ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: =='''ಜನನ'''== ಪೂಜ್ಯರು ದಿನಾಂಕ- ೦೪-೦೯-೧೯೫೧ ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರ... |
( ಯಾವುದೇ ವ್ಯತ್ಯಾಸವಿಲ್ಲ )
|
೦೦:೦೫, ೩೦ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ
ಜನನ
ಪೂಜ್ಯರು ದಿನಾಂಕ- ೦೪-೦೯-೧೯೫೧ ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ತಂದೆ ನಾಗಯ್ಯ ತಾಯಿ ಶಿವನಮ್ಮನ ಮಗನಾಗಿ ಜನನ.
ಶಿಕ್ಷಣ
ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲಬಿದರಿಯಲ್ಲಿ, ಕಾಲೇಜು ಶಿಕ್ಷಣ ಸಿರಿಗೆರೆಯಲ್ಲಿ, ಸ್ನಾತಕೋತ್ತರ ಪದವಿ ಮೈಸೂರಿನಲ್ಲಿ ಮಾಡಿದ್ದಾರೆ.
ಸಾಹಿತ್ಯ ಕೃಷಿ
ಸ್ವಾತಂತ್ರ್ಯ ವೈಚಾರಿಕ ಕೃತಿಗಳು
- ಜೀವನ ದರ್ಶನ (1985)
- ಕೈದೀವಿಗೆ (1988)
- ಬದುಕು (1990)
- ಹುಟ್ಟು ಸಾವುಗಳ ಮಧ್ಯೆ (1990)
- ಸಮಾಧಿಯ ಮೇಲೆ (1991)
- ಸಮರಸ (1992)
- ಸಮಕಾಲೀನತೆ ಮತ್ತು ವಚನ ಸಾಹಿತ್ಯ (1992)
- ಮರುಭೂಮಿ (1993)
- ಕಾಯಕ ದಾಸೋಹ (1994)
- ಹುತ್ತ ಮತ್ತು ಹಾವು (1994)
- ಆದರ್ಶ ವಾಸ್ತವ (1995)
- ಜಾಗೃತ ವಾಣಿ (1996)
- ಪ್ರಳಯ! ಮುಂದೇನು? (1998)
- ಬದುಕು ಹೀಗೇಕೆ? (1999)
- ಜ್ಞಾನ ಪುಷ್ಪ (1999)
- ಸುಖ ಎಲ್ಲಿದೆ? (2000)
- ಧರ್ಮಗುರು (2000)
- ಕನ್ನಡಿ (2001)
- ಸುಜ್ಞಾನ (2001)
- ಮನಸು ಮಲ್ಲಿಗೆಯಾಗಲಿ (2002)
- ಅಂತರಾಳ (2005)
- ಶಿವಬೆಳಗು (2005)
- ಬಾಳ ಬುತ್ತಿ (2006)
- ಜೇಡರ ದಾಸೀಮಯ್ಯ (2007)
- ಮಾದರ ಚೆನ್ನಯ್ಯ (2008)
- ರೊಟ್ಟಿ ಬುತ್ತಿ (2008)
- ವಚನ ವೈಭವ (2009)
- ಬಸವಧರ್ಮ (2009)
- ಪ್ರಸ್ತುತ (2010)
- ವ್ಯಕ್ತಿತ್ವ (2011)
- ಕಲ್ಯಾಣ (2012)
- ದಿಟ್ಟ ಹೆಜ್ಜೆಯ ಧೀರ ಪ್ರಭು (2012)
- ಮನದನಿ (2012)
- ಸಂಪತ್ತು (2013)
- ನೋಯದವರೆತ್ತ ಬಲ್ಲರು? (2014)
- ಶರಣ ಸಂಕುಲ (2015)
- ಆತ್ಮ ವಿಕಾಸದ ಮಾರ್ಗ (2015)
- ನಡೆನುಡಿ ಸಿದ್ಧಾಂತ (2017)
