ತೈತ್ತಿರೀಯೋಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (robot Adding: sa:तैत्तिरीयॊपनिषत् |
ಚು robot Modifying: sa:तैत्तिरीयोपनिषत्; cosmetic changes |
||
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
'''ತೈತ್ತಿರೀಯೋಪನಿಷತ್'''ಇದು [[ಕೃಷ್ಣ ಯಜುರ್ವೇದ]]ದ [[ತೈತ್ತಿರೀಯ ಆರಣ್ಯಕ]]ಕ್ಕೆ ಸೇರಿದೆ.ಇದರಲ್ಲಿ [[ಶಿಕ್ಷಾ ವಲ್ಲಿ]],[[ಬ್ರಹ್ಮಾನಂದ ವಲ್ಲಿ]],[[ಭೃಗುವಲ್ಲಿ]] ಎಂಬ ಮೂರು ಅಧ್ಯಾಯಗಳಿವೆ.[[ಬ್ರಹ್ಮ
ಈ ಉಪನಿಷತ್ತಿನಲ್ಲಿ ಕಂಡು ಬರುವ ಇನ್ನೊಂದು ಮುಖ್ಯ ಅಂಶವೆಂದರೆ ಶಿಕ್ಷಣ ಮುಗಿಸಿ ಮನೆಗೆ ಮರಳುವ ಸ್ನಾತಕನಿಗೆ ನೀಡುವ ಜೀವನೋಪದೇಶವಾಗಿದೆ.ಇದರ ಮೊದಲನೆಯ [[ಅನುವಾಕ]] ಈ ರೀತಿ ಇದೆ.
ಹರಿ ಓಮ್|| ಶಂ ನೋ ಮಿತ್ರಃ
[[ಮಿತ್ರ]]ನು ನಮಗೆ ಸುಖವನ್ನುಂಟುಮಾಡಲಿ.[[ವರುಣ]]ನು ನಮಗೆ ಸುಖವನ್ನುಂಟುಮಾಡಲಿ.ಆರ್ಯಮನು ನಮಗೆ ಸುಖವನ್ನುಂಟುಮಾಡಲಿ.[[ಉರುಕ್ರಮ]]ನಾದ [[ವಿಷ್ಣು]]ವು ನಮಗೆ ಸುಖವನ್ನುಂಟುಮಾಡಲಿ.(ಪರೋಕ್ಷರೂಪನಾದ)[[ವಾಯು]]ವಿಗೆ ನಮಸ್ಕಾರ! ಹೇ ವಾಯುವೆ,(ಪ್ರತ್ಯಕ್ಷನಾದ)ನಿನಗೆ ನಮಸ್ಕಾರ!ನೀನೆ ಪ್ರತ್ಯಕ್ಷ ಬ್ರಹ್ಮವಾಗಿರುತ್ತೀಯೆ.ನಿನ್ನನ್ನೇ ಪ್ರತ್ಯಕ್ಷ ಬ್ರಹ್ಮವೆಂದು ಹೇಳುತ್ತೇನೆ.(ನಿನ್ನನ್ನೇ)ಋತವೆಂದು ಹೇಳುತ್ತೇನೆ.(ನಿನ್ನನ್ನೇ)ಸತ್ಯವೆಂದು ಹೇಳುತ್ತೇನೆ.ಅದು ನನ್ನನ್ನು ಕಾಪಾಡಲಿ!ಅದು ಆಚಾರ್ಯನನ್ನು ಕಾಪಾಡಲಿ!ನನ್ನನ್ನು ಕಾಪಾಡಲಿ.ಆಚಾರ್ಯನನ್ನು ಕಾಪಾಡಲಿ! ಓಂ ಶಾಂತಿಃ ಶಾಂತಿಃ ಶಾಂತಿಃ.,<ref>ತೈತ್ತಿರೀಯೋಪನಿಷತ್:ಸ್ವಾಮೀ ಆದಿದೇವಾನಂದ</ref>
೧೩ ನೇ ಸಾಲು:
* ಪ್ರತಿಷ್ಠೆಯನ್ನು ಉಪಾಸಿಸುವವನು ಪ್ರತಿಷ್ಠಾವಂತನಾಗುವನು. ಮಹತ್ತನ್ನು ಉಪಾಸಿಸುವವನು ಮಹಾನ್ ವ್ಯಕ್ತಿಯಾಗುವನು. ಮನಸ್ಸನ್ನು ಉಪಾಸಿಸುವವನು ಮಾನವನಾಗುವನು.
== ಆಧಾರ
೧.ಈಶಾವಾಸ್ಯೋಪನಿಷತ್:ಸ್ವಾಮೀ ಆದಿದೇವಾನಂದ
೨.ಹಿಂದೂ ಧರ್ಮದ ಪರಿಚಯ:ಎ.ಕೆ.ಶಂಕರನಾರಾಯಣ ಭಟ್
== ಬಾಹ್ಯ ಸಂಪರ್ಕಗಳು ==
* [http://www.sanskritdocuments.org/all_pdf/tait.pdf text]
* [http://www.sanskritdocuments.org/all_pdf/taitaccent.pdf text with with Vedic accents ]
* [http://www.bharatadesam.com/spiritual/upanishads/Taithreeya_upanishad.php Taittireeya Upanishad]
[[ವರ್ಗ:ಹಿಂದೂ ಧರ್ಮ]]
[[ವರ್ಗ:ಉಪನಿಷತ್ತುಗಳು]]
Line ೨೯ ⟶ ೩೦:
[[ml:തൈത്തിരീയോപനിഷത്ത്]]
[[ru:Тайттирия-упанишада]]
[[sa:तैत्तिरीयोपनिषत्]]
[[te:తైత్తిరీయోపనిషత్తు]]
[[uk:Тайттірія-упанішада]]
|