ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩೪ ನೇ ಸಾಲು:
==ಮೋರ್ಯ ಗೋಸವಿಯವರು ದೈವಾಂಶ ಸಂಭೂತರೆಂದು ನಂಬಿಕೆ ==
ಮೋರ್ಯ ಗೋಸವಿಯವರನ್ನು ಗಾಣಪತ್ಯ ಪಂಥದ ಒಬ್ಬ ಮಹತ್ವದ ಸಂತನೆಂದು ಜನರ ನಂಬಿಕೆಯಾಗಿದೆ. ಹಿಂದೂ ಪುಜೆವಿಧಾನಗಳಲ್ಲಿ ಪರಂಪರೆಯಲ್ಲಿ ಗಣೇಶನ ಒಬ್ಬ ಪರಮ ಪ್ರಿಯ ಭಕ್ತನೆಂದು ಪರಿಗಣಿಸಲಾಗಿದೆ. ಚಿಂಚ್ ವಾದದಲ್ಲಿ ಹಲವಾರು ದೇವಾಲಯಗಳು ಗತಿಸಿಹೋದ ದೇವ್ ವಂಶೀಯರಿಗೆ ನಿರ್ಮಿಸಲ್ಪಟ್ಟಿವೆ. ಗುರುಗಳ ಆಣತಿಯಂತೆ, ತಪಸ್ಸು ಠೇವುರಿನಲ್ಲಿ ಗಣಪತಿ
ಅಂದಿನಿಂದ ಗಣೇಶನನ್ನು ಸ್ತುತಿಸಿ ಭಜಿಸುವರೆಲ್ಲಾ,
==ದೇವ್ ಪರಿವಾರ ೫ ತಲೆಮಾರಿನವರೆಗೂ ಪ್ರಸಿದ್ಧಿಯಲ್ಲಿತ್ತು==
ದೇವನೆಂದು ಕರೆದರೂ ಮುಂದೆ ದೇವಾ ಪರಿವಾರವೆಂದು ಪ್ರಸಿದ್ಧಿಪಡೆಯಿತು.
# ದೇವ್ ನಾರಾಯಣ್ ಚಿಂತಾಮಣಿ
# ಧರ್ಮಾಧರ್, ಚಿಂತಾಮಣಿ
# ನಾರಾಯಣ್ ೨,
# ಮತ್ತು ಧರ್ಮಾಧರ್ ೨,
ಮುಘಲ್ ಬಾದಶಹ ಔರಂಗಜೇಬ್ (೧೬೫೮–೧೭೦೭) ನಾರಾಯಣ್ ರಿಗೆ ೮ ಗ್ರಾಮಗಳನ್ನು ಬಳುವಳಿಯಾಗಿ ಕೊಟ್ಟರು. ಔರಂಗಝೇಬ್ ದನದ ಮಾಂಸವನ್ನು ಕಳಿಸಿದ್ದನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಪವಾಡ ಸಹಸ್ರಾರು ಭಕ್ತರನ್ನು ಆಕರ್ಶಿಸಿತು. ಈ ಸಮಯದಲ್ಲೇ ೨ ನೆಯ ನಾರಾಯಣ್ ಮೌರ್ಯರ ಆಜ್ಞೆಯನ್ನು ಉಲ್ಲಂಘಿಸಿ ಸಮಾಧಿಯನ್ನು ತೆರೆದು ನೋಡಿದಾಗ ಮೋರ್ಯರು ಒಳಗೆ ಕುಳಿತು ಧ್ಯಾನ ಮಗ್ನರಾಗಿದ್ದನ್ನು ಕಂಡರು. ಅವರ ಮನಸ್ಸು ನಿಂದ ಕುಪಿತರಾದ ಮೋರ್ಯ್ರು ಶಾಪಕೊಟ್ಟರು ಅವರಿಗೆ ಹುಟ್ಟುವ ಮಗ ಕೊನೆಯ ದೇವನೆಂದು ಕೊನೆಗೊಳ್ಳಲಿ ಎಂದು ಧರ್ಮಾಧರ್ ೨ ಹೀಗೆ ೭ ತಲೆಮಾರಿನ ದೇವ್ ವಂಶಾವಳಿ ಕೊನೆಗೊಂಡಿತು ೧೮೧೦ ರಲ್ಲಿ ಮಕ್ಕಳಿದ್ದಾರೆ ಮೃತಿಹೊಂದಿದರು ಮೋರ್ಯ ವಂಶ ಹೀಗೆ ಕೊನೆಗೊಂಡಿತು. ಮುಂದೆ, ಧರ್ಮಾಧರ್ ರ ದೂರದ ಸಂಬಂಧಿಯನ್ನು ಸಖಾರಿ ನೇಮಿಸಲಾಯಿತು. ಅವರಿಗೂ ದೇವ್ ಎಂದು ಕರೆದರೂ ಮೊದಲಿನ ಗೌರವಾದರಗಳನ್ನು ಯಾರೂ ಕೊಡುತ್ತಿರಲಿಲ್ಲ. ಆ ಸಮಯದಲ್ಲಿ ದೇವಸ್ಥಾನದ ದೈನಿಂದಿನ ಗತಿ ವಿಧಿಗಗಳನ್ನು ಮುಂದುವರೆಸಿಕೊಂಡು ಹೋಗಲು ಇದು ನೆರವಾಯಿತು. ಈಗಲೂ ಎಲ್ಲಾ ದೇವ್ ಪಂಥಿಗಳ ಭಕ್ತಿಗೀತೆಗಳು, ಶ್ಲೋಕಗಳು ಇನ್ನೂ ಬಳಕೆಯಲ್ಲಿವೆ.
