ಹನುಮಂತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
|||
೧೪೫ ನೇ ಸಾಲು:
*ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಭಂಡಿವಾಡ ಗ್ರಾಮದ ಶ್ರೀ ಮಾರುತಿ (ಪ್ರಾಣ ದೇವರು) ದೇವಸ್ಥಾನ
*ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿಯ ಮುತ್ತತ್ತಿ ಕ್ಷೇತ್ರದ ಶ್ರೀ ಕ್ಷೇತ್ರ ಮುತ್ತೆತ್ತರಾಯ ಆಂಜನೇಯ ಸ್ವಾಮಿ ದೇವಸ್ಥಾನ ಇದು ಕರ್ನಾಟಕದ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮನೆ ದೇವರು ಕಾವೇರಿ ನದಿ ತೀರದಲ್ಲಿ ಇರುವುದಾಗಿ ಬಂದಿದೆ. ರಾಮಾಯಣ ಕಾಲದ ಚರಿತ್ರೆ ಕೂಡ ಕಂಡುಬರುತ್ತದೆ
*ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕುಪ್ಪಿನಕೆರಿ ಆಂಜನೇಯ(ಲಿಂಗಾಧಾರಣೆಯಾಗಿರುವ ಏಕೈಕ ಆಂಜನೇಯನ ದೇವಸ್ಥಾನ ಎಂದು ಪ್ರತೀತಿ ಇದೆ).
=='''ಬಾಹ್ಯ ಸಂಪರ್ಕಗಳು'''==
|