ವಿಶಾಲಾಕ್ಷಿ ದಕ್ಷಿಣಾಮೂರ್ತಿ

ವಿಶಾಲಾಕ್ಷಿ ದಕ್ಷಿಣಾಮೂರ್ತಿ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ:

  • ಅನುರಾಗಿಣಿ
  • ಅವಳು ಪಡೆದ ಭಾಗ್ಯ
  • ಆಂದೋಲನ
  • ಕಲ್ಲು ಬೊಂಬೆ ಕರಗಿತು
  • ಪ್ರೇಮಜಲಪಾತ
  • ಪ್ರೇಮರಶ್ಮಿ
  • ಭ್ರಮೆಯ ಬದುಕಿನ ಸುತ್ತ
  • ವಸುಮತಿ
  • ವ್ಯಾಪ್ತಿ ಪ್ರಾಪ್ತಿ
  • ಸುಳಿಗೆ ಸಿಕ್ಕವರು