ಮೊದಲ ಆಂಗ್ಲೋ-ಅಫಘಾನ್ ಯುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ |
ಚು numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ |
||
೨೦ ನೇ ಸಾಲು:
{{Campaignbox First Anglo-Afghan War}}
{{History of Afghanistan}}
'''ಮೊದಲ ಆಂಗ್ಲೋ-ಅಪಘಾನ್ ಯುದ್ಧ''' ವು ಭಾರತದಲ್ಲಿನ ಬ್ರಿಟೀಷರ ಮತ್ತು [[ಅಫ್ಘಾನಿಸ್ತಾನ|ಅಫಘಾನಿಸ್ತಾನ]]ದ ನಡುವೆ
==ಕಾರಣಗಳು==
ರಷ್ಯಾವು ಅಫಘಾನಿಸ್ಥಾನವನ್ನು ಹೆದರಿಸುವ ಸಲುವಾಗಿ ತಮ್ಮ ದೂತನನ್ನು ಕಳುಹಿಸಿದ್ದಾರೆ ಎಂಬ ವದಂತಿಯ ಮೇರೆಗೆ ಬ್ರಿಟೀಷರು ಅಫಘಾನಿಸ್ಥಾನದ ಮೇಲೆ ದಾಳಿ ಮಾಡಿದರು.<ref>[http://www.outlookindia.com/article.aspx?266767 ಉಲ್ಲೇಖ "ಸೌಟರ್ ಟೇಕ್ಸ್ ದ ಕಾಲ್ ಆಯ್ಸ್ ದ ಗ್ರೇಟ್ ಗೇಮ್ ರಿಪೀಟ್ಸ್ ಇಟ್ಸೆಲ್ಫ್, ಇಂಡಿಯಾ ಮಸ್ಟ್ ವೇಕ್ ಅಪ್ ಟು ಕರ್ಝಾಯಿಸ್ ನ್ಯೂ ಮೂವ್ಸ್"]</ref>
ಬ್ರಿಟಿಷರು ರಷ್ಯಾದ ವಿರುದ್ಧವಾಗಿ ಅಫಘಾನಿಸ್ಥಾನದೊಂದಿಗೆ ಬಾಂದವ್ಯವನ್ನು ಬೆಳೆಸಿಕೊಳ್ಳುವ ಸಲುವಾಗಿ [[ಕಾಬುಲ್]]ಗೆ ದೂತನೊಬ್ಬನನ್ನು ಕಳುಹಿಸಿಕೊಟ್ಟಿತು. ಅಲ್ಲಿನ ರಾಜ ದೋಸ್ತ್ ಮೊಹಮ್ಮದ್ ಬಾಂದವ್ಯಕ್ಕೇನೋ ಸಮ್ಮತಿಸಿದನು, ಆದರೆ
ತನ್ನ ಯೋಜನೆಯನ್ನು ಸಾಕಾರಗೊಳಿಸಿಕೊಳ್ಳುವ ಸಲುವಾಗಿ,
==ಆಕ್ರಮಣ==
{{Main|Battle of Ghazni}}
ಇದರಿಂದಾಗಿ ಬ್ರಿಟೀಷ್ ಪಡೆಗಳು ದೊಸ್ತ್ ಮೊಹಮ್ಮದ್ದನ ಒಬ್ಬ ಮಗನ ಮುಂದಾಳತ್ವದಲ್ಲಿರುವ ಪಡೆಯ ಮೇಲೆ ನಿರ್ಣಾಯಕ ಜಯವನ್ನು ಸಾಧಿಸಿದ್ದವು.
