ಜಯಚಾಮರಾಜ ಒಡೆಯರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೧ ನೇ ಸಾಲು:
| death_place = [[ಬೆಂಗಳೂರು]]
| buried = ಮನುವನ, ಮೈಸೂರು
| religion = ಹಿಂದುತ್ವಜನಪದ
}}
'''ಜಯಚಾಮರಾಜ ಒಡೆಯರ್''' <ref>[https://sapnaonline.com/splendour-of-royal-mysore-the-untold-story-of-the-wodeyars-219675 'splendour of royal mysore the untold story of the wodeyars',By: Vikram sampat] </ref>([[ಜುಲೈ ೧೮]], [[೧೯೧೯]]-[[ಸೆಪ್ಟೆಂಬರ್ ೨೩]], [[೧೯೭೪]]) [[ಮೈಸೂರು ಸಂಸ್ಥಾನ]]ದ ೨೫ನೇ ಹಾಗು ಕೊನೆಯ ಮಹಾರಾಜ ಆಗಿದ್ದವರು. ಇವರು ೧೯೪೦ರಿಂದ ೧೯೫೦ರವರೆಗೆ ರಾಜ್ಯಬಾರ ನಡೆಸಿ, ೧೯೫೦ರಲ್ಲಿ ಭಾರತವು ಗಣರಾಜ್ಯವಾದಾಗ [[ಮೈಸೂರು ರಾಜ್ಯ]]ದ ಪ್ರಮುಖರಾಗಿ ೧೯೫೬ರವರೆಗು ಸೇವೆ ಸಲ್ಲಿಸಿದರು. [[ಕರ್ನಾಟಕ]] ಸ್ಥಾಪನೆಯ ನಂತರ ೧೯೬೪ರವರೆಗೆ ಅದರ [[ರಾಜ್ಯಪಾಲ]]ರಾಗಿದ್ದರು.<ref>[http://www.mysorepalace.gov.in/Old_Mysore_Palace.htm 'ಮೈಸೂರ್ ಅರಮನೆ ವೆಬ್ ಸೈಟ್'] </ref>
 
ಇವರು ಯದುವಂಶದ ಕೊನೆಯ ದೊರೆ. ತತ್ತ್ವಜ್ಞಾನಿ. ಸಂಗೀತಜ್ಞ, ರಾಜನೀತಿಜ್ಞ, ಉದಾರ ದಾನಿ.
 
== ಬದುಕು ==
"https://kn.wikipedia.org/wiki/ಜಯಚಾಮರಾಜ_ಒಡೆಯರ್" ಇಂದ ಪಡೆಯಲ್ಪಟ್ಟಿದೆ