▲ಅಂದಿನಿಂದ ಗಣೇಶನನ್ನು ಸ್ತುತಿಸಿ ಭಜಿಸುವರೆಲ್ಲಾ, "ಗಣ್ಪತಿ ಬಪ್ಪ ಮೋರ್ಯ ಮಂಗಳ ಮೂರ್ತಿ ಲವ್ಕರ್ಯಾ" ಎಂದು ಹಾಡಲು ಆರಂಭಿಸಿದ್ದಾರೆ. ಇಂದಿಗೂ ಮೋರ್ಯರವರ ಭಕ್ತಿ, ಶ್ರದ್ಧೆಗಳು ಸಿದ್ಧಿವಿನಾಯಕನ ಭಜನೆಯ ಪ್ರತಿ ಅಕ್ಷರ, ವಿಧಿ-ವಿಧಾನಗಳಲ್ಲೂ ವಿಜೃಂಭಿಸುತ್ತಿದೆ. ಜೈ ಶ್ರೀ ಗಣೇಶ್, ಮರಣಾನಂತರ ಠೇವುರ್ ನ್ನು ನೋಡಲು ಬರುತ್ತಿದ್ದರು. ರಂಜನ್ ಗಾವ್ ಗೆ ಮತ್ತೊಂದು ದೇವಾಲಯ ಮತ್ತು ಚಿಂಚ್ ವಾಡ್ ಮಗ ಚಿಂತಾಮಣಿ ದೇವರ ಅವತಾರವೆಂದೇ ಭಕ್ತರು ಭಾವಿಸಿ ಪೂಜಿಸುತ್ತಿದ್ದರು. ಮುಘಲ್ ಚಕ್ರವರ್ತಿ ಹುಮಾಯುನ್ (1508–1556) ಕಾಬೂಲಿನಿಂದ ತಪ್ಪಿಸಿಕೊಂಡು ಹೋಗುವಾಗ ದೆಹಲಿಗೆ ರಾಜನಾಗಳು ಸಹಾಯ ಬಹಳ ಹಣವನ್ನು ಕೊಟ್ಟನು ಧೇರೆ ಪ್ರಕಾರ, ಶಾಹಜಿ(1594–1665) ಮೋರ್ಯರಿಗೆ ಧನವನ್ನು ಕೊಡುತ್ತಿದ್ದುದಾಗಿ ದಾಖಲಾತಿ ಇದೆ. ಪತಿನಿ ನಿಧನರಾದರು ಗುರು ನಯನ ಭಾರ್ತಿಯವರ ಸಂಜೀವನ್ ಸಮಾಧಿ ಮೋರ್ಯರೂ ಸಂಜೀವನ್ ಸಮಾಧಿ ಸಜೀವವಾಗಿ ಒಂದು ಯಲ್ಲಿ ಪವಿತ್ರ ಗ್ರಂಥವನ್ನು ಓದುತ್ತಿದ್ದಂತೆಯೇ ಎಂದೂ ಸಮಾಧಿಯನ್ನು ತೆರೆಯದಮೇ ಅಪ್ಪಣೆ ಮಾಡಿದರು ಮಗ ಚಿಂತಾಮಣಿ ತಂದೆಯವರಿಗೆ ಸಮಾಧಿ ನಿರ್ಮಿಸಿದ್ರು ಒಂದು ದೇವಾಲಯ ವರ್ಕರಿ ಸಂತ ಕವಿ ತುಕಾರಾಂ (577 – c.1650), ಗಣೇಶನ ಅವತಾರವೇ ಎಂದು ಉಲ್ಲೇಖಿಸಿದ್ದಾರೆ. ದೇವನೆಂದು ಕರೆದರೂ ಮುಂದೆ ದೇವಾ ಪರಿವಾರವೆಂದು ಪ್ರಸಿದ್ಧಿಪಡೆಯಿತು ದೇವ್ ನಾರಾಯಣ್ ಚಿಂತಾಮಣಿ ೨, ಧರ್ಮಾಧರ್, ಚಿಂತಾಮಣಿ ೩, ನಾರಾಯಣ್ ೨, ಮತ್ತು ಧರ್ಮಾಧರ್ ೨, ಔರಂಗಜೇಬ್ (1658–1707)ನಾರಾಯಣ್ ರಿಗೆ ಗಿಫ್ಟ್ ಕೊಟ್ಟರು ೮ ಗ್ರಾಮಗಳು ಪ್ರಭಾವಿತರಾಗಿ ದನದ ಮಾಂಸವನ್ನು ಕಲಿಸಿದ್ದನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಪವಾಡ ೨ ನೆಯ ನಾರಾಯಣ್ ಮೌರ್ಯರ ಆಜ್ಞೆಯನ್ನು ಪರಿಪಾಲಿಸದೆ ಸ್ಮಾರಕವನ್ನು ತೆಗೆದರು. ಪ್ರಕಾರ ಒಳಗೆ ಕುಳಿತು ಧ್ಯಾನ ಮಗ್ನರಾಗಿದ್ದನ್ನು ಕಂಡರು ಅವರಿಗೆ ಡಿಸ್ಟರ್ಬ್ ಆಗಿ ನಾರಾಯಣ್ ೨ ರನ್ನು ಶಾಪಕೊಟ್ಟರು ಅವರಿಗೆ ಹುಟ್ಟುವ ಮಗ ಕೊನೆಯ ದೇವನೆಂದು ಕೊನೆಗೊಳ್ಳಲಿ ಎಂದು ಧರ್ಮಾಧರ್ ೨ ಹೀಗೆ ೭ ತಲೆಮಾರಿನ ದೇವ್ ವಂಶಾವಳಿ ಕೊನೆಗೊಂಡಿತು ೧೮೧೦ ರಲ್ಲಿ ಮಕ್ಕಳಿದ್ದಾರೆ ಮೃತಿಹೊಂದಿದರು ಮೋರ್ಯ ವಂಶ ಹೀಗೆ ಕೊನೆಗೊಂಡಿತು ಧರ್ಮಾಧರ್ ರ ದೂರದ ಸಂಬಂಧಿ ಸಖಾರಿ ಯನ್ನು ಸ್ಥಾಪಿಸಲಾಯಿತು ಅವರಿಗೂ ದೇವ್ ಎಂದು ಕರೆದರೂ ಪ್ರೀಸ್ಟ್ ಆದ ಸಮಯದಲ್ಲಿ ದೇವಸ್ಥಾನದ ಗಳನ್ನೂ ಮುಂದುವರೆಸಿಕೊಂಡು ಹೋಗಲು ಎಲ್ಲಾ ದೇವ್ ಪಂಥಿಗಳ ಭಕ್ತಿಗೀತೆಗಳು ಶ್ಲೋಕಗಳು ಇನ್ನೂ ಬಳಕೆಯಲ್ಲಿವೆ.
==ಗೌರವ ಮರ್ಯಾದೆ==
ಮೋರ್ಯ ಗೋಸವಿಯವರನ್ನು ಗಾಣಪತ್ಯ ಪಂಥದ ಒಬ್ಬ ಮಹತ್ವದ ಸಂತನೆಂದು ಜನರ ನಂಬಿಕೆಯಾಗಿದೆ. ಹಿಂದೂ ಪುಜೆವಿಧಾನಗಳಲ್ಲಿ ಪರಂಪರೆಯಲ್ಲಿ ಗಣೇಶನ ಒಬ್ಬ ಪರಮ ಪ್ರಿಯ ಭಕ್ತನೆಂದು ಪರಿಗಣಿಸಲಾಗಿದೆ. ಚಿಂಚ್ ವಾದದಲ್ಲಿ ಹಲವಾರು ದೇವಾಲಯಗಳು ಗತಿಸಿಹೋದ ದೇವ್ ವಂಶೀಯರಿಗೆ ನಿರ್ಮಿಸಲ್ಪಟ್ಟಿವೆ. ಮರಣ : ಠೇವುರನ್ನು ನೋಡಲು ಹೋಗುತ್ತಿದ್ದರು ರಂಜಾನ್ ಗಾವ್ ಅಲ್ಲೊಂದು ಗಣಪತಿ ಇದೆ ಚೈನ್ಚ್ ವಾದ ಮಗ ಚಿಂತಾಮಣಿ ಜೀವಂತ ದೇವರೆಂದು ಪೂಜಿಸುತ್ತಿದ್ದರು.
|