===ಕಲತ್===
{{Main|Kalat, Pakistan}}
==ಆಕ್ರಮಿಸುವಿಕೆ
==
ಹೆಚ್ಚಿನ ಸಂಖ್ಯೆಯ ಬ್ರಿಟೀಷ್ ಪಡೆಗಳು ಭಾರತಕ್ಕೆ ವಾಪಸಾದವು(ಕೇವಲ
ಇದೇ ಸಂದರ್ಭದಲ್ಲಿ,ಬ್ರಿಟೀಷ್ ಪಡೆಯು ಬಾಲಾ ಹಿಸ್ಸಾರ್ದಲ್ಲಿರುವ ತಮ್ಮ ವಸಾಹತನ್ನು ಖಾಲಿಮಾಡಿ ಕಾಬುಲ್ನ ಉತ್ತರ ಪೂರ್ವದಲ್ಲಿ ತಮ್ಮ ಸೈನಿಕ ನೆಲೆಯನ್ನು ವರ್ಗಾಯಿಸಿದರು. ಆಯ್ಕೆ ಮಾಡಿಕೊಂಡ ಸ್ಥಳವು ಸುತ್ತಲೂ ಪರ್ವತಗಳಿಂದ ಆವರಿಸ್ಪಟ್ಟು ಕಡಿಮೆ ರಕ್ಷಣಾತ್ಮಕವಾಗಿತ್ತು. ರಕ್ಷಿಸಿಕೊಳ್ಳಬೇಕಾದ ಸ್ಥಳವು ಇದ್ದ ಸೈನಿಕ ತುಕಡಿಗಿಂತ ಅಂದರೆ ಸುಮಾರು ಎರಡು ಮೈಲಿ ದೊಡ್ಡ ಕ್ಷೇತ್ರದಲ್ಲಿತ್ತು. ಜೊತೆಗೆ, ವಸ್ತುಗಳನ್ನು ಶೇಕರಿಸಿಡುವ ಮತ್ತು ಸರಬರಾಜು ಮಾಡುವ ವ್ಯವಸ್ಥೆಯು ಮುಖ್ಯ ಸೈನಿಕ ಶಿಬಿರದಿಂದ
==ಎಲ್ಫಿನ್ಸ್ಟೋನ್ ಸೇನೆಯ ನಾಶ==
{{Main|Massacre of Elphinstone's army}}
ದಂಡು ಪ್ರದೇಶದಲ್ಲಿ ಸೇನಾ ಸಾಮರ್ಥ್ಯ ದುರ್ಬಲಗೊಂಡಿರುವುದನ್ನು ಗಮನಿಸಿದ ಸೇನೆಯು ಇದನ್ನು ಮತ್ತಷ್ಟು ದುರ್ಬಲಗೊಳಿಸಲು ನಿರ್ಧಾರಿಸಿತು. ಎಲ್ಫಿನ್ಸ್ಟೋನ್ನ ದಂಡು ಪ್ರದೇಶದಲ್ಲಿದ್ದ ಸೇನಾ ಪಡೆಯ ಮೇಲೆ ದಾಳಿ ನಡೆಸಬೇಕೆಂಬ ನಿರ್ಧಾರ ತಲುಪುತ್ತಿದ್ದಂತೆ ಅಫ್ಘಾನಿಸ್ತಾನದಲ್ಲಿದ್ದ ಬ್ರಿಟೀಷ್ ಸೇನೆಗೆ ರಕ್ಷಣೆ ಒದಗಿಸಲು ನಿರ್ಧರಿಸಲಾಯಿತು. ಐದು ದಿನಗಳಲ್ಲಿ ಸೇನಾ ಹಿಂತೆಗೆತ ಆರಂಭವಾಯಿತು. ಬ್ರಿಟೀಷ್ ಶಿಬಿರದಲ್ಲಿ