- ಲಿಂಗಾಯತ ಧರ್ಮ (2017)
- ವಚನಕಾರರ ಬದ್ಧತೆ (2018)
- ಮನದ ಮಾತು (2018)
- ಧರ್ಮಜ್ಯೋತಿ (2018)
- ಸಮಸಮಾಜದ ಕನಸು (2019)
ನಾಟಕಗಳು
- ಅಂತರಂಗ-ಬಹಿರಂಗ (2000)
- ಸ್ವಾಮಿ ವಿವೇಕಾನಂದ (2002)
- ಜಂಗಮದೆಡೆಗೆ (2003)
- ಅಂಕುಶ (2008)
- ಮೋಳಿಗೆ ಮಾರಯ್ಯ (2017)
- ಗುರುಮಾತೆ ಅಕ್ಕ ನಾಗಲಾಂಬಿಕೆ (2019)
ಪ್ರವಾಸ ಕಥನ
- ಶಿವಾನುಭವ ಪ್ರವಾಸ (1997)
ವಚನಗಳು
- ಒಲಿದಂತೆ ಹಾಡುವೆ (1996)
- ಅಮೃತ ಬಿಂದು (2012)
ಸಂಪಾದನೆ
- ಮಹಾಬೆಳಕು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಪರಿಚಯಾತ್ಮಕ ಲೇಖನಗಳು)-1992
- ಪ್ರಾಥಃಸ್ಮರಣೀಯರು (ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನು ಕುರಿತ ಭಾಷಣಗಳು)-1993
- ಜೀವದ ಉಳಿವಿಗೆ ಅಳಿಲು ಸೇವೆ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1993
- ಶಿವ ಚಿಂತೆ (ಶರಣರ ವಚನಗಳು)-1995
- ಬಸವಣ್ಣನವರ ನೂರೊಂದು ವಚನಗಳು (ಇಂಗ್ಲಿಷ್ ಅನುವಾದದೊಂದಿಗೆ)-1996
- ಜಲಾನಯನ ಸೇರಿ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1997
- ಮತೀಯವಾದ, ಭಯೋತ್ಪಾದನೆ ಮತ್ತು ಧರ್ಮ (ಉಪನ್ಯಾಸಕರ ಚಿಂತನೆಗಳು)-2002
- ಜನಸಂಸ್ಕೃತಿ (ಉಪನ್ಯಾಸಕರ ಚಿಂತನೆಗಳು)-2003
- ರೈತರ ಸಮಸ್ಯೆಗಳು ಮತ್ತು ನಮ್ಮ ಹೊಣೆಗಾರಿಕೆ (ಉಪನ್ಯಾಸಕರ ಚಿಂತನೆಗಳು)-2004
- ನಮ್ಮ ಕನಸು ನನಸಾಗಿದೆ (ಉಪನ್ಯಾಸಕರ ಚಿಂತನೆಗಳು)-2004
- ಪ್ರೀತಿಸಿ ಜಾತಿ-ಅಧಿಕಾರವನ್ನೆಲ ಮನುಷ್ಯರನ್ನು (ಉಪನ್ಯಾಸಕರ ಚಿಂತನೆಗಳು)-2004
- ಮತ್ತೆ ಕಲ್ಯಾಣದತ್ತ (ಉಪನ್ಯಾಸಕರ ಚಿಂತನೆಗಳು)- 2004
- ಲೋಗರ ಸುಖ ದುಃಖ (ಉಪನ್ಯಾಸಕರ ಚಿಂತನೆಗಳು)-2006
- ಅರಿವಿನ ಹಾದಿಯಲ್ಲಿ (ಉಪನ್ಯಾಸಕರ ಚಿಂತನೆಗಳು)-2007
- ವಾಕು ಪಾಕವಾದಡೇನು? (ಉಪನ್ಯಾಸಕರ ಚಿಂತನೆಗಳು)-2008
- ಬೆಳಕಿನೆಡೆಗೆ (ಉಪನ್ಯಾಸಕರ ಚಿಂತನೆಗಳು)-2009
- ಸಮಾನತೆಯತ್ತ (ಉಪನ್ಯಾಸಕರ ಚಿಂತನೆಗಳು)-2010
- ಬಯಲು ಸೀಮೆಯ ಭಾಷಾ ವೈವಿಧ್ಯ (ಉಪನ್ಯಾಸಕರ ಚಿಂತನೆಗಳು)-2011
