ಹನುಮಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
→ಹನುಮಂತನ ಪ್ರಮುಖ ದೇವಸ್ಥಾನಗಳು: ಹನುಮ ಜನ್ಮಭೂಮಿ ಕಿಷ್ಕಿಂದೆ ಎಂದು ಎಲ್ಲೂ ಉಲ್ಲೇಖವಿಲ್ಲ. ಕಿಷ್ಕಿಂದೆ ಹನುಮನ ಕರ್ಮಭೂಮಿ ಅಷ್ಟೆ. ವಾಲ್ಮೀಕಿ ರಾಮಾಯಣದ ಪ್ರಕಾರ ಹನುಮನ ಜನ್ಮಭೂಮಿ ಗೋಕರ್ಣ. ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit |
||
೧೩೯ ನೇ ಸಾಲು:
* [[ಚಿತ್ರದುರ್ಗ]] ಜಿಲ್ಲೆ [[ಚಳ್ಳಕೆರೆ]] ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಗುಂತಕೋಲಮ್ಮನಹಳ್ಳಿ ಬಳಿಯಿರುವ ಕಾವಲು ಆಂಜನೇಯ ಸ್ವಾಮಿ ದೇವಸ್ಥಾನ.
* [[ಕೊಪ್ಪಳ]] ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪದ ಎಸ್.ಗಂಗನಾಳದ ಅಮೃತ ಘಳಿಗೆಯಲ್ಲಿ ನಿರ್ಮಿಸಿದ ಪಂಚಪಕ್ಷಿ ಮಾರುತೇಶ್ವರ ದೇವಸ್ಥಾನ.
* [[ಕೊಪ್ಪಳ]] ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಸಮೀಪ ಇರುವ ಅಂಜನಾದ್ರಿ ಬೆಟ್ಟ
* [[ಅನಂತಪುರ]] ಜಿಲ್ಲೆಯ ಮಡಕಶೀರಾ ತಾಲೂಕಿನ ಮದೂಡಿ ಗ್ರಾಮದ ಬಳಿಯ '''ಶ್ರೀ ರಾವುಡಿ ಆಂಜನೇಯ ಸ್ವಾಮಿ ದೇವಸ್ಥಾನ'''."ಶಿವಮೊಗ್ಗ ದಲ್ಲಿ ಇರುವ ಕೋಟೆ ಆಂಜನೇಯ ದೇವಸ್ಥಾನ * [[ಹಾವೇರಿ ಜಿಲ್ಲೆ ]] ಬ್ಯಾಡಗಿ ತಾಲ್ಲೂಕಿನ ಶ್ರೀ ಕ್ಷೇತ್ರ ಕದರಮಂಡಲಗಿ ಶ್ರೀ ಕಾಂತೇಶ (ಆಂಜನೇಯ)ದೇವಸ್ಥಾನ
* [[ದಾವಣಗೆರೆ ಜಿಲ್ಲೆ]] ಹರಿಹರ ತಾಲೂಕಿನ ಕೊಕ್ಕನೂರು ಶ್ರೀ ಕೊಕ್ಕನೂರಪ್ಪ ದೇವಸ್ಥಾನ
|