ಬ್ರಿಟೀಷ್ ಸೈನ ಹಿಮಾಚ್ಛಾಧಿತ ಪ್ರದೇಶದಲ್ಲಿ ಘಿಲ್ಝಾಯಿ ಸೈನಿಕರ ದಾಳಿಯನ್ನು ಎದುರಿಸಬೇಕಾಯಿತು. ಅಲ್ಲಿಂದ ತಪ್ಪಿಸಿಕೊಂಡರೂ, ಭಾರೀ ಪ್ರತಾಪ ತೊಂದರೆಯನ್ನು ಎದುರಿಸಿದ ನಂತರ ಕಾಬೂಲ್ ಮತ್ತು ಗ್ಯಾಂಡ್ಮಾಕ್ನ ನಡುವೆಯಿರುವ ಕಾಬೂಲ್ ನದಿಯನ್ನು ದಾಟಿದರು. ಆದರೆ, ಜಲಾಲಾಬಾದ್ ತಲುಪುವ ಮೊದಲೇ ಗ್ಯಾಂಡ್ಮಾಕ್ನಲ್ಲಿ {{convert|30|mi|km}} ಸೈನಿಕರ ಹತ್ಯಾಕಾಂಡ ನಡೆಯಿತು. ಒಂದೇಡೆ ಸಾಮೂಹಿಕ ಹತ್ಯಾಕಾಂಡ, ಇನ್ನೊಂದಡೆ ಸುಮಾರು ಎರಡು ಅಡಿಯಷ್ಟು ದಪ್ಪದ ಹೆಪ್ಪುಗಟ್ಟಿದ ಹಿಮದಿಂದಾಗಿ ಕಾಲ್ದಳದ ಸಂಖ್ಯೆ ಕೇವಲ
==ಪ್ರತಿಕಾರಗಳು==
ರಕ್ಷಣಾ ಪಡೆಗಳ ಮೇಲೆ ದಾಳಿ ನಡೆದಾಗ ಕಾಬೂಲ್ನಲ್ಲಿ ಅಫ್ಘಾನ್ ಸೇನಾ ಪಡೆಗಳು ಅಘಾನಿಸ್ತಾನದಲ್ಲಿದ್ದ ಬ್ರಿಟೀಷ್ ತುಕುಡಿಗಳ ಮೇಲೆ ಮುತ್ತಿಗೆ ಹಾಕಿದವು. ಕಂದಹಾರ್ (ಇಲ್ಲಿ ಬ್ಟಿಟಿಷರ ದೊಡ್ಡ ಸೇನಾ ತುಕುಡಿಯನ್ನು ನಿಯೋಜಿಸಲಾಗಿತ್ತು.), ಜಲಾಬಾದ್ (ಇಲ್ಲಿ
ಬ್ರಿಟನಿನ ಸರಕಾರ ಬದಲಾವಣೆಯಾದ ಕಾರಣ ಗೌವರ್ನರ್ ಜನರಲ್ ಲಾರ್ಡ್ ಔಕ್ಲೆಂಡ್ಗೆ ಹಿನ್ನಡೆಯಾಯಿತು. ಜೊತೆಗೆ ಆತನ ಹುದ್ದೆಗೆ ಲಾರ್ಡ್ ಎಲ್ಲೆನ್ಬೋರೋ ನಿಯೋಜಿಸಲಾಯಿತು. ಎಲ್ಲೆನ್ಬೊರೌಹ್ನ ಸೂಚನೆಯಂತೆ ಯುದ್ಧಕ್ಕೆ ವಿರಾಮ ನೀಡಲಾಯಿತು. ಇದರ ಜೊತೆಗೆ ಆತನ ಆದೇಶದಂತೆ ಹಿಂತೆಗೆತ ಕಾಬೂಲ್ನಲ್ಲಿ ಬಂಧನಕ್ಕೆ ಒಳಗಾದ ಯುದ್ಧ ಕೈದಿಗಳ ಸುರಕ್ಷಿತ ಬಿಡುಗಡೆ ಮತ್ತು ಪ್ರತಿಕಾರಿಗಳಿಗೆ ಶಿಕ್ಷೆ ನೀಡಿದ ನಂತರ ತುಕುಡಿಗಳು ಕಂದಹಾರ್ ಮತ್ತು ಜಲಲಾಬಾದ್ನ್ನು ತೊರೆಯುವಂತೆ ಆತ ಸೂಚನೆ ನೀಡಿದ.
==ಪರಂಪರೆ==
ಪ್ರಥಮ ಆಂಗ್ಲೋ-ಅಫ್ಘಾನ್ ಯುದ್ಧದ ಮೂರು ದಶಕದ ನಂತರ ರಶ್ಯನ್ನರು ನಿಧಾನವಾಗಿ ಅಫ್ಘಾನಿಸ್ತಾನದ ದಕ್ಷಿಣ ಭಾಗದ ಕಡೆಗೆ ಗಮನ ನೀಡತೊಡಗಿದರು.