- ಸತ್ಚಿಂತನೆ (ನಿತ್ಯ ಪ್ರಾರ್ಥನೆಗೆ ಸಂಬಂಧಿಸಿದ ಚಿಂತನೆಗಳು)-2011
- ಪೆಣ್ಣಲ್ಲವೇ ಪೊರೆದವರು (ಉಪನ್ಯಾಸಕರ ಚಿಂತನೆಗಳು)-2011
- ಮನದ ಮುಂದಣ ಆಸೆಯೇ ಮಾಯೆ (ಉಪನ್ಯಾಸಕರ ಚಿಂತನೆಗಳು)-2011
- ಆಚಾರವೇ ಸ್ವರ್ಗ (ಉಪನ್ಯಾಸಕರ ಚಿಂತನೆಗಳು)-2012
- ಬರಗಾಲ-ಬದುಕು (ಉಪನ್ಯಾಸಕರ ಚಿಂತನೆಗಳು)-2012
- ಆತ್ಮಾವಲೋಕನ (ಉಪನ್ಯಾಸಕರ ಚಿಂತನೆಗಳು)-2012
- ಧರೆ ಹತ್ತಿ ಉರಿದೊಡೆ (ಉಪನ್ಯಾಸಕರ ಚಿಂತನೆಗಳು)-2013
- ಬೆಳಗು (ವೈಚಾರಿಕ ಧಾರ್ಮಿಕ ಚಿಂತನೆಗಳು)-2013
- ಬೆಳಗೊಳ ಗಣ ಮಹಾಬೆಳಕು (ಉಪನ್ಯಾಸಕರ ಚಿಂತನೆಗಳು)-2014
- ಆಧುನಿಕ ವಚನಗಳು (ಸಂಗ್ರಹ)-2014
- ಸತ್ಸಂಗ (ಉಪನ್ಯಾಸಕರ ಚಿಂತನೆಗಳು)-2014
- ನಿಜದ ದಾರಿ (ಉಪನ್ಯಾಸಕರ ಚಿಂತನೆಗಳು)-2014
- ಕಲಿಕೆಯ ಹೆಜ್ಜೆಗಳು (ವೈಚಾರಿಕ ಚಿಂತನೆಗಳು)-2015
- ಸಾವಯವ ಕೃಷಿ (ತೋಟಗಾರಿಕಾ ಬೆಳೆಗಳು)-2015
- ಆತ್ಮ ಸುದ್ದಿ (ವೈಚಾರಿಕ ಧಾರ್ಮಿಕ ಚಿಂತನೆಗಳು)-2015
- ಅನುಭಾವ (ಉಪನ್ಯಾಸಕರ ಚಿಂತನೆಗಳು)-2016
- ಇಳೆ ನಿಮ್ಮ ದಾನ (ವೈಚಾರಿಕ ಧಾರ್ಮಿಕ ಚಿಂತನೆಗಳು)-2006
- ನೆಲವೊಂದೇ (ವೈಚಾರಿಕ ಧಾರ್ಮಿಕ ಚಿಂತನೆಗಳು)-2016
- ಬಾಳ ಬೆಳಕು (ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಬಗ್ಗೆ ಲೇಖನಗಳು)-2017
- ನಿಜವಲ್ಲಿತ್ತು ಅಲ್ಲಿಯೇ ಸುಖ (ವೈಚಾರಿಕ ಧಾರ್ಮಿಕ ಚಿಂತನೆಗಳು)-2017
- ಪ್ರಾರ್ಥನೆಯಿಂದ ಪರಿವರ್ತನೆ (ವೈಚಾರಿಕ ಧಾರ್ಮಿಕ ಚಿಂತನೆಗಳು)-2017
- ಸುಸ್ಥಿರ ಬದುಕು ವೈಚಾರಿಕ (ಧಾರ್ಮಿಕ ಚಿಂತನೆಗಳು)-2017
- ಶರಣರ ಆದರ್ಶ ಸಮಾಜ (ಉಪನ್ಯಾಸಕರ ಚಿಂತನೆಗಳು)-2018
- ಹುರುಳಿಲ್ಲದ ಸಿರಿ (ಉಪನ್ಯಾಸಕರ ಚಿಂತನೆಗಳು)-2018
- ಜೀವನ ಮೌಲ್ಯಗಳು (ಉಪನ್ಯಾಸಕರ ಚಿಂತನೆಗಳು)-2018
- ಅಭಿವ್ಯಕ್ತಿ ಸ್ವಾತಂತ್ರ್ಯ (ಕನಕರ ಚಿಂತನೆಗಳು)-2018
- ಮತ್ತೆ ಕಲ್ಯಾಣ (ವೈಚಾರಿಕ ಧಾರ್ಮಿಕ ಚಿಂತನೆಗಳು)-2019
- ಆತ್ಮವಿಶ್ವಾಸ ಮತ್ತು ಸಮಗ್ರ ಕೃಷಿ (ಉಪನ್ಯಾಸಕರ ಚಿಂತನೆಗಳು)-2019
- ಸ್ಥಾವರಕ್ಕಳಿವುಂಟು… (ಉಪನ್ಯಾಸಕರ ಚಿಂತನೆಗಳು)-2019