ವಿಜಯನಾರಸಿಂಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಅನಗತ್ಯ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨೫ ನೇ ಸಾಲು:
==ಪ್ರಖ್ಯಾತ ಬರಹಗಳು==
ವಿಜಯನಾರಸಿಂಹ ಅವರು ಕಾದಂಬರಿಕಾರರೂ ಹೌದು. ಅವರ ಪ್ರಸಿದ್ಧ [[ಕಾದಂಬರಿ]]ಗಳಾದ ಬದುಕಿನ ಭೈರಾಗಿ, ಶ್ರೀಮಾನ್ ಚಕ್ರಾಯಣ ಮತ್ತು ಪುಟ್ಟಣ್ಣ ಕಣಗಾಲ್ ಬದುಕಿನ ಚರಿತ್ರೆ ಪ್ರಖ್ಯಾತಗೊಂಡಿವೆ.
 
==ಜೊತೆಗೂಡಿದ ಬಡತನ==
ಹೀಗೆ ಸುಮಾರು ನಾಲ್ಕು ಸಹಸ್ರ ಗೀತೆಗಳನ್ನು ಬರೆದ ವಿಜಯನಾರಸಿಂಹರು ಸಾಹಿತ್ಯ ರಚಿಸಿದ ಕೊನೆಯ ಸಿನಿಮಾ ‘ಒಡಹುಟ್ಟಿದವರು’. ಇಷ್ಟೆಲ್ಲಾ ಸಾಧಿಸಿದರೂ ಇಂಥಹ ಮಹತ್ವದ ಕಲಾವಿದರು ಜೀವನದಲ್ಲಿ ಬಡತನದ ರೇಖೆಯಿಂದ ಮೇಲೇರಾಗಲಿಲ್ಲ ಎಂಬುದು ಬದುಕಿನ ದೊಡ್ಡ ವಿಪರ್ಯಾಸ.
 
==ವಿದಾಯ==
"https://kn.wikipedia.org/wiki/ವಿಜಯನಾರಸಿಂಹ" ಇಂದ ಪಡೆಯಲ್ಪಟ್ಟಿದೆ