ಯುದ್ಧದಲ್ಲಿ ಬದುಕುಳಿದ ಏಕೈಕ ಸೈನಿಕ, ಆತ ಜಲಾಲಾಬಾದ್ಗೆ ಹೋಗುತ್ತಿದ್ದಾಗಿನ ಸಮಯದ, ಕುರಿತ ವರ್ಣ ಚಿತ್ರ ಲೇಡಿ ಬಟ್ಲರ್” ಡಾ.ವಿಲಿಯಮ್ ಬ್ರೈಡನ್ರರಾಗಿದ್ದು, ಪ್ರಸಿದ್ಧವಾಗಿದೆ. ಈ ಸೈನಿಕ ಅಫ್ಘಾನಿಸ್ತಾನದಲ್ಲಿ ವಿದೇಶಿ ಸೇನೆಯೊಂದಿಗೆ ಯುದ್ಧ ಮಾಡುವುದಕ್ಕೆ ಸಹಾಯ ಮಾಡಿರುವ ಘಟನೆ ಸಾಮ್ರಾಜ್ಯದ ಐತಿಹಾಸಿಕ ಕೃತಿಯಾಗಿ ರೂಪುಗೊಂಡಿತು.
೭೪ ನೇ ಸಾಲು:
==ಯುದ್ಧ ಗೌರವ==
*
*
* ಪೂನಾದ ಸಹಕಾರಿ ಆಶ್ವ- ಪೂನಾ ಆಶ್ವ
* ಬಾಂಬೆ ಸುರಂಗ ಶಿಲ್ಪದ ಸೈನಿಕರು ಮತ್ತು ಗಣಿದಾರರು- ಬಾಂಬೆ ಎಂಜಿನಿಯರ್ ಸಮೂಹ
*
*
*
* ನೇ ಬಾಂಬೆ ಅಶ್ವದಳ-
*
*
*
*
==ಇವನ್ನೂ ಗಮನಿಸಿ==
೯೯ ನೇ ಸಾಲು:
==ಕಥೆ ಕಾದಂಬರಿಗಳಲ್ಲಿ ವರ್ಣನೆ==
ಪ್ರಥಮ ಆಂಗ್ಲೋ-ಅಫ್ಘಾನ್ ಯುದ್ಧ ಕುರಿತ ಐತಿಹಾಸಿಕ ಕಥನಕ ಜಾರ್ಜ್ ಮ್ಯಾಕ್ ಡೊನಲ್ಡ್ ಫ್ರಸೆರ್ನ ಪ್ಲಾಷ್ಮ್ಯಾನ್. ಇದು ಫ್ರಸೆರ್ ಪ್ರಥಮ ಕಾದಂಬರಿ. ಡಾ.ಬ್ರೈಡನ್ರ ಮಾತುಗಳಲ್ಲಿ ಡಾ.ಜಾನ್ ವ್ಯಾಟ್ಸನ್ನ [[ಷರ್ಲಾಕ್ ಹೋಮ್ಸ್|ಶೆರ್ಲಾಕ್ ಹೋಮ್ಸ್]] ಮೇಲೆ ಪ್ರಭಾವ ಬೀರಿರಬಹುದು. ಹಾಗೆಯೇ ಎರಡನೆ ಮಹಾಯುದ್ಧದಲ್ಲಿ ಆತನ ಗಾಯವನ್ನು ಪತ್ತೆ ಹಚ್ಚಲಾಯಿತು.
ಎಮ್ಮ ಡ್ರುಮ್ಮಂಡ್ರ ’ಬಿಯಾಂಡ್ ಅಲ್ ಪ್ರಂಟಿಯರ್ಸ್’ (
==ಹೆಚ್ಚಿನ ಓದಿಗಾಗಿ==
*ಫಾಲರ್, ಕೋರಿನ್, (
*ಗ್ರೀನ್ವುಡ್, ಜೋಸೆಫ್, (
*ಹಾಪ್ಕಿರ್ಕ್, ಪೀಟರ್, (
*ಕೇಯೆ, ಸರ್ ಜಾನ್, (
*ಮ್ಯಾಕ್ರರಿ, ಪ್ಯಾಟ್ರಿಕ್, (
==ಉಲ್ಲೇಖಗಳು==
|