2003ರ ಡಚ್‌ ಪತ್ರಿಕೆಯಾದ [[ಡೆ ವೊಲ್ಕ್ಸ್‌ಕ್ರಂಟ್‌]]ನಲ್ಲಿ ಬರೆದ ಲೇಖನದಲ್ಲಿ ಪತ್ರಕರ್ತ ಸಚಾ ಕೆಸ್ಟರ್‌ನ ಪ್ರಕಾರ, ಗುರುವಿನ ಅನ್ವೇಷಣೆಯಲ್ಲಿ ಎಚ್ಚರ ಹೊಂದಿರಬೇಕಾದುದು ಅಗತ್ಯ, ಭಾರತದ ಅನೇಕ ಪವಿತ್ರ ಮಾನವರನ್ನು ಮತ್ತು [[ಸತ್ಯ ಸಾಯಿ ಬಾಬಾ]]ರನ್ನು ಕೆಸ್ಟರ್ ವಂಚಕರೆಂದು ಹೇಳುತ್ತಾರೆ. ಈ ಲೇಖನದಲ್ಲಿ ಅವನು ''ಕರ್ಮ ಕೋಲ'' ಪುಸ್ತಕದಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಾನೆ. "ಗುರುಗಳೆಂದು ಕರೆಸಿಕೊಳ್ಳಲು ಅರ್ಹರಾಗಲು ಕೆಲವು ಅರ್ಹತಾ ಯಾದಿ ಇರಬೇಕು. ’ಕರ್ಮ ಕೋಲ’ ಪುಸ್ತಕದ ಲೇಖಕಿ ಗೀತಾ ಮೆಹ್ತಾರಿಗೆ ಜರ್ಮನ್‌ ಅರ್ಥ ಶಾಸ್ತ್ರಜ್ಞೆಯೊಬ್ಬರು ಹೇಳುವ ಸಾಲುಗಳನ್ನು ಅವನು [[ಗೀತಾ ಮೆಹ್ತಾ]]ರ, "ಗುರುಗಳಿಗೆ ಗುಣಮಟ್ಟದ ನಿಯಂತ್ರಣವನ್ನು ಪ್ರಾರಂಭಿಸಬೇಕೆಂಬುದು ನನ್ನ ಅಭಿಪ್ರಾಯ. ಹಲವಾರು ಭಾರತದಲ್ಲಿನ ನನ್ನ ಗೆಳೆಯರು ಈ ವಿಷಯದಲ್ಲಿ ಎಡವಿದ್ದಾರೆ" ಎಂಬ ಮಾತನ್ನು ಉಲ್ಲೇಖಿಸುತ್ತಾನೆ. ಗೀತಾ ಮೆಹ್ತಾ ಅವರು "ಕೆಲವು ಪಾಶ್ಚಿಮಾತ್ಯರು ಆಧ್ಯಾತ್ಮವನ್ನು ನಂಬುವುದಿಲ್ಲ ಮತ್ತು ನಿಜವಾದ ಗುರುವನ್ನು ಲೇವಡಿ ಮಾಡುತ್ತಾರೆ" ಎಂಬ ಸುರನ್ಯಾ ಚಕ್ರವರ್ತಿಯ ವಿಮರ್ಶಾತ್ಮಕ ಹೇಳಿಕೆಯನ್ನೂ ಕೂಡಾ ಉಲ್ಲೇಖಿಸುತ್ತಾರೆ. ಆದರೆ ಚಕ್ರವರ್ತಿಯವರ ಹೇಳಿಕೆಯಂತೆ ಉಳಿದ ಕೆಲವು ಪಾಶ್ಚಿಮಾತ್ಯರಿಗೆ ಆಧ್ಯಾತ್ಮದ ಕುರಿತಾದ ನಂಬಿಕೆ ಇದೆ ಆದರೆ ಅವರೆಲ್ಲ ಕಪಟ ಗುರುಗಳ ಹಿಂದೆ ಬಿದ್ದಿದ್ದಾರೆ.<ref>ಕೆಸ್ಟರ್, ಸಚಾ "ಟಿಕೇಟ್ ನಾರ್ ನಿರ್ವಾಣಾ"/"ಟಿಕೇಟ್ ಟು ನಿರ್ವಾಣಾ", ಡಚ್ ಸುದ್ದಿಪತ್ರಿಕೆ [[ಡೆ ವೋಲ್ಕ್‌ಸ್‌ಕ್ರಾಂಟ್]]‌ನಲ್ಲಿ ಲೇಖನವು 7 ಜನವರಿ 2003ರಂದು ಪ್ರಕಟವಾಗಿದೆ</ref>
 
=== ಗುರುತಿಸಬಹುದಾದ ಹಗರಣಗಳು ಮತ್ತು ವಿವಾದಗಳು ===
ಕೆಲವು ಗುರು ಮತ್ತು ಅವರು ನಿರ್ಮಿಸಿದ ಗುಂಪಿನಿಂದ ನಡೆದ ಕೆಲವು ಹಗರಣಗಳು ಮತ್ತು ವಿವಾದಗಳು:
* [[ಓಶೊನ( ಭಗವಾನ್‌ ಶ್ರೀ ರಜನೀಶ್‌)]] ಜೀವನ ಶೈಲಿ ಮತ್ತು ಅವನ ಇತ್ಯರ್ಥವಾಗದ 93 [[ರೋಲ್ಸ್‌ ರಾಯ್ಸ್]] ಕಾರುಗಳ ಉಡುಗೊರೆ(ಅವನ ಶಿಷ್ಯರಿಂದ ಬಂದ ಉಡುಗೊರೆಗಳು‌), ಅವನ ಕೆಲವು ಅನುಯಾಯಿಗಳಿಂದ [[ಒರೆಗಾನ್‌]]ನ [[ದ ಡೆಲ್ಲಾಸ್‌]]ನಲ್ಲಿನ ಜೈವಿಕ ಭಯೋತ್ಪಾದನಾ ದಾಳಿ, ಈ ಗುಂಪಿನ ಯಶಸ್ವೀ ಪ್ರಯತ್ನದಿಂದಾಗಿ [[ಒರೆಗಾನ್‌ನ ಅಂಟೆಲೋಪ್‌]] ಪಟ್ಟಣ ವಶ. ಅವನ ವಿಚಿತ್ರವಾದ ಬೋಧನೆಗಳು ಸಾಂಪ್ರದಾಯಿಕ ಶಿಷ್ಟಾಚಾರ ಮತ್ತು ಹಿಂದೂ ನಿಯಮಗಳಿಂದ ವಿರೋಧಕ್ಕೊಳಗಾಯಿತು. ಸ್ವಲ್ಪ ನಿಗ್ರಹದ ಜೊತೆಗೆ ಗುಂಪಿನ ಚಿಕಿತ್ಸಾ ವಿಧಾನದ ಸಭೆ ಮತ್ತು ಸ್ವೇಚ್ಚೆಯ ಲೈಂಗಿಕ ಸ್ವಾತಂತ್ರ್ಯವನ್ನು ಅವನು ಪ್ರಚೋದಿಸಿದನು.<ref>[http://timesofindia.indiatimes.com/articleshow/403145.cms ''ಟೈಮ್ಸ್ ಆಫ್ ಇಂಡಿಯಾ'' ಲೇಖನದ ದಿನಾಂಕ ಜನವರಿ 3. 2004]</ref>
 
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